<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-5345004557519909367</id><updated>2012-02-16T07:51:12.964-08:00</updated><category term='ಸಂತೋಷ್ ಹೆಗ್ಡೆ'/><category term='ಯಡಿಯೂರಪ್ಪ'/><category term='ರಾತ್ರಿ ಜೀವನ'/><category term='ಬಹುಮುಖಿ'/><category term='Bahumukhi'/><category term='Kumaraswamy'/><category term='ಅಣ್ಣಾ ಹಜಾರೆ'/><category term='ಕರ್ನಾಟಕ'/><category term='ಮಟ್ಟೆಣ್ಣನವರ್'/><category term='ಸಿಎಂ'/><category term='ಕುಮಾರಸ್ವಾಮಿ'/><category term='ಜನಲೋಕಪಾಲ್ ಮಸೂದೆ'/><category term='ಲೋಕಾಯುಕ್ತ'/><category term='bhahumukhi'/><title type='text'>ಬಹುಮುಖಿ</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://bahumukhi.blogspot.com/feeds/posts/default'/><link rel='self' type='application/atom+xml' href='http://www.blogger.com/feeds/5345004557519909367/posts/default?max-results=100'/><link rel='alternate' type='text/html' href='http://bahumukhi.blogspot.com/'/><link rel='hub' href='http://pubsubhubbub.appspot.com/'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>44</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-5345004557519909367.post-3696357298306984666</id><published>2011-08-27T19:45:00.000-07:00</published><updated>2011-08-27T19:49:07.110-07:00</updated><category scheme='http://www.blogger.com/atom/ns#' term='Kumaraswamy'/><category scheme='http://www.blogger.com/atom/ns#' term='Bahumukhi'/><category scheme='http://www.blogger.com/atom/ns#' term='ಲೋಕಾಯುಕ್ತ'/><category scheme='http://www.blogger.com/atom/ns#' term='ರಾತ್ರಿ ಜೀವನ'/><category scheme='http://www.blogger.com/atom/ns#' term='ಸಂತೋಷ್ ಹೆಗ್ಡೆ'/><category scheme='http://www.blogger.com/atom/ns#' term='ಕುಮಾರಸ್ವಾಮಿ'/><title type='text'>ಹೆಗ್ಡೆಯವರ ರಾತ್ರಿ ಜೀವನ!; ಕುಮಾರಣ್ಣ ನೀವೆಷ್ಟು ಸಾಚಾ...?</title><content type='html'>&lt;a href="http://3.bp.blogspot.com/-h1t4YWBZbVU/TlmsdX8GyhI/AAAAAAAAAGw/XmR72advfrI/s1600/27-kumarswamy-santosh-hegde%255B1%255D.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 300px; height: 225px;" src="http://3.bp.blogspot.com/-h1t4YWBZbVU/TlmsdX8GyhI/AAAAAAAAAGw/XmR72advfrI/s320/27-kumarswamy-santosh-hegde%255B1%255D.jpg" border="0" alt=""id="BLOGGER_PHOTO_ID_5645733228527929874" /&gt;&lt;/a&gt;&lt;br /&gt;ನಮ್ಮಲ್ಲೊಂದು ಗಾದೆ ಮಾತಿದೆ...ಕೋಲು ಕೊಟ್ಟು ಪೆಟ್ಟು ತಿನ್ನೋದು ಅಂತ. ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡ ಈಗ ಮತ್ತೊಮ್ಮೆ ಅದೇ ಕೆಲಸ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ತಡೆಗಾಗಿ ಅಣ್ಣಾ ಹಜಾರೆ ಪಟ್ಟು ಹಿಡಿದು ಉಪವಾಸ ಸತ್ಯಾಗ್ರಹ ಆರಂಭಿಸಿದಾಗಿನಿಂದಲೂ ಕೆಲವು ಕಾಂಗ್ರೆಸ್ ಮುಖಂಡರು ಅಂಡೆ ಪಿರ್ಕಿ ತರಹ ಮಾತನಾಡಿ ಮಾನ ಹರಾಜು ಹಾಕಿಕೊಂಡಿದ್ದಾರೆ. ಈಗ ಆ ಸಾಲಿಗೆ ಕುಮಾರಸ್ವಾಮಿಯೂ ಸೇರಿದಂತಾಗಿದೆ. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆಯವರು ರಾತ್ರಿ ಜೀವನಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಗೊತ್ತಾ? ಇವೆಲ್ಲ ಅವರ ದುಡಿಮೆಯಿಂದಲೇ ಸಾಧ್ಯನಾ? ಹಾಗಂತ ಅವರು ಅದಕ್ಕೆಲ್ಲ ಲೆಕ್ಕ ಕೊಡ್ತಾರಾ? ಕೆಲವೊಂದು ವಿಷಯದ ಬಗ್ಗೆ ನಾವು ಆಳವಾಗಿ ಚರ್ಚೆ ಮಾಡಲು ಹೋದ್ರೆ ಕೆಲವರಿಗೆ ಬೇಸರವಾಗುತ್ತದೆ...ಹೀಗೆ ಸುವರ್ಣ ವಾಹಿನಿ ಟಾರ್ಗೆಟ್ ಕಾರ್ಯಕ್ರಮದಲ್ಲಿ ಉಡಾಫೆಯಾಗಿ ಪ್ರಶ್ನಿಸುವ ಮೂಲಕ ಹೀರೋ ಆಗಲು ಹೋದ ಕುಮಾರಣ್ಣ ಇದೀಗ ಸಂತೋಷ್ ಹೆಗ್ಡೆಯವರು ಕೊಟ್ಟ ತಿರುಗೇಟು ಭರ್ಜರಿಯಾಗಿ ತಪರಾಕಿ ಬಾರಿಸಿಕೊಂಡಂತಾಗಿದೆ.&lt;br /&gt;&lt;br /&gt;ಕುಮಾರಸ್ವಾಮಿಯವರೇ ನಾನು ಕಳೆದ 42 ವರ್ಷಗಳಿಂದ ಒಬ್ಬಳೇ ಹೆಂಡತಿ, ಒಂದೇ ಮನೆಯಲ್ಲಿ ಸಂಸಾರ ನಡೆಸುತ್ತಿದ್ದೇನೆ. ನನಗೆ ಎರಡನೇ (ರಾಧಿಕಾ ಕುರಿತು) ಮನೆ ಇಲ್ಲ. ಹಾಗಂತ ನೀವು ಹೆಗ್ಡೆಯವರ ರಾತ್ರಿ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ. ನಾನು ನನ್ನ ಕೆಲಸ ಮುಗಿಸಿ ನನ್ನ ಮನೆಗೆ ನೇರ ಹೋಗುತ್ತೇನೆ. ನೀವು ಇನ್ನೊಬ್ಬರ ಬಗ್ಗೆ ಟೀಕಿಸುವ ಮೊದಲು ನಿಮ್ಮ ನಡತೆಯನ್ನು ಸರಿಪಡಿಸಿಕೊಳ್ಳಿ ಎಂದು ಸಂತೋಷ್ ಹೆಗ್ಡೆ ನಗರದ ಫ್ರೀಡಂಪಾರ್ಕ್‌ನಲ್ಲಿ ಬಹಿರಂಗವಾಗಿಯೇ ಚಾಟಿ ಬೀಸಿದ್ದಾರೆ.&lt;br /&gt;&lt;br /&gt;ನಿಜಕ್ಕೂ ಕುಮಾರಸ್ವಾಮಿಯವರಿಗೆ ಹೆಗ್ಡೆಯವರ ವಿರುದ್ಧ ಆ ರೀತಿ ಟೀಕಿಸುವ ಅಗತ್ಯವಾದರೂ ಏನಿತ್ತು? ಸಂತೋಷ್ ಹೆಗ್ಡೆಯವರು ರಾತ್ರಿ ಜೀವನಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಅಂತ ಗೊತ್ತಾ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಹುಳುಕನ್ನು ಇಟ್ಟುಕೊಂಡವರೇ ಎಂದು ತಮ್ಮನ್ನ ತಾವು ಸಮರ್ಥಿಸಿಕೊಳ್ಳುವ ಭರದಲ್ಲಿ ಯಾವ ರೀತಿ ಟೀಕಿಸಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದೇ ಹೋಯಿತಾ? ಹೆಗ್ಡೆಯವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಅಗತ್ಯವಾದರೂ ಕುಮಾರಸ್ವಾಮಿಗೆ ಇತ್ತಾ? ಕೇವಲ ಸಂಬಳದಿಂದಲೇ ಇವೆಲ್ಲವೂ ಸಾಧ್ಯನಾ ಎಂಬ ಬಾಲಿಶ ಪ್ರಶ್ನೆಯನ್ನು ಕೇಳುವ ಕುಮಾರಸ್ವಾಮಿಯವರಿಗೆ, ಅವರೊಬ್ಬ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಕೆಲಸ ಮಾಡಿ ನಿವೃತ್ತರಾದವರು, ಲೋಕಾಯುಕ್ತ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದವರು. ಹಾಗಂತ ಅವರಿಗೆ ರಾತ್ರಿ ಜೀವನವೊ, ಹಗಲು ಜೀವನವೋ ನಡೆಸದಿರುವಷ್ಟು ದರಿದ್ರತನ ಬಂದಿಲ್ಲ.&lt;br /&gt;&lt;br /&gt;ಒಟ್ಟಿನಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿ ಕಾನೂನಿನ ಕಣ್ಣಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ದಾಖಲೆಗಳನ್ನು ಹೊರಹಾಕುತ್ತಿದ್ದ ಕುಮಾರಸ್ವಾಮಿಯೇ ಈಗ ಲೋಕಾಯುಕ್ತ ವರದಿಯಿಂದಾಗಿ ಕೋರ್ಟ್‌ನಲ್ಲಿ ಜಾಮೀನಿಗಾಗಿ ಅಲೆಯುವಂತಾಗಿದೆ. ಅಲ್ಲದೇ ಜನಲೋಕಪಾಲ್ ಮಸೂದೆಗೆ ಒತ್ತಾಯಿಸಿ ಬೀದಿಗಿಳಿದ ಹೆಗ್ಡೆಯವರು ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿರುವುದು ಇವೆಲ್ಲವೂ ಒಳಗೊಳಗೆ ರೋಷ ಹುಟ್ಟಿಸಿದ್ದಂತೂ ಸತ್ಯ ಎಂಬುದು ಸಾಬೀತಾಗಿದೆ. &lt;br /&gt;&lt;br /&gt;ಯಾಕೆಂದರೆ ಯಾವುದೇ ನಿಟ್ಟಿನಲ್ಲಿ ನೋಡಿದರೂ ಕೂಡ ಕುಮಾರಸ್ವಾಮಿ ಸಂತೋಷ್ ಹೆಗ್ಡೆಯವರ ಬಗ್ಗೆ ಮಾಡಿದ ಟೀಕೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ದುಂದು ವೆಚ್ಚನೋ, ರಾತ್ರಿ ಜೀವನಾನೋ ಅದು ಅವರ ವೈಯಕ್ತಿಕ ಸ್ವಾತಂತ್ರ್ಯ. ಆದರೆ ಜನಲೋಕಪಾಲ್ ಬಗ್ಗೆ ಮಾತನಾಡುತ್ತ ಈ ರೀತಿಯಾಗಿ ಹೆಗ್ಡೆಯವರ ವೈಯಕ್ತಿಕ ತೇಜೋವಧೆ ಮಾಡಲು ಹೊರಟಿರುವುದು ತಪ್ಪು. ಹಾಗಂತ ಈ ರಾಜಕಾರಣಿಗಳಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಬೇಕಾಗುತ್ತದೆ. ಬ್ರಹ್ಮಾಂಡ ಭ್ರಷ್ಟಾಚರ ಮಾಡಿದರೂ ಕೂಡ ತಮ್ಮನ್ನು ತಾವೇ ಸಮರ್ಥಿಸಿಕೊಳ್ಳುವ ಅಥವಾ ಅವರ ಭಟ್ಟಂಗಿಗಳಿಂದ ಹೊಗಳಿಸಿಕೊಳ್ಳುವ ಇಂತಹವರಿಂದ ಹೆಗ್ಡೆಯವರು ಏನಾದರೂ ಪಾಠ ಕಲಿಯಬೇಕಾಗಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಅಷ್ಟಕ್ಕೂ ಹೆಗ್ಡೆಯವರು ಮಾಡಿದ ತಪ್ಪಾದರೂ ಏನು? ಅಕ್ರಮ ಗಣಿಗಾರಿಕೆ ವರದಿಯಲ್ಲಿ ಇವರೆನ್ನೆಲ್ಲ ಇಂದ್ರ-ಚಂದ್ರ ಅಂತ ಹೊಗಳಿ ಇವರು ದೂರು ಕೊಟ್ಟವರ ವಿರುದ್ಧ ಮಾತ್ರವೇ ಉಲ್ಲೇಖಿಸಬೇಕಿತ್ತಾ?&lt;br /&gt;&lt;br /&gt;ಅಣ್ಣಾ ಹಜಾರೆಯ ವಿರುದ್ಧವೂ ಕಾಂಗ್ರೆಸ್‌ನ ಮನೀಷ್ ತಿವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಬಾಯಿಗೆ ಬಂದಂತೆ ಹಲುಬಿದ್ದಾರೆ. ಅಣ್ಣಾ ಸ್ವತಃ ಭ್ರಷ್ಟ, ಅವರಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಯಾವ ನೈತಿಕತೆ ಇದೆ ಎಂದು ತಿವಾರಿ ಪ್ರಶ್ನಿಸಿದ್ದರೆ, ಅಣ್ಣಾ ಹಜಾರೆ ಗಾಂಧಿವಾದಿಯಲ್ಲ, ಹಿಟ್ಲರ್‌ವಾದಿ ಎಂಬುದಾಗಿ ಬಿಕೆ ಅಣಿ ಮುತ್ತು ಉದುರಿಸಿದ್ದರು. ಒಟ್ಟಾರೆ ಇಂತಹ ಎಡಬಿಡಂಗಿ ರಾಜಕಾರಣಿಗಳು ಬಾಯಿಗೆ ಬಂದಂತೆ ಹಲುಬುವ ಮೂಲಕ ತಮ್ಮ ಮಾನವನ್ನು ತಾವೇ ಹರಾಜು ಹಾಕಿಕೊಂಡಿರುವುದಂತು ಸತ್ಯ. ಈಗಾಗಲೇ 20-20 ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲೇ ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸದೇ ವಚನಭ್ರಷ್ಟ ಎನಿಸಿಕೊಂಡು ಛೀ..ಥೂ ಎನಿಸಿಕೊಂಡಿದ್ದ ಕುಮಾರಸ್ವಾಮಿ, ಹೆಗ್ಡೆಯವರ ಮೇಲೆ ಕೆಸರೆರಚಲು ಹೋಗಿ ತಾವೇ ಉಗಿಸಿಕೊಂಡು ಇಂಗು ತಿಂದ ಮಂಗನಂತಾಗುವಂತಾಗಿದೆ.&lt;br /&gt;&lt;br /&gt;ಇನ್ನೊಬ್ಬರ ಮೇಲೆ ವಾಗ್ದಾಳಿ ನಡೆಸುವ, ಟೀಕಿಸುವ ಈ ರಾಜಕಾರಣಿಗಳು ಎಷ್ಟು ಸಾಚಾ ಎಂಬುದು ರಾಜ್ಯದ ಜನರಿಗೆ ತಿಳಿದಿದೆ. ಅವರ ವೈಯಕ್ತಿಕ ಬದುಕು, ರಾಸಲೀಲೆ, ದುಂದು ವೆಚ್ಚ, ಐಶಾರಾಮಿ ಜೀವನ ಎಲ್ಲವೂ ನಗ್ನ ಸತ್ಯವಾಗಿ ಗೋಚರಿಸುತ್ತಿರುವಾಗ ತಮ್ಮನ್ನು ತಾವೇ ಸತ್ಯಹರಿಶ್ಚಂದ್ರರು ಎಂದು ಘೋಷಿಸಿಕೊಳ್ಳುವ ಈ ಪಡಪೋಶಿ ರಾಜಕಾರಣಿಗಳು ಎಲ್ಲರನ್ನ ಬೆತ್ತಲು ಮಾಡುತ್ತೇವೆ ಎಂದು ತಾವೇ ಜನಸಾಮಾನ್ಯರೆದುರು ಬೆತ್ತಲಾಗುತ್ತಿದ್ದಾರೆ...ಶೇಮ್...ಶೇಮ್....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-3696357298306984666?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/3696357298306984666/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=3696357298306984666' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/3696357298306984666'/><link rel='self' type='application/atom+xml' href='http://www.blogger.com/feeds/5345004557519909367/posts/default/3696357298306984666'/><link rel='alternate' type='text/html' href='http://bahumukhi.blogspot.com/2011/08/blog-post_27.html' title='ಹೆಗ್ಡೆಯವರ ರಾತ್ರಿ ಜೀವನ!; ಕುಮಾರಣ್ಣ ನೀವೆಷ್ಟು ಸಾಚಾ...?'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-h1t4YWBZbVU/TlmsdX8GyhI/AAAAAAAAAGw/XmR72advfrI/s72-c/27-kumarswamy-santosh-hegde%255B1%255D.jpg' height='72' width='72'/><thr:total>0</thr:total></entry><entry><id>tag:blogger.com,1999:blog-5345004557519909367.post-8458347115913946701</id><published>2011-08-21T11:28:00.000-07:00</published><updated>2011-08-21T11:32:14.336-07:00</updated><category scheme='http://www.blogger.com/atom/ns#' term='bhahumukhi'/><category scheme='http://www.blogger.com/atom/ns#' term='ಅಣ್ಣಾ ಹಜಾರೆ'/><category scheme='http://www.blogger.com/atom/ns#' term='ಬಹುಮುಖಿ'/><category scheme='http://www.blogger.com/atom/ns#' term='ಮಟ್ಟೆಣ್ಣನವರ್'/><category scheme='http://www.blogger.com/atom/ns#' term='ಜನಲೋಕಪಾಲ್ ಮಸೂದೆ'/><title type='text'>ಅಣ್ಣಾ ಹಜಾರೆ ಹೋರಾಟ ಮತ್ತು ಮಟ್ಟೆಣ್ಣವರ್ ಬಾಂಬ್!</title><content type='html'>&lt;a href="http://1.bp.blogspot.com/-QDX_ADpD81Q/TlFPAPd5iXI/AAAAAAAAAGo/ZO4CEDhfWwg/s1600/ann.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 258px; height: 196px;" src="http://1.bp.blogspot.com/-QDX_ADpD81Q/TlFPAPd5iXI/AAAAAAAAAGo/ZO4CEDhfWwg/s320/ann.jpg" border="0" alt=""id="BLOGGER_PHOTO_ID_5643378673642473842" /&gt;&lt;/a&gt;&lt;br /&gt;ಹೌದು...ಸಾಮಾಜಿಕ ಕಾರ್ಯಕರ್ತ, ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಪ್ರಬಲ ಜನಲೋಕಪಾಲ್ ಮಸೂದೆ ಜಾರಿಯಾಗಬೇಕೆಂದು ಪಟ್ಟು ಹಿಡಿದು ಚಳವಳಿಗೆ ಧುಮುಕಿರುವುದು ನಿಜಕ್ಕೂ ಇದೊಂದು ಪವಾಡ, ಭಾರತದಲ್ಲಿ ಎರಡನೇ ಸ್ವಾತಂತ್ರ್ಯದ ಸಂಗ್ರಾಮದ ಕಿಚ್ಚು ಎಂಬಂತ ವಾತಾವರಣ ಸೃಷ್ಠಿಯಾಗಿದೆ ಎಂಬ ಮಾತಿನಲ್ಲಿ ಉತ್ಪ್ರೇಕ್ಷೆ ಇದೆ ಎಂದು ವಾದಿಸಬಹುದು. ಆದರೆ ಇದು ಸಹಜ ಯಾಕೆಂದರೆ ಭ್ರಷ್ಟಾಚಾರದ ಕಬಂಧ ಬಾಹು ಮಿತಿಮೀರಿ ಹೋಗಿದೆ. ಅಷ್ಟೇ ಅಲ್ಲ ಅದು ಅತಿ ಹೆಚ್ಚು ಬಾಧಿಸಿದ್ದು ಜನಸಾಮಾನ್ಯರನ್ನ. ತಳಮಟ್ಟದಿಂದ ಹಿಡಿದು ಉನ್ನತ ಮಟ್ಟದವರೆಗೂ ಭ್ರಷ್ಟಾಚಾರದ ವಿರಾಟ್ ರೂಪ ತೋರಿದೆ. ಸ್ವಾತಂತ್ರ್ಯ ನಂತರ ದೇಶದ, ನಮ್ಮ ಜನಪ್ರತಿನಿಧಿಗಳ ಪ್ರಗತಿಯ ಜತೆ, ಜತೆಯಾಗಿಯೇ ಭ್ರಷ್ಟಾಚಾರವೂ ಎಗ್ಗಿಲ್ಲದೆ ಬೆಳೆಯುವ ಮೂಲಕ ಅಟ್ಟಹಾಸಗೈಯುತ್ತಿರುವುದು ಎಲ್ಲರ ಕಣ್ಮುಂದೆ ಇರುವ ವಾಸ್ತವ. ಕೆಲ ವರ್ಷಗಳ ಹಿಂದಷ್ಟೇ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಗಿರೀಶ್ ಮಟ್ಟೆಣ್ಣವರ್ ಶಾಸಕರ ಭವನಕ್ಕೆ ಬಾಂಬ್ ಇಟ್ಟು ಸುದ್ದಿ ಮಾಡಿದ್ದರು. ಅದೊಂದು ಬಾಲಿಶ, ಹುಚ್ಚುತನದ ಪರಮಾವಧಿ ಎಂದು ನಾವು ವಾದಿಸಬಹುದು. &lt;br /&gt;&lt;br /&gt;ಕಾನೂನಿನ ಪ್ರಕಾರ ಒಪ್ಪಲಾಗದಿದ್ದರೂ, ಈ ದೇಶದ ಹಿತ ಕಾಯುವ ಪ್ರತಿಯೊಬ್ಬನೊಳಗೂ ಭ್ರಷ್ಟಾಚಾರದ ವಿರುದ್ಧ ಒಳಗೆ ಅದುಮಿಕೊಂಡಿದ್ದ ಆಕ್ರೋಶದ ಫಲ ಅದಾಗಿತ್ತು. ಆದರೆ ಮಟ್ಟೆಣ್ಣ ಕೇವಲ ಸುದ್ದಿಯಷ್ಟೇ ಮಾಡಿದ್ದು ಬಿಟ್ಟರೆ ಅದರಲ್ಲಿ ಇನ್ಯಾವುದೇ ಕ್ರಾಂತಿ ನಡೆಯಲಿಲ್ಲ. ಅದು ಅವರಿಂದ ಸಾಧ್ಯವೂ ಆಗಿಲ್ಲ ಎಂಬುದು ಅಷ್ಟೇ ಸತ್ಯ. &lt;br /&gt;&lt;br /&gt;ಇದೀಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಎಲ್ಲರೊಳಗೂ ಕುದಿಯುತ್ತಿದ್ದ ಭ್ರಷ್ಟಾಚಾರದ ವಿರುದ್ಧದ ಆಕ್ರೋಶಕ್ಕೆ ಅಣ್ಣಾ ಹಜಾರೆ ಒಂದು ಕಾರಣರಾಗಿದ್ದಾರೆ. ಅದಕ್ಕಾಗಿಯೇ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳು, ಯುವ ಸಮುದಾಯ, ಮಹಿಳೆಯರು, ಹಿರಿಯರು ಸಾಥ್ ನೀಡಿದ್ದಾರೆ. ವಿಪರ್ಯಾಸವೆಂದರೆ ಬರೇ ಕೋಮುವಾದದ ವಿರುದ್ಧ ಬಾಯ್ದೆರೆದು ಬೊಬ್ಬಿರಿಯುತ್ತಿದ್ದ ಸಾಹಿತಿಗಳು ಮತ್ತು ಬುದ್ಧಿಜೀವಿಗಳು ಮೌನಕ್ಕೆ ಶರಣಾಗಿದ್ದಾರೆ. ಬೆಂಗಳೂರಿನ ಫ್ರೀಡಂಪಾರ್ಕ್‌ನತ್ತ ಯಾವೊಬ್ಬ ಹಿರಿಯ ಸಾಹಿತಿಯೂ ತಲೆ ಹಾಕಿಲ್ಲ. ಧರಣಿ ನಡೆಸುತ್ತಿರುವವರಿಗೆ ನೈತಿಕ ಬೆಂಬಲವನ್ನೂ ಘೋಷಿಸಿಲ್ಲ! ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ, ನಿಷ್ಠೆಯಿಂದ ಕೆಲಸ ಮಾಡಿದ ಐಪಿಎಸ್ ಅಧಿಕಾರಿಯಾಗಲಿ ಅಥವಾ ಇನ್ಯಾವುದೇ ಅಧಿಕಾರಿಯನ್ನಾಗಲಿ ನಮ್ಮ ಸರ್ಕಾರಗಳು ಯಾವ ರೀತಿ ನಡೆಸಿಕೊಂಡಿವೆ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಎಲ್ಲದಕ್ಕಿಂತ ದುರಂತವೆಂದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುವವರನ್ನು ಜನಪ್ರತಿನಿಧಿಗಳು, ಸರ್ಕಾರ ವ್ಯವಸ್ಥಿತವಾಗಿ ಹೇಗೆ ಹತ್ತಿಕ್ಕುತ್ತೇ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. &lt;br /&gt;&lt;br /&gt;ಭ್ರಷ್ಟಾಚಾರ ತಡೆಗೆ ಪ್ರಬಲ ಕಾಯ್ದೆ ಬೇಕೆಂದು ಜನ ಬೀದಿಗಿಳಿದರೂ ಕೂಡ ನಮ್ಮನ್ನು ಆಳುವ ನಾಯಕರ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಕಳಂಕ. ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ, ಸಚಿವರಾದ ಕಪಿಲ್ ಸಿಬಲ್, ಪಿ.ಚಿದಂಬರಂ ಹೇಳಿಕೆಗಳನ್ನೇ ಗಮನಿಸಿ, ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಇವರು ಯಾರನ್ನ ಬೇಕಾದರೂ ಭ್ರಷ್ಟರನ್ನಾಗಿ ಮಾಡುತ್ತಾರೆ ಮತ್ತು ಅದನ್ನ ತಮ್ಮ ಮೂಗಿನ ನೇರಕ್ಕೆ ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಅಪದ್ಧಗಳಿಂದಾಗಿಯೇ ಯುಪಿಎ ತನ್ನ ಮೇಲೆ ತಾನೇ ಚಪ್ಪಡಿ ಎಳೆದುಕೊಂಡು ಅವಸಾನದತ್ತ ಸಾಗಲು ಹೊರಟಿದೆ.  ಪ್ರಬಲ ಜನಲೋಕ ಪಾಲ್ ಮಸೂದೆ ಜಾರಿಗೆ ತರಲು ಯಾವ ಪಕ್ಷಗಳಿಗೂ ಇಚ್ಛಾಶಕ್ತಿ ಇಲ್ಲ. ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವ ಸಂದರ್ಭದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಡುವುದಾಗಿ ಭರವಸೆ ನೀಡಿತ್ತು. ಆ ಕೆಲಸವನ್ನೂ ಮಾಡಿಲ್ಲ. ನಮ್ಮನ್ನಾಳುವ ಜನಪ್ರತಿನಿಧಿಗಳು ಏನನ್ನ ಮಾಡಬೇಕು ಅದನ್ನ ಮಾಡದೇ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದರಲ್ಲಿ ಮಹಾ ನಿಸ್ಸೀಮರು.&lt;br /&gt;&lt;br /&gt;ಅಣ್ಣಾ ಹಜಾರೆಗೆ ದೇಶಾದ್ಯಂತ ಜನ ಬೆಂಬಲ ನೀಡುವುದನ್ನು ಕಂಡು ನಡುಗಿ ಹೋಗಿದ್ದರೂ ಕೂಡ, ಮತ್ತೊಂದೆಡೆ ಬಹುಶಃ ಅಣ್ಣಾ ಹೋರಾಟದ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಇದೆ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಪೆಕರುಪೆಕರಾಗಿ ಹೇಳಿಕೆ ಕೊಟ್ಟಿದ್ದರು. ರಾಜಕಾರಣಿಗಳ ನೈತಿಕ ದಿವಾಳಿತನಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾ? ಅಣ್ಣಾ ಏಕಾಂಗಿಯಾಗಿದ್ದರು, ಅವರಿಗೆ ಯಾವುದೇ ಸಂಘಟನೆಗಳಿರಲಿಲ್ಲ. ಕೆಲವೊಂದಷ್ಟು ಮಿತ್ರರು ಮಾತ್ರ ಇದ್ದರು. ಹಾಗಾದ್ರೆ ಅವರ ಆಂದೋಲನಕ್ಕೆ ಇಷ್ಟೊಂದು ಜನಬೆಂಬಲ ಸಿಕ್ಕಿದ್ದು ಹೇಗೆ ಎಂಬುದಾಗಿ ಪ್ರಶ್ನಿಸುವ ಕಾಂಗ್ರೆಸ್ ಮೊದಲು ತನ್ನನ್ನು ತಾನು ಪ್ರಶ್ನಿಸಿಕೊಳ್ಳಬೇಕು. &lt;br /&gt;&lt;br /&gt;ಅಣ್ಣಾ ಹಜಾರೆ ಒಂದು ಕರೆಗೆ ಜನ ಯಾಕೆ ಇಷ್ಟೊಂದು ಪ್ರಮಾಣದಲ್ಲಿ ಬೆಂಬಲ ನೀಡುತ್ತಿದ್ದಾರೆ....ಇದು ಬಾಡಿಗೆ ಹಣ ಕೊಟ್ಟು ಕರೆತಂದ ಜನರಲ್ಲ, ಜನರೇ ಸ್ವಯಂ ಪ್ರೇರಿತರಾಗಿ ಬೀದಿಗಿಳಿದಿದ್ದಾರೆ. ಮತ್ತೆ ಇದು ಪ್ರಜಾತಂತ್ರದಲ್ಲಿ ಪ್ರಬಲ ಜನಲೋಕಪಾಲ್ ಕಾಯ್ದೆ ಜಾರಿಯಾಗಬೇಕು ಎಂಬುದು ಜನರ ಹಕ್ಕೊತ್ತಾಯವಾಗಿದೆ ಎಂಬುದನ್ನ ತಿಳಿದುಕೊಳ್ಳಬೇಕಾಗಿದೆ. ಹಾಗಂತ ಜನಲೋಕಪಾಲ್ ಜಾರಿಯಾದ ಕೂಡಲೇ ದೇಶ ಸಂಪೂರ್ಣ ಭ್ರಷ್ಟಾಚಾರ ಮುಕ್ತವಾಗುತ್ತೆ ಎಂದೇನಲ್ಲ. ಯಾಕೆಂದರೆ ಈ ದೇಶದಲ್ಲಿ ಸುಧಾರಣೆಯಾಗಬೇಕಾದದ್ದು ಇನ್ನೂ ಬಹಳಷ್ಟಿದೆ. ಚುನಾವಣಾ ವ್ಯವಸ್ಥೆ ಕೂಡ ಅಷ್ಟೇ ಮುಖ್ಯ. ಆಳುವ ವರ್ಗ ಎಷ್ಟು ಭ್ರಷ್ಟವಾಗಿದೆಯೋ, ನಾವು ಕೂಡ ಅಷ್ಚೇ ಭ್ರಷ್ಟರಾಗಿದ್ದೇವೆ. &lt;br /&gt;&lt;br /&gt;ನಾವೇ ಎಂತಹವರನ್ನ ಆರಿಸಿ ಕಳುಹಿಸಿದ್ದೇವೆ ಎಂಬುದನ್ನ ಆತ್ಮಾವಲೋಕನ ಮಾಡಿಕೊಂಡರೆ ಚುನಾವಣಾ ವ್ಯವಸ್ಥೆ, ಬಗೆಹರಿಯದ ರೈತರ ಸಮಸ್ಯೆ, ಕೈಗಾರಿಕೆಯ ಹೆಸರಿನಲ್ಲಿ ಮಾಡುತ್ತಿರುವ ಲೂಟಿ, ರಾಜಕಾರಣಿಗಳ ಧನದಾಹ, ಭೂದಾಹದ ಬಗ್ಗೆ ತಿಳಿಯುತ್ತದೆ. ನೈತಿಕತೆಯನ್ನೇ ಮರೆತು ವರ್ತಿಸುತ್ತಿರುವ ಇಂತಹ ಜನವಿರೋಧಿ ಸರ್ಕಾರಕ್ಕೆ ಬೀದಿಗಿಳಿದು ಹೋರಾಟ ಮಾಡಲೇಬೇಕಾಗಿದೆ. ಆ ನಿಟ್ಟಿನಲ್ಲಾದರೂ ಅಣ್ಣಾ ಹಜಾರೆ ಹೋರಾಟ ಒಂದು ತಾರ್ಕಿಕ ಅಂತ್ಯ ಕಂಡು ಯಶಗಳಿಸಿದರೆ ಅದು ಪ್ರಜಾಪ್ರಭುತ್ವಕ್ಕೆ, ಜನಸಾಮಾನ್ಯರಿಗೆ ದೊರೆತ ನಿಜವಾದ ಜಯವಾಗಲಿದೆ...ಅಲ್ಲದೇ ಇತಿಹಾಸ ಮರೆತರೆ ಅದರ ಪರಿಣಾಮ ಏನು ಹಾಗೂ ಜನವಿರೋಧಿಯಾಗಿ ಉಡಾಫೆಯಿಂದ ನಡೆದುಕೊಂಡರೆ ಅದರ ಫಲಿತಾಂಶ ಏನಾಗಲಿದೆ ಎಂಬುದು ಅಣ್ಣಾ ಹಜಾರೆಯ ಈ ಹೋರಾಟ ರಾಜಕೀಯ ಪಕ್ಷಗಳಿಗೊಂದು ಪಾಠವಾಗಲಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-8458347115913946701?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/8458347115913946701/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=8458347115913946701' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/8458347115913946701'/><link rel='self' type='application/atom+xml' href='http://www.blogger.com/feeds/5345004557519909367/posts/default/8458347115913946701'/><link rel='alternate' type='text/html' href='http://bahumukhi.blogspot.com/2011/08/blog-post.html' title='ಅಣ್ಣಾ ಹಜಾರೆ ಹೋರಾಟ ಮತ್ತು ಮಟ್ಟೆಣ್ಣವರ್ ಬಾಂಬ್!'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-QDX_ADpD81Q/TlFPAPd5iXI/AAAAAAAAAGo/ZO4CEDhfWwg/s72-c/ann.jpg' height='72' width='72'/><thr:total>0</thr:total></entry><entry><id>tag:blogger.com,1999:blog-5345004557519909367.post-3468903608205678312</id><published>2010-12-05T20:36:00.000-08:00</published><updated>2010-12-05T20:39:55.240-08:00</updated><category scheme='http://www.blogger.com/atom/ns#' term='ಯಡಿಯೂರಪ್ಪ'/><category scheme='http://www.blogger.com/atom/ns#' term='ಬಹುಮುಖಿ'/><category scheme='http://www.blogger.com/atom/ns#' term='ಕರ್ನಾಟಕ'/><category scheme='http://www.blogger.com/atom/ns#' term='ಸಿಎಂ'/><title type='text'>ಜನರ ವಿಶ್ವಾಸಕ್ಕೆ ಕೊಳ್ಳಿ ಇಟ್ಟ ಭಂಡ ಸಿಎಂ ಯಡಿಯೂರಪ್ಪ!</title><content type='html'>&lt;a href="http://4.bp.blogspot.com/_nMGbGbNrNGA/TPxo-9rKU_I/AAAAAAAAAGU/89SpQ_Zum5o/s1600/images%255B8%255D.jpg"&gt;&lt;img style="float:left; margin:0 10px 10px 0;cursor:pointer; cursor:hand;width: 267px; height: 189px;" src="http://4.bp.blogspot.com/_nMGbGbNrNGA/TPxo-9rKU_I/AAAAAAAAAGU/89SpQ_Zum5o/s320/images%255B8%255D.jpg" border="0" alt=""id="BLOGGER_PHOTO_ID_5547424271930381298" /&gt;&lt;/a&gt;&lt;br /&gt;ರಾಜ್ಯರಾಜಕಾರಣದಲ್ಲಿ ಮತ್ತೊಮ್ಮೆ ಭೂಗಳ್ಳತನದ ಆರೋಪ-ಪ್ರತ್ಯಾರೋಪ ಕೇಳಿ ಬರತೊಡಗಿದೆ. ಆದರೆ ಈಗಾಗಲೇ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿ ಶ್ಲಾಘನೀಯ ಕೆಲಸ ಕೈಗೊಂಡಿದ್ದು, ಸುಮಾರು ಮೂವತ್ತು ಸಾವಿರ ಕೋಟಿಗೂ ಹೆಚ್ಚು ಬೆಲೆ ಬಾಳುವ ಇಪ್ಪತ್ತು ಸಾವಿರ ಎಕರೆ ಭೂಗಳ್ಳತನವನ್ನು ಪತ್ತೆ ಹಚ್ಚಿದ್ದಾರೆ. ಅಷ್ಟೇ ಅಲ್ಲ ಭೂಗಳ್ಳರ ಜತೆ ಶಾಮೀಲಾದ ಮುನ್ನೂರು ಕಂದಾಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿತ್ತು. &lt;br /&gt;&lt;br /&gt;ಈ ಲೂಟಿಯಲ್ಲಿ ಅತಿರಥ-ಮಹಾರಥ ಜನನಾಯಕರೇ ಪ್ರಮುಖ ಫಲಾನುಭವಿಗಳಾಗಿದ್ದಾರೆ. ಆದರೆ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿಯನ್ನು ಅಂದಿನ ಬಿಜೆಪಿ-ಜೆಡಿಎಸ್ ಸರಕಾರದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ  ರಚಿಸಿದ್ದರು. ವಿಪರ್ಯಾಸವೆಂದರೆ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ಅಧಿಕಾರದ ಗದ್ದುಗೆಗೆ ಏರಿ ಎರಡೂವರೆ ವರ್ಷ ಕಳೆದಿದೆ. ಈ ಸರಕಾರಕ್ಕೆ ನಿಜಕ್ಕೂ ಜನಪರ ಕಾಳಜಿ, ರಾಜಕೀಯ ಇಚ್ಛಾಶಕ್ತಿ ಇದ್ದಿದ್ದರೆ ಎ.ಟಿ.ರಾಮಸ್ವಾಮಿ ನೀಡಿದ್ದ ವರದಿಯ ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳಬೇಕಿತ್ತು. ಆ ನಿಟ್ಟಿನಲ್ಲಾದರೂ ಘಟಾನುಘಟಿ ಭೂಗಳ್ಳರ ಕಳ್ಳಾಟಿಗೆ ಬಯಲಾಗುತ್ತಿತ್ತು. ಅಷ್ಟೇ ಅಲ್ಲ ಸಾವಿರಾರು ಕೋಟಿ ರೂ.ಬೆಲೆ ಬಾಳುವ ಭೂಮಿಯನ್ನು ವಶಪಡಿಸಿಕೊಳ್ಳಲು ದಿಟ್ಟ ಹೆಜ್ಜೆ ಇಡಬಹುದಿತ್ತು.&lt;br /&gt;&lt;br /&gt;ಅದ್ಯಾಕೋ ಕಳೆದ ಐದು ದಶಕಗಳ ಕಾಲ (ಜನತಾ ಪರಿವಾರ ಹೊರತುಪಡಿಸಿ) ಕಾಂಗ್ರೆಸ್ಸಿಗರ ದ್ವೇಷದ, ಲೂಟಿಕೋರ ರಾಜಕಾರಣ ಕಂಡು ಬೇಸತ್ತಿದ್ದ ರಾಜ್ಯದ ಜನರಿಗೆ ಒಂದು ಬದಲಾವಣೆ ಕಾಣಬೇಕಿತ್ತು. ಹಾಗಾಗಿ ಈ ಹಿಂದಿನವರ ಹಾಗೇ ನಾವಲ್ಲ, ತತ್ವ, ಸಿದ್ದಾಂತ ಎಂದೆಲ್ಲ ಬೊಂಬಡ ಬಜಾಯಿಸಿ, ಹಸಿರು ಶಾಲು ಹೊದ್ದು ಅಧಿಕಾರದ ಗದ್ದುಗೆ ಏರಿದ್ದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಕೇವಲ ಎರಡೂವರೆ ವರ್ಷಗಳಲ್ಲಿಯೇ ಎಲ್ಲರೂ ನಿರೀಕ್ಷೆ ಹುಸಿಗೊಳಿಸಿ ಲೂಟಿಕೋರ, ಭ್ರಷ್ಟಚಾರದ ರಾಜಕಾರಣಕ್ಕೆ ಇಳಿದಿರುವುದು ದುರಂತ.&lt;br /&gt;&lt;br /&gt;ಈಗ ಪ್ರತಿಪಕ್ಷಗಳು ಯಾವುದೇ ಆರೋಪ ಮಾಡಿದರೂ ನೀವು ಈ ಹಿಂದೆ ಏನು ಮಾಡಿದ್ದೀರಿ ಎಂದು ಬಾಯ್ಮುಚ್ಚಿಸುವ ರಾಜಕಾರಣ ಮಾಡುವ ಮೂಲಕ ತಾವು ಕೂಡ ಲೂಟಿ ಮಾಡಲು ಬಂದವರು. ನೀವು ಈ ಹಿಂದೆ ಮೇಯ್ದಿದ್ದೀರಿ. ನಾವೂ ಒಂದಿಷ್ಟು ಮೇಯುತ್ತೇವೆ ಎಂಬ ಧಾಟಿಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ನಡೆದುಕೊಳ್ಳುತ್ತಿದೆ. ರಾಜಕಾರಣಿಗಳ ಮಟ್ಟಿಗೆ ಮಾನ, ಮರ್ಯಾದೆ, ನೈತಿಕತೆ ಎಂಬ ಶಬ್ದವನ್ನು ಬಳಸುವುದೇ ಅಸಂಬದ್ಧ. ಯಾಕೆಂದರೆ ಪ್ರಸಕ್ತ ರಾಜಕಾರಣದಲ್ಲಿ ಆ ಶಬ್ದಗಳಿಗೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿರುವುದು ಪ್ರತಿದಿನವೂ ಸಾಬೀತಾಗುತ್ತಿದೆ.&lt;br /&gt;&lt;br /&gt;ತಾವು ಕಾಂಗ್ರೆಸ್, ಜೆಡಿಎಸ್‌ಗಿಂತ ಭಿನ್ನ, ರಾಜ್ಯದ ಅಭಿವೃದ್ಧಿಯೇ ಮುಖ್ಯ ಎಂಬ ಇಚ್ಛಾಶಕ್ತಿ ಬಿಜೆಪಿಗೆ ಇದ್ದಿದ್ದರೆ. ಇಂತಹ ಲೂಟಿಗೆ ಇಳಿಯುತ್ತಿರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಸೇಡಿನ ರಾಜಕಾರಣಕ್ಕೂ ಇಳಿಯುತ್ತಿರಲಿಲ್ಲ. ಕಾಂಗ್ರೆಸ್ ವಂಶಪಾರಂಪರ್ಯ ರಾಜಕೀಯ ಮಾಡುತ್ತಿದೆ. ಅಪ್ಪ, ಮಕ್ಕಳು ಆಸ್ತಿ ಮಾಡಿದ್ದಾರೆ, ಲೂಟಿ ಮಾಡುತ್ತಿದ್ದಾರೆ ಎಂದೆಲ್ಲ ಅಬ್ಬರಿಸಿದ್ದ ಯಡ್ಡಿಯೇ ಈಗ ತಮ್ಮ ಕುಟುಂಬದ ಸಮಸ್ತ ಕಲ್ಯಾಣಕ್ಕೆ ಇಳಿದುಬಿಟ್ಟಿದ್ದಾರೆ. ಸಾಲದೆಂಬಂತೆ ಭೂ ಹಗರಣ ತನಿಖೆಯನ್ನು ಲೋಕಾಯುಕ್ತರು ನಡೆಸುತ್ತಿದ್ದರು ಕೂಡ ಮತ್ತೆ ನ್ಯಾ.ಪದ್ಮರಾಜ್ ನೇತೃತ್ವದ ಆಯೋಗ ರಚಿಸಿದ್ದಾರೆ. &lt;br /&gt;&lt;br /&gt;ಅವೆಲ್ಲಕ್ಕಿಂತ ಅಸಹ್ಯ ಹುಟ್ಟಿಸುತ್ತಿರುವುದು ತಾವು ಕಳ್ಳರಾದರೂ ಕೂಡ ಇಡೀ ಭಾಜಪದ ಮುಖಂಡರು ಮುಖ್ಯಮಂತ್ರಿಯನ್ನು ಸೇರಿದಂತೆ ಎಲ್ಲರೂ ಸಮರ್ಥಿಸಿಕೊಳ್ಳುತ್ತಿರುವುದು. ಈ ಹಿಂದೆ ಭೂ ಹಗರಣದಲ್ಲಿ ಕಟ್ಟಾ ಸುಬ್ರಹ್ಮಣ್ಯ ವಿರುದ್ಧ ಆರೋಪ ಕೇಳಿಬಂದಾಗ ರಾಜೀನಾಮೆ ನೀಡಬೇಕೆಂಬ ಒತ್ತಡವನ್ನು ಪ್ರತಿಪಕ್ಷಗಳು ಹೇರಿದ್ದವು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಮಕ್ಕಳು ಮಾಡಿದ ತಪ್ಪಿಗೆ ಅಪ್ಪನಿಗೆ ಯಾಕೆ ಶಿಕ್ಷೆ ಎಂದು ಪ್ರಶ್ನಿಸಿದ್ದರು. ಏತನ್ಮಧ್ಯೆಯೇ ಖುದ್ದು ಮುಖ್ಯಮಂತ್ರಿಗಳೇ ತಮ್ಮ ಮಕ್ಕಳಿಗೆ, ಅಳಿಯನಿಗೆ ಭೂಮಿ ನೀಡಿದ ಆರೋಪದಲ್ಲಿ ತಾವೇ ಕುರ್ಚಿ ಕಳೆದುಕೊಳ್ಳುವ ಸಂದರ್ಭ ಎದುರಾದಾಗ ಕೋಟ್ಯಂತರ ರೂಪಾಯಿ ಪಕ್ಷದ ಹೈಕಮಾಂಡ್ ವರಿಷ್ಠರಿಗೆ ಕಪ್ಪ ನೀಡಿ ಮತ್ತೆ ವಿರಾಜಮಾನರಾಗಿದ್ದಾರೆ. ಇನ್ಮುಂದೆ ತನ್ನ ಕುಟುಂಬದ ಸದಸ್ಯರನ್ನು ದೂರು ಇಡುವುದಾಗಿಯೂ ಘೋಷಿಸಿದರು. ಈ ರಾದ್ಧಾಂತ ನಡೆಯುತ್ತಿರುವ ಬೆನ್ನಲ್ಲೇ ಲೋಕಾಯುಕ್ತರು ಐಟಿ-ಬಿಟಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಎಫ್ಐಆರ್ ದಾಖಲಿಸಿದ ಪರಿಣಾಮ ನಾಯ್ಡು ಏಕಾಏಕಿ ರಾಜೀನಾಮೆ ಸಲ್ಲಿಸಿದ್ದಾರೆ.&lt;br /&gt;&lt;br /&gt;ಮಕ್ಕಳು ಮಾಡಿದ ತಪ್ಪಿಗೆ ಅಪ್ಪನಿಗೆ ಯಾಕೆ ಶಿಕ್ಷೆ? ಆರೋಪ ಮಾಡಿದ ಕೂಡಲೇ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದೆಲ್ಲ ಸಮರ್ಥನೆ, ಸಮಜಾಯಿಷಿ ನೀಡುತ್ತಿದ್ದರು. ಅಚ್ಚರಿ ಏನಪ್ಪಾ ಅಂದರೆ ಕಟ್ಟಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದಿರುವುದಾಗಿ ಬಿಜೆಪಿ ಮುಖಂಡರು ಸಾರುತ್ತಿದ್ದಾರೆ! ಅಷ್ಟಕ್ಕೂ ಸಾಲದೆಂಬಂತೆ ಎಫ್ಐಆರ್ ಮಾತ್ರ ಹಾಕಿರುವುದು ನಮಗೆ ನ್ಯಾಯಾಲಯದ ಮೇಲೆ ವಿಶ್ವಾಸ ಇರುವುದಾಗಿಯೂ ನಾಯ್ಡು ಮಹಾನುಭಾವ ಅತಿ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿರುವುದನ್ನು ಕೇಳಿದರೆ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ.&lt;br /&gt;&lt;br /&gt;ರಾಜ್ಯ ರಾಜಕಾರಣದಲ್ಲಿ ಕಳೆದ ಐದು ದಶಕಗಳಲ್ಲಿ ರಾಜ್ಯದ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಹೊಡೆದ ಖದೀಮರು ಒಂದಲ್ಲ ಒಂದು ಕಾಲದಲ್ಲಿ ರಾಜ್ಯದ ಆಡಳಿತವನ್ನು ನಿಯಂತ್ರಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಸುತ್ತಮುತ್ತಲ ನೂರಾರು ಎಕರೆ, ಅರಣ್ಯ ಭೂಮಿ, ದರಖಾಸ್ತು ಜಮೀನು, ಗೋಮಾಳ, ಕೆರೆಕಟ್ಟೆಯನ್ನು ಒಂದೆಡೆ ಕಾಂಗ್ರೆಸ್ಸಿಗರು ಮತ್ತೊಂದೆಡೆ ಖೋಡೆ ಧಣಿಗಳ ಪಾಲಾಗಿದೆ. ಇಂತಹ ನುಂಗಣ್ಣಗಳನ್ನು ದೂರವಿಟ್ಟು ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದ ಗದ್ದುಗೆ ಏರಿಸಿದ್ದರ (ರೆಡ್ಡಿ ಬ್ರದರ್ಸ್ ಸೇರಿದಂತೆ ಹಲವರ ಮೇಲೆ ಭ್ರಷ್ಟಾಚಾರಾ, ಮೈನಿಂಗ್ ಮಾಫಿಯಾ, ಭೂ ಹಗರಣದ ಆರೋಪ) ಫಲಿತಾಂಶ ರಾಜ್ಯದ ಜನರಿಗೆ ಎರಡೂವರೆ ವರ್ಷಗಳಲ್ಲಿಯೇ ಜಗಜ್ಜಾಹೀರಾಗಿದೆ. ಬಿಹಾರದಲ್ಲಿ (ಲಾಲೂವಿನ ಗೂಂಡಾ ರಾಜ್ಯ ) ಜನಪರ ಆಡಳಿತ ನೋಡಿ ನಿತೀಶ್ ಕುಮಾರ್ ಅವರನ್ನು ಎರಡನೇ ಬಾರಿಗೆ ಮತದಾರರ ಆಯ್ಕೆ ಮಾಡಿದ್ದಾನೆ. ಕರ್ನಾಟಕದಲ್ಲಿ ಯಡಿಯೂರಪ್ಪ ಜನರ ವಿಶ್ವಾಸ, ಕನಸನ್ನು ನುಚ್ಚು ಮಾಡಿದ್ದಾರೆ. ಇದು ಇಬ್ಬರ ನಾಯಕರ ನಡುವೆ ಇರುವ ವ್ಯತ್ಯಾಸ ಅಷ್ಟೇ! ಹಾಗಾಗಿ ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಒಬ್ಬ ಭಂಡ, ಭ್ರಷ್ಟ, ಲಚ್ಚೆಗೆಟ್ಟ ಮುಖಂಡರಾಗಿ ಬಿಂಬಿತರಾಗಬಹುದೇ ಹೊರತು, ಜನಪರ ನಾಯಕನಾಗಿ ಅಲ್ಲ ಎಂಬುದನ್ನು ಮನಗಾಣಬೇಕಾಗಿದೆ....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-3468903608205678312?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/3468903608205678312/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=3468903608205678312' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/3468903608205678312'/><link rel='self' type='application/atom+xml' href='http://www.blogger.com/feeds/5345004557519909367/posts/default/3468903608205678312'/><link rel='alternate' type='text/html' href='http://bahumukhi.blogspot.com/2010/12/blog-post.html' title='ಜನರ ವಿಶ್ವಾಸಕ್ಕೆ ಕೊಳ್ಳಿ ಇಟ್ಟ ಭಂಡ ಸಿಎಂ ಯಡಿಯೂರಪ್ಪ!'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_nMGbGbNrNGA/TPxo-9rKU_I/AAAAAAAAAGU/89SpQ_Zum5o/s72-c/images%255B8%255D.jpg' height='72' width='72'/><thr:total>0</thr:total></entry><entry><id>tag:blogger.com,1999:blog-5345004557519909367.post-5586541370303023417</id><published>2009-08-17T21:29:00.000-07:00</published><updated>2009-08-17T21:34:23.683-07:00</updated><title type='text'>ತಿರುವಳ್ಳುವರ್...ಸಾಕ್ರೆಟೀಸ್ ಮತ್ತು ನಮ್ಮ ಸ್ವಭಾವ</title><content type='html'>ಇದು ಸಾಮಾನ್ಯ ಎಂಬಂತೆ ನಾವೇ ಆಗಾಗ ಸಹೋದ್ಯೋಗಿಗಳಿಗೆ ಅಥವಾ ಹೆಚ್ಚಿನವರು ಒಂದಲ್ಲ ಒಂದು ಬಾರಿ ಇಂತಹ ಹೇಳಿಕೆಯನ್ನು ಕೇಳಿರುತ್ತೇವೆ ಇಲ್ಲ ನಾವೇ ಆಡಿರುತ್ತೇವೆ. ಯಾರಾದರೂ ಅವರ ಪಾಡಿಗೆ ಖುಷಿಯಿಂದ ಇದ್ದರೂ ಸಾಕು ಏನು...? ಬಹಳ ಖುಷಿಯಿಂದ ಇದ್ದ ಹಾಗೆ ಇದೆ...ಲಾಟರಿ ಏನಾದ್ರು ಬಂತಾ ಅಂತ . ಹಾಗಂತ ಜೋಲು ಮೋರೆ ಹಾಕಿ ಇರಿ...ಏನೋ ಆತ ಯಾವಾಗ್ಲೂ ಹಾಗೆ ತಲೆ ಮೇಲೆ ಆಕಾಶ ಬಿದ್ದವರ ತರ ಇರ್ತಾನೆ ಅಂದುಕೊಂಡು ಸುಮ್ಮನಾಗ್ತಾರೆ. ಮೂಲತಃ ಮನುಷ್ಯನ ಸ್ವಭಾವವೇ ತಿಕ್ಕಲುತನದ್ದು. ಯಾಕೆಂದರೆ ಜನ ಚಳವಳಿ ಮಾಡಿದರೂ ಟೀಕಿಸುತ್ತೇವೆ, ಮಾಡದಿದ್ದರೂ ವಟಗುಟ್ಟುತ್ತೇವೆ. ಅದಕ್ಕೆ ಇತ್ತೀಚೆಗೆ ತಿರುವಳ್ಳುವರ್-ಸರ್ವಜ್ಞ ಪ್ರತಿಮೆ ಸ್ಥಾಪನೆ ವೇಳೆ ಕನ್ನಡಪರ ಸಂಘಟೆಗಳು ವ್ಯಕ್ತಪಡಿಸಿದ ಪ್ರತಿಭಟನೆಗೆ ಪರ-ವಿರೋಧ ವ್ಯಕ್ತವಾಗಿದ್ದು ಕೂಡ ಒಂದು ಉದಾಹರಣೆ. ಡಿ.ಎಸ್.ನಾಗಭೂಷಣ್‌ರಂತವರು ಕೂಡ 'ಗಲಾಟೆ ಸಂಘಟನೆ'ಗಳು ಅಂತ ಹೇಳಿಕೆ ನೀಡಿದರು. ಪ್ರತಿ ನೆಲದಲ್ಲೂ ಹುಟ್ಟಿಕೊಂಡ ಚಳವಳಿಗಳು ಅವುಗಳು ಮೂಡಿಸಿದ್ದ ಛಾಪು ಕಡೆಗಣಿಸುವಂತಹದ್ದಲ್ಲ. ಈ ಬಗ್ಗೆ ಆತ್ಮೀಯರಾದ ದಿನೇಶ್ ಕುಮಾರ್ ಅವರು ತಮ್ಮ &lt;a href="http://desimaatu.blogspot.com/"&gt;'ದೇಸಿಮಾತು'&lt;/a&gt; ಬ್ಲಾಗ್‌ನಲ್ಲಿ ಉತ್ತಮವಾದ ಲೇಖನವೊಂದನ್ನು ಬರೆದಿದ್ದಾರೆ.&lt;br /&gt;&lt;br /&gt;ಆದರೆ ನಾನು ಪರ-ವಿರೋಧದ ಹಿನ್ನೆಲೆ-ಮುನ್ನೆಲೆ ಬಗ್ಗೆ ಲೇಖನ ಮುಂದುವರಿಸಲಾರೆ. ಯಾಕೆಂದರೆ ಚೆನ್ನೈನಲ್ಲಿ ಪ್ರತಿಮೆ ಅನಾವರಣ ಸೇರಿದಂತೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ವೇಳೆ ಕೆಲವು ಮಾಧ್ಯಮಗಳು ಎಷ್ಟು ವಸ್ತುನಿಷ್ಠವಾಗಿ ವರದಿ ಮಾಡಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಮನುಷ್ಯ ಪ್ರತಿಯೊಂದಕ್ಕೂ ತಕರಾರು ತೆಗೆಯುತ್ತಿರುತ್ತಾನೆ, ಅದು ಹುಟ್ಟುಗುಣ ಎಂಬಂತೆ ಅದೊಂದು ಅಂಟು ಜಾಢ್ಯವಾಗಿದೆ. ಈ ಬಗ್ಗೆ ರಜನೀಶರ ಹಾಸ್ಯಮಿಶ್ರಿತ ಮಾತುಗಳಲ್ಲಿಯೇ ಹೇಳುವುದಾದರೆ.... ಬಾಲಿ ದ್ವೀಪದಲ್ಲಿ ಒಂದು ಪುರಾತನ ಗಾದೆ ಮಾತಿದೆಯಂತೆ, 'ನಿಮ್ಮ ಮನಸ್ಸು ಮುದದಿಂದ ಇದ್ದರೆ ನೀವು ಯಾವಾಗ ಬೇಕಾದರೂ ನೃತ್ಯವನ್ನು ಕಲಿಯಬಹುದು'. &lt;br /&gt;&lt;br /&gt;ಆದರೆ ಮನುಷ್ಯ ಮೂಲತಃ ಮುದದಿಂದ ಇಲ್ಲ. ವಾಸ್ತವವಾಗಿ ದುಃಖವೆಂಬುದು ಒಂದು ಅಪವಾದದಂತಿರಬೇಕು, ಪ್ರಸನ್ನತೆ, ಪ್ರಫುಲ್ಲತೆ ಆತನ ಸಹಜ ಧರ್ಮವಾಗಿರಬೇಕು. ಅವನು ಯಾರೊಂದಿಗೂ 'ಇದೇನು ನೀವಿಂದು ಬಹಳ ಸಂತೋಷದಿಂದ ಇರುವಂತೆ ಕಾಣುತ್ತಿದೆಯಲ್ಲ?' ಎಂದು ಕೇಳುವ ಅಗತ್ಯ ಬರಬಾರದು ?ಆದರೆ ವಸ್ತು ಸ್ಥಿತಿ ಹಾಗಿಲ್ಲ. ಒಂದು ವೇಳೆ ನೀವು ನಿಮ್ಮಲ್ಲೇ ಹರ್ಷಿತರಾಗಿದ್ದರೆ, ಮುಗುಳು ನಗುತ್ತ, ಸಂತೋಷದಿಂದ ಇರುವಂತೆ ಕಂಡು ಬಂದರೆ...ಜನರು ನಿಮ್ಮನ್ನು ದುರುಗುಟ್ಟಿ ನೋಡುವರು. ನಿಮ್ಮಿಂದೇನೋ ತಪ್ಪಾಗಿ ಹೋಯಿತೆಂಬಂತೆ, ಏನಾಯಿತು...ಈತನಿಗೆ? ಅದೇಕೆ ಹಾಗೆ ನಗುತ್ತಾನೆ ? ಬಹಳ ಖುಷಿಯಿಂದ ಇದ್ದಿರುವಂತಿದೆ, ಕಾರಣವೇನೋ ತಿಳಿಯದು'?. ಆಗ, ಜನ ಕೇಳಿಯೇ ಕೇಳುತ್ತಾರೆ  'ಏನು ಸಮಚಾರ? ಬಹಳ ಖುಷಿಯಾಗಿದ್ದರಲ್ಲ ಅಂತ! ಸ್ವಸ್ಥವಾಗಿ, ಸುಖಿಯಾಗಿರಲು, ಅದಕ್ಕೆ ಕಾರಣ ಬೇರೆ ಬೇಕು. ಆದರೆ ದುಃಖಿತನಾಗಿ ಇರುವವನನ್ನು ಕಂಡಾಗ ಜನ ಹಾಗೆ ಕೇಳಲಾರರು. ಅಷ್ಟೇ ಅಲ್ಲ ಒಂದು ನಿಮಿಷ ನಿಂತು ಅವನ ಕಡೆ ನೋಡುವುದೂ ಇಲ್ಲ. ಅನ್ಯ ಮನಸ್ಕರಂತೆ ಇರುವುದು ನಮ್ಮ ಸಹಜ ಸ್ವಭಾವವೇನೋ ಎಂಬಂತೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡುತ್ತಾರೆ. ನಾವು ನಗುವುದನ್ನೇ ಮರೆತಿದ್ದೇವೆ, ನಮ್ಮ ಮುಗುಳ್ನಗು ಕಳೆದು ಹೋಗಿದೆ.&lt;br /&gt;&lt;br /&gt;ಪ್ರತಿಯೊಂದು ಮಗುವು ಹುಟ್ಟುವಾಗ ತರುವ ಆ ಅನನ್ಯ ನಗು ಮಾಯವಾಗಿದೆ. ತಾನು ಸ್ವಸ್ಥನಾಗಿರಬೇಕಿದ್ದ ಆ ದಾರಿ ಮರೆತು ಹೋಗಿದೆ. ನಾವು ನಿರಾಸೆಯಿಂದ ಮೃತ್ಯುವಿನ ಕಡೆಗೆ ಮುಖ ಮಾಡಿಕೊಳ್ಳುವ ಸಂಕಲ್ಪ ಮಾಡಿರುತ್ತೇವೆ. ಏಕೆಂದರೆ ಹೀಗೆ ಮಾಡುವುದು ಅವರಿಗೆ ಬೇಕಿತ್ತು. ಅವರಿಗೆ ಇದರಿಂದ ಹಿತ. ಯಾವಾಗಲೂ ಜೋಲು ಮೋರೆಯಲ್ಲೇ ಇರುತ್ತೇವೆ. ವಿಧಾನ...ಕಾರ್ಯಗಳಲ್ಲಿ ನಮ್ಮ ವಾಸ್ತವಿಕ ರೂಪ ಒಂದು ನಕಲಿ ಮುಖವಾಡವನ್ನು ಧರಿಸಿರುತ್ತೇವೆ. ಸಮಾಜ ಕೂಡ ಅದನ್ನೇ ಅಪೇಕ್ಷಿಸುತ್ತದೆ. ನಾವು ಅತ್ಯಾನಂದದಿಂದ ರಸ್ತೆಯಲ್ಲಿ ಕುಣಿದಾಡುವುದನ್ನು ಯಾರೂ ಸಹಿಸಲಾರರು. ನೀವು ಹೃದಯ ತುಂಬಿ ನಗುವುದು ಯಾರಿಗೂ ಸಹಿಸದು. ಅಟ್ಟಹಾಸದಿಂದ ಗಹಗಹಿಸಿ ನಗುವುದನ್ನು ಯಾರೂ ಸೈರಿಸಲಾರರು. ನಿಮ್ಮ ಮನೆಯಲ್ಲೇ ನೀವು ಅಟ್ಟಹಾಸಗೈದರೂ ನೆರೆಹೊರೆಯವರು ಬಂದು ಬಾಗಿಲು ಬಡಿದು- ಇದೇನಿದು ಕೋಲಾಹಲ? ದಯವಿಟ್ಟು ನಿಲ್ಲಿಸಿ ನಾವೇನು ಇರಬೇಕೋ ಇಲ್ಲಾ ಮನೆಬಿಟ್ಟು ಹೋಗಬೇಕೋ..ನಿಮ್ಮ ಸಂಭ್ರಮದಲ್ಲಿ ನಮಗೆ ಮನೆಯಲ್ಲಿರಲು ಆಗುತ್ತಿಲ್ಲ' ಎಂದು ಆಕ್ಷೇಪಿಸುವರು.&lt;br /&gt;ನೀವು ಜೋಲು ಮುಖದಿಂದ ಇದ್ದರೆ ಅವರಿಗೆ ಅಡ್ಡಿಯಿಲ್ಲ. ಜೋಲು ಮುಖದಿಂದ ಇರುವವರಿಗೆ ಜೋಲು ಮುಖದವರು ತುಂಬಾ ಇಷ್ಟ. ನಗುವವರನ್ನು ಕಂಡರೆ ಅವರಿಗೆ ಸಂಕಟವಾಗುತ್ತೆ. ಸಾಕ್ರೆಟೀಸ್‌ನಂತಹ ವ್ಯಕ್ತಿಗಳಿಗಿದ್ದ ತೊಂದರೆಯೇ ಇದು. ಅವರು ಅತ್ಯಂತ ಆನಂದದಿಂದ ಇರುವರು. ಮತ್ತು ಜನರಲ್ಲಿ ಎಚ್ಚರಿಕೆ ಮೂಡಿಸುತ್ತಿದ್ದರು. ಅವರ ಆನಂದ, ಎಚ್ಚರಿಕೆಯ ನಡೆ-ನುಡಿ ಕಂಡು ಜೋಲು ಮೋರೆಯವರ ಹೊಟ್ಟೆಯಲ್ಲಿ ಹಾಲಾಹಲ ಕಲಸಿದಂತಾಗುತ್ತಿತ್ತು. ಅವರ ಗುಂಪು, ಕೇಕೆ ಹಾಕುವವರನ್ನು ಸೈರಿಸಲಾಗದೆ. ಅವರನ್ನು ಕೊನೆಗಾಣಿಸಲೇಬೇಕಾಯಿತು!. ಏಕೆಂದರೆ ನಿಮ್ಮ ಮನದಲ್ಲಿ ಬಂಡಾಯದ ಸುಂಕನ್ನು ಹರಡುವರು, ನಾವೋ ಬಂಡಾಯವೆಂದರೆ ಹೆದರಿ ಸಾಯುವವರು! ಒಮ್ಮೆಯಾದರೂ ಒಬ್ಬ ವ್ಯಕ್ತಿ ವಿದ್ರೋಹದ ಪ್ರೇಮದಲ್ಲಿ ಬೀಳಬೇಕು. ಆಗ ಮಾತ್ರ ಅವನು ಸರಿಯಾದ ದಾರಿಗೆ ಬರಬಲ್ಲ.&lt;br /&gt;&lt;br /&gt;ರಷ್ಯಾದ ಪುರಾತನ ಕಥೆಯೊಂದಿದೆ..ಚೇಮ್ ನಗರದ ಮಂದಿ ಯಾವಾಗಲೂ ಚಿಂತಾಕ್ರಾಂತರಾಗಿಯೇ ಇರುವವರಂತೆ. ಅವರಿಗೆ ಅದೇ ಅಭ್ಯಾಸ, ಅಷ್ಟೇ ಅಲ್ಲ ತಾವೇಕೆ ಇಷ್ಟು ಚಿಂತಿತರಾಗಿದ್ದೇವೆ ಎಂಬುದೇ ಅವರಿಗೆ ದೊಡ್ಡ ಚಿಂತೆಯಾಗಿತ್ತಂತೆ!. ಆಗ ನಗರದ ಅಧ್ಯಕ್ಷರಾಗಿದ್ದವರು ಚರ್ಚೆ ನಡೆಸಿ, ಕೊನೆಗೆ ಐರಾ ಎಂಬೊಬ್ಬ ತೀರ ಕಡುಬಡವನೊಬ್ಬನನ್ನು ಕರೆತಂದು ಅವನನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಯಿತಂತೆ. ಆತನಿಗೆ ಕೆಲಸ ಏನಪ್ಪಾ ಅಂದ್ರೆ...ಚೇಮ್ ನಗರ ವಾಸಿಗಳೆಲ್ಲರ ಪರವಾಗಿ ಆತನೊಬ್ಬನೇ ದಿನವಿಡೀ ಚಿಂತಿಸುವುದು...ಅದಕ್ಕೆ ಆತನಿಗೆ ವಾರಕ್ಕೆ 4ರೂಬಲ್ ಸಂಬಳ ಅಂತಲೂ ಘೋಷಿಸಲಾಯಿತು. ಆದರೆ ಈ ಯೋಜನೆ ತಲೆಕೆಳಗಾಯಿತು...!ಇಷ್ಟು ಕೇಳಿದ್ದೇ ತಡ ಐರಾನ ಸಂತೋಷಕ್ಕೆ ಪಾರವೇ ಇಲ್ಲ, ಆತ ತನ್ನ ಹುಟ್ಟೂರಾದ ರೂಥ್‌ಗೆ ಬಂದು ಬೀದಿ, ಬೀದಿ, ನೆಂಟರು, ನೆರೆಕೆರೆಯವರಿಗೆಲ್ಲ ತನಗೆ ಕೆಲಸ ಸಿಕ್ಕಿದ ಬಗ್ಗೆ ಖುಷಿಯಿಂದ ಹೇಳಿಕೊಂಡ. ಕೊನೆಗೆ ಅವನ ಬಾಯಿಂದ ಬಂದ ಮಾತೆಂದರೆ, 'ಇನ್ನು ನನಗೆ ಚಿಂತೆ ಇಲ್ಲ..ವಾರಕ್ಕೆ 4 ರೂಬಲ್ ಸಂಬಳ ಬರುತ್ತೆ'. ಆದರೆ ಆತನಿಗೆ ಕೊಟ್ಟ ಕೆಲಸ ಚಿಂತಿಸುವುದು...ಅದನ್ನೇ ಮರೆತು ಬಿಟ್ಟ!. ಈ ವಿಷಯ ಅಧ್ಯಕ್ಷರಿಗೆ ತಿಳಿಯುತ್ತಿದ್ದಂತೆಯೇ ಆತ ಕೆಲಸ ಕಳೆದುಕೊಂಡ!! ಅದೇ ರೀತಿ ನಮ್ಮ ಸ್ವಭಾವ ಕೂಡ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-5586541370303023417?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/5586541370303023417/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=5586541370303023417' title='3 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/5586541370303023417'/><link rel='self' type='application/atom+xml' href='http://www.blogger.com/feeds/5345004557519909367/posts/default/5586541370303023417'/><link rel='alternate' type='text/html' href='http://bahumukhi.blogspot.com/2009/08/blog-post.html' title='ತಿರುವಳ್ಳುವರ್...ಸಾಕ್ರೆಟೀಸ್ ಮತ್ತು ನಮ್ಮ ಸ್ವಭಾವ'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-5345004557519909367.post-6003910751919632055</id><published>2009-06-04T21:21:00.000-07:00</published><updated>2009-06-04T21:23:34.478-07:00</updated><title type='text'>ತಮಿಳುನಾಡಿನಲ್ಲಿ ರಕ್ತಪಾತ ಆಗಲೇ ಇಲ್ಲಾ...!!</title><content type='html'>&lt;div&gt;ರಾಜಪಕ್ಷೀಯಗಳು ಚುನಾವಣೆ ಸಂದರ್ಭದಲ್ಲಿ ತಮ್ಮ ಅನುಕೂಲ ಶಾಸ್ತ್ರಕ್ಕೆ ತಕ್ಕಂತೆ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆಂಬುದಕ್ಕೆ ತಮಿಳುನಾಡಿನಲ್ಲಿ ನಡೆದ ರಾಜಕೀಯ ಪ್ರಹಸನವೇ ಸಾಕ್ಷಿ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಅಂಡು ಸುಟ್ಟ ಬೆಕ್ಕಿನಂತಿದ್ದ ತಮಿಳುನಾಡಿನ ಪಕ್ಷಗಳು ನಂತರ ಮಾತ್ರ ಎಲ್‌ಟಿಟಿಇ ವಿಷಯದಲ್ಲಿ ಅವುಗಳು ನಡೆದುಕೊಂಡು ರೀತಿ ಮಾತ್ರ ಅಚ್ಚರಿ ಹುಟ್ಟಿಸುವಂಥದ್ದು. ಕಟ್ಟರ್ ಎಲ್‌ಟಿಟಿಇ ವಿರೋಧಿಯಾಗಿದ್ದ ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಕೂಡ, ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ರಾಜ್ಯ ಮಾತ್ರ ಏಕೈಕ ಪರಿಹಾರ ಮಾರ್ಗ ಎಂದು ಹೇಳಿಕೆ ನೀಡಿದರು. ಅದರ ಬೆನ್ನಲ್ಲೇ ಮತ್ತೊಂದು ಪ್ರಾದೇಶಿಕ ಪಕ್ಷವಾದ ಪಾಟಾಳ್ ಮಕ್ಕಳ್ ಕಚ್ಚಿ (ಪಿಎಂಕೆ)  ಸಹ ಪ್ರತ್ಯೇಕ ರಾಜ್ಯ ಹೇಳಿಕೆಗೆ ಬೆಂಬಲ ಸೂಚಿಸಿತು.&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;ಆದರೆ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಆಡಳಿತಾರೂಢ ಡಿಎಂಕೆಯ 'ಪೆರಿಯಾರ್' ಎಂ.ಕರುಣಾನಿಧಿಯವರು ಶ್ರೀಲಂಕಾದಲ್ಲಿ ಕದನ ವಿರಾಮ ಘೋಷಿಸುವಂತೆ ಲಂಕಾ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ತಮಿಳುನಾಡು ಬಂದ್‌ಗೆ ಕರೆ ನೀಡಿದರು. ನಂತರ ತರಾತುರಿಯಲ್ಲಿ ಗೋಪಾಲಪುರಂನ ಮನೆಯಲ್ಲಿ ಬೆಳ್ಳಂಬೆಳಗ್ಗೆ ನಾಲ್ಕಾರು ಎಸಿಯ ತಣ್ಣನೆಯ ಗಾಳಿಯ ನಡುವೆ ಉಪವಾಸ ಸತ್ಯಾಗ್ರಹಕ್ಕೆ ಕೂತರು. ಅದು ಕಾಕತಾಳಿಯ ಎಂಬಂತೆ ಲಂಕಾ ಸರ್ಕಾರ ಕದನವಿರಾಮ ಘೋಷಿಸಿರುವುದಾಗಿ ಹೇಳಿಕೆ ನೀಡಿರುವುದರಿಂದ 1 ಗಂಟೆಗೆ ಉಪವಾಸ ಮುಗಿಸಿ, ತನ್ನ ಸತ್ಯಾಗ್ರಹಕ್ಕೆ ಸಂದ ಜಯ ಅಂತ ಬೀಗಿದರು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಅವೆಲ್ಲಕ್ಕಿಂತ ಹೆಚ್ಚಾಗಿ ಫಯರ್ ಬ್ರ್ಯಾಂಡ್ ಎಂದೇ ಬಿರುದಾಂಕಿತರಾಗಿರುವ ಎಂಡಿಎಂಕೆಯ ಮುಖ್ಯಸ್ಥ ವೈಕೋ, ಬಹಿರಂಗಸಭೆಯಲ್ಲಿ ಮಾತನಾಡುತ್ತ, ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್‌ಗೆ ಏನೇ ಅಪಾಯವಾದರು ಕೂಡ ತಮಿಳುನಾಡು ಹೊತ್ತಿ ಉರಿಯುತ್ತೆ ಎಂದು ಎಚ್ಚರಿಕೆ ನೀಡಿದ್ದರು. ಅದಕ್ಕೆ ತಮಿಳುರಾಷ್ಟ್ರೀಯ ಚಳವಳಿ ಹೋರಾಟಗಾರ ಪಿ.ನೆಡುಮಾರನ್ ಕೂಡ ಸಾಥ್ ನೀಡಿದ್ದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;ಆದರೆ ಪ್ರಭಾಕರನ್ ಸಾವಿನ ಸುದ್ದಿ ಟಿವಿ ಚಾನೆಲ್‌ಗಳಲ್ಲಿ ಬಿತ್ತರವಾಗುತ್ತಿದ್ದರೆ. ಚೆನ್ನೈನಲ್ಲಿದ್ದ ನಾವು ಮಧ್ನಾಹ್ನದ ಊಟಕ್ಕೂ ತತ್ವಾರ ಆಗಬಹುದು ಅಂತ ಹೆದರಿ ಕಂಗಾಲಾಗಿ ಅಂದು ಬೇಗ ಊಟಕ್ಕೆ ಹೋಗಿದ್ದೇವು. ಆದರೆ ಸಮೀಪದ ಐಸ್‌ಹೌಸ್ ಬಳಿ ಸ್ವಲ್ಪ ಗಲಾಟೆ ಆಗಿತ್ತು ಬಿಟ್ಟರೆ ಬೇರೇನೂ ಆಗಿರಲಿಲ್ಲವಾಗಿತ್ತು. ನಂತರ ಪ್ರಭಾಕರನ್ ಸಾವಿನ ಸುದ್ದಿಯನ್ನು ಶ್ರೀಲಂಕಾ ಸರ್ಕಾರ ಅಧಿಕೃತವಾಗಿ ಘೋಷಿದಾಗಲಂತೂ ನಾವೆಲ್ಲ ಗಾಬರಿಯಾಗಿ ಹೋಗಿದ್ದೇವು. ಆದರೆ ವೈಕೋ ಹೇಳಿಕೆಯ ರಕ್ತಪಾತವಾಗಲಿ, ಪುಟ್ಟ ಗಲಭೆಯೂ ನಡೆದಿರಲಿಲ್ಲ. ಆದರೆ ಕೆಲವು ಚಾನೆಲ್‌ಗಳಲ್ಲಿ ತಮಿಳುನಾಡು ಉದ್ವಿಗ್ನ ಅಂತ ಬ್ರೇಕಿಂಗ್ ನ್ಯೂಸ್ ಕೊಡುತ್ತಿದ್ದರೆ ಚೆನ್ನೈನಲ್ಲಿ ಸುದ್ದಿ ನೋಡುತ್ತಿದ್ದ ನಮಗೆ ನಗು ಬರುತ್ತಿತ್ತು. ಆದರೆ ಕಡಲೂರು ಸೇರಿದಂತೆ ಕೆಲವು ಕಡೆ ಸ್ವಲ್ಪ ಮಟ್ಟಿನ ಹಿಂಸಾಚಾರ ನಡೆದಿತ್ತು. ಅದನ್ನು ಹೊರತುಪಡಿಸಿದರೆ. ಎಲ್‌ಟಿಟಿಇ ಪ್ರಭಾಕರನ್ ಸಾವನ್ನಪ್ಪಿದರೆ ತಮಿಳುನಾಡು ಹೊತ್ತು ಉರಿಯುತ್ತೆ ಎಂಬ ರಾಜಕೀಯ ನಾಯಕರ ಹೇಳಿಕೆಯ ಹಿಂದಿನ ಸಂಚನ್ನು ಗಮನಿಸಬೇಕಾಗಿದೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಯಾಕೆಂದರೆ ಚುನಾವಣೆ ನಡೆಯುವ ಮೊದಲು ಏನಾದ್ರು ಎಲ್‌ಟಿಟಿಇ ನಾಯಕ ಪ್ರಭಾಕರನ್ ಹತ್ಯೆಯಾಗಿದ್ದರೆ, ನಿಜಕ್ಕೂ ತಮಿಳುನಾಡು ಹೊತ್ತಿ ಉರಿಯುತ್ತಿತ್ತು ಎಂಬುದರಲ್ಲಿ ಯಾವುದೇ ಸಂಶಯವಿರಲಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾವುದಾದರೊಂದು ಇಶ್ಯೂ ಬೇಕಾಗುವುದು ಖದೀಮ ರಾಜಕಾರಣಿಗಳಿಗೆ ಮಾತ್ರ. ಲಂಕಾದಲ್ಲಿ ಕದನ ವಿರಾಮ ನಿಲ್ಲಿಸುವಂತೆ ಬಂದ್‌ಗೆ ಕರೆ ನೀಡಿದ ಡಿಎಂಕೆ ಆಗಲಿ, ಪ್ರತ್ಯೇಕ ರಾಜ್ಯಬೇಕು ತಮಿಳರಿಗೆ ಅಂತ ಬೊಬ್ಬಿರಿದ ಎಐಎಡಿಎಂಕೆ ಆಗಲಿ, ವೈಕೋ, ನೆಡುಮಾರನ್ ಯಾರೂ ಕೂಡ ಸೊಲ್ಲೆ ಎತ್ತಿಲ್ಲ. ವೈಕೋ, ನೆಡುಮಾರನ್ ಮಾತ್ರ ಈಗಲೂ ಪ್ರಭಾಕರನ್ ಬದುಕಿಯೇ ಇದ್ದಾನೆ ಅಂತ ಲಬೋ, ಲಬೋ ಅಂತಿದ್ದಾರೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ಕಳೆದ ಶನಿವಾರದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಕಾರ್ಯನಿರ್ವಾಹಕ ಸಂಪಾದಕ ಸುದರ್ಶನ್ ಅವರೊಂದಿಗೆ ಕಿಲ್ಲಿ ಎಂಬಾತನೊಂದಿಗೆ ನಡೆಸಿದ ಸಂದರ್ಶನದಲ್ಲಿ, ಎಲ್‌ಟಿಟಿಇಯ ವರಿಷ್ಠ ಪ್ರಭಾಕರನ್‌ಗೆ ವೈಕೋ ಮತ್ತು ನೆಡುಮಾರನ್‌ಗಿಂತ ದೊಡ್ಡ ಶತ್ರುವಿನ ಅಗತ್ಯವಿರಲಿಲ್ಲ ಅಂತ ಹೇಳಿದ್ದರು. ಅಲ್ಲದೇ ಎಲ್‌ಟಿಟಿಇಗೆ ಏನಾದ್ರೂ ಆದರೆ ತಮಿಳುನಾಡು ಹೊತ್ತಿ ಉರಿಯುತ್ತೆ, ಡಿಎಂಕೆ ನೆಲಕಚ್ಚುತ್ತೆ ಅಂತೆಲ್ಲಾ ಪ್ರಭಾಕರನ್ ಹಾಗೂ ನಟೇಶನ್‌ಗೆ ಸುಳ್ಳು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದ ಪ್ರಮುಖ ರೂವಾರಿಗಳೇ ಅವರಿಬ್ಬರು ಅಂತ ಆರೋಪಿಸಿದ್ದರು. &lt;/div&gt;&lt;div&gt;&lt;br /&gt;&lt;/div&gt;&lt;div&gt;ನಿಜಕ್ಕೂ ತಮಿಳುನಾಡಿನ ರಾಜಕೀಯ ಪಕ್ಷಗಳು ಶ್ರೀಲಂಕಾದಲ್ಲಿನ ತಮಿಳರ ರಕ್ಷಣೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂಬುದು ಅಕ್ಷರಶ ಸತ್ಯ. ಶ್ರೀಲಂಕಾದಲ್ಲಿನ ತಮಿಳರು ಅತ್ತ ಎಲ್‌ಟಿಟಿಇ ಹಾಗೂ ಲಂಕಾ ಸರ್ಕಾರ ಎರಡರಿಂದಲೂ ಅನ್ಯಾಯಕ್ಕೊಳಗಿದ್ದರು. ಅವರ ಬಗ್ಗೆ ಧ್ವನಿ ಎತ್ತಬೇಕಾಗಿದ್ದ ತಮಿಳುನಾಡಿನ ರಾಜಕೀಯ ಪಕ್ಷಗಳು ಮಾತ್ರ ರಾಜಕೀಯ ಬೇಳೆ ಬೇಯಿಸಿಕೊಂಡು, ಪ್ರಭಾಕರನ್‌ನನ್ನು ಹೀರೋವನ್ನಾಗಿ ಬಿಂಬಿಸಲು ಹೊರಟರೆ ವಿನಃ ಬೇರೇನೂ ಮಾಡಿಲ್ಲ ಎಂಬುದಕ್ಕೆ ಲಂಕಾದಲ್ಲಿನ ತಮಿಳರ ಸ್ಥಿತಿಗತಿಯೇ ಅದಕ್ಕೆ ಸಾಕ್ಷಿ. &lt;/div&gt;&lt;div&gt;&lt;br /&gt;&lt;/div&gt;&lt;div&gt;ರಾಜಕೀಯ ಮುಖಂಡರು,ಪಕ್ಷಗಳು ಸಂದರ್ಭಕ್ಕೆ ತಕ್ಕಂತೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದಕ್ಕೆ ತಮಿಳುನಾಡಿನ ರಾಜಕೀಯ ಪಕ್ಷ, ಮುಖಂಡರು ಇತ್ತೀಚಿಗಿನ ಜ್ವಲಂತ ಸಾಕ್ಷಿ. ಇದು ರಾಮಜನ್ಮಭೂಮಿ, ಸಿಖ್ ಹತ್ಯಾಕಾಂಡ, ಗೋದ್ರಾ ಹತ್ಯಾಕಾಂಡ, ನಂದಿಗ್ರಾಮ ಹಿಂಸಾರ, ಕೋಮುಗಲಭೆ ಇವೆಲ್ಲದರ ಹಿಂದೆ ಸೂಕ್ಷ್ಮವಾಗಿ ಗಮನಿಸಿ ರಾಜಕೀಯ ಢಾಳಾಗಿ ಕಾಣಿಸುತ್ತೆ....&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-6003910751919632055?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/6003910751919632055/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=6003910751919632055' title='1 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/6003910751919632055'/><link rel='self' type='application/atom+xml' href='http://www.blogger.com/feeds/5345004557519909367/posts/default/6003910751919632055'/><link rel='alternate' type='text/html' href='http://bahumukhi.blogspot.com/2009/06/blog-post.html' title='ತಮಿಳುನಾಡಿನಲ್ಲಿ ರಕ್ತಪಾತ ಆಗಲೇ ಇಲ್ಲಾ...!!'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-5345004557519909367.post-631368740292074184</id><published>2009-01-27T20:52:00.000-08:00</published><updated>2009-01-27T20:53:58.557-08:00</updated><title type='text'>ಶ್ರೀರಾಮಸೇನೆಯ 'ತಾಲಿಬಾನ್' ಸಂಸ್ಕೃತಿ...</title><content type='html'>ಮಂಗಳೂರಿನ ಎಮ್ನೇಶಿಯ ಪಬ್‌‌ನಲ್ಲಿ ಅಶ್ಲೀಲ ನರ್ತನ ಮಾಡುತ್ತಿದ್ದರು, ಅನೈತಿಕ ಚಟುವಟಿಕೆ ನಡೆಸುತ್ತಿದ್ದರು, ಇದು ದೇಶದ ಸಂಸ್ಕೃತಿಗೆ ಆದ ಅಪಚಾರ ಎಂದು ಆರೋಪಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಇದೀಗ ದೇಶವ್ಯಾಪಿ ಚರ್ಚೆಗೆ ಒಳಗಾಗಿದೆ. ಹೌದು, ಪಬ್‌ನಲ್ಲಿ ನರ್ತನ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ್ದು ಸರಿ ಎಂಬುದು ಹಲವರ ವಾದವಾದರೆ, ದೇಶದ ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲು ಅವರಿಗೆ ಅಧಿಕಾರ ಕೊಟ್ಟವರಾರು ಎಂದೂ ಮಹಿಳಾ ಸಂಘಟನೆಗಳು ಕಟುವಾಗಿ ಪ್ರಶ್ನಿಸಿವೆ. ಇದು ತಾಲಿಬಾನ್ ಸಂಸ್ಕೃತಿಯ ಪ್ರತಿರೂಪ ಎಂದು ಕೇಂದ್ರ ಸಚಿವ ರೇಣುಕ ಚೌಧುರಿ ಗಂಭೀರವಾಗಿ ಆರೋಪಿಸಿದ್ದಾರೆ.&lt;br /&gt;&lt;br /&gt;ಪಬ್‌ನಲ್ಲಿ ಅಶ್ಲೀಲವಾಗಿ ನರ್ತಿಸುತ್ತಿದ್ದರು, ಇದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆ ಬರುತ್ತದೆ. ಈ ರೀತಿ ಮಾಡುವುದರಿಂದ ಯುವ ಪೀಳಿಗೆಗೆ ಎಚ್ಚರಿಕೆಯ ಸಂದೇಶ ಹೋಗುತ್ತದೆ. ಮತ್ತು ಇಂತಹ ಹೋರಾಟವನ್ನು ಮುಂದುವರಿಸುವುದಾಗಿಯೂ ಸೇನೆಯ 'ದಂಡಾಧಿಕಾರಿ' ಪ್ರಮೋದ್ ಮುತಾಲಿಕ್ ಸ್ಪಷ್ಟನೆಯನ್ನೂ ನೀಡಿದ್ದಾರೆ. ನಿಜಕ್ಕೂ ಪಬ್ ಮೇಲೆ ದಾಳಿ ಮಾಡುವುದರಿಂದ ಸಂಸ್ಕೃತಿಯ ರಕ್ಷಣೆ ಸಾಧ್ಯವೆ?ಅಲ್ಲಿ ಅರೆಬೆತ್ತಲೆ ನರ್ತನ ಮಾಡುತ್ತಿದ್ದರು ಇದರಿಂದ ನಮ್ಮ ಸಂಸ್ಕೃತಿಯೇ ಎಕ್ಕುಟ್ಟಿ ಹೋಗುತ್ತಿದೆ ಅಂತ ಲಬೋ, ಲಬೋ ಅಂತ ಬಡಿದುಕೊಳ್ಳುವುದರಲ್ಲಿ ಅರ್ಥವಿದೆಯಾ ?&lt;br /&gt;&lt;br /&gt;ಮಂಗಳೂರಿನ ಪಬ್‌ನಲ್ಲಿ ಅರೆಬೆತ್ತಲೆ ನರ್ತನ ಮಾಡುತ್ತಿರುವುದರಿಂದ ಸಂಸ್ಕೃತಿ ಹಾಳಾಗುತ್ತದೆ ಎಂದು ಬೊಬ್ಬೆ ಹೊಡೆಯುತ್ತಿರುವ ಶ್ರೀರಾಮಸೇನೆ (ಇದನ್ನು ಸಂಘ-ಪರಿವಾರ ಕೂಡ ಅದನ್ನೇ ಮಾಡಿದೆ, ಈಗ ಬಿಜೆಪಿಯಿಂದ ಮುನಿಸಿಕೊಂಡು ಶ್ರೀರಾಮಸೇನೆ ಕಟ್ಟಿರುವ ಮುತಾಲಿಕ್ ಮೇಲೆ ಅಸಮಾಧಾನ ಇರುವುದರಿಂದಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ಗಟ್ಟಿಧ್ವನಿಯಲ್ಲಿ ಹೇಳಿದ್ದಾರೆ. ಅದೇ ಬಿಜೆಪಿ ಅಂಗಸಂಸ್ಥೆಗಳು ಮಾಡಿದ್ದರೆ ಅಂತಹ ಕ್ರಮಕ್ಕೆ ಶೀಘ್ರವೇ ಮುಂದಾಗುತ್ತಿದ್ದರೆ ಎಂಬುದು ಬೇರೆ ಪ್ರಶ್ನೆ. ಚರ್ಚ್ ದಾಳಿ ಪ್ರಕರಣದಲ್ಲಿ ಬಜರಂಗದಳದ ಮಹೇಂದ್ರ ಕುಮಾರ್ ಮಾಧ್ಯಮದಲ್ಲಿ ಘಟನೆಯ ಹೊಣೆ ಹೊತ್ತುಕೊಂಡು ಹೇಳಿಕೆ ನೀಡಿದ್ದರಿಂದ ಅವರು ತಲೆದಂಡ ಕೊಡಬೇಕಾಯಿತು ಅಷ್ಟೇ.)&lt;br /&gt;&lt;br /&gt;ಇಂದು ಹಿಂದಿ, ತಮಿಳು, ಕನ್ನಡ ಸಿನಿಮಾಗಳಲ್ಲಿ ತೋರಿಸುವ ಅರೆನಗ್ನ ದೃಶ್ಯಗಳನ್ನು ನೋಡಿ ಯುವ ಪೀಳಿಗೆ ಹಳ್ಳಹಿಡಿದು ಹೋಗುವುದಿಲ್ಲವಾ?ಪ್ರತಿ ತಾಲೂಕುಗಳಲ್ಲಿ 'ಎ' (ಹೆಚ್ಚಾಗಿ ಮಲಯಾಳಂ ಭಾಷೆಯ) ಸಿನಿಮಾಗಳು ಪ್ರದರ್ಶನಗೊಳ್ಳುತ್ತದೆ, ಅಲ್ಲೆಲ್ಲ ಸಾಲು,ಸಾಲಾಗಿ ನಿಂತು ಸಿನಿಮಾ ನೋಡಿ ಬರುತ್ತಾರಲ್ಲ, ಅದರಿಂದ ಸಂಸ್ಕೃತಿಗೆ ಧಕ್ಕೆ ಬರುವುದಿಲ್ಲವಾ? ಹೋಗಲಿ ಹಿಂದಿ, ಇಂಗ್ಲಿಷ್ ಕೆಲವು ಸಿನಿಮಾಗಳಲ್ಲಿ ಮೈಮೇಲೆ ಬಟ್ಟೆ ಎಲ್ಲಿದೆ ಎಂದು ಹುಡುಕಬೇಕಾಗುತ್ತೆ.... ಅದನ್ನು ಬಾಯಿ ಚಪ್ಪರಿಸಿಕೊಂಡು, ಸಿಳ್ಳೆ ಹಾಕಿ ನೋಡುವ ನಾವು ಅದರಿಂದ ಸಂಸ್ಕೃತಿಗೆ ಅಪಚಾರ ಅಗುವುದಿಲ್ಲವಾ? ಇವತ್ತು ಸೈಬರ್ ಸೆಂಟರ್‌ಗಳಲ್ಲಿ ನಡೆಯುತ್ತಿರುವ ಸೈಬರ್ ಸೆಕ್ಸ್ ಬಗ್ಗೆ ನೀವ್ಯಾಕೆ ಸುಮ್ಮನಿದ್ದೀರಿ ಸೇನೆಯವರೇ ? ಪಬ್‌ಗೆ ಹೋಗುವುದರಿಂದ, ಅವರನ್ನು ನೋಡುವುದರಿಂದ ಉಳಿದವರು ಹಾಳಾಗುತ್ತಾರೆಂಬ ಧೋರಣೆ ಇದೆಯಲ್ಲ ಅದೇ ದೊಡ್ಡ ವಿಪರ್ಯಾಸದ್ದು. ನಾವು ನೆಟ್ಟಗಿದ್ದರೆ ಅದ್ಯಾಕೆ ಹಾಗಾಗುತ್ತೆ, ಹೋಗಲಿ ಒಬ್ಬರನ್ನು ನೋಡಿ ಹಾಳಾಗುವುದು, ಹೇಳಿದ್ದನ್ನು ಕೇಳಿ ಹಾಳಾಗುವುದು,ಒಳ್ಳೆಯದಾಗುವುದು ಅಂತ ಆದರೆ... ರಾಮಾಯಣ, ಮಹಾಭಾರತ ಸಿರಿಯಲ್ ನೋಡಿ ಅದೆಷ್ಟು ಮಂದಿ ಶ್ರೀರಾಮ, ಧರ್ಮರಾಯ ಆಗಬೇಕಿತ್ತು. ಯಾರು ಆಗಿಲ್ವಲ್ಲಾ.&lt;br /&gt;&lt;br /&gt;ಧರ್ಮದ ರಕ್ಷಣೆ, ಸಂಸ್ಕೃತಿಯ ರಕ್ಷಣೆ ಮಾಡಲು ಶ್ರೀರಾಮಸೇನೆಗೆ ಗುತ್ತಿಗೆ ನೀಡಿದ್ದಾರಾ? ಹೋಗಲಿ ಸಾಹಿತ್ಯಗಳಲ್ಲಿ ಎಷ್ಟು ಅಶ್ಲೀಲ ಇಲ್ಲ, ಅವೆಲ್ಲ ಓದಿದವನು ಹಾಳಾಗಬೇಕಲ್ಲ....ಹಾಗಾದರೆ ತಾಲಿಬಾನ್ ಹುಡುಗಿಯರಿಗೆ ಶಾಲೆಗೆ ಹೋಗಬೇಡಿ, ಪುರುಷರು ಗಡ್ಡ ಬೋಳಿಸಿಕೊಳ್ಳಬೇಡಿ ಎಚ್ಚರ ಎಂದು ಫರ್ಮಾನು ಹೊರಡಿಸುತ್ತೆ....ಅದು ಮಾಡುವುದು ಸಂಸ್ಕೃತಿ ಮತ್ತು ಧರ್ಮದ ಹೆಸರಲ್ಲಿ. ನೀವು ಕೂಡ ಅದನ್ನೇ ಮಾಡುತ್ತೀರಲ್ಲ ಏನಾದರು ವ್ಯತ್ಯಾಸ ಇದೆ ಅನ್ನಿಸುತ್ತಾ ?ನೀವು ಧರ್ಮದ ರಕ್ಷಣೆ....ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಮಾಡುತ್ತೀರಿ ಎಂದು ಸಮರ್ಥನೆ ನೀಡುತ್ತೀರಿ ಎಂದಾದರೆ...ತಾಲಿಬಾನಿಗಳು ಅದನ್ನೇ ಹೇಳುತ್ತಾರಲ್ಲ. ಅವರ ದೃಷ್ಟಿಯಲ್ಲಿ ಅದು ಪವಿತ್ರ ಕೆಲಸ !! ಪಬ್ ಸಂಸ್ಕೃತಿಯಿಂದ ಯುವ ಪೀಳಿಗೆ ಕೆಟ್ಟ ಹಾದಿ ಹಿಡಿಯುತ್ತೆ, ಅದನ್ನು ನಾವು ನಿಲ್ಲಿಸುತ್ತೇವೆ ಸಂಸ್ಕೃತಿಯನ್ನು ರಕ್ಷಿಸುತ್ತೇವೆ ಎಂಬ ವಾದ ಇದೆಯಲ್ಲ.... ಸಿನಿಮಾದಲ್ಲಿ ಹೀರೋ ನೂರು ಜನರನ್ನು ಹೊಡೆದು ಸಮಾಜದ ಉದ್ದಾರಕ್ಕೆ ಹೊರಟ ಹಾಗೇ...ಅಷ್ಟೇ ಬಾಲಿಶವಾದದ್ದು......&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-631368740292074184?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/631368740292074184/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=631368740292074184' title='3 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/631368740292074184'/><link rel='self' type='application/atom+xml' href='http://www.blogger.com/feeds/5345004557519909367/posts/default/631368740292074184'/><link rel='alternate' type='text/html' href='http://bahumukhi.blogspot.com/2009/01/blog-post_27.html' title='ಶ್ರೀರಾಮಸೇನೆಯ &apos;ತಾಲಿಬಾನ್&apos; ಸಂಸ್ಕೃತಿ...'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-5345004557519909367.post-1669224185047653087</id><published>2009-01-27T20:49:00.000-08:00</published><updated>2009-01-27T20:51:59.486-08:00</updated><title type='text'>ಬೆಳಗಾವಿ ಅಧಿವೇಶನದ ವಿಪರ್ಯಾಸ....</title><content type='html'>ಬೆಳಗಾವಿಯಲ್ಲಿ ನಡೆದ ಎರಡನೇ ಬಾರಿಯ ಐತಿಹಾಸಿಕ ಅಧಿವೇಶನ ಮುಕ್ತಾಯ ಕಂಡಿದೆ. ಆದರೆ ಉತ್ತರಕರ್ನಾಟಕ ಅಭಿವೃದ್ದಿಯ ಕೂಗು, ಗಡಿ ಸಮಸ್ಯೆಯಂತಹ ಗಂಭೀರ ಸಮಸ್ಯೆಗಳ ಚರ್ಚೆಗಿಂತ ಅಧಿಕವಾಗಿ ಅಕ್ರಮ ಗಣಿಗಾರಿಕೆ ಅನುರಣಿಸುವ ಮೂಲಕ ಯಾಕಾಗಿ ಈ ಅಧಿವೇಶನ....ಅಧಿವೇನದಲ್ಲಿನ ಹೆಚ್ಚಿನ ಸಮಯ ಹಾಳಾಗುವಂತಾಗಿದೆ. ಅವೆಲ್ಲಕ್ಕಿಂತ ಮುಖ್ಯವಾಗಿ ಪ್ರತಿಪಕ್ಷ ಮತ್ತು ಆಡಳಿತಾರೂಢ ಪಕ್ಷಗಳು ನಡೆದುಕೊಂಡ ರೀತಿ ಮಾತ್ರ ನಾಚಿಕೆ ಹುಟ್ಟಿಸುವಂತಾಗಿದ್ದು ಮಾತ್ರ ವಿಪರ್ಯಾಸ. ಅಧಿವೇಶನದ ಆರಂಭವಾದ (ಜ.16) ದಿನದಿಂದ ಆರಂಭಿಸಿ ಸೋಮವಾರದವರೆಗೂ ಸದನದಲ್ಲಿ ಗಂಭೀರ ಚರ್ಚೆಗಳೇ ನಡೆಯಲಿಲ್ಲ. ಅಧಿವೇಶನದ ಕೊನೆಯ ಎರಡು ದಿನಗಳಲ್ಲಿ ಗಣಿ ಚರ್ಚೆಗೆ ವಿದಾಯ ಹೇಳಿ, ಉತ್ತರ ಕರ್ನಾಟಕ ಅಭಿವೃದ್ದಿ ಚರ್ಚೆಗಾಗಿಯೇ ಮೀಸಲಿಟ್ಟಿದ್ದು ಶ್ಲಾಘನೀಯ.&lt;br /&gt;&lt;br /&gt;ಆದರೆ ಸದನದಲ್ಲಿ ಗಣಿ ಕುರಿತ ಚರ್ಚೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸಿಬಿಐ ತನಿಖೆಗೆ ಪಟ್ಟು ಹಿಡಿದು ಕೋಲಾಹಲ ಎಬ್ಬಿಸಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಜನಾರ್ದನ ರೆಡ್ಡಿಯವರು ಇಡೀ ಸದನದ ಕಲಾಪಗಳನ್ನು ವೈಯಕ್ತಿಕ ಪ್ರತಿಷ್ಠೆಯ ಕಣವನ್ನಾಗಿ ಮಾಡಿಕೊಂಡು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದ್ದು ನಾಚಿಕೆಗೇಡಿನ ವಿಷಯ.&lt;br /&gt;&lt;br /&gt;ಕೊನೆಗೂ ಅಕ್ರಮ ಗಣಿಗಾರಿಕೆಯನ್ನು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ ಮೇಲೆ ಪ್ರತಿಪಕ್ಷಗಳು ತಮ್ಮ ಕೂಗಾಟವನ್ನು ನಿಲ್ಲಿಸಿದ್ದವು. ಆಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆಯವರು ನೀಡಿದ ವರದಿಯಲ್ಲಿ, ಬಿಜೆಪಿಯ ಸಚಿವ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಕಾಂಗ್ರೆಸ್‌ನ ಧರಂಸಿಂಗ್ ಅವರ ಬಗ್ಗೆಯೂ ಸಾಕಷ್ಟು ದಾಖಲೆಗಳನ್ನು ನೀಡಿ ಅವರ ವಿರುದ್ಧ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂಬುದಾಗಿಯೂ ತಿಳಿಸಿದ್ದರು. ಹಾಗಾದರೆ ಅಧಿವೇಶನದ ಕಲಾಪದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದು ಕೂಡ ಲೋಕಾಯುಕ್ತರ ವರದಿ ಬಗ್ಗೆ ಗಟ್ಟಿಯಾಗಿ ಮಾತನಾಡಲೇ ಇಲ್ಲ !&lt;br /&gt;&lt;br /&gt;ಅಷ್ಟೆಲ್ಲಾ ಬೊಂಬಡ ಬಜಾಯಿಸಿದ ಪ್ರತಿಪಕ್ಷಗಳು ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತರು ನೀಡಿದ ವರದಿ ಕುರಿತೇ ಗಂಭೀರವಾಗಿ ಚರ್ಚೆ ನಡೆಸಬೇಕಿತ್ತು, ಅದನ್ನು ಬಿಟ್ಟು ಮತ್ತೆ ಸಿಬಿಐ, ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವ ಅಗತ್ಯವಾದರೂ ಏನಿದೆ ? ಈಗಾಗಲೇ ತನಿಖೆ ನಡೆಸಿರುವ ವರದಿ ಲೆಕ್ಕಕ್ಕಿಲ್ಲ ಎಂದಾದ ಮೇಲೆ ಲೋಕಾಯುಕ್ತ ವರದಿಯ ಔಚಿತ್ಯವಾದರು ಏನು ? ಈಗಾಗಲೇ ಸರ್ಕಾರದ ಮುಂದೆ ಅದೆಷ್ಟು ಆಯೋಗದ ವರದಿಗಳಿವೆ, ಅವೆಲ್ಲ ಯಾಕಾಗಿ...ಕಣ್ಣೊರೆಸುವ ತಂತ್ರವೇ ?...&lt;br /&gt;&lt;br /&gt;ಹೋಗಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದೆ, ಗಡಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಸಾಕಷ್ಟು ಗಲಾಟೆಗಳು ನಡೆದವು ಆ ಬಗ್ಗೆಯೂ ಮಹತ್ವದ ಚರ್ಚೆ ನಡೆಯಲೇ ಇಲ್ಲ. ಹೋದ ಪುಟ್ಟ...ಬಂದ ಪುಟ್ಟ ಎಂಬ ಗಾದೆಯಂತೆ ಉತ್ತರ ಕರ್ನಾಟಕ ಅಭಿವೃದ್ದಿಗೆ ಸರ್ಕಾರ ಬದ್ದ ಎಂಬುದಾಗಿ ಹೇಳಿ, 1,200 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿ, ನಂಜುಂಡಪ್ಪ ವರದಿ ಜಾರಿಗೂ ಬದ್ದ ಎಂದು ಹೇಳುವ ಮೂಲಕ ಅಧಿವೇಶನಕ್ಕೆ ತೆರೆ ಬಿದ್ದಿತ್ತು.&lt;br /&gt;&lt;br /&gt;ಈಗಾಗಲೇ ಗಡಿಭಾಗದ ಸೊಲ್ಲಾಪುರ, ಅಕ್ಕಲಕೋಟೆ ಕನ್ನಡಿಗರು ಕೃಷಿಯನ್ನು ನೆರೆಯ ರಾಜ್ಯದ ಕೃಪಾಕಟಾಕ್ಷದಿಂದ ಲಾಭದಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಗಡಿಭಾಗದ ಸಮೀಪವೇ ಇರುವ ಮಹಾರಾಷ್ಟ್ರದ ರಸ್ತೆ,ಶಾಲೆಗಳು ಉತ್ತಮ ಸೌಲಭ್ಯ ಹೊಂದಿದೆ. ಆದರೆ ವಿಪರ್ಯಾಸವೆಂದರೆ ಗಡಿಯಂಚಿನ ಹಳ್ಳಿಯ ರಸ್ತೆಗಳು, ಶಾಲೆಗಳು ನರಕಸದೃಶವಾಗಿವೆ. ಗಡಿಭಾಗದ ಕಬ್ಬು ಬೆಳೆಗಾರರ ಉತ್ತಮ ಬೆಲೆಯನ್ನೇ ಈವರೆಗೂ ಪಡೆದಿಲ್ಲ. ಆ ಬೆಲೆ ಸಿಗಬೇಕಿದ್ದರೆ ಈ ರೈತರು ಮಹಾರಾಷ್ಟ್ರಕ್ಕೆ ಹೋಗಬೇಕು!!&lt;br /&gt;ವೋಟ್ ಬ್ಯಾಂಕ್ ರಾಜಕಾರಣ ಮಾಡುವ ರಾಜಕಾರಣಿಗಳು ಮೊದಲು ಗಡಿಭಾಗದಲ್ಲಿನ ಜನರಿಗೆ ಮೂಲಭೂತ ಸೌಕರ್ಯ, ರೈತರಿಗೆ, ಅವರು ಬೆಳೆದ ಬೆಳೆಗಳ ಬಗ್ಗೆ ಮೊದಲ ಆದ್ಯತೆ ನೀಡಬೇಕು. ಕರ್ನಾಟಕದ ದೌರ್ಬಲ್ಯವನ್ನು ಚೆನ್ನಾಗಿ ಉಪಯೋಗಿಸಿಕೊಂಡಿರುವ ಎಂಇಎಸ್ ಇಲ್ಲಿನ ಮರಾಠಿಗರ ಮೇಲೆ ತನ್ನ ಹಿಡಿತ ಸಾಧಿಸಲು ಸಾಧ್ಯವಾಗಿದೆ.&lt;br /&gt;&lt;br /&gt;ಕೇವಲ ಉತ್ತರಕರ್ನಾಟಕದ ಅಭಿವೃದ್ದಿಗಾಗಿ ಅಧಿವೇಶನ ನಡೆಸುತ್ತೇವೆ ಎಂದರೇ ಸಾಕೆ ? ಈಗ ವಿರೋಧಪಕ್ಷದಲ್ಲಿ ಕುಳಿತಿರುವ ಕಾಂಗ್ರೆಸ್ ಈ ಹಿಂದೆ ಮಾಡಿದ್ದಾದರೂ ಏನು ಎಂಬುದಕ್ಕೆ ರಾಜ್ಯದ ಗಡಿಭಾಗದ ಹಳ್ಳಿಗಳು ಜ್ವಲಂತ ಸಾಕ್ಷಿಯಾಗಿ ನಿಂತಿವೆ. ಆ ನೆಲೆಯಲ್ಲಿ ವಿರೋಧ ಪಕ್ಷ ಹಾಗೂ ಆಡಳಿತರೂಢ ಪಕ್ಷಗಳು ಉತ್ತರ ಕರ್ನಾಟಕ ಅಭಿವೃದ್ದಿ, ನೀರಾವರಿ, ರೈತರ ಬಗ್ಗೆ, ಭಯೋತ್ಪಾದನೆ ಬಗ್ಗೆ ತಲೆದೂಗುವಂತಹ ಚರ್ಚೆ ನಡೆಯಲೇ ಇಲ್ಲ. ಅದೇ ರೀತಿ ಕನ್ನಡ ನಾಡು,ನುಡಿ, ಜಲದ ಬಗ್ಗೆ ಮಾತನಾಡುವ ರಾಜಕಾರಣಿಗಳು, ಈವರೆಗೆ 74 ಸಾಹಿತ್ಯ ಸಮ್ಮೇಳನಗಳು ನಡೆದಿದ್ದು, ಆ ಸಂದರ್ಭದಲ್ಲಿ ಕೈಗೊಂಡ ನಿರ್ಣಯಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಆ ಬಗ್ಗೆ ಯಾವುದಾದರು ಚರ್ಚೆ ನಡೆಯಿತಾ ಅದೂ ಇಲ್ಲ. 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಎಲ್.ಬಸವರಾಜು ಅವರು ಇತ್ತೀಚೆಗೆ ಪಾಕ್ಷಿಕ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಕಟ್ಟಡಗಳು ಧ್ವಂಸವಾದರೆ ಕಟ್ಟಬಹುದು, ಆದರೆ ನೆಲದ ಸಂಸ್ಕೃತಿ, ಪ್ರಜಾಪ್ರಭುತ್ವವೇ ನೆಲಕಚ್ಚಿದರೆ ಹೇಗೆ ಎಂಬ ಆತಂಕವನ್ನು ಹೊರಹಾಕಿದ್ದಾರೆ. ಈ ಬಗ್ಗೆಯೂ ರಾಜಕಾರಣಿಗಳು ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-1669224185047653087?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/1669224185047653087/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=1669224185047653087' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/1669224185047653087'/><link rel='self' type='application/atom+xml' href='http://www.blogger.com/feeds/5345004557519909367/posts/default/1669224185047653087'/><link rel='alternate' type='text/html' href='http://bahumukhi.blogspot.com/2009/01/blog-post.html' title='ಬೆಳಗಾವಿ ಅಧಿವೇಶನದ ವಿಪರ್ಯಾಸ....'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5345004557519909367.post-2964705935999617336</id><published>2008-11-30T07:40:00.000-08:00</published><updated>2008-11-30T07:48:25.417-08:00</updated><title type='text'>ಉಗ್ರರ ದಾಳಿ ಮತ್ತು ಲಜ್ಜೆಗೆಟ್ಟ ರಾಜಕಾರಣಿಗಳು....</title><content type='html'>&lt;a href="http://4.bp.blogspot.com/_nMGbGbNrNGA/STK0Ss4FMNI/AAAAAAAAAGE/t0UBc6SD_1w/s1600-h/taj_hotel_400.jpg"&gt;&lt;img id="BLOGGER_PHOTO_ID_5274476346981298386" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 230px; TEXT-ALIGN: center" alt="" src="http://4.bp.blogspot.com/_nMGbGbNrNGA/STK0Ss4FMNI/AAAAAAAAAGE/t0UBc6SD_1w/s320/taj_hotel_400.jpg" border="0" /&gt;&lt;/a&gt; ಆರ್ಥಿಕ ವಹಿವಾಟಿನ ಬೆನ್ನಲುಬಾಗಿರುವ ವಾಣಿಜ್ಯ ನಗರಿ ಮುಂಬೈಯಲ್ಲಿ 1993ರಲ್ಲಿ ಖತರ್‌ನಾಕ್ ಉಗ್ರರು ಸರಣಿ ಬಾಂಬ್ ಸ್ಫೋಟದ ದಾಳಿ ನಡೆಸಿದ್ದರು. ಈ ಸ್ಫೋಟ ಸಂಭವಿಸಿ 15ವರ್ಷಗಳಾಗುತ್ತ ಬಂತು. ಆ ಘಟನೆಯಿಂದ ಆರಂಭಿಸಿ ಈವರೆಗೂ ದೇಶಾದ್ಯಂತ ಉಗ್ರರು ಅಮಾಯಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಲೇ ತಮ್ಮ ದುಷ್ಕೃತ್ಯದ ಅಟ್ಟಹಾಸವನ್ನು ಮುಂದುವರಿಸಿದ್ದಾರೆ. ಪ್ರತಿ ಸಂದರ್ಭದಲ್ಲೂ ನಮ್ಮ ಲಜ್ಜೆಗೆಟ್ಟ ರಾಜಕಾರಣಿಗಳು ಇಂತಹದ್ದೊಂದು ಘಟನೆ ನಡೆಯಬಾರದಿತ್ತು, ಕೆಲವು ತಿಂಗಳ ಹಿಂದೆಯೇ ಗುಪ್ತಚರ ಇಲಾಖೆಗೆ ಮಾಹಿತಿ ದೊರಕಿತ್ತು, ಇನ್ನು ಮುಂದೆ ಇಂತಹ ಘಟನೆ ಸಂಭವಿಸಿದಂತೆ ಎಚ್ಚರ ವಹಿಸುತ್ತೇವೆ ಎಂಬಂತಹ ಎಡಬಿಡಂಗಿತನದ ಹೇಳಿಕೆ ನೀಡುತ್ತಲೇ ನಪುಂಸಕ ರಾಜಕಾರಣಿಗಳು ಐಷಾರಾಮವಾಗಿ ಕಾಲ ಕಳೆಯುತ್ತಿರುವುದನ್ನು ನೋಡಿದರೆ ಅಹಸ್ಯ ಮೂಡಿಸುತ್ತೆ. &lt;div&gt;&lt;br /&gt;ಅಮೆರಿಕದ ಪ್ರಮುಖ ವಾಣಿಜ್ಯ ಕೇಂದ್ರವಾದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 2001 ಸೆಪ್ಟೆಂಬರ್ 11ರಂದು ಉಗ್ರರು ದಾಳಿ ನಡೆಸುವ ಮೂಲಕ ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡ ದೇಶವೇ ಬೆಚ್ಚಿ ಬಿದ್ದಿತ್ತು. ಹಾಗಂತ ಆ ದೇಶದ ರಾಜಕಾರಣಿಗಳು, ಅಧ್ಯಕ್ಷರು ಪಡಪೋಷಿತನ ತೋರಿಸಿಲ್ಲ, ಆ ಘಟನೆಯ ಬಳಿಕ ಅಲ್ ಕೈದಾ, ತಾಲಿಬಾನ್ ಎಷ್ಟೇ ಗಂಟಲು ಹರಿದುಕೊಂಡರು ಕೂಡ ಅಮೆರಿಕದ ಕೂದಲನ್ನು ಎರಡನೇ ಬಾರಿ ಕೊಂಕಿಸಲು ಸಾಧ್ಯವಾಗಿಲ್ಲ. &lt;/div&gt;&lt;div&gt;&lt;br /&gt;ಅವೆಲ್ಲಕ್ಕಿಂತ ಚಿಂತಿಗೀಡು ಮಾಡುವ ವಿಷಯ ಏನೆಂದರೆ, ಕಳೆದ ಎರಡು-ಮೂರು ವರ್ಷಗಳಿಂದ ಉಗ್ರರು ಲೀಲಾಜಾಲವಾಗಿ ಸ್ಫೋಟ ಕೃತ್ಯವನ್ನು ಎಸಗುತ್ತಲೇ ಇದ್ದರೂ ಕೂಡ, ಜನಸಾಮಾನ್ಯರಿಗೆ ವ್ಯವಸ್ಥಿತ ರಕ್ಷಣೆ ನೀಡಲು ಇನ್ನೂ ಸಾಧ್ಯವಾಗಿಲ್ಲ. ತಾಜ್, ಒಬೆರಾಯ್ ಹಾಗೂ ನಾರಿಮನ್ ಹೌಸ್‌ಗಳೊಳಗೆ ನುಗ್ಗಿದ ಉಗ್ರರು ಮನಬಂದಂತೆ ಗುಂಡಿನ ಸುರಿಮಳೆಗೆರೆದಿದ್ದಾರೆ. ಈ ಘಟನೆ ನ.27ರ ರಾತ್ರಿ 9.30ಕ್ಕೆ, ಘಟನೆ ನಡೆದಾಗ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಅವರು ಕೇರಳದಲ್ಲಿದ್ದರು. ವಿಷಯ ತಿಳಿದ ಮುಂಬೈಗೆ ವಾಪಸಾಗಿ, ರಾತ್ರಿ 11ಗಂಟೆಗೆ ನರಸತ್ತ ಗೃಹಸಚಿವ ಶಿವರಾಜ್ ಪಾಟೀಲ್ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಸುಮಾರು 200ಎನ್‌ಎಸ್‌ಜಿ ಕಮಾಂಡೋಗಳನ್ನು ಕಳುಹಿಸುವಂತೆ ಮನವಿ ಮಾಡಿದ್ದರು. &lt;/div&gt;&lt;div&gt;&lt;br /&gt;ಅಷ್ಟರಲ್ಲಿ ಹಲವಾರು ಮಂದಿ ಎನ್ಎಸ್‌ಜಿ ಕಮಾಂಡೋಗಳು ನಿದ್ರೆಗೆ ಶರಣಾಗಿದ್ದರು, ಎನ್ಎಸ್‌ಜಿಗೆ ವಿಷಯ ತಿಳಿಯುತ್ತಿದ್ದಂತೆಯೇ ಎಲ್ಲೂ ಪೂರ್ವ ತಯಾರಿಯೊಂದಿಗೆ ತಯಾರಾಗುವಾಗ, ಐಎಲ್-76ವಿಮಾನ ಇಂಧನ ತುಂಬಿಸಿಕೊಂಡು ಬರುವಾಗ ರಾತ್ರಿ 2ಗಂಟೆ ಕಳೆದಿತ್ತು! ಆ ಬಳಿಕ ದೆಹಲಿಗೆ ಆಗಮಿಸಿ, ಬಸ್ ಏರುವ ಹೊತ್ತಿಗೆ ಬೆಳಗಿನ ಜಾವ 5.25, ನಂತರ ಎರಡು ತಂಡಗಳಾಗಿ ತಾಜ್, ಒಬೆರಾಯ್‌ನಲ್ಲಿ ಕಾರ್ಯಾಚರಣೆಗೆ ತೊಡಗಿದಾಗ ಸಮಯ 7 ಗಂಟೆ. ಅಂದರೆ ಘಟನೆ ನಡೆದು 10ಗಂಟೆಯ ಬಳಿಕ ಕಾರ್ಯಾಚರಣೆ ಆರಂಭವಾಗಿತ್ತು. ನಮ್ಮ ರಕ್ಷಣಾ ವ್ಯವಸ್ಥೆಯ ಕಥೆ ಯುದ್ದ ಕಾಲೇ ಶಸ್ತ್ರಾಸ್ತ್ರಭ್ಯಾಸ ಎಂಬಂತಾಗಿದೆ. ಇಲ್ಲಿ ನಾನು ಎನ್‌ಎಸ್‌ಜಿಯನ್ನು ತೆಗಳುತ್ತಿಲ್ಲ. ಏನೇ ಆದರು ಶಂಖದಿಂದ ತೀರ್ಥ ಎಂಬಂತೆ, ದೆಹಲಿಯಿಂದ ಕಮಾಂಡೋ ಪಡೆ ಆಗಮಿಸಿ ಉಗ್ರರನ್ನು ಸದೆಬಡಿಯುವುದರೊಳಗೆ ಅವರೇನು ಕಡಲೆ ತಿನ್ನುತ್ತ ಕೂತಿರುತ್ತಾರಾ? ಅದೇ ರೀತಿ ಇತ್ತೀಚೆಗಷ್ಟೇ ಹುಬ್ಬಳ್ಳಿ ಸಮೀಪದ ಕಿರು ಸೇತುವೆಯೊಂದರ ಬಳಿ ಬಾಂಬ್ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂದೇಶ ರವಾನಿಸಲಾಗಿತ್ತು, ಆದರೆ ಬಾಂಬ್ ನಿಷ್ಕ್ರಿಯ ದಳ ಇರುವುದು ಬೆಂಗಳೂರಿನಲ್ಲಿ. ಅವರು ತಯಾರಿ ನಡೆಸಿ ಆ ಸ್ಥಳ ತಲುಪುವಾಗ ರಾತ್ರಿ 8ಗಂಟೆ ಕಳೆದಿತ್ತು!!... &lt;/div&gt;&lt;div&gt;&lt;br /&gt;ಇಷ್ಟೆಲ್ಲಾ ಸ್ಫೋಟ, ದಾಳಿ ನಡೆಯುತ್ತಿದ್ದರೂ ಕೂಡ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ, ಮಾಧ್ಯಮಗಳ ಮೂಲಕ ಹೇಳಿಕೆ ನೀಡುವುದು ಮತ್ತೆ ಸುಮ್ಮನಾಗುವುದು. ಮತ್ತೊಂದು ಅಂತಹುದೇ ದಾಳಿ ನಡೆದಾಗ ಮತ್ತೆ ಎಚ್ಚೆತ್ತುಕೊಳ್ಳುವುದು. ಹೀಗೆ ನಡೆದರೆ ಇನ್ನು ಮುಂದೆ ಎಲ್ಲಿಯೂ ನೆಮ್ಮದಿಯಿಂದ ತಿರುಗಾಡಲು ಸಾಧ್ಯವಿಲ್ಲದಂತಾಗುವ ಪರಿಸ್ಥಿತಿ ದೂರವಿಲ್ಲ ಎಂದೇ ಹೇಳಬೇಕಾಗುತ್ತದೆ. ಆಹಾ ಸೆಕ್ಯುಲರ್ ಇಂಡಿಯಾ, ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ದೈನೇಸಿ ಸ್ಥಿತಿ ನೋಡಿ, ಭಯೋತ್ಪಾದನೆ, ದೇಶದ್ರೋಹದಂತಹ ಬೀಭತ್ಸ ಘಟನೆ ಎಲ್ಲೆಂದರಲ್ಲಿ ರಣಕೇಕೆ ಹಾಕುತ್ತಿದ್ದರೆ, ದರಿದ್ರ ರಾಜಕಾರಣಿಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಲೇ ಅಮಾಯಕರ ರಕ್ತಹೀರುವ ಉಗ್ರರ ಕೃತ್ಯಕ್ಕೆ ಇವರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದೇ ಹೇಳಬೇಕು. ಅದಿಲ್ಲದಿದ್ದರೆ ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕಾಯ್ದೆಯೊಂದನ್ನು ಜಾರಿಗೆ ತರಬೇಕು ಎಂಬ ಕೂಗಿಗೆ ಕಿವುಡರಂತೆ, ಈಗ ಇರುವ ನಮ್ಮ ಕಾನೂನೇ ಉಗ್ರರನ್ನು ಸದೆಬಡಿಯಲು ಬಲಿಷ್ಠವಾಗಿದೆ ಎಂಬ ಪೌರುಷದ ಮಾತುಗಳನ್ನಾಡುತ್ತಿದ್ದಾರೆ. &lt;/div&gt;&lt;div&gt; &lt;/div&gt;&lt;div&gt;&lt;/div&gt;&lt;div&gt;ಪೋಟಾ ಬೇಡ, ಟಾಡಾ ಬೇಡ, ಫೆಡರಲ್ ಏಜೆನ್ಸಿ ಬೇಡ ಎಂದೆನ್ನುವ ಈ ಕಚ್ಚೆಹರುಕ ರಾಜಕಾರಣಿಗಳಿಗೆ ಮಾತ್ರ ಎನ್ಎಸ್‌ಜಿ ಬ್ಲಾಕ್ ಕಮಾಂಡೋಗಳ ಭದ್ರಕೋಟೆಯ ರಕ್ಷಣೆ ಬೇಕು. ಅಲ್ಲದೇ ಈ ಮೊದಲು ಉಗ್ರರು ನಡೆಸುತ್ತಿರುವ ದಾಳಿಯ ವೈಖರಿಯೇ ಬದಲಾಗಿದೆ ಎಂದ ಮೇಲೆ ನಮ್ಮ ಒಬಿರಾಯನ ಕಾಲದ ರಕ್ಷಣಾ ವ್ಯವಸ್ಥೆ ಹಾಗೂ ಎಡಬಿಡಂಗಿ ಹೇಳಿಕೆ ನೀಡುತ್ತಲೇ ಕಾಲ ಕಳೆಯುತ್ತಿದ್ದರೆ ಜನಸಾಮಾನ್ಯರ ಗತಿ ಏನು? ಹಾಗೇ ಸ್ಫೋಟ ಕೃತ್ಯದ ಪ್ರಾಯಶ್ಚಿತ್ತ ಎಂಬಂತೆ ಗೃಹಸಚಿವ, ಮುಖ್ಯಮಂತ್ರಿ ತಲೆದಂಡದಿಂದ ಅದ್ಯಾವ ಪುರುಷಾರ್ಥ ಸಾಧ್ಯ.....&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-2964705935999617336?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/2964705935999617336/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=2964705935999617336' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/2964705935999617336'/><link rel='self' type='application/atom+xml' href='http://www.blogger.com/feeds/5345004557519909367/posts/default/2964705935999617336'/><link rel='alternate' type='text/html' href='http://bahumukhi.blogspot.com/2008/11/blog-post.html' title='ಉಗ್ರರ ದಾಳಿ ಮತ್ತು ಲಜ್ಜೆಗೆಟ್ಟ ರಾಜಕಾರಣಿಗಳು....'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_nMGbGbNrNGA/STK0Ss4FMNI/AAAAAAAAAGE/t0UBc6SD_1w/s72-c/taj_hotel_400.jpg' height='72' width='72'/><thr:total>0</thr:total></entry><entry><id>tag:blogger.com,1999:blog-5345004557519909367.post-59422868901883621</id><published>2008-10-08T09:15:00.000-07:00</published><updated>2008-10-08T09:20:26.571-07:00</updated><title type='text'>ಅಸ್ಪ್ರಶ್ಯ ಬುದ್ಧ ...!!</title><content type='html'>&lt;a href="http://4.bp.blogspot.com/_nMGbGbNrNGA/SOzdtdb009I/AAAAAAAAAEY/PlHoO_5_650/s1600-h/budda-300.jpg"&gt;&lt;img id="BLOGGER_PHOTO_ID_5254818638299714514" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://4.bp.blogspot.com/_nMGbGbNrNGA/SOzdtdb009I/AAAAAAAAAEY/PlHoO_5_650/s320/budda-300.jpg" border="0" /&gt;&lt;/a&gt;&lt;br /&gt;&lt;div&gt;ಮನುಷ್ಯ, ಮನುಷ್ಯರ ನಡುವಿನ ಕ್ರೌರ್ಯ, ಅಸಮಾನತೆ, ಘರ್ಷಣೆಗಳಿಂದ ಸಮಾಜದ ಜನರು ತೊಳಲಾಡುತ್ತಿದ್ದ ಸಂದರ್ಭದಲ್ಲಿಯೇ ಗೌತಮ ಬುದ್ಧ, ಮಹಾವೀರ, ಯೇಸು, ಬಸವಣ್ಣ, ಗಾಂಧಿಯಂತಹ ವ್ಯಕ್ತಿಗಳು ಜನಸಮುದಾಯದ ನಡುವೆ ಹೊಗೆಯಾಡುತ್ತಿದ್ದ ವೈರುಧ್ಯಗಳ ವಿರುದ್ಧ ಸಮರ ಸಾರಿದ್ದರು. ಬುದ್ಧನ ಕಾಲದ ಸಂದರ್ಭದಲ್ಲಿ ಭಾರತ ಜಾತಿ, ಅಸಮಾನತೆ, ಅಸ್ಪ್ರಶ್ಯತೆಗಳಿಂದ ನರಳುತ್ತಿತ್ತು. ಅದೂ ಅಲ್ಲದೇ ಹಿಂದೂ ಎನಿಸಿಕೊಂಡು,ಶೂದ್ರ ಜನಾಂಗದವರು ಅಕ್ಷರಶಃ ಪ್ರಾಣಿಗಳಂತೆ ಸಮಾಜದಲ್ಲಿ ಬದುಕುತ್ತಿದ್ದ ಸ್ಥಿತಿ. ಸಂಸ್ಕೃತ ಶ್ಲೋಕಗಳನ್ನು ಶೂದ್ರನಾದವ ಕೇಳಿಸಿಕೊಳ್ಳಲೇ ಬಾರದು ಎಂಬಂತಹ ಫರ್ಮಾನು ಇತ್ತು.&lt;/div&gt;&lt;br /&gt;&lt;div&gt;&lt;br /&gt;ಇಂತಹ ಅಮಾನವೀಯ ಕಟ್ಟು-ಕಟ್ಟಳೆಗಳಿಂದ ಹಿಂದೂ ಸಮಾಜ ರೋಗಗ್ರಸ್ಥವಾಗಿತ್ತು.ಆ ಸಂದರ್ಭದಲ್ಲಿ ಅದೊಂದು ಬದಲಾವಣೆಗಾಗಿ ಹಿಂದುಳಿದ ಸಮುದಾಯ ಹಾತೊರೆಯುತ್ತಿತ್ತು. ಅಸಮಾನತೆ, ಜಾತಿ, ದೇವರು, ದಿಂಡರು, ಮೂಢನಂಬಿಕೆಗಳಿಂದ ನರಳುತ್ತಿದ್ದ ಜನಸಾಮಾನ್ಯರ ಬದುಕಿಗೆ ಜ್ಞಾನದ ಬೆಳಕಾಗಿ ಆವಿರ್ಭವಿಸಿದಾತ ಗೌತಮ ಬುದ್ಧ. ಅ.9 ಆತನ ಜನ್ಮ ಜಯಂತಿಯಾಗಿದ್ದು, ಅಹಿಂಸೆ ಎಂಬ ಮಹಾನ್ ಮಂತ್ರದ ಮೂಲಕ ಸಮಾಜದಲ್ಲಿನ ಕ್ರೌರ್ಯ, ಮೌಢ್ಯಗಳ ವಿರುದ್ಧ ಹೋರಾಡಿದ ದಿವ್ಯ ಚೇತನ ಬುದ್ಧ.&lt;/div&gt;&lt;br /&gt;&lt;div&gt;&lt;br /&gt;ದ್ವೇಷದ ದಳ್ಳುರಿ, ಜಿಹಾದ್, ಧರ್ಮ, ಜಾತಿಯ ಅಮಲಿನಲ್ಲಿ ರಕ್ತದ ಕೋಡಿ ಹರಿಸುತ್ತಿರುವ ಈ ಸಂದರ್ಭದಲ್ಲಿ ಬುದ್ಧ ಮತ್ತೆ, ಮತ್ತೆ ನೆನಪಾಗುತ್ತಾನೆ. ಬುದ್ಧ ಸಂದೇಶ ಈಗಲೂ ಪ್ರಸ್ತುತ ಎಂಬ ಆಶಯದೊಂದಿಗೆ ಈ ಲೇಖನ.&lt;/div&gt;&lt;br /&gt;&lt;div&gt;&lt;br /&gt;ಲುಂಬಿನಿಯಲ್ಲಿ ಜನ್ಮತಳೆದ ಸಿದ್ದಾರ್ಥ (ಗೌತಮ)ಅರಮನೆಯಿಂದ ಹೊರಬಂದು ರಥ ಪ್ರಯಾಣದ ಸಂದರ್ಭದಲ್ಲಿ ವೃದ್ದರನ್ನು,ಶವ ಯಾತ್ರೆಯಂತಹ ಘಟನೆಗಳನ್ನು ನೋಡಿದ ಬಳಿಕ ಚಂಚಲ ಚಿತ್ತನಾದ ಆತನಿಗೆ ಈ ಎಲ್ಲಾ ಬೆಳವಣಿಗಳು ಆತನನ್ನು ಅಂತರ್ಮುಖಿಯನ್ನಾಗಿಸಿ, ಅರಮನೆ ತ್ಯಜಿಸುವಂತೆ ಮಾಡಿತ್ತು ಎಂಬುದು ಪ್ರಚಲಿತ ಇತಿಹಾಸ. ಆದರೆ ಗೌತಮ ನಿಜಕ್ಕೂ ಅಂತಹ ಸನ್ನಿವೇಶಗಳನ್ನು ಕಂಡು ಮಧ್ಯರಾತ್ರಿಯಲ್ಲಿ ಅರಮನೆ ತೊರೆದು ಸಮಾಜೋದ್ಧಾರಕ್ಕೆ ಹೊರಟಿದ್ದನೇ ಎಂಬುದು ಪ್ರಶ್ನೆ.&lt;/div&gt;&lt;br /&gt;&lt;div&gt;&lt;br /&gt;ಇತಿಹಾಸದ ಪುರಾವೆಗಳು ಇಂದಿಗೂ ನೈಜ ಸತ್ಯವನ್ನು ಬಿಚ್ಚಿಟ್ಟಿಲ್ಲ ಎಂಬುದಕ್ಕೆ ಇಂದಿಗೂ ಜನಮಾನಸದ ಮನಸ್ಸುಗಳನ್ನು ಆಕ್ರಮಿಸಿ ನಡೆಸುತ್ತಿರುವ ಘಟನೆಗಳೇ ಸಾಕ್ಷಿ. ಅದಕ್ಕೆ ಪೂರಕವೆಂಬಂತೆ ಸತ್ಯವನ್ನು ತಿರುಚಿ ಬರೆದಿರುವ ಇತಿಹಾಸಗಳೇ ಇಂದು ನಮ್ಮನ್ನ ಅಧಃಪತನದತ್ತ ತಳ್ಳುತ್ತಿದೆ ಎಂಬುದನ್ನು ಮನಗಾಣಬೇಕಾಗಿದೆ. ಸಿದ್ದಾರ್ಥ ಅಂದು ಅರಮನೆ ತೊರೆದದ್ದು ಶಾಕ್ಯ ಮತ್ತು ಕೋಲಿ ರಾಜ್ಯಗಳ ನಡುವೆ ಉದ್ಭವಿಸಿದ ರೋಹಿಣಿ ನದಿ ನೀರಿನ ಹಂಚಿಕೆ ವಿಷಯವೇ ಪ್ರಮುಖವಾಗಿತ್ತು.&lt;/div&gt;&lt;br /&gt;&lt;div&gt;&lt;br /&gt;ನಿಸರ್ಗದ ಸಂಪತ್ತನ್ನು ಸಕಲ ಜೀವಿಗಳು ಸಮಾನವಾಗಿ ಪಡೆಯಬೇಕು,ಅದು ರಕ್ತಪಾತದಿಂದ ಅಲ್ಲ,ಯುದ್ಧವಿಲ್ಲದೆ ಅಹಿಂಸೆಯ ಮೂಲಕ ನದಿ ನೀರನ್ನು ಪಡೆಯಬೇಕು ಎಂಬ ನಿಲುವು ತಳೆದಿದ್ದ. ಈ ಧೋರಣೆ ಆತನನ್ನು ಶಾಕ್ಯ ರಾಜ್ಯದಿಂದ ಬಹಿಷ್ಕಾರಕ್ಕೆ ಒಳಗಾಗುವ ಮೂಲಕ ಅರಮನೆ ತ್ಯಜಿಸಿ ಮನುಕುಲದ ಕಲ್ಯಾಣಕ್ಕಾಗಿ ಹೋರಾಟ ನಡೆಸಿ ಬುದ್ಧನಾಗಿದ್ದ.&lt;/div&gt;&lt;br /&gt;&lt;div&gt;&lt;br /&gt;ಆ ಕಾರಣಕ್ಕಾಗಿಯೇ ಬುದ್ಧ ಯಾವತ್ತೂ ದೇವರ-ದಿಂಡಿರು,ಮೌಢ್ಯತೆಗಳಿಂದ ಜನರನ್ನು ಸೆಳೆಯಲಿಲ್ಲ. ಅಸಮಾನತೆಯನ್ನು ತೊಡೆದು, ಜಾತಿಯನ್ನು ಧಿಕ್ಕರಿಸಿ ಮುಂದುವರಿಯುವ ಮೂಲಕ ಜನಮಾನಸದಲ್ಲಿ ಭದ್ರ ನೆಲೆ ಕಂಡುಕೊಂಡಿದ್ದ. ಆವಾಗಲೂ ಬುದ್ಧ ತಾನೊಬ್ಬ ಚಿಕಿತ್ಸಕ ಎಂದೇ ಹೇಳುತ್ತಿದ್ದ. ಹಾಗಂತ ಗೌತಮ ಯಾವುದೇ ಔಷಧವನ್ನು ನೀಡುವ ವೈದ್ಯನಾಗಿರಲಿಲ್ಲ, ಆತ ಜಾಗೃತಿ ಬಗ್ಗೆ ಹೇಳುತ್ತಿದ್ದ ಚಿಕಿತ್ಸಕನಾಗಿದ್ದ. ಮೊದಲು ನೀವು ಜಾಗೃತರಾಗಿ, ಬೋಧಪೂರ್ಣರಾಗಿ ಎಂದೇ ಹೇಳುತ್ತಿದ್ದ.&lt;/div&gt;&lt;br /&gt;&lt;div&gt;&lt;br /&gt;ತಪ್ಪುಗಳೆಲ್ಲವನ್ನೂ ಸರಿಪಡಿಸಲಿರುವ ವಿಧಾನ ಒಂದೇ ಅದ್ಯಾವುದೆಂದರೆ, ಬೋಧಪೂರ್ಣರಾಗುವುದು, ಜಾಗೃತಿಯಿಂದ ಇರುವುದು ಎಂದರ್ಥ. ಹಾಗಂತ ಬುದ್ಧ ಯಾರನ್ನೂ ಬಲವಂತದಿಂದ ಯಾರನ್ನೂ ತನ್ನೆಡೆಗೆ ಸೆಳೆದಿರಲಿಲ್ಲ . ಆ ಕಾರಣದಿಂದಾಗಿ ಭಾರತದಲ್ಲಿ ಬೌದ್ಧ ಧರ್ಮ ಉಚ್ರಾಯ ಸ್ಥಿತಿ ಕಂಡಿತ್ತು. (ಹಾಗಾದರೆ ಇಂದು ಭಾರತದಿಂದಲೇ ಬೌದ್ಧ ಧರ್ಮ ಕಣ್ಮರೆಯಾದದ್ದು ಹ್ಯಾಗೆ ಎಂಬುದು ಮತ್ತೊಂದು ದುರಂತ ಇತಿಹಾಸ.)&lt;/div&gt;&lt;br /&gt;&lt;div&gt;&lt;br /&gt;ಆ ನಿಟ್ಟಿನಲ್ಲಿ ಧರ್ಮಾಂಧತೆ, ಮತಾಂಧತೆ, ಜೆಹಾದ್‌ನ ಕಬಂಧಬಾಹುಗಳು ಸಮಾಜದಲ್ಲಿ ರುದ್ರನರ್ತನಗೈಯುವ ಮೂಲಕ ಅಮಾಯಕರ ಆಪೋಶನ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ,ದುಷ್ಟ ಬುದ್ಧಿಯ ಜನರೇ ಹೆಚ್ಚುತ್ತಿರುವ ಸಮಯದಲ್ಲಿ, ದ್ವೇಷಾಗ್ನಿಯ ಕಿಚ್ಚು ಹಚ್ಚಿ ಮುಗ್ದ ಜನರ ಶೋಷಣೆ ನಡೆಸುತ್ತಿರುವ ಈ ಕಾಲಘಟ್ಟದಲ್ಲಿ ಬುದ್ಧನ ಅಹಿಂಸೆಯ ತತ್ವ,ಸಾಂಗತ್ಯ ಹೆಚ್ಚು ಪ್ರಸ್ತುತವಾಗಿದೆ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಆದರೆ ದ್ವೇಷದಿಂದ, ಕೋವಿಯಿಂದ, ಬಾಂಬ್‌ನಿಂದ, ಜೆಹಾದ್‌ನಿಂದಲೇ ನಾವು ನಮ್ಮ ಹೋರಾಟವನ್ನು ಜಯಗಳಿಸುತ್ತೇವೆ ಎಂಬ ಹುಂಬ ಮನಸ್ಸುಗಳೇ ಹೆಚ್ಚುತ್ತಿರುವ ಸಮಯದಲ್ಲಿ ಬುದ್ಧ ಎಷ್ಟು ಪ್ರಸ್ತುತನಾಗಬಲ್ಲ....?!&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-59422868901883621?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/59422868901883621/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=59422868901883621' title='1 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/59422868901883621'/><link rel='self' type='application/atom+xml' href='http://www.blogger.com/feeds/5345004557519909367/posts/default/59422868901883621'/><link rel='alternate' type='text/html' href='http://bahumukhi.blogspot.com/2008/10/blog-post_6563.html' title='ಅಸ್ಪ್ರಶ್ಯ ಬುದ್ಧ ...!!'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_nMGbGbNrNGA/SOzdtdb009I/AAAAAAAAAEY/PlHoO_5_650/s72-c/budda-300.jpg' height='72' width='72'/><thr:total>1</thr:total></entry><entry><id>tag:blogger.com,1999:blog-5345004557519909367.post-1535067110251266371</id><published>2008-10-08T09:11:00.000-07:00</published><updated>2008-10-08T09:14:40.432-07:00</updated><title type='text'>ಎಲ್ಲಿ ಹೋಯಿತು ವಿಶ್ವಮಾನವತವಾದ</title><content type='html'>ಎಲ್ಲೆಂದರಲ್ಲಿ ಬಾಂಬು ಸ್ಫೋಟ&lt;br /&gt;ಅಮಾಯಕರ ನೋವು, ಕಿರುಚಾಟ&lt;br /&gt;ಸಾಲು, ಸಾಲು ಶವಗಳ ಯಾತ್ರೆ&lt;br /&gt;ಎಲ್ಲಿ ಹೋಯಿತು ಬುದ್ಧನ ಅಹಿಂಸೆ&lt;br /&gt;&lt;br /&gt;ಜಾತಿ-ಧರ್ಮ-ಜೆಹಾದ್ ಹೆಸರಲ್ಲಿ&lt;br /&gt;ನಡೆದಿದೆ ಮುಗ್ದ ಜನರ ಮಾರಣಹೋಮ&lt;br /&gt;ದಗದಹಿಸುತ್ತಿದೆ ದ್ವೇಷದ ಅಗ್ನಿಕುಂಡು&lt;br /&gt;ಎಲ್ಲಿ ಹೋಯಿತು ಗಾಂಧಿಯ ಶಾಂತಿಮಂತ್ರ&lt;br /&gt;&lt;br /&gt;ಮತ-ಮತಾಂತರಗಳ ಕಿತ್ತಾಟ&lt;br /&gt;ಮಸೀದಿ, ಮಂದಿರ, ಚರ್ಚ್ ಧ್ವಂಸ&lt;br /&gt;ನಲುಗಿದೆ ಹೋಗಿದೆ ಕೋಮುಸೌಹಾರ್ದ&lt;br /&gt;ಎಲ್ಲಿ ಹೋಯಿತು ವಿಶ್ವಮಾನವತವಾದ&lt;br /&gt;&lt;br /&gt;ಬಾಂಬು, ತ್ರಿಶೂಲಗಳ ಅಟ್ಟಹಾಸ&lt;br /&gt;ಹರಡಿದೆ ಎಲ್ಲೆಡೆ ಕೋಮುದ್ವೇಷ&lt;br /&gt;ಮರೆಯಾಗಿದೆ ಬುದ್ಧ-ಗಾಂಧಿ ಸಂದೇಶ&lt;br /&gt;ಎಲ್ಲಿ ಹೋಯಿತು ಪ್ರೀತಿ-ವಿಶ್ವಾಸ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-1535067110251266371?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/1535067110251266371/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=1535067110251266371' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/1535067110251266371'/><link rel='self' type='application/atom+xml' href='http://www.blogger.com/feeds/5345004557519909367/posts/default/1535067110251266371'/><link rel='alternate' type='text/html' href='http://bahumukhi.blogspot.com/2008/10/blog-post_08.html' title='ಎಲ್ಲಿ ಹೋಯಿತು ವಿಶ್ವಮಾನವತವಾದ'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5345004557519909367.post-5781184059214143898</id><published>2008-10-08T09:03:00.000-07:00</published><updated>2008-10-08T09:09:06.379-07:00</updated><title type='text'>ಫ್ಯಾಸಿಸಮ್ V/s ಹಿಂದೂಯಿಸಂ</title><content type='html'>ರಾಜ್ಯದಲ್ಲಿ ಪ್ರಾರ್ಥನಾ ಮಂದಿರ, ಚರ್ಚ್‌ಗಳ ಮೇಲೆ ದಾಳಿ ನಡೆದ ಬಳಿಕ ಗುಲ್ಬರ್ಗಾದ ಸ್ವಾಮಿಯೊಬ್ಬರು ಈ ದೇಶದಲ್ಲಿರುವ ಮುಸ್ಲಿಂ, ಕ್ರೈಸ್ತರನ್ನು ನಾಶಮಾಡಲು ಹಿಂದೂಗಳ ಕೈ ಬಲಪಡಿಸಬೇಕಾಗಿದೆ ಎಂಬುದಾಗಿ ಬಹಿರಂಗವಾಗಿ ಫರ್ಮಾನು ಹೊರಡಿಸಿದ್ದರು. ಅದ್ಯಾವ ಘನಂದಾರಿಯಾಗಿ (ಅವರು ಉಪ್ಪು-ಖಾರ ತಿಂದವರು, ಈ ರೀತಿ ಮತಾಂತರ ಮಾಡುತ್ತಿದ್ದರೇ ಮತ್ತೇನು ಶೋಭಾನೆ ಹಾಡಬೇಕಾ ಅಂತ ನೀವು ಕೇಳಬಹುದು) ಮೈಮೇಲೆ ಖಾವಿ ಬಟ್ಟೆ ಧರಿಸಿದರೋ, ಧರ್ಮಗುರುಗಳಲ್ಲಿ ದ್ವೇಷ, ಸಿಟ್ಟು, ಕೆಡಕು ಇರಬಾರದು ಎಂದು ಹೇಳುತ್ತಾರೆ. ಅದರೆ ಈ ಸ್ವಾಮಿಗಳು ಆಕ್ರೋಶದಿಂದ ನುಡಿಯುವ ಮಾತು ಕೇಳಿದರೆ ಆಶ್ಚರ್ಯವಾಗುತ್ತದೆ.&lt;br /&gt;&lt;br /&gt;ಯಾವುದೇ ಧರ್ಮದ ಮುಲ್ಲಾಗಳಿರಲಿ, ಪಾದ್ರಿ, ಪುರೋಹಿತ, ಸ್ವಾಮಿ ಎಲ್ಲಾ ಧರ್ಮಗಳು ಸಾರುವುದು ಒಂದೇ, ದೇವನೊಬ್ಬ ನಾಮ ಹಲವು ಎಂದೆಲ್ಲಾ ಅಣಿಮುತ್ತು ಉದುರಿಸಿ, ಈ ರೀತಿ ಬೆಂಕಿ ಹಚ್ಚಲು ಕೈ ಬಲಪಡಿಸಿ ಎಂದರೆ, ಜೀವ ತೆಗೆಯುವವರನ್ನು ಯಾರಾದರೂ ದೈವತ್ವಕ್ಕೆ, ಸ್ವಾಮಿ ಎಂದೆಲ್ಲಾ ಕರೆಯಿಸಿಕೊಳ್ಳಲು ಅರ್ಹರಾಗುತ್ತಾರಾ ಎಂಬುದು ಪ್ರಶ್ನೆ.&lt;br /&gt;&lt;br /&gt;ಅಷ್ಡೇ ಅಲ್ಲ ಹಿಂದುಳಿದ ಜಾತಿಯ ಜನರನ್ನು ಆಮಿಷ ಒಡ್ಡಿ ಮತಾಂತರ ಮಾಡುತ್ತಿರುವುದು ಸತ್ಯ. ನ್ಯೂಲೈಫ್‌ನಂತಹ ಸಂಘಟನೆಗಳ ಕೆಲವು ಉದ್ದೇಶಗಳಲ್ಲಿ ಅದು ಒಂದಾಗಿದೆ. ಅದಕ್ಕೆ ಆಡಳಿತರೂಢ ಪಕ್ಷಗಳು ಕಠಿಣವಾದ ಕಾನೂನನ್ನು ಜಾರಿಗೆ ತರಬೇಕು. ಅವೆಲ್ಲಕ್ಕಿಂತ ಮುಖ್ಯವಾದ ಪ್ರಶ್ನೆಯೆಂದರೆ. ಹಿಂದೂ ನಾವೆಲ್ಲ ಒಂದು, ನಮಗಿರುವುದು ಒಂದೇ ಹಿಂದು ದೇಶ ಎಂದೆಲ್ಲ ಹಿಂದು ಧರ್ಮವನ್ನು ಗುತ್ತಿಗೆ ಹಿಡಿದವರಂತೆ ಮಾತನಾಡುವವರು ಕೂಡ ಮತಾಂಧರಂತೆ ವರ್ತಿಸುತ್ತಿದ್ದಾರೆ.&lt;br /&gt;&lt;br /&gt;ಅದಕ್ಕೊಂದು ಸಣ್ಣ ಉದಾಹರಣೆ ನೀಡುತ್ತೇನೆ, ಕಳೆದ ಎರಡು ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಪ್ರಸಿದ್ಧ ಮಂದಾರ್ತಿ ದೇವಾಲಯದಲ್ಲಿ ಒಂದು ಪ್ರಕರಣ ನಡೆಯಿತು. ಅಲ್ಲಿನ ಯಕ್ಷಗಾನ ಮೇಳದಲ್ಲಿ ಬಿಲ್ಲವ ಜಾತಿಯವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ, ಹಾಗೇನಾದರು ಅವರು ಗೆಜ್ಜೆ ಕಟ್ಟಿ ಕುಣಿದರೆ ದೇವಿ ಮುನಿದುಕೊಳ್ಳುತ್ತಾಳೆ, ಅಷ್ಟೇ ಅಲ್ಲ ಅವರು ಸಾಯುತ್ತಾರೆ ಎಂದೆಲ್ಲಾ ಬೊಬ್ಬೆ ಹೊಡೆದರು. ಸಾಕಷ್ಟು ಹೋರಾಟ, ಪ್ರತಿಭಟನೆ ನಡೆಯಿತು. ಅಲ್ಲಿನ ಇತಿಹಾಸವನ್ನು ಕೂಡ ವ್ಯವಸ್ಥಿತವಾಗಿ ತಿರುಚುವ ಕೆಲಸವನ್ನೂ ಮಾಡಲಾಗಿತ್ತು.&lt;br /&gt;&lt;br /&gt;ಆದರೆ ಮಂದಾರ್ತಿ ದೇವಸ್ಥಾನಕ್ಕೆ ಅತಿ ಹೆಚ್ಚಿನ ಭಕ್ತರು, ಹರಕೆ ನೀಡುವುದು ಬಿಲ್ಲವ(ಬಂಟ,ಮೊಗವೀರ ಸೇರಿದಂತೆ) ಜನಾಂಗದವರೇ, ಹೆಚ್ಚಿನ ಯಕ್ಷಗಾನ ಆಡಿಸುವುದೂ ಕೂಡ ಬಿಲ್ಲವರೇ, ಆದರೆ ಗೆಜ್ಜೆ ಕಟ್ಟಿ ಕುಣಿಯಲು ಮಾತ್ರ ಸಾಧ್ಯವಿಲ್ಲವಂತೆ !ದೇವರಿಗೆ ಬಿಲ್ಲವರ ಹರಕೆ, ಹಣ ಆಗುತ್ತದೆ ಎಂದಾದ ಮೇಲೆ, ಅದೇ ದೇವರಿಗೆ ಯಕ್ಷಗಾನದಲ್ಲಿ ಬಿಲ್ಲವ ಜಾತಿಯವನೊಬ್ಬ ಗೆಜ್ಜೆಕಟ್ಟಿ ಕುಣಿದರೆ ಆಗುವ ನಷ್ಟವಾದರೂ ಏನಿತ್ತು.&lt;br /&gt;&lt;br /&gt;ಅದಕ್ಕಾಗಿಯೇ ಹಗಲಿರುಳು ವಿರೋಧ ವ್ಯಕ್ತಪಡಿಸಿದವರೂ ಕೂಡ ಹಿಂದೂಗಳೇ...ಕೊನೆಗೂ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಇಬ್ಬರು ಬಿಲ್ಲವರು ಗೆಜ್ಜೆಕಟ್ಟಿ ಮಂದಾರ್ತಿ ದೇವಾಲಯದ ಎದುರು ಯಕ್ಷಗಾನದಲ್ಲಿ ಹೆಜ್ಜೆ ಹಾಕಿದರು. ಯಾವ ದೇವಿಯೂ ಮುನಿಸಿಕೊಳ್ಳಲಿಲ್ಲ, ಅವರು ಸಾಯಲೂ ಇಲ್ಲ. ಈ ಕುತ್ಸಿತ ಮನೋಭಾವದ ಮನುವಾದಿಗಳು ಮಾತ್ರ ಕೆಳಗೆ ಬಿದ್ದರೂ ಮೂಗು ಮೇಲೆ ಎಂಬಂತೆ, ಗೆಜ್ಜೆ ಕಟ್ಟಿ ಕುಣಿದ ಬಿಲ್ಲವರ ಮನೆಯಲ್ಲಿ ಸಾವು ಸಂಭವಿಸಿದೆ ಎಂಬಂತಹ ಕಪೋಲಕಲ್ಪಿತ ಸುದ್ದಿಗಳನ್ನು ಹಬ್ಬಿಸತೊಡಗಿದ್ದರು.&lt;br /&gt;&lt;br /&gt;ಅದೇ ರೀತಿ ಮತಾಂತರ, ದಾಳಿ ನಡೆದಾಗ ಬೊಬ್ಬೆ ಹೊಡೆಯುವ ಉಡುಪಿ ಪೇಜಾವರಶ್ರೀಗಳು ಕೂಡ ಮೊದಲು ಉಡುಪಿ ಮಠದಲ್ಲಿ ಬ್ರಾಹ್ಮಣೇತರರನ್ನು ನೋಡುವ ದೃಷ್ಟಿಕೋನ ಹೇಗಿದೆ, ಇಲ್ಲಿ ಒಳಗೆ ಪ್ರವೇಶವಿಲ್ಲ,ಬಾವಿಯನ್ನು ಮುಟ್ಟಬೇಡಿ ಎಂಬಂತಹ ನಾಮಫಲಕಗಳು ಇಂದಿಗೂ ದೇವಾಲಯಗಳಲ್ಲಿ ರಾರಾಜಿಸುತ್ತಿದೆ.&lt;br /&gt;&lt;br /&gt;ನಾಗಮಂಡಲಗಳಲ್ಲಿ ನಡೆಯುವ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲೂ ಪ್ರತ್ಯೇಕ ಊಟದ ವ್ಯವಸ್ಥೆ,ಇಂದಿಗೂ ಉಳಿದು ಬಂದಿರುವ ಮನು ಸಿದ್ದಾಂತದ ಮಡಿ-ಮೈಲಿಗೆ ದಲಿತರು ಸೇರಿದಂತೆ ಇನ್ನುಳಿದ ಕೆಳಜಾತಿಗಳನ್ನು ನಮ್ಮ ಹಿಂದು ಧರ್ಮ ನೋಡುವ ದೃಷ್ಟಿಕೋನದ ಬಗ್ಗೆ ನೀವೇ ಯಾಕೆ ಧ್ವನಿ ಎತ್ತುತ್ತಿಲ್ಲ. ಕೇವಲ ತ್ರಿಶೂಲ, ಲಾಠಿ ಹಿಡಿದು ಜೈ ಭಾರತ್ ಮಾತಾ ಕೀ ಅಂತ ರಕ್ತದೋಕುಳಿ ಹರಿಸಲು ಮಾತ್ರ ಹಿಂದೂ-ನಾವೆಲ್ಲ ಒಂದು ಅಂತ ಬೊಬ್ಬೆ ಹೊಡೆಯುವುದರಲ್ಲಿ ಅದ್ಯಾವ ಪುರುಷಾರ್ಥ ಅಡಗಿದೆ.&lt;br /&gt;&lt;br /&gt;ಬಲವಂತದ ಮತಾಂತರ, ದಾಳಿ, ಭಯೋತ್ಪಾದನೆಯನ್ನು ನಾವೆಲ್ಲ ಖಂಡಿಸೋಣ, ಹಾಗೇ ಹಿಂದು ಧರ್ಮದೊಳಗಿನ ಅಸಮಾನತೆ, ಜಾತಿ, ಅಸ್ಪಶ್ರ್ಯತೆ ಬಗ್ಗೆಯೂ ತಿಳಿದು ಮಾತನಾಡಿದರೆ ವಾಸ್ತವದ ಅರಿವಾಗುತ್ತದೆ. ಹಿಂದುಳಿದ ವರ್ಗದ ಜನಗಳು ಯಾಕೆ ಅಮಿಷಕ್ಕೆ ಒಳಗಾಗಿ ಮತಾಂತರವಾಗುತ್ತಿದ್ದಾರೆ ಎಂಬ ಕುರಿತು ಮೊದಲು ಅರಿತುಕೊಳ್ಳಬೇಕು...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-5781184059214143898?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/5781184059214143898/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=5781184059214143898' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/5781184059214143898'/><link rel='self' type='application/atom+xml' href='http://www.blogger.com/feeds/5345004557519909367/posts/default/5781184059214143898'/><link rel='alternate' type='text/html' href='http://bahumukhi.blogspot.com/2008/10/vs.html' title='ಫ್ಯಾಸಿಸಮ್ V/s ಹಿಂದೂಯಿಸಂ'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5345004557519909367.post-218738495286291262</id><published>2008-10-08T08:58:00.000-07:00</published><updated>2008-10-08T09:02:46.598-07:00</updated><title type='text'>ಮಹಾತ್ಮನೆಂದರೆ ಅದ್ಯಾಕೆ ಮುನಿಸು...</title><content type='html'>ಬಾಪೂಜಿ ನಿಮ್ಮ ಬಗ್ಗೆ ಏನೆಂದು ಮಾತನಾಡಿಕೊಳ್ಳಲಿ,ನಿಮ್ಮ ಬಗ್ಗೆ ಮಾತನಾಡುವುದಾಗಲಿ,ಹೆಸರು ಹೇಳುವುದಾಗಲಿ ಎಲ್ಲವೂ ಅಪರಾಧ ಎಂಬಂತೆ ಆಗಬಿಟ್ಟಿದೆ.ಅದ್ಯಾಕೋ ಯುವಪೀಳಿಗೆಗಂತೂ ಗಾಂಧಿ ಎಂಬ ಶಬ್ದ ಕೇಳಿದರೆ ಸಾಕು,ಯಾವ ಜನ್ಮಾಂತರದ ದ್ವೇಷವೇನೋ ಎಂಬ ತೆರನಾಗಿ ಉರಿದು ಬೀಳುತ್ತಾರೆ. ಪಾಪ ಅವರಿಗೇನು ಗೊತ್ತು ನೀವು ಬದುಕಿರುವಾಗಲೇ ಎಲ್ಲ ಒಳಿತು-ಕೆಡುಕುಗಳ ಮಾತುಗಳನ್ನು ಕೇಳಿ ಸೌಹಾರ್ದತೆಗಾಗಿ ಹೋರಾಡಿಯೇ ಹಿಂದು ಬಾಂಧವನಿಂದಲೇ ಹತ್ಯೆಗೊಳಗಾಗಬೇಕಾಯಿತೆಂದು.&lt;br /&gt;&lt;br /&gt;ನಿಮ್ಮ ಹೆಸರೀಗ ಕೇವಲ ಸಿನಿಮಾ ಟಾಕೀಸಿನ ಮುಂಭಾಗದಲ್ಲಿ,ರಂಗಸ್ಥಳದ ಎದುರಿನ ನೆಲದ ಮೇಲೆ ಕುಳಿತುಕೊಳ್ಳುವವರು, ಕ್ಲಾಸಿಗೆ ಚಕ್ಕರ್ ಹೊಡೆಯದೇ ಇರುವವರು ಹೀಗೆ ಅಲ್ಲೆಲ್ಲಾ ನಿನ್ನ ಹೆಸರು ಬಳಕೆಯಾಗುತ್ತದೆ. ಇಂವ ದೊಡ್ಡ ಗಾಂಧಿ ಮೊಮ್ಮಗ,ಗಾಂಧಿ ಕ್ಲಾಸ್ ಹೀಗೆ ನಾಮವಿಶೇಷಣಗಳ ಹಣೆಪಟ್ಟಿ ಹಚ್ಚಲಾಗುತ್ತದೆ.&lt;br /&gt;&lt;br /&gt;ಈ ದೇಶ ಇಬ್ಭಾಗವಾಗಲು,ಮುಸ್ಲಿಂರನ್ನು ಹೆಗಲ ಮೇಲೆ ಹೊತ್ತುಕೊಂಡು ಓಲೈಕೆ ಮಾಡಿಕೊಂಡು, ಅವರ ಉಳಿವಿಗಾಗಿಯೇ ಉಪವಾಸ, ಅಹಿಂಸೆ ಮಣ್ಣು ಬೂದಿ ಅಂತ ಬ್ಲ್ಯಾಕ್ ಮೇಲ್ ಮಾಡಿಯೇ ಭಾರತೀಯ ಹಿಂದೂಗಳ ಮೇಲೆ ಚಪ್ಪಡಿ ಎಳೆದ ಗಾಂಧಿಯ ಹೆಸರು ಹೇಳಬೇಡಿ.&lt;br /&gt;&lt;br /&gt;ಆತ ದೊಡ್ಡ ಖದೀಮ ಭಗತ್ ನೇಣಿಗೆ ಏರುವ ಸಂದರ್ಭದಲ್ಲಿಯೂ ದುಂಡು ಮೇಜಿನ ಮಾತುಕತೆಯಲ್ಲಿ ತುಟಿ ಪಿಟಕ್ ಎನ್ನದೇ ಇದ್ದ ಪರಿಣಾಮ ಗಲ್ಲಿಗೇರುವಂತಾಯಿತು, ಭಾರತದ ಪ್ರಥಮ ಪ್ರಧಾನಿ ಸರ್ದಾರ ವಲ್ಲಭಬಾಯಿ ಪಟೇಲ್ ಆಗಬೇಕಾಗಿದ್ದು, ಅದನ್ನು ತಮ್ಮ ಆಪ್ತ ನೆಹರೂಗೆ ಒಪ್ಪಿಸಿದ್ದು ಹೀಗೆ  ತಾತಾನ ಮೇಲೆ ಅನೇಕ ಗುರುತರವಾದ ಆಪಾದನೆಗಳಿವೆ.&lt;br /&gt;&lt;br /&gt;ಅವೆಲ್ಲಕ್ಕಿಂತ ಹೆಚ್ಚಾಗಿ ತಾತಾ ನೀನೊಬ್ಬ ಕಟ್ಟಾ ಹಿಂದೂ,ಸಂಪ್ರದಾಯವಾದಿ,ಹೇ ರಾಮ್ ಮಂತ್ರ ಜಪಿಸುತ್ತಲೇ ಸರ್ವ ಧರ್ಮ ಸಮನ್ವಯಕ್ಕಾಗಿ ಹೋರಾಡಿದ ಅರೆ ಬೆತ್ತಲೆ ಫಕೀರ ಎಂಬುದು ಪೂರ್ವಾಗ್ರಹ ಪೀಡಿತ ಮನಸ್ಸಿನ ಆಳಕ್ಕೆ ಇಳಿಯುವುದೇ ಇಲ್ಲ. 1948ರ ಆಗೋಸ್ಟ್ 15ರಂದು ಅಮೃತಸರದಲ್ಲಿ ಸಿಖ್ ಸಮುದಾಯ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ 30 ಮುಸ್ಲಿಂ ಮಹಿಳೆಯರನ್ನು ಬಲವಂತದಿಂದ ಸುತ್ತುಗಟ್ಟಿ ನಗ್ನಗೊಳಿಸಿ ನೃತ್ಯಮಾಡುವಂತೆ ಮಾಡಿದ್ದರು.&lt;br /&gt;&lt;br /&gt;ಅಷ್ಟೇ ಅಲ್ಲ ಆ ಗುಂಪಿನಲ್ಲಿದ್ದ ಒಬ್ಬಾಕೆಯನ್ನು ಎಲ್ಲರೆದುರೇ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಈ ಸುದ್ದಿ ಪಾಕಿಸ್ತಾನದ ಲಾಹೋರ್‌ಗೆ ತಲುಪಿದಾಗ ಅಲ್ಲಿನ ಗುರುದ್ವಾರದಲ್ಲಿ ಆಶ್ರಯಪಡೆದಿದ್ದ ಸಿಖ್‌ರ ಮೇಲೆ ದಾಳಿ ಮಾಡಿ ಹತ್ಯೆಗೈದರು, ಗುರುದ್ವಾರಕ್ಕೆ ಬೆಂಕಿ ಹಚ್ಚಿ ಎಲ್ಲರನ್ನು ಸುಟ್ಟು ಬೂದಿ ಮಾಡಿದರು. ಹೀಗೆ ಹೊತ್ತಿಕೊಂಡ ಬೆಂಕಿ ಕಿಡಿ ಪಾಣಿಪತ್‌ನಲ್ಲಿ ರಕ್ತದೊಕುಳಿ ಹರಿದಿತ್ತು.&lt;br /&gt;&lt;br /&gt;ಆ ಸಂದರ್ಭದಲ್ಲಿಯೇ ಅಲ್ಲವೇ ತಾತ ನೀವು ಯಾವ ಅಂಗರಕ್ಷಕರ ಸಹಾಯವಿಲ್ಲದೇ ಬುಡ್ಡಿದೀಪ ಹಿಡಿದು ಮನೆ,ಮನೆಗೆ ಹೋಗಿ ಅಂಗಲಾಚಿ ಬೇಡಿಕೊಂಡಿರಿ,ದಯವಿಟ್ಟಿ ಹಿಂಸೆ ನಿಲ್ಲಿಸಿ,ಹೋಗಿ ಮುಸ್ಲಿಂರನ್ನು ತಬ್ಬಿಕೊಳ್ಳಿ,ಸೌಹಾರ್ದ ಕಾಪಾಡಿಕೊಳ್ಳಿ ಎಂದಾಗ. ಅವರೇನು ಸುಮ್ಮನಿದ್ದರೇ..ಏಯ್ ಅವರು ನಿನ್ನ ಹೆಂಡತಿಯನ್ನು ಕೆಡಿಸಿದ್ದಾರಾ?ನಿನ್ನ ಮಕ್ಕಳನ್ನು ಕೊಂದಿದ್ದಾರಾ ಅಂತ ಮುಖಕ್ಕೆ ಹೊಡೆದ ಪ್ರಶ್ನೆಗಳನ್ನು ಎಸೆದಿದ್ದರು. ಅದಕ್ಕೂ ಕೋಪ ಮಾಡಿಕೊಳ್ಳದ ತಾವು ಹೌದು ನನ್ನ ಹೆಂಡತಿಯನ್ನೇ ಕೆಡಿಸಿದ್ದು,ಇಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಂಗಸರು, ಸತ್ತ ಮಕ್ಕಳು ಎಲ್ಲಾ ನನ್ನವರೇ ಎಂದು ಹೇಳಿದ್ದೀರಿ.&lt;br /&gt;&lt;br /&gt;ಬಳಿಕ ಒಬ್ಬೊರ ರುಂಡವನ್ನು ಮತ್ತೊಬ್ಬರು ಚೆಂಡಾಡುತ್ತಿದ್ದ ಜನರು ಶಾಂತ ಸ್ಥಿತಿಗೆ ಬಂದಿದ್ದು, ಹಾಗಾದರೆ ಇದು ನೀವು ಮಾಡಿದ ತಪ್ಪೇ? ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಮನಸ್ಥಿತಿಗೆ ನಿಮ್ಮ ಅಹಿಂಸೆ, ಕೋಮು ಸೌಹಾರ್ದತೆ ಬೇಡವಾಯಿತೇ? ಸ್ವತಃ ನಿಮ್ಮ ಮಗ ಹರಿಲಾಲ್ ಗಾಂಧಿಯೇ ಮುಸ್ಲಿಂ ಧರ್ಮಕ್ಕೆ ಮತಾಂತರನಾಗಿ ಮದುವೆಯಾದಾಗಲು ತಾವು ಸುಮ್ಮನಿದ್ದೀರಾ, ಆತನಿಗೆ ಹಿಂದೂ ಧರ್ಮಕ್ಕೆ ಮರು ಮತಾಂತರಗೊಳ್ಳುಂತೆ ಪಕ್ಕಾ ಹಿಂದೂವಿನಂತೆ ವರ್ತಿಸಿದ್ದೀರಲ್ಲವೇ ?ಜೀವಮಾನವ ಪೂರ್ತಿ ಅಹಿಂಸೆಯಲ್ಲಿ ಹೋರಾಟ ನಡೆಸಿದ ನಿಮ್ಮ ತತ್ವ,ಮಾತುಗಳು ಯಾರಿಗೂ ಪಥ್ಯವಾದಂತಿಲ್ಲ.&lt;br /&gt;&lt;br /&gt; ಅಷ್ಟಾದರೂ ನಿಮ್ಮ ತ್ಯಾಗವೇ ಬೂಟಾಟಿಕೆ ಎಂಬಷ್ಟರ ಮಟ್ಟಿಗೆ ದೂರಲಾಗುತ್ತದೆ.ಅದಕ್ಕಾಗಿಯೇ ಅಲ್ಲವೇ ನಿಮಗೆ ನೊಬೆಲ್ ನೀಡಿಲ್ಲ,ಹೋಗಲಿ ಕನಿಷ್ಠ ಪಕ್ಷ ವಸಾಹತುಶಾಹಿಗಳ ಬೂಟುನೆಕ್ಕುವವರಿಗಾಗಿಯೇ ನೀಡುತ್ತಿದ್ದ 'ಸರ್' ಪದವಿಗೂ ನಿಮ್ಮನ್ನು ಉದ್ದೇಶಪೂರ್ವಕವಾಗಿ ಕೈ ಬಿಡಲಾಯಿತು. ಹೋಗಲಿ ನಿಮ್ಮ ಯೋಗ್ಯತೆ ಅದ್ಯಾವ ಜುಜುಬಿ ಪದವಿಗಳು. ನಿಮ್ಮಂತೆಯೇ ಅರಮನೆ, ಹಣ, ಅಂತಸ್ತು ಎಲ್ಲವನ್ನೂ ತ್ಯಾಗ ಮಾಡಿ ಬೀದಿಗೆ ಬಂದ ಗೌತಮ ಬುದ್ಧನನ್ನೇ ನಾವು ಇಲ್ಲಿಂದ ಓಡಿಸಿದವರಲ್ಲವೇ?ನಿಮ್ಮ ಗತಿಯೂ ಅದಕ್ಕಿಂತ ಭಿನ್ನವಾಗಲಾರದು ಎಂಬ ಸಂಶಯ ಕಾಡುತ್ತಿದೆ.&lt;br /&gt;&lt;br /&gt;ಬೌದ್ಧಧರ್ಮ ಭಾರತದಿಂದ ಕಣ್ಮರೆಯಾದರೂ,ಬೇರೆಡೆ ಅಷ್ಟೇ ಪ್ರಭಾವಶಾಲಿಯಾಗಿ ತಳವೂರಿದೆ, ನೀವು ಹಾಗೇ ತಾತ ನಿಮ್ಮ ಅಹಿಂಸೆ, ಗ್ರಾಮಸ್ವರಾಜ್ಯ, ಸ್ವದೇಶಿ ಯಾರಿಗೂ ಬೇಡ, ನಿಮ್ಮ ಚಿಂತನೆ , ಆದರ್ಶಗಳತ್ತ ವಿದೇಶಿಗರು ಬೆರಗುಗಣ್ಣಿನಿಂದ ನೋಡಿ, ಅಪ್ಪಿಕೊಳ್ಳಲಾರಂಭಿಸಿದ್ದಾರೆ. ಇತಿಹಾಸದ ಪುಟಗಳಲ್ಲಿ ಏನೇನೂ ದಾಖಲಾಗುತ್ತವೆ. ಹಾಗೇ ತಾತಾ ನಿಮ್ಮ ಹೆಸರು ಕೂಡ ಬುದ್ಧನಂತೆ ಭಾರತದಿಂದ ಕಣ್ಣರೆಯಾದ ಗಾಂಧಿ, ಗಾಂಧಿ ತತ್ವ ಹೀಗೆ ದಾಖಲಾಗುತ್ತ ಹೋಗಬಹುದು.....!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-218738495286291262?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/218738495286291262/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=218738495286291262' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/218738495286291262'/><link rel='self' type='application/atom+xml' href='http://www.blogger.com/feeds/5345004557519909367/posts/default/218738495286291262'/><link rel='alternate' type='text/html' href='http://bahumukhi.blogspot.com/2008/10/blog-post.html' title='ಮಹಾತ್ಮನೆಂದರೆ ಅದ್ಯಾಕೆ ಮುನಿಸು...'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5345004557519909367.post-1738924084051496053</id><published>2008-09-03T04:32:00.000-07:00</published><updated>2008-09-03T04:35:33.548-07:00</updated><title type='text'>ವಂಡಾರು ಕಂಬಳ ಮತ್ತು ನರಬಲಿ...</title><content type='html'>ನಮ್ಮ ಊರಿನ  ಹಿರಿಯರು ಆಗಾಗ ಗಾದೆ ಮಾತೊಂದನ್ನು ಹೇಳುತ್ತಿರುತ್ತಾರೆ, ಅದೇನೆಂದರೆ ' ಹಿಂದಿನ ಕಾಲವಲ್ಲ-ವಂಡಾರು ಕಂಬಳವಲ್ಲ' ಅಂತ. ಈಗಿನ ಕೆಟ್ಟು ಹೋದ ಪರಿಸ್ಥಿತಿಗೆ ರೋಸಿಹೋದ ಹಿರಿಯ ತಲೆಗಳು ಆಗಾಗ ಈ ಗಾದೆಯನ್ನು ಹೇಳುತ್ತಿ ರುತ್ತಾರೆ.  ಆದರೆ ಆ ಗಾದೆ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ.&lt;br /&gt;&lt;br /&gt;ಮಂಗಳೂರು, ಉಡುಪಿ, ಕುಂದಾಪುರ, ಮೂಡಲಕಟ್ಟೆ, ಪುತ್ತೂರುಗಳಲ್ಲಿ ಕಂಬಳ ಒಂದು ವಿಶೇಷವಾದ ಸಾಂಪ್ರದಾಯಿಕ ಕ್ರೀಡೆ ಯಾಗಿದೆ. ಈ ಭಾಗಗಳಲ್ಲಿ ಹಬ್ಬ ಹರಿದಿನಗಳು ಹೇಗೋ, ಹಾಗೇ ಕಂಬಳ ಕೂಡ ಪ್ರಮುಖವಾದದ್ದು. ನಾನೀಗ ಹೇಳ ಹೊರಟಿ ರುವುದು ಕುಂದಾಪುರದಿಂದ ಸುಮಾರು 15ಕಿ.ಮೀ.ದೂರದಲ್ಲಿರುವ ವಂಡಾರು ಎಂಬ ಊರಿನ ಕಂಬಳದ ಬಗ್ಗೆ. ಇದಕ್ಕೆ ಕ್ರಿ.ಶ. 1200ರ ಆಳುಪರ ಜರ್ಕೆಯ ಶಾಸನದಲ್ಲಿ ಕೆಲವು ವಿವರಗಳು ಲಭ್ಯವಾಗುತ್ತದೆ.&lt;br /&gt;&lt;br /&gt;ಇದು ಉಡುಪಿ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಕಂಬಳಗದ್ದೆಯಾಗಿದೆ. ಇದು ಅಂದಾಜು 10 ಎಕರೆ ವಿಸ್ತಿರ್ಣ ಹೊಂದಿದೆ. ಈ ಕಂಬಳಗದ್ದೆ ಬಗ್ಗೆ ಬಹಳಷ್ಟು ಐತಿಹ್ಯಗಳಿವೆ. ಆ ಕಾಲದಲ್ಲಿ ಇದನ್ನು ಮನುಷ್ಯರು ಬೀಜ ಬಿತ್ತಿ ಬೆಳೆ ತೆಗೆಯುತ್ತಿರಲಿಲ್ಲವಂತೆ, ದೇವತೆ ಗಳು ರಾತ್ರಿ-ಬೆಳಗಾಗುವುದರೊಳಗೆ ನೇಜಿ ಮಾಡಿ ಮುಗಿಸುತ್ತಿದ್ದರಂತೆ !.&lt;br /&gt;&lt;br /&gt;ವಂಡಾರಿನ ಈ ಕಂಬಳ ಗದ್ದೆ ಹೆಗ್ಗಡೆ ಮನೆತನದ್ದು, ಅವರ ಮನೆಯ ಪಕ್ಕ ನಿಗಳೇಶ್ವರನ (ಮೊಸಳೆ) ಗುಡಿ ಇದೆ. ಈ ಗುಡಿಯಲ್ಲಿ ಲಿಂಗಾರಾಧನೆ ನಡೆಯುತ್ತದೆ, ಇಲ್ಲಿ ಬಂಟರೇ ಅರ್ಚಕರಾಗಿದ್ದು, ಕಂಬಳದ ದಿನ ಮಾತ್ರ ಪೂಜೆ-ಪುನಸ್ಕಾರ ನಡೆಯುತ್ತದೆ. ವಂಡಾ ರಿನಲ್ಲಿರುವ ನಿಗಳನ ಗುಡಿಯ ಗರ್ಭಗುಡಿಯ ಕೆಳಗೆ ನಿಗಳನ ಬಾವಿ ಇದ್ದು, ಇದನ್ನು ನೂರಾರು ವರ್ಷಗಳ ಹಿಂದೆಯೇ  ಮುಚ್ಚಿದ್ದರು. ಆ ಬಾವಿಯನ್ನು ಯಾಕೆ ಮುಚ್ಚಿದರು ಎಂಬುದು ಈಗಲೂ ಜನಜನಿತವಾಗಿರುವ ಐತಿಹ್ಯ ಹೀಗಿದೆ...&lt;br /&gt;&lt;br /&gt;ವಂಡಾರು ಕಂಬಳಕ್ಕೆ ಜಿಲ್ಲೆಯ ಸುತ್ತಮುತ್ತಲಿನಿಂದ ಕೋಣಗಳನ್ನು ಶೃಂಗರಿಸಿ ಡೋಲು, ಬಾಜಭಜಂತ್ರಿ ಮೂಲಕ ಕರೆ ತರುತ್ತಿದ್ದರು, ಅಲ್ಲಿಯೇ ದೊಡ್ಡ ಜಾತ್ರೆಯೇ ನೆರೆದಿರುತ್ತಿದ್ದು, ಕಂಬಳ ನಡೆಯುವ ಹಿಂದಿನ ದಿನ ಎಲ್ಲೆಡೆಯಿಂದ ಕೋಣಗಳನ್ನು ತಂದು ಕಟ್ಟಿಹಾಕಿ, ದಿನಬೆಳಗು ಮಾಡುತ್ತಿದ್ದರು.&lt;br /&gt;&lt;br /&gt;ಈ ಸಂದರ್ಭದಲ್ಲಿ ರಾತ್ರಿ ನಿದ್ದೆಹೋದ ಸಂದರ್ಭ ಹೆಗ್ಗಡೆಯವರ ಮನೆಯಲ್ಲಿ ನಿದ್ದೆ ಹೋದವರೊಬ್ಬರ ಕಾಲಿಗೆ ಬಳ್ಳಿ ಹಾಕಲಾಗುತ್ತದೆ. ಹಾಗೇ ಯಾರ ಕಾಲಿಗೆ ಬಳ್ಳಿ ಬೀಳುತ್ತಿತ್ತೋ ಅವರನ್ನು ನಸುಕಿನಲ್ಲಿಯೇ ಎತ್ತಿ ನಿಗಳನ (ಮೊಸಳೆ) ಬಾವಿಗೆ ಹಾಕಲಾಗುತ್ತಿತ್ತು. ಅಂದರೆ ನರಬಲಿ ಕೊಡಲಾಗುತ್ತಿತ್ತು !!&lt;br /&gt;&lt;br /&gt;ಹೀಗೆ ಇದು ನಿರಂತರ ಪ್ರತಿ ಬಾರಿಯ ಕಂಬಳದ ಮುನ್ನ ನಿಗಳನಿಗೆ ನರಬಲಿ ನಡೆಯುತ್ತಿತ್ತು. ಏತನ್ಮಧ್ಯೆ ಒಮ್ಮೆ ಹಾಗೆ ಕಾಲಿಗೆ ಬಳ್ಳಿ ಹಾಕಿದ ವ್ಯಕ್ತಿಯನ್ನು ನಿಗಳನಿಗೆ ಬಲಿ ಕೊಡಲಾಯಿತಂತೆ, ಆದರೆ  ನಿಗಳನಿಗೆ ಬಲಿಯಾದ ವ್ಯಕ್ತಿ ಹೆಗ್ಗಡೆ ಮನೆಯ ಆಳು ಎಂಬುದು ನಂತರ ತಿಳಿಯಿತಂತೆ.  ಆ ದಿನದಿಂದ ನಿಗಳನಿಗೆ ನರಬಲಿ ಕೊಡುವ ಸಂಪ್ರದಾಯವನ್ನು ನಿಲ್ಲಿಸಲಾಯಿತಂತೆ.&lt;br /&gt;&lt;br /&gt;ಹೀಗೆ ಬಹಳಷ್ಟು ಇತಿಹಾಸವನ್ನು ಹೊಂದಿರುವ ವಂಡಾರು ಕಂಬಳ ಗದ್ದೆಯನ್ನು ನೀವೊಮ್ಮೆ ನೋಡಬೇಕು(ಜನವರಿಯಿಂದ ಮಾ ರ್ಚ್ ತಿಂಗಳ ನಡುವೆ ನಡೆಯುತ್ತದೆ), ಅದೇ ರೀತಿ ಡೈನೋಸಾರಸ್ಸ್ ರೂಪದ ನಿಗಳನ ಗುಡಿಯನ್ನು ಕಾಣಬೇಕು. ಅಲ್ಲದೇ ಇಲ್ಲಿ ಪ್ರತಿ 12ವರ್ಷಗಳಿಗೊಮ್ಮೆ ಪಟ್ಟದ ಹೆಗ್ಗಡೆವರಿಗೆ ಆಗುವ ಉತ್ಸವ ಪಟ್ಟೋತ್ಸವ ನಡೆಯುತ್ತಿತ್ತು.&lt;br /&gt;&lt;br /&gt;ಅದು ಕಳೆದ ಒಂದು ಶತಮಾನದಿಂದ ನಿಂತು ಹೋಗಿದೆ,ಈಗ ಕಾಶಿಯಿಂದ ತಂದ ಮೂರ್ತಿಗೆ ಸಾಂಕೇತಿಕವಾಗಿ ಪಟ್ಟದ ಉತ್ಸವ ನಡೆಯುತ್ತದೆ. ಹೀಗೆ ವಂಡಾರು ಕಂಬಳದ ಗದ್ದೆಗೆ ಅಣ್ಣ-ತಮ್ಮ ಒಟ್ಟಿಗೆ ಇಳಿಯುವಂತಿಲ್ಲ,ಪಟ್ಟದ ಹೆಗ್ಗಡೆಯವರು ಗದ್ದೆಗೆ ಪೂರ್ಣ ಸುತ್ತು  ಬರುವಂತಿಲ್ಲ,&lt;br /&gt;&lt;br /&gt;ವಂಡಾರು ಕಂಬಳದ ದಿನ ಕೋಟೇಶ್ವರದ ಕೆರೆ ನೀರು ಕೆಸರಾಗುವುದು, ಕಂಬಳದ ಗದ್ದೆ ಪಾಲಾಗುವಂತಿಲ್ಲ, ಇಲ್ಲಿ ಒಬ್ಬಳೇ ಹೆಣ್ಣು ಮಗಳು ಹುಟ್ಟುವುದು, ಆ ಹೆಣ್ಣಿನ ಮಗನೇ ಪಟ್ಟದ ಹೆಗ್ಗಡೆಯವರಾಗಿ ಕಂಬಳವನ್ನು ನಡೆಸುತ್ತಾರೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ವಂಡಾರು ಕಂಬಳ ಮತ್ತು ಅಲ್ಲಿನ ವೈಭವವನ್ನು ನೀವೂ ಒಮ್ಮೆ ಕಣ್ಣಾರೆ ನೋಡಬೇಕು...ಇದು ಜೂಜಿಗಾಗಿ ನಡೆಯುವ ಕಂಬಳವಲ್ಲ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-1738924084051496053?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/1738924084051496053/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=1738924084051496053' title='3 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/1738924084051496053'/><link rel='self' type='application/atom+xml' href='http://www.blogger.com/feeds/5345004557519909367/posts/default/1738924084051496053'/><link rel='alternate' type='text/html' href='http://bahumukhi.blogspot.com/2008/09/blog-post_03.html' title='ವಂಡಾರು ಕಂಬಳ ಮತ್ತು ನರಬಲಿ...'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-5345004557519909367.post-7940279746819092749</id><published>2008-09-03T04:16:00.000-07:00</published><updated>2008-09-03T04:20:09.201-07:00</updated><title type='text'>'ವಲಸೆ ರಾಜಕಾರಣ'ದ ದೊಂಬರಾಟ</title><content type='html'>ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟವನ್ನು ಗಮನಿಸಿದರೆ ನೈತಿಕತೆ, ಮೌಲ್ಯ, ತತ್ವ ಸಿದ್ಧಾಂತದ ಪದಗಳೆಲ್ಲ ಸವಕಲಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಬಹುಶಃ ನೈತಿಕತೆ ಮತ್ತು ತತ್ವದ ಪ್ರಶ್ನೆಗೆ ಬಂದಾಗ ಆ ಪರಿಧಿಯೊಳಗೆ ಎಲ್ಲರೂ ತಾನೇ ತಾನಾಗಿ ಸೇರಿಕೊಳ್ಳುತ್ತೇವೆ. ಹೇಳುವುದು ಒಂದು ಮಾಡುವುದು ಇನ್ನೊಂದು ಅಂತ ಆದ ಮೇಲೆ ಅಲ್ಲಿ ನೈತಿಕತೆಗೆ ಯಾವ ಅರ್ಥ ಉಳಿಯಿತು.&lt;br /&gt;&lt;br /&gt;ಇದೀಗ ಕರ್ನಾಟಕ ರಾಜ್ಯಕಾರಣದಲ್ಲಿ ಇತ್ತೀಚೆಗೆ ಆಡಳಿತರೂಢ ಭಾರತೀಯ ಜನತಾ ಪಕ್ಷ ನಡೆಸುತ್ತಿರುವ ಆಪರೇಶನ್ ಕಮಲ ನಿಜಕ್ಕೂ ರಾಜಕೀಯ ಅಧಃಪತನದ ಸಂಕೇತ. ಈ ಹಿಂದೆಂದೂ ಇಂತಹ ಕೀಳು ಮಟ್ಟದ ರಾಜಕೀಯ ನಡೆದಿಲ್ಲ ಎಂಬುದನ್ನು ಮನಗಾಣುವ ಮೂಲಕ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೊಬ್ಬ ಏಕಾಏಕಿ ಅಧಿಕಾರದ ಬೆನ್ನತ್ತಿ, ರಾಜೀನಾಮೆ ಎಸೆದು ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾನೆಂದರೆ ಅದು ಎಷ್ಟರ ಮಟ್ಟಿಗೆ ಸಂವಿಧಾನ ಬದ್ಧವಾದದ್ದು ಎಂದು ಪ್ರಶ್ನಿಸಿಕೊಳ್ಳ ಬೇಕಾ ಗಿದೆ.&lt;br /&gt;&lt;br /&gt;ಅವೆಲ್ಲಕ್ಕಿಂತ ಮುಖ್ಯವಾಗಿ ಒಂದು ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಯನ್ನು ಕ್ಷೇತ್ರದ ಲಕ್ಷಾಂತರ ಮಂದಿ ಮತದಾರರು ತಮ್ಮ ಒಮ್ಮತಾಭಿಪ್ರಾಯದ ಮತ ಚಲಾಯಿಸಿ ಆಯ್ಕೆ ಮಾಡುತ್ತಾರೆ. ಹಾಗಾದರೆ ಮತದಾರರ ನೀಡಿದ ತೀರ್ಪನ್ನು ಧಿಕ್ಕರಿಸಿ, ನೀವು ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೀರಿ ಎಂದಾದರೆ ಅದು  ಮತದಾರರಿಗೆ ಮಾಡಿದ ಮಹಾದ್ರೋಹವಲ್ಲದೆ ಇನ್ನೇನು !&lt;br /&gt;&lt;br /&gt;ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ, ಕಾನೂನಿನ ಕಣ್ಣಿಗೆ ಮಣ್ಣೆರೆಚುವುದರಲ್ಲಿ ನಾವು ಸಿದ್ಧಹಸ್ತರಲ್ಲವೆ, ಆ ನಿಟ್ಟಿನಲ್ಲಿ ಕಾನೂನಿನ ಸುಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ,ಮತ್ತೊಂದು ಪಕ್ಷಕ್ಕೆ ಸೇರ್ಪಡೆ ಗೊಂಡು, ಅಧಿಕಾರ, ಸ್ಥಾನವನ್ನು ಅಲಂಕರಿಸುವುದು. ಮತ್ತೆ ಆ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ರಾಜಕಾರಣಿಗಳ ಲೆಕ್ಕಚಾರ.&lt;br /&gt;&lt;br /&gt;ಇಲ್ಲಿ ಕ್ಷೇತ್ರದ ಮತದಾರರನಿಗೆ ಯಾವ ಬೆಲೆಯೂ ಇಲ್ಲ,ನೈತಿಕತೆ ಅಂತೂ ಕೇಳುವುದೇ ಬೇಡ. ಇಂತಹದ್ದೊಂದು ವಲಸೆ ರಾಜಕಾರ ಣಕ್ಕೆ ಬಿಜೆಪಿ ಚಾಲನೆ ನೀಡಿದೆ. ಆ ಮೂಲಕ ತನ್ನ ಸರ್ಕಾರವನ್ನು ಭದ್ರಪಡಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವರು ಕೂಡ ಸಮರ್ಥಿಸಿಕೊಳ್ಳುತ್ತಿದ್ದಾರೆ.&lt;br /&gt;&lt;br /&gt;ಆದರೆ ರಾಜ್ಯದಲ್ಲಿ ಬಿಜೆಪಿಯ ಆಪರೇಶನ್ ಕಮಲದ ಬಗ್ಗೆ ಆಕ್ಷೇಪಿಸುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ, ಇತ್ತೀಚೆಗಷ್ಟೇ ಕೇಂದ್ರ ದ ಆಡಳಿತರೂಢ ಯುಪಿಎ ಅಣುಒಪ್ಪಂದದ ವಿಚಾರದಲ್ಲಿ ಶಾಸಕರನ್ನು ಖರೀಸಿತ್ತಲ್ಲ ಎಂದು ಬಾಯಿ ಮುಚ್ಚಿಸಬಹುದು. ಇಲ್ಲವೇ ಅಂದು ಪ್ರಧಾನಿ ಹುದ್ದೆ ಅಲಂಕರಿಸಲು ಪಿ.ವಿ.ನರಸಿಂಹರಾವ್‌ಗೂ ಕೂಡ ಜೆಎಂಎಂ ಇದೇ ತೆರನಾಗಿ ಲಂಚ ಸ್ವೀಕರಿಸಿಯೇ ಬೆಂಬಲ ನೀಡಿತ್ತು ಎಂಬ ಸಮಜಾಯಿಷಿ ನೀಡಬಹುದು.&lt;br /&gt;&lt;br /&gt;ರಾಜಕಾರಣದಲ್ಲಿ ಇಂತಹ ಅಪಸವ್ಯ ನಡೆಯುತ್ತಿದ್ದಾದರು ಕೂಡ, ರಾಜ್ಯರಾಜಕಾರಣದ ಮಟ್ಟಿಗೆ ಸಾರಸಗಟಾಗಿ ಜನರಿಂದ ಆಯ್ಕೆ ಯಾದ ಶಾಸಕರು ಜನರ ಆಶಯಕ್ಕೆ ವಿರುದ್ಧವಾಗಿ ರಾಜೀನಾಮೆ ನೀಡಿ ವಿರೋಧ ಪಕ್ಷವನ್ನು ಸೇರಿ ಅಲ್ಲಿ ಅಧಿಕಾರ,ಹುದ್ದೆಯನ್ನು ಅಲಂಕರಿಸುತ್ತಿರುವುದು ಕೀಳು ರಾಜಕೀಯದ ಪರಮಾವಧಿಯಾಗಿದೆ. ರಾಜಕಾರಣಿಗಳ ಇಂತಹ ಎಡಬಿಡಂಗಿತನಗಳಿಗೆ ಕ್ಷೇತ್ರದ ಪ್ರಜ್ಞಾವಂತ ಮತದಾರರೇ ತಕ್ಕ ಬುದ್ಧಿ ಕಲಿಸಬೇಕಾಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-7940279746819092749?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/7940279746819092749/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=7940279746819092749' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/7940279746819092749'/><link rel='self' type='application/atom+xml' href='http://www.blogger.com/feeds/5345004557519909367/posts/default/7940279746819092749'/><link rel='alternate' type='text/html' href='http://bahumukhi.blogspot.com/2008/09/blog-post.html' title='&apos;ವಲಸೆ ರಾಜಕಾರಣ&apos;ದ ದೊಂಬರಾಟ'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5345004557519909367.post-945579184613561845</id><published>2008-08-17T06:14:00.000-07:00</published><updated>2008-08-17T06:21:41.595-07:00</updated><title type='text'>ಕೆಂಪುಕೋಟೆ ಚೀನಾದ ಮುಖವಾಡ....</title><content type='html'>&lt;a href="http://4.bp.blogspot.com/_nMGbGbNrNGA/SKglT4yCn7I/AAAAAAAAAD4/0dStYL3rLyY/s1600-h/TorchFunction_B.jpg"&gt;&lt;/a&gt;  &lt;div&gt;&lt;a href="http://2.bp.blogspot.com/_nMGbGbNrNGA/SKglEPEHtWI/AAAAAAAAADw/q2uNtQEjG4U/s1600-h/torture-300.jpg"&gt;&lt;img id="BLOGGER_PHOTO_ID_5235475321511720290" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_nMGbGbNrNGA/SKglEPEHtWI/AAAAAAAAADw/q2uNtQEjG4U/s320/torture-300.jpg" border="0" /&gt;&lt;/a&gt;  &lt;div&gt;ನಾ ಬೀಜಿಂಗ್‌ನಲ್ಲಿ ಆರಂಭಿಸಿದ ಒಲಿಂಪಿಕ್ ಗೇಮ್ಸ್‌‌ನ ತಯಾರಿ,ಉದ್ಘಾಟನಾ ಸಮಾರಂಭದ ಅದ್ದೂರಿ ಜಗತ್ತನ್ನೇ ನಿಬ್ಬೆರಗಾಗಿಸಿ ದ್ದಂತೂ ಸುಳ್ಳಲ್ಲ. ಉದ್ಘಾಟನಾ ಸಮಾರಂಭದ ಕಾರ್ಯಕ್ರಮವಂತೂ ಮೈನವಿರೇಳಿಸಿದ್ದವು,ಜಾಗತಿಕವಾಗಿ ಶಕ್ತಿ ಪ್ರದರ್ಶನ ಮಾಡಲು ಹೊರಟ ಕಮ್ಯೂನಿಷ್ಟ್ ದೇಶ ತನ್ನ ಮೇಲಿನ ಅಪವಾದದ ಕೊಳೆಯನ್ನು ತೆಗೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಂತೂ ಸತ್ಯ ಎಂಬುದರಲ್ಲಿ ಎರಡು ಮಾತಿಲ್ಲ.&lt;/div&gt;&lt;br /&gt;&lt;div&gt;ಆದರೂ 'ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ' ಎಂಬ ಗಾದೆಯಂತೆ ಒಲಿಂಪಿಕ್ ಉದ್ಘಾಟನಾ ಸಮಾರಂಭದಲ್ಲಿಯೂ ಅದರ ಮುಖವಾಡ ಕಳಚಿಬಿದ್ದಿದೆ.ಒಲಿಂಪಿಕ್ ಉದ್ಘಾಟನೆ ದಿನದಂದು ಪುಟ್ಟ ಬಾಲಕಿಯೊಬ್ಬಳು ಹಾಡೊಂದನ್ನು ಹಾಡಿದ್ದಳು, ಅದನ್ನು ಟಿವಿಗಳಲ್ಲಿ ಕೋಟ್ಯಂತರ ಜನರು ವೀಕ್ಷಿಸಿದ್ದರು.&lt;/div&gt;&lt;div&gt;&lt;br /&gt;ಬಳಿಕ ಬೀಜಿಂಗ್ ರೇಡಿಯೋಗೆ ಸಂದರ್ಶನ ನೀಡಿದ್ದ ಚೀನಾದ ಸಂಗೀತ ನಿರ್ದೇಶಕ ಜಾಂಗ್ ಯಿಮೂವ್,ಆಘಾತಕಾರಿ ಸುದ್ದಿಯೊಂದನ್ನು ಹೊರಗೆಡಹಿದ್ದರು. ನಿಜಕ್ಕೂ ಆ ದಿನ ಸಂಗೀತ ಹಾಡಿದಾಕೆ ಮಿಯೋಕೆ ಎಂಬಾಕೆ,ಆದರೆ ಆಕೆಯ ಹಲ್ಲು ಸ್ವಲ್ಪ ಉಬ್ಬಾಗಿದ್ದರಿಂದ ಕೊನೆಯ ಕ್ಷಣದ ಬದಲಾವಣೆ ಎಂಬಂತೆ,ಹಾಡು ಮಾತ್ರ ಮಿಯೋಕೆಯದ್ದು,ಎದುರುಗಡೆ ನಿಂತಿದ್ದು ಯಾಂಗ್ ಪೇಯಿ ಎಂಬ ಚೆಂದದ ಬಾಲಕಿ.&lt;/div&gt;&lt;div&gt;&lt;br /&gt;ಆದರೆ ಇದನ್ನು ಕಮ್ಯೂನಿಷ್ಟ್ ಸರ್ಕಾರ ತಾನು ಮಾಡಿದ್ದೇ ಸರಿ ಎಂಬುದಾಗಿ ಸಮರ್ಥಿಸಿಕೊಂಡಿದೆ. ಮಿಯೋಕೆ ತಂದೆ ಮಾತ್ರ ಕಣ್ಣೀರು ಸುರಿಸಿದ್ದರು,ತನ್ನ ಮಗಳ ಹಾಡನ್ನು ಕೋಟ್ಯಂತರ ಜನ ಆಲಿಸಿದ್ದಾರೆ,ಆದರೆ ಆಕೆ ಅಂದ ಇಲ್ಲ ಎಂಬ ಒಂದೇ ಕಾರಣಕ್ಕೆ ಷೋಕಿಗಾಗಿ ಹೊರಪ್ರಪಂಚದ ಕಣ್ಣಿಗೆ ಕಾಣಲು ಮತ್ತೊಬ್ಬಾಕೆಯನ್ನು ಉತ್ಸವ ಮೂರ್ತಿಯಾಗಿ ನಿಲ್ಲಿಸಿದ್ದರು ಎಂದು !!&lt;/div&gt;&lt;div&gt;&lt;br /&gt;ಹೊರ ಪ್ರಪಂಚಕ್ಕೆ ತಾನೊಂದು ಸುಭಗ ದೇಶ ಎಂದು ತೋರಿಸಿಕೊಳ್ಳಲು ಹೊರಟ ಚೀನಾದ ಕೀಳುಮಟ್ಟದ ಆಲೋಚನೆ ಮತ್ತು ಕ್ರಮದ ಚಿಕ್ಕ ಉದಾಹರಣೆ ಇದಾಗಿದೆ. ಚೀನಾ ಮತ್ತು ಅಮೆರಿಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಮೆರಿಕ ಕೂಡ ಅಷ್ಟೇ ಭಯೋತ್ಪಾದನೆ ವಿರುದ್ಧ ,ನ್ಯೂಕ್ಲಿಯರ್ ವಿರುದ್ಧ,ಮಾನವಹಕ್ಕುಗಳ ಉಲ್ಲಂಘನೆ ವಿರುದ್ಧ ಗುಟುರು ಹಾಕುವ ದೊಡ್ಡಣ್ಣನ ಸಣ್ಣತನ ಮಾತ್ರ ಜಗಜ್ಜಾಹೀರು. &lt;/div&gt;&lt;br /&gt;&lt;div&gt;ನಮ್ಮ ದೇಶದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಮಗಳು ಇತ್ತೀಚೆಗಷ್ಟೇ ಅಧಿಕೃತವಾಗಿ ಅಮೆರಿಕ ನಡೆಸಿರುವ ಮಾನವಹಕ್ಕು ಉಲ್ಲಂಘನೆಯ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿರುವ ಬಗ್ಗೆ ವರದಿಯಾಗಿತ್ತು. ಅಲ್ಲದಿದ್ದರೂ ಸಾಮ್ರಾಜ್ಯಶಾಹಿ ಯಾಗಿರುವ ಅಮೆರಿಕ ಉಳಿದೆಲ್ಲ ದೇಶಗಳಿಗೂ ಹಿತೋಪದೇಶ ನೀಡುತ್ತೇ, ಆದರೆ ತಾನು ಮಾತ್ರ ಮಾಡುವ ಲುಚ್ಚಾ ಕೆಲಸ ಗಳಿಂದಾಗಿ ಲಕ್ಷಾಂತರ ಅಮಾಯಕರ ಬಲಿ ತೆಗೆದುಕೊಂಡಿದೆ, ಅದೆಷ್ಟೋ ದೇಶಗಳಲ್ಲಿ ಭಯೋತ್ಪಾದನೆ, ಗೂಂಡಾಗಿರಿ ಸೃಷ್ಟಿಸಿದೆ(ಒಸಾಮ ಬಿನ್ ಲಾಡೆನ್ ಕೂಡ ಅಮೆರಿಕ ಸಾಕಿ-ಸಲುಹಿತ ಕೂಸು ಎಂಬುದನ್ನು ಮರೆಯಬೇಡಿ).&lt;/div&gt;&lt;div&gt;&lt;br /&gt;ಆರ್ಥಿಕ ಅಲ್ಲೋಲ - ಕಲ್ಲೋಲ ಮಾಡುವ ಮೂಲಕ ತನ್ನ ಅಂಗೈಯಲ್ಲಿಟ್ಟುಕೊಂಡಿದೆ. ತನ್ನೆಲ್ಲಾ ತಪ್ಪುಗಳನ್ನು ಮುಚ್ಚಿ,ಬೇರೆಯವರತ್ತ ಕೈ ತೋರಿಸುವ ಅಮೆರಿಕದ ಚಾಳಿ ಎಗ್ಗಿಲ್ಲದೆ ಮುಂದುವರಿದಿದೆ. ಆದೇ ತೆರನಾದ ಮುಖವಾಡ ಹೊಂದಿರುವ ಚೀನಾ ಕೂಡ ಕಡಿಮೆಯಿಲ್ಲ,1999ರಲ್ಲಿ ಲೀ ಹೊಂಗ್‌‌ಚೀ ಎಂಬಾತ ಫಾಲುನ್ ಗೊಂಗ್ ಎಂಬ ಧಾರ್ಮಿಕ ಪಂಥವನ್ನು ಹುಟ್ಟು ಹಾಕುತ್ತಾನೆ. ಅದು ನೋಡ,ನೋಡುತ್ತಿದ್ದಂತೆಯೇ ಚೀನಾದಾದ್ಯಂತ ಹೊಸ ಅಲೆಯನ್ನೇ ಎಬ್ಬಿಸುತ್ತೆ,ಆತನದ್ದು ಕೇವಲ ಐದು ವಿಧಗಳ ಧ್ಯಾನ ಪದ್ಧತಿ(ಬೌದ್ಧಿಸಂ ಮಾದರಿ)ಯಾಗಿತ್ತು. &lt;/div&gt;&lt;div&gt;&lt;br /&gt;ಇದರಲ್ಲಿ ಚೀನಾ ಕಮ್ಯೂನಿಷ್ಟ್ ಪಾರ್ಟಿಯ(ಸಿಸಿಪಿ)ಸದಸ್ಯರೇ ಲಕ್ಷಾಂತರ ಸಂಖ್ಯೆಯಲ್ಲಿ ಅವನ ಅನುಯಾಯಿಗಳಾಗ ತೊಡಗಿದರು. ಇದರಿಂದ ಬೆಚ್ಚಿ ಬಿದ್ದ ಚೀನಾ,ಓಹ್ ಇದು ತನ್ನ ಬುಡಕ್ಕೆ ಬರುತ್ತದೆ ಎಂಬು ಅಸೂಯೆಯಿಂದ,ಪಾಲುನ್ ಅನುಯಾಯಿಗಳನ್ನು ಕಂಡ,ಕಂಡಲ್ಲಿ ಮಕ್ಕಳು,ಮಹಿಳೆಯರು,ಪುರುಷರು ಎಂಬ ಭೇದಭಾವ ಇಲ್ಲದೆ,ಬೆತ್ತಲಾಗಿಸಿ ಚಿತ್ರ ಹಿಂಸೆ ನೀಡತೊಡಗಿತ್ತು.&lt;/div&gt;&lt;div&gt;&lt;br /&gt;ದಿನದಿಂದ ದಿನಕ್ಕೆ ಆತನ ಅನುಯಾಯಿಗಳ ಸಂಖ್ಯೆ ಏರುತ್ತಿದ್ದಂತೆಯೇ,ಚೀನಾ ನಾಗರಿಕ ವ್ಯವಹಾರಗಳ ಸಚಿವಾಲಯ ಅಧಿಕೃತ ಆದೇಶ ವೊಂದನ್ನು ಹೊರಡಿಸುತ್ತದೆ, ಪಾಲುನ್ ಒಂದು ಅಧಿಕೃತವಾದ ಸಂಸ್ಥೆಯಲ್ಲ,ಅದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು,ಜನರಲ್ಲಿ ಮೂಢನಂಬಿಕೆಗಳನ್ನು ಬೆಳೆಸುತ್ತಿದ್ದು,ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ ಎಂದು ಹೇಳಿ,ಫಾಲುನ್ ಅನ್ನು ನಿಷೇಧಿಸುತ್ತದೆ.&lt;/div&gt;&lt;div&gt;&lt;br /&gt;ಅಲ್ಲದೇ ಅದರ ಸ್ಥಾಪಕ ಲೀ ಅವರ ಬಂಧನಕ್ಕೆ ವಾರೆಂಟ್ ಹೊರಡಿಸಿದೆ.ಇದೀಗ ಲೀ ಅಮೆರಿಕದಲ್ಲಿದ್ದಾರೆ. ಚೀನಾ ಎಷ್ಟೇ ಚಿತ್ರಹಿಂಸೆ, ನಿಷೇಧ ಹೇರಿದರೂ ಕೂಡ ಇದೀಗ ಚೀನಾದ್ಯಂತ ಸುಮಾರು 70ಮಿಲಿಯನ್ ಮಂದಿ ಲೀ ಅನುಯಾಯಿಗಳಿದ್ದಾರೆ. ಆದರೆ ಪಾಲುನ್ ವರದಿ ಪ್ರಕಾರ ಪ್ರಪಂಚದ 80ದೇಶಗಳಲ್ಲಿ ಒಟ್ಟು 100ಮಿಲಿಯನ್ ಬೆಂಬಲಿಗರನ್ನು ಹೊಂದಿರುವುದಾಗಿ ಹೇಳಿದೆ.&lt;/div&gt;&lt;div&gt;&lt;br /&gt;ಲೀ ವಿರುದ್ಧ ಬಂಧನದ ಆದೇಶ ಹೊರಡಿಸಿದ ನಂತರವೂ ಆತ ಯುಎಸ್‌ನಿಂದ ಪ್ರಕಟಣೆಯೊಂದನ್ನು ನೀಡಿದರು,ನಮ್ಮದು ಧ್ಯಾನ ಸಂಸ್ಥೆ ಯಾಗಿದೆ, ಜನರಿಗೆ ನೈತಿಕ ಸ್ಥೈರ್ಯ ಮತ್ತು ಮಾನಸಿಕ ಉನ್ನತಿ ಬಗ್ಗೆ ಹೇಳಲಾಗುತ್ತಿಯೇ ಹೊರತು ನಾವು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಲ್ಲ, ಅಲ್ಲದೇ ನಾನು ಯಾವುದೇ ರಾಜಕೀಯ ಸಂಘಟನೆಯನ್ನೂ ಕಟ್ಟುತ್ತಿಲ್ಲ ಎಂದು ತಿಳಿಸಿದರು.&lt;/div&gt;&lt;div&gt;&lt;br /&gt;ಆದರೂ ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಚೀನಾ ಮಾತ್ರ ಲೀ ಬೆಂಬಲಿಗರನ್ನು ಹುಡುಕಿ,ಹುಡುಕಿ ಚಿತ್ರ ಹಿಂಸೆ ನೀಡುತ್ತಿದೆ, ಮಾನವಹಕ್ಕುಗಳ ಕೂಗಿಗೂ ಬೆಲೆ ಇಲ್ಲದಂತಾಗಿದೆ. ಒಂದು ವರದಿ ಪ್ರಕಾರ 2002ರಲ್ಲಿ ಚೀನಾ ಸರ್ಕಾರ ಪಾಲುನ್‌ನ ಸುಮಾರು 1600 ಅನುಯಾಯಿಗಳನ್ನು ಚಿತ್ರ ಹಿಂಸೆ ನೀಡಿ ಹತ್ಯೆಗೈದಿದೆ. &lt;/div&gt;&lt;br /&gt;&lt;div&gt;ಕೆಲವರು ಮಾನಸಿಕ ಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೆಲ್ಲವೂ ಪೊಲೀಸ್ ಕಸ್ಟಡಿಯಲ್ಲೇ ನಡೆದ ಘಟನೆ ಯಾಗಿದೆ. (ಅಮೆರಿಕ ಕೂಡ ಓಶೋ ರಜನೀಶ್ ಬಗ್ಗೆ ಇದೇ ರೀತಿ ಮಾಡಿತ್ತು,ಅವರು ಹೋದಲ್ಲೆಲ್ಲಾ ಅನುಯಾಯಿಗಳದ್ದೇ ಹಿಂಡು, ಅಮೆರಿಕದಲ್ಲಿ ಅವರ ಪ್ರಭಾವ ಹೆಚ್ಚಾಗುತ್ತಿದ್ದುದನ್ನು ನೋಡಿಯೇ ಅವರಿಗೆ ಥೇಲಿಯಂ ಎಂಬ ವಿಷಯುಕ್ತ ಚುಚ್ಚು ಮದ್ದು ನೀಡಿ ವ್ಯವಸ್ಥಿತವಾಗಿ ಸಾವಿನ ದವಡೆಗೆ ನೂಕಿತ್ತು!)&lt;/div&gt;&lt;br /&gt;&lt;div&gt;ಇದೀಗ ತನ್ನೆಲ್ಲಾ ಹುಳುಕುಗಳನ್ನು ಮುಚ್ಚಿ ಹಾಕಲು,ಜಗತ್ತಿಗೆ ತಾನೊಬ್ಬ ಬಲಿಷ್ಠ,ಸಜ್ಜನ ಎಂಬ ಫೋಸು ನೀಡಲು ಒಲಿಂಪಿಕ್ ಗೇಮ್ಸ್‌ನ ಅಬ್ಬರದಲ್ಲಿದೆ. ಆದರೆ ಕೆಂಪುಕೋಟೆಯೊಳಗೆ ನಡೆಯುತ್ತಿರುವ ಮಾರಣಹೋಮದ ಬಗ್ಗೆ ಧ್ವನಿ ಎತ್ತುವವರಾರು.... &lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-945579184613561845?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/945579184613561845/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=945579184613561845' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/945579184613561845'/><link rel='self' type='application/atom+xml' href='http://www.blogger.com/feeds/5345004557519909367/posts/default/945579184613561845'/><link rel='alternate' type='text/html' href='http://bahumukhi.blogspot.com/2008/08/blog-post_17.html' title='ಕೆಂಪುಕೋಟೆ ಚೀನಾದ ಮುಖವಾಡ....'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_nMGbGbNrNGA/SKglEPEHtWI/AAAAAAAAADw/q2uNtQEjG4U/s72-c/torture-300.jpg' height='72' width='72'/><thr:total>0</thr:total></entry><entry><id>tag:blogger.com,1999:blog-5345004557519909367.post-1607215193064451851</id><published>2008-08-17T06:08:00.000-07:00</published><updated>2008-08-17T06:14:04.243-07:00</updated><title type='text'>'ಚಿರಮೌನ'ಕ್ಕೆ  ಜಾರಿದ ವ್ಯಾಸ</title><content type='html'>&lt;a href="http://3.bp.blogspot.com/_nMGbGbNrNGA/SKgjy3oBGJI/AAAAAAAAADo/RPRdK1S8S8I/s1600-h/VYASA-300.jpg"&gt;&lt;img id="BLOGGER_PHOTO_ID_5235473923650427026" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://3.bp.blogspot.com/_nMGbGbNrNGA/SKgjy3oBGJI/AAAAAAAAADo/RPRdK1S8S8I/s320/VYASA-300.jpg" border="0" /&gt;&lt;/a&gt;  &lt;div&gt;ಇತ್ತೀಚೆಗಷ್ಟೇ ವ್ಯಾಸರು ನನ್ನ ಮೊಬೈಲ್‌ಗೆ ಕರೆ ಮಾಡಿ, ಏನು ಊರಿಗೆ ಬರುವ ವಿಚಾರ ಏನಾದರು ಇದೆಯಾ ಅಂತ ಕ್ಷೇಮವನ್ನು ವಿಚಾರಿಸಿ, ಈ ಬಾರಿಯ ಮಯೂರದಲ್ಲಿ ಕಥೆ ಬರುತ್ತದೆ ಓದಿ ಎಂದಿದ್ದರು. ಪ್ರತಿ ಬಾರಿ ಊರಿಗೆ ಹೋದಾಗ ಕಾಸರಗೋಡಿನ ಮನ್ನಿಪ್ಪಾಡಿಗೆ ಹೋಗಿ ಅವರೊಂದಿಗೆ ಇದ್ದು ಹರಟಿ ಬರುವುದು ವಾಡಿಕೆ, ಆದರೆ ಈ ಬಾರಿ ಕೆಲಸದ ಒತ್ತಡದಿಂದ ಅವರನ್ನು ಮಾತನಾಡಿಸದೆ ಬಂದಿದ್ದೆ, ಹಿರಿಯ ಪತ್ರಕರ್ತ ಮಿತ್ರರಾದ ಕೆ.ತಿಮ್ಮಪ್ಪ ಅವರು ವ್ಯಾಸ ಇನ್ನಿಲ್ಲ ಎಂತ ಮೆಸೇಜ್ ಕಳುಹಿಸಿದ್ದರು. ಅದನ್ನು ನೋಡಿದವನಿಗೆ ನನ್ನಲ್ಲಿ ಅಪರಾಧಿ ಪ್ರಜ್ಞೆ ಮೂಡಿತ್ತು. &lt;/div&gt;&lt;div&gt;&lt;br /&gt;ಊರಿಗೆ ಹೋದವನು ಮಾತನಾಡಿ ಬಾರದಿದ್ದಕ್ಕೆ ಆಘಾತಗೊಂಡಿದ್ದೆ. ಚಿಕೂನ್ ಗುನ್ಯಾಕ್ಕೆ ಅವರು ಬಲಿಯಾಗಿರುವುದು ನನ್ನಿಂದ ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ಪ್ರತಿಯೊಂದು ಪತ್ರಿಕೆಯ ಮೇಲೆ ಕಣ್ಣಾಡಿಸುವ ವ್ಯಾಸರು, ತನಗಿಂತ ಚಿಕ್ಕವರ ಕಥೆ, ಕವನ, ಲೇಖನಗಳನ್ನು ಓದಿ ಸಂತಸ ಪಡುತ್ತಿದ್ದರು ಮತ್ತು ಅಂತಹವರ ಹೆಸರನ್ನು ನೆನಪಿಟ್ಟುಕೊಂಡು, ನಮ್ಮಲ್ಲಿ ಮಾತನಾಡುವಾಗ, ಒಳ್ಳೇ ಬರೆಯುತ್ತಾರೆ ಮರಾಯ್ರೆ ಎನ್ನುತ್ತಿದ್ದರು. &lt;/div&gt;&lt;div&gt;&lt;br /&gt;ಸಹೃದಯಿಯಾಗಿದ್ದ ವ್ಯಾಸರು, ಎಲ್ಲರನ್ನೂ ತುಂಬಾ ಗೌರವದಿಂದ ಕಾಣುತ್ತಿದ್ದರು. ಅವರ ಕಥೆಗಳನ್ನು ಓದಿಕೊಂಡಿದ್ದವರು ಅವರ ಮನೆಗೆ ಆಗಾಗ ಬಂದು ಮಾತನಾಡಿಸಿ ಹೋಗುತ್ತಿದ್ದರು. ನಾವು ಅವರ ಮನೆಗೆ ಹೋದಾಗಲೆಲ್ಲ, ನೋಡಿ ತ್ರಾಸಿ ಇಂತವರು ಬಂದು ಮಾತನಾಡಿಸಿ ಹೋಗಿದ್ದಾರೆ, ಪತ್ರ ಕೂಡ ಬರೆದಿದ್ದಾರೆ ಎಂದೆಲ್ಲಾ ಹೇಳುತ್ತಿದ್ದರು. ವ್ಯಾಸರ ಎದುರು ಕುಳಿತಾಗ ನಾನು ಸುಮ್ಮನೆ ಕುಳಿತಿರುತ್ತಿದ್ದೆ, ಯಾಕೆಂದರೆ ಅವರು ಮಾತನಾಡುವುದೇ ಅಪರೂಪ, ಅದಕ್ಕೆ ಅವರು ಮಾತನಾಡುತ್ತಾರೆಂದರೆ ನಾನು ಬೆಪ್ಪನಂತೆ ಕೇಳಿಸಿಕೊಳ್ಳುತ್ತಿದ್ದೆ. &lt;/div&gt;&lt;div&gt;&lt;br /&gt;ಅವರಿಗೆ ಮೊಮ್ಮಕ್ಕಳ ಮೇಲೆ ಅಗಾಧವಾದ ಪ್ರೀತಿ, ಅದರಲ್ಲೂ ಅವರ ಚಿಕ್ಕ ಮೊಮ್ಮಗನ ಮೇಲೆ ಪ್ರಾಣವೇ ಇಟ್ಟುಕೊಂಡಿದ್ದರು. ಒಮ್ಮೆ ಮಿತ್ರ ಮುರಳಿ ಹತ್ತಿರ ವ್ಯಾಸರಿಗೆ ಸಣ್ಣ ಮೊಮ್ಮಗನ ಮೇಲೆ ಅಷ್ಟೊಂದು ವ್ಯಾಮೋಹ ಯಾಕೆ ಎಂದು ಕೇಳಿದ್ದಕ್ಕೆ, ಆತನ ಮುಖ ಅವರ ತಂದೆಯನ್ನು ಹೋಲುವ ಕಾರಣ ಎಂದು ತಿಳಿಸಿದ್ದ. ವ್ಯಾಸರ ತಂದೆಯನ್ನು ರಾಜಕೀಯ ದ್ವೇಷದಿಂದಾಗಿ ನಟ್ಟನಡು ರಸ್ತೆಯಲ್ಲಿ ಕೊಚ್ಚಿ ಕೊಂದಿದ್ದರು. ವ್ಯಾಸರು ಅದನ್ನು ಕಣ್ಣಾರೆ ಕಂಡವರು. &lt;/div&gt;&lt;div&gt;&lt;br /&gt;ವ್ಯಾಸರು ಯಾವುದೇ ರಾಜಕೀಯ, ಪಕ್ಷ, ಸಿದ್ದಾಂತಗಳ ಬಗ್ಗೆ ಅಂಟಿಕೊಂಡಿರಲಿಲ್ಲವಾಗಿತ್ತು. ಒಂಟಿತನವನ್ನು,ಮೌನವನ್ನು ಪ್ರೀತಿಸುತ್ತಿದ್ದ ವ್ಯಾಸರಿಗೆ ಸಿಟ್ಟು ಮಾತ್ರ ತುಂಬಾನೇ ಇತ್ತು, ಆದರೆ ಅದನ್ನು ಯಾರ ಎದುರು ತೋರ್ಪಡಿಸುತ್ತಿರಲಿಲ್ಲ, ನಾನು ಆಗಾಗ ಮನೆಗೆ ಹೋಗುತ್ತಿದ್ದಾಗ, ಮನೆಯಲ್ಲಿ ಇವರು ಏನಾದರು ಹೇಳುತ್ತಿರುವಾಗ ಪತ್ನಿ ಅಡ್ಡ ಮಾತನಾಡಿದ ಸಂದರ್ಭ ಅವರ ಮುಖದಲ್ಲಿ ತುಂಬಾ ಕೋಪವನ್ನು ಕಂಡಿದ್ದೆ. &lt;/div&gt;&lt;div&gt;&lt;br /&gt;ಅವರಲ್ಲಿ ದುರಂತ ಘಟನೆಗಳನ್ನು ಹೇಳಿದಾಗ ತುಂಬಾ ನೊಂದುಕೊಳ್ಳುತ್ತಿದ್ದರು, ಮತ್ತು ಆ ಘಟನೆಯ ಸುತ್ತ ಕಥಾಹಂದರವನ್ನು ಕಟ್ಟುತ್ತಿದ್ದರು. ರಾತ್ರಿ, ಮಧ್ಯರಾತ್ರಿ ಅವರ ಮನಸ್ಸಿನಲ್ಲಿ ಯಾವಾಗ ಕಥೆ ರೂಪು ತಾಳುತ್ತೊ ಆವಾಗೆಲ್ಲ ಎದ್ದು ಬರೆಯಲು ಕುಳಿತುಕೊಳ್ಳುತ್ತಿದ್ದರು, ಹೆಂಡತಿ ಆಗಾಗ ಟೀ ಪೂರೈಸುತ್ತಿದ್ದರು. ಅವರ ಶಬ್ದ ಜೋಡಣೆ ತುಂಬಾ ವಿಶೇಷವಾದದ್ದು, ಅವರ, ಕಥೆ, ಕವನದ ಹಾಗೆ, ಅವರು ಮಿತ್ರರಿಗೆ ಬರೆಯುತ್ತಿದ್ದ ಪತ್ರಗಳೂ ಕಥೆಯಂತೆ ಇರುತ್ತಿದ್ದವು. &lt;/div&gt;&lt;div&gt;&lt;br /&gt;ಕಳೆದ ನಲ್ವತ್ತು ವರ್ಷಗಳಿಂದ ಸಣ್ಣ ಕಥಾ ಪ್ರಪಂಚದಲ್ಲಿ ತಮ್ಮದೆ ಛಾಪನ್ನು ಮೂಡಿಸಿದ್ದ ವ್ಯಾಸರನ್ನು ಕನ್ನಡ ಸಾರಸ್ವತ ಲೋಕ ಅವರನ್ನು ಗುರುತಿಸದೆ ಜಾಣ ಕುರುಡತನ ತೋರಿಸಿತ್ತು! ಮನುಷ್ಯನ ಸ್ವಾರ್ಥ, ದ್ವೇಷಗಳ ಬಗ್ಗೆ ತುಂಬಾ ಮಾತನಾಡುತ್ತಿದ್ದರು, ಆಗಾಗ ಪತ್ರ ಬರೆಯುತ್ತಿದ್ದ ವ್ಯಾಸರು ತುಂಬಾ ಆಪ್ತರಾಗಿದ್ದರು, ನನ್ನಂತಹ ನೂರಾರು ಆಪ್ತವಲಯಗಳನ್ನು ಸೃಷ್ಟಿಕೊಂಡಿದ್ದ ವ್ಯಾಸರು ಸದ್ದಿಲ್ಲದೆ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದ್ದಾರೆ. ಇದೀಗ ಅವರೇ ಸೃಷ್ಟಿಸಿದ ಶಂಕರಿಗುಡ್ಡ, ಶಂಕರಿನದಿಗಳು ಕಥೆಯಾದ ಹಾಗೇ ವ್ಯಾಸರ ಕಥೆಗಳು ಸಾಹಿತ್ಯಲೋಕದಲ್ಲಿ 'ಜೀವ'ಪಡೆಯಬೇಕಾಗಿದೆ....&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-1607215193064451851?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/1607215193064451851/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=1607215193064451851' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/1607215193064451851'/><link rel='self' type='application/atom+xml' href='http://www.blogger.com/feeds/5345004557519909367/posts/default/1607215193064451851'/><link rel='alternate' type='text/html' href='http://bahumukhi.blogspot.com/2008/08/blog-post.html' title='&apos;ಚಿರಮೌನ&apos;ಕ್ಕೆ  ಜಾರಿದ ವ್ಯಾಸ'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_nMGbGbNrNGA/SKgjy3oBGJI/AAAAAAAAADo/RPRdK1S8S8I/s72-c/VYASA-300.jpg' height='72' width='72'/><thr:total>0</thr:total></entry><entry><id>tag:blogger.com,1999:blog-5345004557519909367.post-7066952358831027233</id><published>2008-06-29T05:01:00.000-07:00</published><updated>2008-06-30T19:35:40.177-07:00</updated><title type='text'>ರಜನೀಶ್‌‌ರ ಶೂನ್ಯ ನಾವೆ.....</title><content type='html'>ಓಶೋ ರಜನೀಶ್ ಮಾತು ಎಷ್ಟು ಸುಂದರವೋ, ಅವರ ತರ್ಕಬದ್ದವಾದ ಬರಹವೂ ಅಷ್ಟೇ ಆಪ್ತವಾಗುತ್ತವೆ. ಆದರೆ ರಜನೀಶ್ ಬಗ್ಗೆ ಒಂದು ವರ್ಗ ತೀವ್ರವಾಗಿ ವಿರೋಧಿಸುತ್ತದೆ, ಆತ ಸೆಕ್ಸ್ ಗುರು, ಲೈಂಗಿಕತೆ ಬಗ್ಗೆ ಮಾತನಾಡುತ್ತಾನೆ ಹೀಗೆ ಆರೋಪಗಳು ಪುಂಖಾನುಪುಂಖವಾಗಿ ಹೊರಬೀಳುತ್ತವೆ. ಆದರೆ ರಜನೀಶ್ ರಾಜಕಾರಣಿ, ಪಂಡಿತ, ಪುರೋಹಿತ, ಮುಲ್ಲಾ, ಪಾದ್ರಿ ಹೀಗೆ ಎಲ್ಲದರ ಬಗ್ಗೆಯೂ ಟೀಕಿಸಿ ಮಾತನಾಡಿದ್ದಾರೆ.&lt;br /&gt;&lt;br /&gt;ಯಾವುದೇ ಕಟ್ಟುಪಾಡಿಗೆ ಒಳಗಾಗಿ ಮತಾಂಧರಂತೆ, ಒಂದು ವರ್ಗದ ವಕ್ತಾರರಂತೆ ಅವರು ಮಾತನಾಡಿಲ್ಲ ಆ ಕಾರಣಕ್ಕಾಗಿಯೇ ಅವರು ಇಷ್ಟವಾಗುತ್ತಾರೆ. ರಜನೀಶ್ ಚಾಂಗ್ ತ್ಸು ಅವರ ಹಿನ್ನೆಲೆಯನ್ನಿಟ್ಟುಕೊಂಡು ಮಾತನಾಡಿದ ಶೂನ್ಯ ನಾವೆಯಲ್ಲಿನ ಒಂದು ಅಂಶವನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಯಾಕೆಂದರೆ ರಜನೀಶ್ ಯಾವುದರ ಬಗ್ಗೆಯೇ ಮಾತನಾಡಲಿ, ಅದು ನಮ್ಮನ್ನು ಅಷ್ಟು ಆಕರ್ಷಿಸುತ್ತದೆ. ಇವತ್ತಿನ ಸ್ಥಿತಿಗತಿ, ನಮ್ಮ ಕಾರ್ಯದ ಒತ್ತಡ, ನಾವು ಆ ಸನ್ನಿವೇಶದ ನಡುವೆ ಸಿಕ್ಕಿಬೀಳುತ್ತಿರುವುದನ್ನು ನೋಡಿದರೆ, ರಜನೀಶ್ ಅವರು ಈ ಮಾತು ಸತ್ಯ ಎನ್ನಿಸುತ್ತದೆ....&lt;br /&gt;&lt;br /&gt;ಅವರ ಪ್ರಕಾರ ಮನುಷ್ಯ ಅನುಪಯುಕ್ತನಾಗಿರಬೇಕು, ಅರೇ ಇದೇನಪ್ಪಾ, ಎಲ್ಲರೂ ಕ್ರಿಯಾಶೀಲರಾಗಿ ಅಂದರೆ ಈತ ರಜನೀಶರ ಅನುಪಯುಕ್ತರಾಗಿರಿಯನ್ನೇ ಬಹಳ ಖುಷಿಕೊಡುವ ವಿಚಾರ ಎಂದು ಬರೆಯುತ್ತಿದ್ದಾರಲ್ಲಪ್ಪ ಅಂತ ಹುಬ್ಬುಗಟ್ಟಿಕ್ಕಬೇಡಿ. ಅದನ್ನು ಅವರು ಒಂದು ಕಥೆಯ ಮೂಲಕ ವಿವರಿಸುತ್ತಾರೆ. ಒಂದು ನಗರದಲ್ಲಿನ ಯುವಕರನ್ನು ಬಲಾತ್ಕಾರವಾಗಿ ಸೇನೆಗೆ ಸೇರಿಸಲ್ಪಟ್ಟಿದ್ದರಂತೆ. ಏಕೆಂದರೆ ಅವರೆಲ್ಲರೂ ಉಪಯುಕ್ತರು. ಆದರೆ ಒಬ್ಬ ಗೂನು ಬೆನ್ನಿನವನನ್ನು ಮಾತ್ರ ಸೇರಿಸಿಕೊಂಡಿಲ್ಲ.&lt;br /&gt;&lt;br /&gt;ಈತ ಅನುಪಯುಕ್ತ ಎಂದು ಬಿಟ್ಟುಬಿಟ್ಟಿದ್ದರು. ನೀವು ಗೂನು ಬೆನ್ನಿನವನಂತಿರಿ, ಏಕೆಂದರೆ ಇವರ ದೃಷ್ಟಿಯಲ್ಲಿ ಉಪಯುಕ್ತರು ಸದಾ ಗೊಂದಲಕ್ಕೆ ಒಳಗಾಗುವವರು. ಜಗತ್ತು ನಿಮ್ಮನ್ನು ಬಳಸಿಕೊಳ್ಳುವುದು, ಪ್ರತಿಯೊಬ್ಬರು ನಿಮ್ಮನ್ನು ಉಪಯೋಗಿಸಲು ಸಿದ್ದರಾಗಿರುವರು, ಹಸ್ತಕ್ಷೇಪ ಮಾಡುತ್ತಲೇ ಇರುತ್ತಾರೆ, ನಿಮ್ಮನ್ನಾಳಲು ಸದಾ ಸಿದ್ದರಾಗಿರುತ್ತಾರೆ. ನೀವು ಅಪ್ರಯೋಜಕರಾಗಿದ್ದಾಗ ನಿಮ್ಮನ್ನು ಜನ ಮರೆತೇ ಬಿಡುತ್ತಾರೆ.&lt;br /&gt;&lt;br /&gt;ನಿಮ್ಮನ್ನು ನಿಮ್ಮ ಮೌನದಲ್ಲಿರಲು ಬಿಡುವರು. ಅವರು ನಿಮ್ಮ ಬಗ್ಗೆ ಚಿಂತೆ ಮಾಡುವುದಿಲ್ಲ. ಆ ಕಾರಣಕ್ಕಾಗಿಯೇ ರಜನೀಶ್ ಆ ಮಾತನ್ನು ಬಹಳ ಒತ್ತಿ ಹೇಳಿದ್ದಾರೆ. ಎಚ್ಚರಿಕೆಯಿಂದಿರಿ ಮತ್ತು ಬಲು ಉಪಯುಕ್ತರಾಗದಿರಿ. ಹೀಗಿರದಿದ್ದರೆ ಎಲ್ಲರೂ ನಿಮ್ಮನ್ನು ಶೋಷಣೆ ಮಾಡುವರು. ನಂತರ ಇವರು ನಿಮ್ಮನ್ನು ನಿರ್ವಹಿಸುವರು, ನಿಯಂತ್ರಿಸುವರು, ಮತ್ತಾಗ ನೀವು ಗೊಂದಲಕ್ಕೆ ಒಳಗಾಗುವಿರಿ.&lt;br /&gt;&lt;br /&gt;ಯಾಕೆಂದರೆ ನೀವೀಗ ರಾಜಕೀಯದಲ್ಲಿನ ದೊಂಬರಾಟವನ್ನು ಗಮನಿಸಿ ರಜನೀಶ್ ಮಾತುಗಳು ಸತ್ಯ ಎನಿಸುತ್ತದೆ. ಅಲ್ಲಿ 20-30ವರ್ಷ ಕತ್ತೆ (? ) ದುಡಿದ ಹಾಗೇ ದುಡಿದು ತಮಗೆ ಉನ್ನತ ಹುದ್ದೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತಾರೆ, ಆದರೆ ಕೊನೆಗೆ ಅವರನ್ನು ಹೇಳದೇ ಕೇಳದೆ ಒಂದೋ (ಸಿಂಧ್ಯಾ ತರ, ಅವರೇನೂ ಬಿಎಸ್ಪಿಗಾಗಿ ಹೆಚ್ಚು ದುಡಿಯಲಿಲ್ಲ ಬಿಡಿ) ಮೂಲೆಗುಂಪು ಮಾಡುತ್ತಾರೆ, ಇಲ್ಲ ಕಿತ್ತೊಗೆಯುತ್ತಾರೆ.&lt;br /&gt;&lt;br /&gt;ಜೆಡಿಎಸ್‌, ಕಾಂಗ್ರೆಸ್, ಬಿಜೆಪಿ ಹೀಗೆ ಮೂಲೆಗುಂಪು ಮಾಡಿದ ಉದಾಹರಣೆ ಬಹಳಷ್ಟಿದೆ. ಆದರೆ ನಿರುಪಯುಕ್ತತೆಯಲ್ಲಿ ಅದರದ್ದೇ ಆದ ಉಪಯುಕ್ತತತೆ ಇದೆ ಎಂಬುದು ರಜನೀಶ್ ಅಭಿಮತ. ಇದೊಂದು ಜೀವಂತ ಅಂಶ ನೀವಿದನ್ನು ಪೂರ್ಣವಾಗಿ ಬಿಟ್ಟು ಬಿಟ್ಟರೆ ಆಗ ಯಾವುದೂ ಸಹ ಉಪಯುಕ್ತವಲ್ಲ, ನಿಷ್ಪ್ರಯೋಜಕ ವಸ್ತುಗಳು ಇರುವುದರಿಂದಲೇ ಉಪಯುಕ್ತ ವಸ್ತುಗಳು ಇರುವುದು.ಆದರೆ ಜಗತ್ತಿನಲ್ಲಿ ಏನಾಗುತ್ತಿದೆ ನೋಡಿ, ವಿನೋದದ ಎಲ್ಲಾ ಚಟುವಟಿಕೆಗಳನ್ನೂ ನಾವು ಇಲ್ಲವಾಗಿಸಿದ್ದೇವೆ.&lt;br /&gt;&lt;br /&gt;ಏಕೆಂದರೆ ನಮ್ಮ ಅನಿಸಿಕೆ, ಆಗ ನಮ್ಮಲ್ಲಿಯ ಶಕ್ತಿಯನ್ನು ಪೂರ್ತಿ ಉಪಯೋಗಕರವಾದುದಕ್ಕೆ ವಿನಿಯೋಗಿಸಬಹುದು ಎಂದು. ಆದರೆ ಕೆಲಸವಿಂದು ಬೇಸರ ತರುವಂತಾಗಿದೆ, ನಾವಿಂದು ವಿರುದ್ಧ ಧ್ರುವದೆಡೆಗೆ ಸಾಗಲೇಬೇಕಾಗಿದೆ...ನಿಮ್ಮ ಸುತ್ತಲಿನ ಯಶಸ್ವಿ ವ್ಯಕ್ತಿಗಳನ್ನು ನೋಡಿ, ರಾಜಕಾರಣಿಗಳು, ಧನವಂತರು, ಬೃಹತ್ ಕೈಗಾರಿಕೋದ್ಯಮಿಗಳನ್ನು ಏನಾಗುತ್ತಿದೆ ಅವರಿಗೆ? ಅವರು ಸಂಗ್ರಹಿಸಿರುವ ವಸ್ತುಗಳನ್ನು ನೋಡಬೇಡಿ, ನೇರವಾಗಿ ಅವರನ್ನು ನೋಡಿ.&lt;br /&gt;&lt;br /&gt;ನೀವೇನಾದರು ಅವರ ಬಳಿ ಇರುವ ವಸ್ತುಗಳನ್ನು ನೋಡಿದರೆ ಮೋಸ ಹೋಗುವಿರಿ, ವಸ್ತುಗಳಿಗೆ ಅಲ್ಸರ್ ಬರುವುದಿಲ್ಲ, ಕಾರುಗ ಳಿಗೆ ಹೃದಯಾಘಾತವಾಗುವುದಿಲ್ಲ, ಮನೆಗಳನ್ನು ಆಸ್ಪತ್ರೆಗೆ ಸೇರಿಸುವುದಿಲ್ಲ. ಅದಕ್ಕೆ ನೀವು ವಸ್ತುಗಳನ್ನು ನೋಡಬೇಡಿ ಎನ್ನುವ ರಜನೀಶ್, ಈ ವಸ್ತುಗಳ ಮಧ್ಯೆ ಇರುವ ಮನುಷ್ಯನನ್ನು ನೋಡಿ ಎಂದೆನ್ನುತ್ತಾರೆ, ಯಾಕೆಂದರೆ ಆಗ ನಿಮಗೆ ಕಾಣುವುದು ಆತನ ಮತ್ಸರ, ಬಡತನ, ಮುಖವಾಡದ ಬದುಕು, ಆಗ ಭಿಕ್ಷುಕ ಕೂಡ ಈತನಿಗಿಂತ ಮೇಲಾಗಿ ಕಾಣಿಸುತ್ತಾನೆ. ಈತನಿಗಿಂತ ಶ್ರೀಮಂತ ಆತನಾಗುತ್ತಾನೆ. ಬಡವನ ಜೀವನ ಶ್ರೀಮಂತನ ಜೀವನಕ್ಕಿಂತ ಶ್ರೀಮಂತವಾಗಿರುತ್ತದೆ.... ಈಗ ಹೇಳಿ ರಜನೀಶ್ ಮಾತು ಎಲ್ಲೋ ಒಂದೆಡೆ ನಿಜವೆನಿಸುವುದಿಲ್ಲವೇ......&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-7066952358831027233?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/7066952358831027233/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=7066952358831027233' title='4 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/7066952358831027233'/><link rel='self' type='application/atom+xml' href='http://www.blogger.com/feeds/5345004557519909367/posts/default/7066952358831027233'/><link rel='alternate' type='text/html' href='http://bahumukhi.blogspot.com/2008/06/blog-post_29.html' title='ರಜನೀಶ್‌‌ರ ಶೂನ್ಯ ನಾವೆ.....'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-5345004557519909367.post-973665411667272235</id><published>2008-06-29T04:58:00.001-07:00</published><updated>2008-06-29T05:10:12.721-07:00</updated><title type='text'>ಎಡಪಕ್ಷಗಳ ''ಎಡ''ಬಿಡಂಗಿತನ....</title><content type='html'>&lt;a href="http://bp2.blogger.com/_nMGbGbNrNGA/SGd7BesQk_I/AAAAAAAAADg/6xrc5IED-dY/s1600-h/CPIM-300.jpg"&gt;&lt;img id="BLOGGER_PHOTO_ID_5217273958680794098" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_nMGbGbNrNGA/SGd7BesQk_I/AAAAAAAAADg/6xrc5IED-dY/s320/CPIM-300.jpg" border="0" /&gt;&lt;/a&gt;&lt;br /&gt;&lt;div&gt;ಕಾರ್ಮಿಕರ, ರೈತರ, ಶೋಷಿತರ ಧ್ವನಿಯಾಗಿದ್ದ ಕಮ್ಯೂನಿಷ್ಟ್ ಪಕ್ಷ ಯಾವ ಹಾದಿ ಹಿಡಿದಿದೆ. ಅಧಿಕಾರದ ಗದ್ದುಗೆ ಏರಲು ಎಲ್ಲಾ ಪಕ್ಷಗಳಿಗೂ ಒಂದೊಂದು ಅಜೆಂಡಾ ಇದ್ದಂತೆ, ಎಡಪಕ್ಷಗಳು ಕಾರ್ಮಿಕ, ರೈತ ಸಮಸ್ಯೆಗಳ ಅಜೆಂಡಾ ಮುಂದಿಟ್ಟು ಅಧಿಕಾರ ಪಡೆದು ಅದು ಸಾಧಿಸಿದ್ದಾದರು ಏನನ್ನು?. ಸತತವಾಗಿ ಕೆಂಪುಕೋಟೆಯನ್ನು ಭದ್ರಪಡಿಸಿ ಕೊಂಡಿರುವ ಪಶ್ಚಿಮಬಂಗಾಲದಲ್ಲಿ ರೈತರ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಗಮನ ಹರಿಸಿದರೆ, ಎಡಪಕ್ಷಗಳ ತತ್ವ ಸಿದ್ದಾಂತಗಳು ಗಾಳಿಗೆ ತೂರಿ ಹೋಗಿದೆ ಎಂಬುದರಲ್ಲಿ ಯಾವ ಅನುಮಾನವಿಲ್ಲ. &lt;/div&gt;&lt;div&gt; &lt;/div&gt;&lt;div&gt;ಜಾಗತೀಕರಣದ ಪ್ರಬಲ ವಿರೋಧಿಯಾಗಿರುವ ಎಡಪಕ್ಷದ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಆಧುನಿ ಕತೆಯ ಹರಿಕಾರರಾಗಲು ಹೊರಟಿದ್ದಾರೆ. ತಾವು ಅಭಿವೃದ್ದಿ ವಿರೋಧಿಗಳಲ್ಲ, ಹಳೇ ಸಿದ್ದಾಂತಕ್ಕೆ ಜೋತು ಬಿದ್ದರೆ ಪ್ರಗತಿ ಸಾಧ್ಯವಿಲ್ಲ ಎಂದು ವಿಶ್ಲೇಷಣೆಗಿಳಿದ ಬುದ್ಧದೇವ್, ಪ್ರಗತಿಯ ಹರಿಕಾರರಾಗಲು ಹೋಗಿ ರೈತರ ಜನಸಾಮಾನ್ಯರ ಬದುಕನ್ನು ಬೀದಿಪಾಲು ಮಾಡಿಬಿಟ್ಟಿದ್ದಾರೆ. &lt;/div&gt;&lt;div&gt; &lt;/div&gt;&lt;div&gt;ಪಶ್ಚಿಮಬಂಗಾಳದಲ್ಲಿ 1947 ರಿಂದ 2000ವರೆಗೆ ಅಭಿವೃದ್ಧಿ ಹೆಸರಿನಲ್ಲಿ 47ಲಕ್ಷ ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಇದ ರಿಂದ ಸುಮಾರು 70 ಲಕ್ಷ ಜನರು ತೊಂದರೆ ಅನುಭವಿಸುವಂತಾಗಿದೆ. ಇದರಲ್ಲಿ 36ಲಕ್ಷ ಜನ ವಾಸಿಸಲು ಜಾಗವಿಲ್ಲದೆ ಪರದಾಡುವಂತಾದರೆ, 34 ಲಕ್ಷ ಜನ ಹೊಟ್ಟೆಪಾಡಿಗಾಗಿ ಇದ್ದ ಸಾಗುವಳಿ ಭೂಮಿಯನ್ನೂ ಕಿತ್ತುಕೊಂಡಿದ್ದರು! ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಈ ರೀತಿ ಕೈಗಾರಿಕಾ ಹೆಸರಿನಲ್ಲಿ ಭೂಮಿ ಕಳೆದುಕೊಂಡವರು ಸರಾಸರಿ 60ಮಿಲಿಯನ್ ಮಂದಿ!&lt;/div&gt;&lt;div&gt; &lt;/div&gt;&lt;div&gt; ಅದರಲ್ಲಿ ಶೇ.10ರಷ್ಟು ಭಾಗ ಪಶ್ಚಿಮಬಂಗಾಳದ ರೈತರು. ಹೀಗೆ ಭೂಮಿ ಕಳೆದುಕೊಂಡವರಲ್ಲಿ ಶೇ.20 ಬುಡಕಟ್ಟು ಜನಾಂಗ, ಶೇ.30 ದಲಿತರು, ಇನ್ನುಳಿದ ಶೇ.20 ಅತ್ಯಂತ ಕಡು ಬಡವರು, ಮೀನು ಹಿಡಿಯುವವರು ಮತ್ತು ಕೂಲಿ ಕಾರ್ಮಿಕರು. ಇವರಾರು ಧ್ವನಿ ಎತ್ತಲು ಶಕ್ತರಾಗದ ಜನ!! &lt;/div&gt;&lt;div&gt; &lt;/div&gt;&lt;div&gt;1951-1955ರವರೆಗೆ ನಡೆದ ಅಭಿವೃದ್ದಿ ಕಾರ್ಯದಲ್ಲಿ ಭೂರಹಿತವಾದ ಶೇ.28ರಷ್ಟು ಜನರಿಗೆ ಪುನರ್ವಸತಿ ಕಲ್ಪಿಸಿಕೊಡಲಾಗಿತ್ತು. ಅದರಂತೆ ಒರಿಸ್ಸಾ ಶೇ.33ರಷ್ಟು, ಗೋವಾ ಶೇ.34, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪುನರ್ವಸತಿ ಕಲ್ಪಿಸಿಕೊಟ್ಟ ರಾಜ್ಯ ಪಶ್ಚಿಮಬಂಗಾಳ(ಕೇವಲ ಶೇ.9), ಮತ್ತೊಂದು ರಾಜ್ಯ ಕೇರಳ(ಶೇ.13), ಇವೆರಡೂ ರಾಜ್ಯಗಳು ರೈತರ ಮತ್ತು ಕಾರ್ಮಿಕರ ಪರ ಎಂದು ಅಧಿಕಾರದ ಗದ್ದುಗೆ ಏರಿದ್ದರೂ ಸಹ ಇವರು ರೈತರ ಬಗ್ಗೆ ತೋರಿದ ಕಾಳಜಿ ಎಷ್ಟರ ಮಟ್ಟಿಗೆ ಇದೆ ಎಂಬುದು ಈ ಅಂಕಿ-ಅಂಶಗಳಿಂದ ಸಾಬೀತಾಗುತ್ತದೆ.!! ರೈತರ ಬದುಕಿನ ಬಗ್ಗೆ, ಅವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಪಶ್ಚಿಮಬಂಗಾಳದಲ್ಲಿ ಒತ್ತಡ ಬಿದ್ದಿದ್ದರೆ ಅದು ಮಾನವ ಹಕ್ಕುಗಳ ಕಾರ್ಯಕರ್ತರಿಂದ.&lt;/div&gt;&lt;div&gt; &lt;/div&gt;&lt;div&gt; ಸಿಂಗೂರ್‌ನಲ್ಲಿ ಭೂಮಿ ಕಳೆದುಕೊಂಡವರ ರೈತರಿಗೆ ಪುನರ್ವಸತಿ ಕಲ್ಪಿಸಿಕೊಡುವ ಬಗ್ಗೆ ಪಶ್ಚಿಮಬಂಗಾಳ ಸರಕಾರ ಆಶ್ವಾಸನೆ ನೀಡಿದೆ. ಆದರೆ 70 ಲಕ್ಷ ಜನರಿಂದ ಜಾಗ ಕಿತ್ತುಕೊಂಡಿದ್ದರೂ ಸಹ ಅವರ ಹೊಟ್ಟೆಪಾಡಿಗಾಗಲಿ, ಪುನರ್ವಸತಿ ಕುರಿತಾಗಲಿ ಸರಕಾರ ಯಾವುದೇ ಯೋಜನೆಯನ್ನೂ ರೂಪಿಸಿಲ್ಲ!.ಪಶ್ಚಿಮಬಂಗಾಳ ಹೆಚ್ಚಿನ ಭೂಮಿಯನ್ನು ವಶಪಡಿಸಿಕೊಳ್ಳುವ ಮೂಲಕ ಖಾಸಗಿ ಬಂಡವಾಳ ಹೂಡಿಕೆದಾರರಿಗೆ ಅವಕಾಶ ಮಾಡಿಕೊಡುತ್ತಿದೆ ವಿನಃ ಜನಸಾಮಾನ್ಯರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. &lt;/div&gt;&lt;div&gt; &lt;/div&gt;&lt;div&gt;ಸುಮಾರು 250 ರೈತರು ಬೆಳೆದಿರುವ 997 ಹೆಕ್ಟೇರ್ ಕೃಷಿ ಭೂಮಿಯನ್ನು ಸಿಂಗೂರ್‌ನಲ್ಲಿ ವಶಪಡಿಸಿಕೊಂಡಿತ್ತು. ಆದರೆ ಆ ಭೂಮಿಯನ್ನು ನೋಂದಾಯಿಸಿರಲಿಲ್ಲ, ಆ ನಿಟ್ಟಿನಲ್ಲಿ ಅವರಾರಿಗೂ ಪರಿಹಾರವೂ ಇಲ್ಲ, ಪುನರ್ವಸತಿಗೆ ಅವಕಾಶವೂ ಇಲ್ಲ. ಹೀಗೆ ಕೃಷಿ ಭೂಮಿ ಕಳೆದುಕೊಂಡ ಒಂದು ಸಾವಿರ ಕುಟುಂಬಗಳು ವಿವಿಧ ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದೆ. ಕೃಷಿ ಮಾಡುತ್ತಿರುವ ರೈತರು ದಿನದ ಸಂಬಳಕ್ಕಾಗಿ ದುಡಿಯುವವರು, ಶೇ.50ಕ್ಕಿಂತಲೂ ಹೆಚ್ಚಿನ ಜನರಿಗೆ ಕೆಲಸವಿಲ್ಲ. ಅವರೆಲ್ಲ ಬಡತನ ರೇಖೆಗಿಂತ ಕೆಳಗಿರುವವರು. &lt;/div&gt;&lt;div&gt; &lt;/div&gt;&lt;div&gt;ಹೆಚ್ಚಿನವರು ತಮ್ಮ ಮಕ್ಕಳನ್ನು ಶಾಲೆಯಿಂದ ಬಲವಂತವಾಗಿ ಬಿಡಿಸಿ, ಕೆಲಸ ಮಾಡಲು ಕಳುಹಿಸುತ್ತಿದ್ದಾರೆ. ಅದಕ್ಕಿಂತಲೂ ಆಘಾತಕಾರಿ ಅಂಶ ಆದಾಯ ಗಳಿಕೆಗಾಗಿ ಹೆಚ್ಚಿನವರು ಪಾತಕ ಕೃತ್ಯ ಮತ್ತು ವೇಶ್ಯಾವಾಟಿಕೆಗೆ ಇಳಿದುಬಿಟ್ಟಿದ್ದಾರೆ!! ಇವೆಲ್ಲದರ ಪರಿಣಾಮ ಪಶ್ಚಿಮಬಂಗಾಳ ಸರಕಾರ ಈಗ ಕರಾಳ ನೋವನ್ನು ಅನುಭವಿಸುತ್ತಿದೆ. ಇತ್ತೀಚೆಗಷ್ಟೇ ಪಶ್ಚಿಮಬಂಗಾಳದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜನ ಎಡಪಕ್ಷಗಳನ್ನು ತಿರಸ್ಕರಿಸಿದ್ದಾರೆ. &lt;/div&gt;&lt;div&gt; &lt;/div&gt;&lt;div&gt;ಜೂನ್ 29ರ ಟೈಮ್ಸ್ ಆಫ್ ಇಂಡಿಯಾದಲ್ಲಿ ಖ್ಯಾತ ಲೇಖಕಿ ಮಹಾಶ್ವೇತ ದೇವಿಯವರು ಕಾರೋಲ್ ಅಂದ್ರಾದೆ ಅವರಿಗೆ ನೀಡಿದ ಸಂದರ್ಶನದಲ್ಲಿ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ಅವರು ಗುಜರಾತ್‌ನ ನರೇಂದ್ರ ಮೋದಿಗಿಂತ ಕಡೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತ್ಯತೀತ, ರೈತ ಪರ ಮುಖವಾಡದ ಎಡಪಕ್ಷ ಮೂಲಭೂತವಾದಿಗಳ ಒತ್ತಡಕ್ಕೆ ಮಣಿದೇ ತಸ್ಲೀಮಾ ನಸ್ರೀನ್‌ಳಿಗೆ ರಕ್ಷಣೆ ನೀಡಲಾಗದೆ ಕೋಲ್ಕತಾದಿಂದ ಹೊರಗಟ್ಟಿದೆ. &lt;/div&gt;&lt;div&gt; &lt;/div&gt;&lt;div&gt;ಪಶ್ಚಿಮಬಂಗಾಳದ ನಂದಿಗ್ರಾಮದಲ್ಲಿ ನಡೆದ ಹಿಂಸೆ, ಅತ್ಯಾಚಾರ ಭಯಾನಕ ಹುಟ್ಟಿಸುವಂತಾದದ್ದು, ಆ ಕಾರಣಕ್ಕಾಗಿಯೇ ಪಶ್ಚಿಮಬಂಗಾಳದ ಹೃದಯಭಾಗದಂತಿರುವ ನಂದಿಗ್ರಾಮ ಮತ್ತು ಸಿಂಗೂರ್‌ನಲ್ಲಿ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಎಡಪಕ್ಷವನ್ನು ಜನ ತಿರಸ್ಕರಿಸಿದ್ದಾರೆ.&lt;/div&gt;&lt;div&gt; &lt;/div&gt;&lt;div&gt; ನಿಜಕ್ಕೂ ಪಶ್ಚಿಮಬಂಗಾಳ ಸರಕಾರಕ್ಕೆ ಆಡಳಿತದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮಹಾಶ್ವೇತ ದೇವಿ ಹೇಳಿರುವ ಮಾತಿನಲ್ಲಿ ಯಾವುದೇ ಹುರುಳಿಲ್ಲದಿಲ್ಲ. ಅಲ್ಲದೇ ಗುಜರಾತ್‌ನಲ್ಲಿ ಕೋಮು ಹಿಂಸಾಚಾರ ನಡೆದ ಬಳಿಕ ತಾನು ಅಹಮದಾಬಾದ್, ಬರೋಡಾ ಮತ್ತು ಸೂರತ್‌ಗೆ ಭೇಟಿ ನೀಡಿದ್ದೆ, ಅಲ್ಲಿ ಉತ್ತಮವಾದ ರಸ್ತೆ ವ್ಯವಸ್ಥೆ ಕಲ್ಪಿಸಲಾಗಿದೆ, ವಿದ್ಯುತ್ ವ್ಯವಸ್ಥೆ ಮಾದರಿಯಾಗಿದೆ. ಅದೇ ಪಶ್ಚಿಮಬಂಗಾಳವನ್ನು ಒಮ್ಮೆ ನೋಡಿ, ರಸ್ತೆ ಇಲ್ಲ, ಆರೋಗ್ಯ ಕೇಂದ್ರ, ವಿದ್ಯುತ್ ಏನೂಂದ್ರೆ ಏನೂ ಇಲ್ಲ ಇಲ್ಲಿ ಎಂದು ದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. &lt;/div&gt;&lt;div&gt; &lt;/div&gt;&lt;div&gt;ಇದೀಗ ಅಣುಒಪ್ಪಂದದಲ್ಲಿಯೂ ಖ್ಯಾತೆ ತೆಗೆಯುತ್ತಿರುವ ಎಡಪಕ್ಷಗಳು ಯಾವ, ಸಿದ್ದಾಂತ, ತಾತ್ವಿಕ ನೆಲೆಗಟ್ಟಿನ ಮೇಲೆ ಹೋರಾಟ, ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದೇ ಜನರಲ್ಲಿ ಗೊಂದಲ ಹುಟ್ಟಿಸುತ್ತಿದ್ದರೆ, ಮತ್ತೊಂದೆಡೆ ಎಡಪಕ್ಷಗಳ ಧೋರಣೆ ಕಾರ್ಮಿಕ ವರ್ಗ ಸೇರಿದಂತೆ ಜನಸಾಮಾನ್ಯರಲ್ಲೂ ರೇಜಿಗೆ ಹುಟ್ಟಿಸಿದೆ. ಎಡಪಕ್ಷಗಳು ಎತ್ತ ಸಾಗುತ್ತಿವೆ..... &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-973665411667272235?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/973665411667272235/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=973665411667272235' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/973665411667272235'/><link rel='self' type='application/atom+xml' href='http://www.blogger.com/feeds/5345004557519909367/posts/default/973665411667272235'/><link rel='alternate' type='text/html' href='http://bahumukhi.blogspot.com/2008/06/blog-post.html' title='ಎಡಪಕ್ಷಗಳ &apos;&apos;ಎಡ&apos;&apos;ಬಿಡಂಗಿತನ....'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_nMGbGbNrNGA/SGd7BesQk_I/AAAAAAAAADg/6xrc5IED-dY/s72-c/CPIM-300.jpg' height='72' width='72'/><thr:total>0</thr:total></entry><entry><id>tag:blogger.com,1999:blog-5345004557519909367.post-5770674887042147520</id><published>2008-05-27T21:58:00.000-07:00</published><updated>2008-05-27T22:05:43.592-07:00</updated><title type='text'>ಹೂ ಕಿಲ್ಡ್ ಗಾಂಧಿ.....</title><content type='html'>&lt;a href="http://bp3.blogger.com/_nMGbGbNrNGA/SDznKRGUCwI/AAAAAAAAADQ/4QkXF_Jtxpo/s1600-h/gandhi+new-400.jpg"&gt;&lt;img id="BLOGGER_PHOTO_ID_5205289432908040962" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_nMGbGbNrNGA/SDznKRGUCwI/AAAAAAAAADQ/4QkXF_Jtxpo/s320/gandhi+new-400.jpg" border="0" /&gt;&lt;/a&gt;&lt;br /&gt;&lt;div&gt;ಸ್ವಾತಂತ್ರ್ಯ ಚಳವಳಿಗಾರರಲ್ಲಿ ನನ್ನನ್ನ ಬಹುವಾಗಿ ಕಾಡಿದ ವ್ಯಕ್ತಿ ''ವೀರ ಸಾವರ್‌‌ಕರ್'', ಪಿಯುಸಿಯಲ್ಲಿ ಇತಿಹಾಸ ಓದುವಾಗ ಸಾವರ್‌‌ಕರ್ ಹೋರಾಟದ ಬಗ್ಗೆ ಅಭಿಮಾನ, ಮೆಚ್ಚುಗೆ ತುಂಬಿತ್ತು. ಆ ಸಂದರ್ಭದಲ್ಲಿ ಆರ್‌ಎಸ್‌‌ಎಸ್‌ನ ಶಿವರಾಮು ಅವರು ಬರೆದ ''ಆತ್ಮಾಹುತಿ' ಪುಸ್ತಕ ಓದಿದ ಮೇಲಂತೂ ಎಂತಹ ವ್ಯಕ್ತಿಯಾದರು ಸಾವರ್‌ಕರ್ ದೇಶಪ್ರೇಮದ ಬಗ್ಗೆ ಅಪಸ್ವರ ಎತ್ತುವಂತಿಲ್ಲ. ಆದರೆ ಯಾವಾಗ ಅಟಲ್‌‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌‌ಡಿಎ ಸರಕಾರ ಸಂಸತ್ ಭವನದಲ್ಲಿ ಗಾಂಧಿ ಫೋಟೋದ ಮುಂಭಾಗ ಸಾವರ್‌‌ಕರ್ ಪೋಟೋ ತೂಗು ಹಾಕಿದರೋ ಆಗ ಪ್ರತಿಭಟನೆ ಭುಗಿಲೆದ್ದಿತು. &lt;/div&gt;&lt;div&gt; &lt;/div&gt;&lt;div&gt;ಗಾಂಧಿ ಹತ್ಯೆ ಸಂಚು ರೂಪಿಸಿದ ಸಾವರ್‌‌ಕರ್‌‌ರಂತಹವರಿಗೆ ಅಲ್ಲಿ ಸ್ಥಾನ ನೀಡುವುದು ರಾಷ್ಟ್ರಪಿತನಿಗೆ ಮಾಡಿದ ಅವಮಾನ ಎಂಬುದಾಗಿ ಬಿಜೆಪಿಯನ್ನು ಹೊರತುಪಡಿಸಿ ಎಲ್ಲಾ ಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ 50 ವರ್ಷಗಳ ಕಾಲ ಕರಿನೀರ ಶಿಕ್ಷೆಯನ್ನು ಅನುಭವಿಸಿದ ವೀರ ಸಾವರ್‌‌ಕರ್ ನಿಜಕ್ಕೂ ವೀರರೇ ? ಅವರು ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಬ್ರಿಟಿಷರಲ್ಲಿ ಗೋಗರೆದಿದ್ದರು....ಹೀಗೆ ಒಂದೊಂದೆ ಅಂಶಗಳು ತಿಳಿಯತೊಡಗಿದಾಗ ಸಾವರ್‌‌ಕರ್ ಕುರಿತ ಪರ-ವಿರೋಧದ ಪುಸ್ತಕಗಳನ್ನು ಜಾಲಾಡತೊಡಗಿದ್ದೆ.ಆ ನಿಟ್ಟಿನಲ್ಲಿ ಕನ್ನಡದ ಪ್ರಮುಖ ಲೇಖಕ, ಅನುವಾದದಲ್ಲಿ ಸಿದ್ಧಹಸ್ತರಾಗಿರುವ ರವಿ ಬೆಳೆಗೆರೆಯವರು ಇದೀಗ 95ರ ವಯೋವೃದ್ದ ಮನೋಹರ್ ಮಳಗಾಂವ್‌‌ಕರ್ ಅವರು ಬರೆದಿರುವ ''ಹೂ ಕಿಲ್ಡ್ ಗಾಂಧಿ'' ಪುಸ್ತಕದ ಅನುವಾದವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. &lt;/div&gt;&lt;div&gt; &lt;/div&gt;&lt;div&gt;ಬೆಳೆಗರೆಯವರು ಈ ಮೊದಲು ಬರೆದ ಗಾಂಧಿ ಮತ್ತು ಹತ್ಯೆ ಸಾಕಷ್ಟು ಚರ್ಚೆಗೆ ಈಡಾಗಿತ್ತು. ಇದೀಗ ಸಾವರ್‌ಕರ್‌‌ಗೆ ಸಂಬಂಧಿಸಿದ ಪುಸ್ತಕದ ಬಿಡುಗಡೆಗೆ ಮುನ್ನವೇ ಅವರು ಹಾಯ್‌‌ಬೆಂಗಳೂರು ಇತ್ತೀಚೆಗಿನ ಸಂಚಿಕೆಯಲ್ಲಿ, ತಾನು ಪುಸ್ತಕ ಅನುವಾದದಲ್ಲಿ ತೊಡಗಿದಾಗ, ನನಗೆ ಹೊಸದಾದ ಗೋಡ್ಸೆ, ಅಪ್ಟೆ ಕಾಣಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ.ಅದಕ್ಕೂ ಮೊದಲು ನಾನು ಉದಾಹರಿಸ ಹೊರಟಿರುವುದು ಕನ್ನಡದ ಹಿರಿಯ ಲೇಖಕರು ಆಗಿರುವ ಕೋ.ಚೆನ್ನಬಸಪ್ಪ ಅವರು ''ಗಾಂಧಿ ಹಂತಕರು ಯಾರು'' ಎಂಬ ಪುಸ್ತಕ ಕೂಡ ಈಗ ಮಾರುಕಟ್ಟೆಯಲ್ಲಿದೆ.ಚೆನ್ನಬಸಪ್ಪ ಅವರು ಗಾಂಧೀಜಿ ಹತ್ಯೆ ಸೇರಿದಂತೆ ಸಾವರ್‌‌ಕರ್ ಅವರು ದಯಾಭಿಕ್ಷೆ ಬೇಡಿದ ಪತ್ರದ ನಕಲನ್ನೂ ಕೂಡ ಪುಸ್ತಕದಲ್ಲಿ ದಾಖಲಿಸಿದ್ದಾರೆ.ಸಾವರ್‌‌ಕರ್‌‌ರನ್ನು ತನ್ನ ಗುರುವೆಂದೇ ನಂಬಿದ್ದ ಗೋಡ್ಸೆಯ ಮೇಲೆ ಅವರಿಗೆ ಅಪಾರ ಪ್ರೀತಿ, ಆದರೂ ಸಾವರ್‌‌ಕರ್ ಅವರು ಗಾಂಧಿ ಹತ್ಯೆಯ ವಿಚಾರಣೆ ವೇಳೆ ತನಗೆ ಗೋಡ್ಸೆ ಪರಿಚಯವೇ ಇಲ್ಲವೆಂಬಂತೆ ನಟಿಸುವ ಮೂಲಕ, ಚಾಣಾಕ್ಷತನದಿಂದ ತಮ್ಮ ಮೇಲಿನ ಆರೋಪದಿಂದ ಬಚಾವಾಗಿದ್ದರು ಎಂದು ಸಾಕ್ಷ್ಯಾಧಾರಗಳ ಸಹಿತ ವಿವರಿಸಿದ್ದಾರೆ.ಭಾಷಾಂತರದಲ್ಲಿ ಸಿದ್ಧಹಸ್ತರಾಗಿರುವ ರವಿಬೆಳೆಗೆರೆಯವರ ಪುಸ್ತಕ ಬಿಡುಗಡೆಯಾದ ಮೇಲೆ ಅದು ಪಡೆಯುವ ಪ್ರಚಾರ,ಚರ್ಚೆ ಬಹುಶಃ ಚೆನ್ನಬಸಪ್ಪ ಅವರ ಹೊತ್ತಗೆ ದೊರೆತಿಲ್ಲ ಎಂಬುದು ಸತ್ಯ.&lt;/div&gt;&lt;div&gt; &lt;/div&gt;&lt;div&gt; ಆ ನಿಟ್ಟಿನಲ್ಲಿ ನಾನು ಕೂಡ ಮನೋಹರ್ ಮಳ್‌ಗಾಂವ್‌‌ಕರ್ ಅವರ ಇಂಗ್ಲಿಷ್ ಆವೃತ್ತಿಯನ್ನು ಬೆಳೆಗೆರೆ ಕನ್ನಡಕ್ಕೆ ತರ್ಜುಮೆ ಮಾಡಿ ಬಿಡುಗಡೆಗೊಳಿಸುವುದನ್ನು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ.ಆದರೂ ಮೇ 28ಕ್ಕೆ ಸಾವರ್‌‌ಕರ್ ಅವರ ಜನ್ಮ ಜಯಂತಿ ಆ ಹಿನ್ನೆಲೆಯಲ್ಲಿ ಚೆನ್ನಬಸಪ್ಪ ಅವರು ಬರೆದಿರುವ ಪುಸ್ತಕದ ಅಂಶವನ್ನು ದಾಖಲಿಸುತ್ತ ಗಾಂಧಿ ಹತ್ಯೆ ಬಗೆಗಿನ ಮತ್ತೊಂದು ಮುಖದ ಪರಿಚಯವಾಗುವ ನಿಟ್ಟಿನಲ್ಲಿ ಈ ಬರಹ....&lt;/div&gt;&lt;div&gt; &lt;/div&gt;&lt;div&gt;&lt;strong&gt;ಮಹಾತ್ಮನ ಹತ್ಯಾಕಾಂಡ:&lt;/strong&gt; ಗಾಂಧಿ ಹತ್ಯೆಗೆ ತಾನೊಬ್ಬನೆ ಕಾರಣ ಅದರಲ್ಲಿ ಮತ್ತ್ಯಾರೂ ಭಾಗಿಯಾಗಿಲ್ಲ ಎಂದು ನಾಥೂರಾಮ್ ನ್ಯಾಯಾಲಯದಲ್ಲಿ ''ಕೊನೆಯ''ವರೆಗೂ ವಾದಿಸಿದ್ದ. ಸಾವರ್‌‌ಕರರು ತಮಗೆ ನಾಥೂರಾಮ್ ಯಾರೆಂಬ ಬಗ್ಗೆ ಸರಿಯಾಗಿ ತಿಳಿದಿಲ್ಲ ಎಂದು ವಿಚಾರಣೆ ವೇಳೆ ವಾದಿಸಿದ್ದರು. ಅಲ್ಲದೇ ಗಾಂಧಿ ಹತ್ಯೆ ವಿಚಾರಣೆ ವೇಳೆ ಒಂದು ದಿನವೂ ನಾಥೂರಾಮನನ್ನು ಕಣ್ಣೆತ್ತಿ ನೋಡಿರಲಿಲ್ಲ!! 1930ರಿಂದ 1948ರವರೆಗಿನ ಗಳಸ್ಯ ಕಂಠಸ್ಯ ಗೆಳೆತನ ಈ ರೀತಿ ಅಪರಿಚಿತವಾಗಲು ಕಾರಣವೇನು ?.ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲೂ ಗಾಂಧಿ ಮೇಲೆ ನಾಲ್ಕೈದು ಬಾರಿ ಹತ್ಯಾ ಪ್ರಯತ್ನಗಳು ನಡೆದಿದ್ದವು.  &lt;/div&gt;&lt;div&gt; &lt;/div&gt;&lt;div&gt;ಆದರೆ ಆಫ್ರಿಕಾದ ''ಸ್ಮಟ್ಸ್'' ಆಡಳಿತ ಗಾಂಧಿ ಕೊಲೆಯನ್ನು ತಪ್ಪಿಸಿತ್ತು. ಭಾರತದಲ್ಲಿ ಆಗಿನ ಬ್ರಿಟಿಷ್ ಆಡಳಿತ ಗಾಂಧಿಗೆ ಪ್ರಾಣಾ ಪಾಯವಾಗದಂತೆ ರಕ್ಷಿಸಿಕೊಂಡು ಬಂದಿತ್ತು. ಆದರೆ ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ್ಯ ಬಂದ ಆರು ತಿಂಗಳಲ್ಲಿ ಅವರ ಪ್ರಾಣ ರಕ್ಷಣೆ ಮಾಡಲಾರದೆ ಹಿಂದೂಗಳ ಕೈಯಲ್ಲೇ ಹತರಾಗಿದ್ದರು. ಆಗ ಭಾರತ ಸ್ವಾತಂತ್ರ್ಯ ಸಂಗ್ರಾಮದ ಕಡು ವಿರೋಧಿ ವಿನ್ಸೆಂಟ್ ಚರ್ಚಿಲ್ ಕೂಡ, ನಾವು ಗಾಂಧಿ ಪ್ರಾಣವನ್ನು 30ವರ್ಷ ರಕ್ಷಿಸಿದ್ದೇವು, ಸ್ವತಂತ್ರ (ಗಾಂಧಿ ಹತ್ಯೆ ನಡೆಯಲೇಬೇಕಾದದ್ದು ಎಂಬುದಕ್ಕೆ ಇಂದು ಬಹುತೇಕ ಸಹಮತ ಇದೆ!!) ಭಾರತ ಒಂದು ವರ್ಷ ಕೂಡ ಅವರನ್ನು ರಕ್ಷಿಸಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ್ದರು.ನಾಥೂರಾಮ ಗೋಡ್ಸೆ ನಾನೇ ಗಾಂಧಿ ಹತ್ಯೆ ಮಾಡಿದ್ದ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆದರೂ ಮತ್ಯಾಕೆ ಗಾಂಧಿ ಹತ್ಯೆಯ ಕುರಿತು ಕೆದಕಬೇಕು ಎಂಬ ಪ್ರಶ್ನೆ ಉದ್ಭವಿಸಿಬಹುದು.&lt;/div&gt;&lt;div&gt; &lt;/div&gt;&lt;div&gt; ಹೌದು, ಗಾಂಧಿ ಹತ್ಯೆಯನ್ನು ಮಾಡಿಸಿದವರು ಯಾರು?!ಯಾರು ಶಿಕ್ಷಾರ್ಹರು ಎಂಬುದು ನ್ಯಾಯಾಲಯದ ಮುಂದಿದ್ದ ಪ್ರಶ್ನೆ ಯಾಗಿತ್ತು. ಒಂದು ವೇಳೆ ನಾಥೂರಾಮ್ ಗೋಡ್ಸೆ ಒಬ್ಬನೇ ಆರೋಪಿತನಾಗಿದ್ದರೆ ದೋಷಾರೋಪಣೆಯನ್ನು ಓದಿ ಹೇಳಿ ಅವನ ತಪ್ಪೊಪ್ಪಿಗೆಯ ಹೇಳಿಕೆಯನ್ನು ನ್ಯಾಯಾಧೀಶರು ದಾಖಲಿಸಿ ಅವನು ದೋಷಿ ಎಂದು ತೀರ್ಪು ನೀಡುವುದಕ್ಕೆ ಯಾವ ಕಷ್ಟವೂ ಇರುತ್ತಿರಲಿಲ್ಲ.ಆದರೆ ಆ ಸಂದರ್ಭದಲ್ಲಿ ಸಂಗ್ರಹಿಸಿದ ದಾಖಲೆ, ಮಾಹಿತಿ ಆಧಾರದ ಮೇಲೆ ವೀರ ಸಾವರ್‌‌ಕರ್ ಗಾಂಧಿ ಹತ್ಯೆಯ ಪಿತೂರಿಯಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ನೆರವಾಗಿದ್ದರು ಎಂಬ ಅಂಶ ತನಿಖಾಧಿಕಾರಿ ನಗರವಾಲಾರಿಗೆ ಮನವರಿಕೆ ಆಗಿತ್ತು. ಹತ್ಯೆ ನಡೆಸಿದ ಆರೋಪಿಗಳೊಂದಿಗೆ ಅವರಿಗೆ ಸಂಪೂರ್ಣ ಸಂಪರ್ಕವಿತ್ತು.&lt;/div&gt;&lt;div&gt; &lt;/div&gt;&lt;div&gt; ನಿಕಟ ಪರಿಚಯ, ಬೆಂಬಲ ಇತ್ತೆಂದು ಮಾಹಿತಿ ಸಂಗ್ರಹಿಸಿದ್ದರು.ಅವರನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಿ ಬಂಧಿಸುವುದೇ ಬೇಡವೇ ಎಂಬ ಬಗ್ಗೆ ಮುಂಬೈ ಗೃಹಮಂತ್ರಿ ಮೊರಾರ್ಜಿ ದೇಸಾಯಿ ಜತೆ ಸಮಾಲೋಚಿನೆ ನಡೆಸಿ, ಸಾವರ್‌‌ಕರರು ಕಳೆದ ಶತಮಾನದ ಆದಿಯಲ್ಲಿ ಅಪ್ರತಿಮ ಸಾಹಸ ಮಾಡಿದ್ದರು ಎಂಬುದರಲ್ಲಿ ಸಂಶಯ ಇಲ್ಲ, ಆ ಪ್ರಯತ್ನದಲ್ಲಿ ಅಂಡಮಾನ್ ದ್ವೀಪದಲ್ಲಿ ದೀರ್ಘಾವಧಿಯ ಸೆರೆಮನೆವಾಸ ಅನುಭವಿಸಿದ್ದರು. ಅವರು ಬರೆದ ಭಾರತೀಯ ಪ್ರಥಮ ಸ್ವಾತಂತ್ರ್ಯ ಸಮರ(1857) ಆಗ ಪ್ರಸಿದ್ಧವಾಗಿದ್ದು, ಸಾವಿರಾರು ದೇಶಪ್ರೇಮಿಗಳಿಗೆ ಸ್ಫೂರ್ತಿ ನೀಡಿತ್ತು. &lt;/div&gt;&lt;div&gt; &lt;/div&gt;&lt;div&gt;ಈ ಹಿನ್ನೆಲೆಯಲ್ಲಿ ವೀರ ಸಾವರ್‌‌ಕರರು ಹಿಂದೆ ದೇಶಕ್ಕಾಗಿ ಬಹಳ ತ್ಯಾಗ ಮಾಡಿದ್ದಾರೆ ಅವರನ್ನು ವಿಚಾರಣೆಗೆ ಗುರಿ ಪಡಿಸುವದೇ ಎಂದು ನಗರವಾಲ್ ಕೇಳಿದ್ದರು. ಅದಕ್ಕೆ ಮೊರಾರ್ಜಿ ದೇಸಾಯಿ, ಅವರು ಈ ಹಿಂದೆ ಮಾಡಿದ ತ್ಯಾಗ ಇಂದು ಮಾಡಿರುವ ಕೃತ್ಯದಿಂದ ಅಳಿಸಿ ಹೋಗಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕು ಎಂದು ಮೊರಾರ್ಜಿ ಆದೇಶ ನೀಡಿದ್ದರು. ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಕೂಡ ವಿಚಾರಣೆಗೆ ಅನುಮತಿ ನೀಡಿದ್ದರು.1948 ಜನವರಿ 15 ಮತ್ತು 17ರಂದು ನಾಥೂರಾಮ್ ಗೋಡ್ಸೆ, ನಾರಾಯಣ ಅಪ್ಟೆ, ಬಡಗೆ ಸಾವರ್‌ಕರ್ ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಹೊರಬರುವ ಸಂದರ್ಭದಲ್ಲಿ ''ಯಶಸ್ವಿಯಾಗಿ ಹಿಂದಿರುಗಿ ಬನ್ನಿ''ಎಂದು ಸಾವರ್‌‌ಕರರು ಆಶೀರ್ವದಿಸಿದ್ದರು ಎಂದು ಸಾಕ್ಷ್ಯ ಹೇಳಲಾಗಿತ್ತು. ಆದರೆ ವಿಚಾರಣೆ ವೇಳೆ ಸಾವರ್‌‌ಕರರು ತರ್ಕಬದ್ಧವಾಗಿ ವಾದ ಮಂಡಿಸಿ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದರು.&lt;/div&gt;&lt;div&gt; &lt;/div&gt;&lt;div&gt;ದೀರ್ಘ ವಿಚಾರಣೆಯ ನಂತರ ಅವರನ್ನು ಸಂಶಯದ ಸೌಲಭ್ಯ(Benefit of Doubt)ಆಧಾರದ ಮೇಲೆ ಖುಲಾಸೆ ಮಾಡಲಾ ಗಿತ್ತು.ಸಾವರ್‌ಕರ್ ಹೊರತಾಗಿ ಉಳಿದ ಐದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಗೋಡ್ಸೆ ಮತ್ತು ನಾರಾಯಣ ಅಪ್ಟೆಗೆ ಗಲ್ಲು ಶಿಕ್ಷೆ ವಿಧಿಸಿ, ರಾಮಕೃಷ್ಣ ಕರಕರೆ, ಮದನಲಾಲ ಪಹ್ವಾ, ಶಂಕರ ಕ್ರಿಸ್ಟಯ್ಯ, ಗೋಪಾಲ ಗೋಡ್ಸೆ,ಡಾ.ಪರಚುರೆಗೆ ಜೀವಾವಧಿ ಶಿಕ್ಷೆ ನೀಡಲಾಯಿತು.ಇದೀಗ ಮುಖ್ಯವಾದದ್ದೆಂದರೆ ಗಾಂಧಿ ಹತ್ಯೆಯ ಹಿಂದಿನ ಪ್ರೇರಣೆ ಯಾವುದು ? ಹಿಂದು-ಮುಸ್ಲಿಂ ಐಕ್ಯತೆ ಪ್ರಶ್ನೆ, ದೇಶ ವಿಭಜನೆಗೆ ಪ್ರಬಲ ವಿರೋಧಿಯಾಗಿದ್ದವರು ಗಾಂಧೀಜಿ. &lt;/div&gt;&lt;div&gt; &lt;/div&gt;&lt;div&gt;ನನ್ನ ಹೆಣವನ್ನು ತುಳಿದು ದಾಟಿ ದೇಶವನ್ನು ವಿಭಜಿಸಬೇಕಾದೀತು ಎಂಬ ಗಾಂಧಿ ಮಾತಿನ ವಿರುದ್ಧ ಗೋಡ್ಸೆ ಕೆಂಡಮಂಡಲನಾಗಿ, ದೇಶ ಇಬ್ಭಾಗವಾದ ಬಳಿಕ ಗಾಂಧಿ ಇನ್ನು ಬದುಕಿರಬಾರದು, ಅವರಿನ್ನೂ ಬದಕಿಯೇ ಇದ್ದಾರೆ, ಅವರನ್ನು ಮುಗಿಸಬೇಕು ಎಂದು ಘೋಷಿಸಿದ್ದ. ಮತ ಧರ್ಮದ ಆಧಾರದ ಮೇಲೆ ರಾಷ್ಟ್ರ, ರಾಜ್ಯ ನಿರ್ಮಾಣ ಸಾಧುವಲ್ಲ ಎಂದು ವಾದಿಸಿದವರು ಗಾಂಧೀಜಿ. &lt;/div&gt;&lt;div&gt; &lt;/div&gt;&lt;div&gt;ಆದರೆ ಮತೀಯ ಆಧಾರದ ಮೇಲೆ ದ್ವಿ ರಾಷ್ಟ್ರ ಸಿದ್ದಾಂತವನ್ನು ಪ್ರತಿಪಾದಿಸಿದವರು ಸಾವರ್‌ಕರ್ !!. ಅವರ ಈ ಸಿದ್ದಾಂತ ಅವ ಲಂಬಿಸಿಯೇ ಜಿನ್ನಾ ಪಾಕಿಸ್ತಾನದ ಹಕ್ಕು ಸಾಧಿಸಿದ್ದು, ಹಾಗಾದರೆ ಸಾವರ್‌‌ಕರ್, ಗೋಡ್ಸೆಯ ರಾಜಕೀಯ ಸಿದ್ದಾಂತ ಏನು?. ಸಾವರ್‌‌ಕರಿಸಂ ತತ್ವದ ಪ್ರಕಾರ ನಡೆಯುವ ವಧೆ, ಹತ್ಯೆ ಕ್ಷಮಾರ್ಹ ಅವರ ತತ್ವಕ್ಕೆ ಆಧಾರವಾಗಿ ಜರ್ಮನಿಯಲ್ಲಿ ಆರ್ಯರಿಗೂ, ಯಹೂದಿ ಜನಾಂಗದವರಿಗೂ ಆದ ನರಮೇಧ ಉದಾಹರಿಸುತ್ತಾರೆ, ಇದೇ ತತ್ವವನ್ನು ಡಾ.ಹೆಗ್ಡೆವಾರ್ ವಿರಚಿತ With Nation ಹಾಗೂ ಗುರೂಜಿ ಗೋಲ್ವಾಲ್ಕರ್ ಅವರು Bunch of Thought's ಅವರ ಪಾಲಿಗೆ ಗೀತೋಪದೇಶವಾಗಿದೆ. ಜರ್ಮನಿಯೇ ಅವರ ಆದರ್ಶ ದೇಶ, ಹಿಟ್ಲರನೇ ಅವರ ಆದರ್ಶ ನಾಯಕ!! ಇಂತಹ ಅಪಸವ್ಯಗಳೇ ಪಾಕಿಸ್ತಾನ ಸ್ಥಾಪನೆಗೆ ಕಾರಣ, ಈ ದ್ವೇಷದ ಜ್ವಾಲಾಗ್ನಿ ಗಾಂಧಿಯನ್ನು ಬಲಿತೆಗೆದುಕೊಂಡ ನಂತರ ಅದು ಅಲ್ಲಿಗೆ ಮುಗಿದು ಹೋಗಿಲ್ಲ...&lt;/div&gt;&lt;div&gt; &lt;/div&gt;&lt;div&gt;ಇದು ಗುಜರಾತಿನಲ್ಲಿನ ನರಮೇಧ..ಬಾಬರಿ ಮಸೀದಿ ಧ್ವಂಸದೊಂದಿಗೆ ಮುಂದುವರಿದಿದೆ, ಸಾವರ್‌‌ಕರಿಸಂನ ಈ ತತ್ವ ಅನಾಹುತ ಕ್ಕೆ ಕಾರಣವಾಗಿದೆ, ಹಾಗಾದರೆ ಭಾರತದ ಇಬ್ಭಾಗಕ್ಕೆ ಕಾರಣ್ಯಾರು ಗಾಂಧಿ ಅಥವಾ ಸಾವರ್‌ಕರರೇ...?ನಾನೇಕೆ ಗಾಂಧಿಯನ್ನು ಕೊಂದೆ ಎಂಬ ಪುಸ್ತಕ ಓದಿದ ಬಹುತೇಕರು ಗಾಂಧಿ ದೇಶದ್ರೋಹಿಯಾಗಿ-ಗೋಡ್ಸೆ ಮಹಾನ್ ದೇಶಭಕ್ತ ಎಂದು ಬೊಬ್ಬಿರಿ ಯುವುದು ಹಾಸ್ಯಾಸ್ಪದ. ಧೀರ-ವೀರ ಎಂದು ಖ್ಯಾತಿ ಗಳಿಸಿದ ವಿನಾಯಕ ದಾಮೋದರ ಸಾವರ್‌ಕರ್ ಅಂಡಮಾನ್ ಜೈಲಿನಲ್ಲಿದ್ದಾಗ 1911ರಲ್ಲಿ ಭಾರತ ಸರಕಾರಕ್ಕೆ ಕ್ಷಮಾ ಯಾಚನಾ ಪತ್ರ ಕಳುಹಿಸಿದ್ದರು !!.&lt;/div&gt;&lt;div&gt; &lt;/div&gt;&lt;div&gt;ಪತ್ರದ ಉಲ್ಲೇಖ- ''ಕೊನೆಯದಾಗಿ, 1911ರಲ್ಲಿ ನಾನು ಕಳುಹಿಸಿದ ಕ್ಷಮಾಯಾಚನಾ ಮನವಿ ಪತ್ರವನ್ನು ತಾವು ಪರಾಂಬರಿಸಿ ಕೊಂಡು ಇಂಡಿಯಾ ಸರಕಾರಕ್ಕೆ ಅದನ್ನು ಮಂಜೂರಾತಿಗಾಗಿ ಕಳುಹಿಸಿಕೊಡಬೇಕೆಂದು ಘನವೆತ್ತ ತಮಗೆ ನೆನಪು ಮಾಡ ಬಹು ದೇ?....ಹೀಗೆ ಸಾಗುವ ''ವೀರ''ಸಾವರ್‌‌ಕರರ ಪತ್ರ ನನ್ನ ಮುಂದಿನ ಭವಿಷ್ಯ ನಡತೆ ಪರಿವರ್ತನೆಯಾಗುತ್ತದೆ,ನನ್ನನ್ನು ಜೈಲಿನಲ್ಲಿ ಇಡುವುದರಿಂದ,ಬಿಡುವುದರಿಂದಾಗುವ ಯಾವ ಒಳಿದು ಆಗಲಾರದು. ಆದ್ದರಿಂದ ಉಡಾಳ ಮಗ ಸರಕಾರದ ಮಾತೃ ಮಂದಿರದ ಬಾಗಿಲಿಗಲ್ಲದೆ ಮತ್ತೆಲ್ಲಿಗೆ ಹೋದಾನು!! ತಾವು ಈ ಕೆಲವು ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುವಿರೆಂದು ನಂಬುತ್ತೇನೆ. &lt;/div&gt;&lt;div&gt; &lt;/div&gt;&lt;div&gt;ಸಹಿ &lt;/div&gt;&lt;div&gt;ವಿ.ಡಿ.ಸಾವರ್‌‌ಕರ &lt;/div&gt;&lt;div&gt; &lt;/div&gt;&lt;div&gt;ಬಳಿಕ 5-01-1924ರಲ್ಲಿ ಮುಂಬೈ ಸರಕಾರ, ವಿನಾಯಕ ದಾಮೋದರ ಸಾವರ್‌‌‌ಕರ್ ಅವರನ್ನು ಬಿಡುಗೊಳಿಸಲು ನಿರ್ಧರಿಸಿರು ವುದಾಗಿ ಪತ್ರ ಮುಖೇನ ತಿಳಿಸಿ, 1898ರ ಕ್ರಿಮಿನಲ್ ಪ್ರೊಸಿಜರ್ ಕೋಡ್ ಸೆಕ್ಷನ್ 401ರ ಪ್ರಕಾರ, ಆಡಳಿತ ಮಂಡಳಿಯ ಮುಖ್ಯ ಸ್ಥರಾದ ರಾಜ್ಯಪಾಲರು ದ್ವೀಪಾಂತರ ಶಿಕ್ಷೆಗೆ ಗುರಿಯಾಗಿರುವ ವಿ.ಡಿ.ಸಾವರ್‌‌ಕರ್‌‌ರ ಇನ್ನು ಉಳಿದಿರುವ ಶಿಕ್ಷೆಯನ್ನು ಮನ್ನಾ ಮಾಡಲಾಗಿದೆ ಎಂದು ಆದೇಶ ನೀಡಲಾಗಿದೆ.&lt;/div&gt;&lt;div&gt; &lt;/div&gt;&lt;div&gt;ಶಿರಗಾಂವ 9ನೇ ಮೇ 1925.&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-5770674887042147520?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/5770674887042147520/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=5770674887042147520' title='2 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/5770674887042147520'/><link rel='self' type='application/atom+xml' href='http://www.blogger.com/feeds/5345004557519909367/posts/default/5770674887042147520'/><link rel='alternate' type='text/html' href='http://bahumukhi.blogspot.com/2008/05/blog-post_27.html' title='ಹೂ ಕಿಲ್ಡ್ ಗಾಂಧಿ.....'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp3.blogger.com/_nMGbGbNrNGA/SDznKRGUCwI/AAAAAAAAADQ/4QkXF_Jtxpo/s72-c/gandhi+new-400.jpg' height='72' width='72'/><thr:total>2</thr:total></entry><entry><id>tag:blogger.com,1999:blog-5345004557519909367.post-6277976381602337495</id><published>2008-05-08T07:53:00.000-07:00</published><updated>2008-05-08T08:01:19.520-07:00</updated><title type='text'>ಚಂದಮಾಮನಿಗೆ ಅರವತ್ತು......</title><content type='html'>&lt;a href="http://bp3.blogger.com/_nMGbGbNrNGA/SCMUOCxSRpI/AAAAAAAAADI/lYc2oEHg9Zg/s1600-h/chandamam-300.jpg"&gt;&lt;img id="BLOGGER_PHOTO_ID_5198020626409997970" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_nMGbGbNrNGA/SCMUOCxSRpI/AAAAAAAAADI/lYc2oEHg9Zg/s320/chandamam-300.jpg" border="0" /&gt;&lt;/a&gt; &lt;div&gt;&lt;/div&gt;&lt;div&gt;ಬಹುತೇಕ ಮಂದಿ ಚಂದಮಾಮದಲ್ಲಿನ ವಿಕ್ರಮ ಮತ್ತು ಬೇತಾಳ, ನೀತಿ ಕಥೆಗಳನ್ನು ಓದಿಯೇ ಆಡುಗೂಲ ಜ್ಜಿಯ ಕಥೆಯೆಡೆಗೊಂದು ಮೋಹ ಬೆಳೆಸಿಕೊಂಡಿರುವುದು. ಆ ಕಾಲಕ್ಕೆ ನಮಗೆ ಚಂದಮಾಮ, ಬಾಲಮಿತ್ರಿ ನಮ್ಮ ಬಾಲ್ಯದ ಸಂಗಾತಿಯಾಗಿದ್ದವು. ನಾವೆಲ್ಲ ಓದುತ್ತಾ, ಓದುತ್ತಾ ಬೆಳೆದ ಚಂದಮಾಮನಿಗೆ ಈಗ 60ರ ಸಂಭ್ರಮ.. &lt;/div&gt;&lt;div&gt; &lt;/div&gt;&lt;div&gt;ಅಬ್ಬಾ ಚಂದಮಾಮಕ್ಕೆ ಅರವತ್ತು ವರ್ಷಗಳು ತುಂಬಿತೆಂದರೆ, ನಮ್ಮ ಕಣ್ಣುಗಳೇ ಇಷ್ಟಗಲ ತೆರೆದುಕೊಳ್ಳು ತ್ತದೆ. ಇತ್ತೀಚೆಗಷ್ಟೇ ಮುಂಬೈಯಲ್ಲಿ ಚಂದಮಾಮದ 60ನೇ (61ವರ್ಷ) ವರ್ಷದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ, ನಾನು ಚಿಕ್ಕವನಿದ್ದಾಗ ಪಾಶ್ಚಾತ್ಯ ಕಾಮಿಕ್ಸ್‌‌ನೆಡೆಗೆ ಮೋಹಿತನಾಗಿದ್ದೆ. &lt;/div&gt;&lt;div&gt; &lt;/div&gt;&lt;div&gt;ಆದರೆ ನನ್ನ ಪೋಷಕರು ನನಗೆ ಚಂದಮಾಮದ ರುಚಿ ಹತ್ತಿಸಿದ ಮೇಲೆ ನನಗೆ ಬಾಲ್ಯದಲ್ಲಿ ಅದೇ ನನ್ನ ಸಂ ಗಾತಿಯಾಗಿತ್ತು. ಆದರೆ ಈಗ ನನಗೆ ಸಮಯದ ಒತ್ತಡ ಇರುವುದರಿಂದ ಓದಲಾಗುತ್ತಿಲ್ಲ, ಆದರೂ ಚಂದ ಮಾಮವನ್ನ ನನ್ನ ಮೊಮ್ಮಕ್ಕಳಿಗೆ ಪರಿಚಯಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದರು. ಹೌದು ಈಗ ಚಂದಮಾಮನ ನೆನಪು-ನೇವರಿಕೆ ನಮ್ಮಿಂದ ನಿಧಾನಕ್ಕೆ ತೆರೆ-ಮರೆಗೆ ಸರಿಯತೊಡಗಿದೆ. &lt;/div&gt;&lt;div&gt; &lt;/div&gt;&lt;div&gt;ಆ ಜಾಗದಲ್ಲಿ ಹ್ಯಾರಿ ಪಾಟರ್ ಬಂದು ಕುಳಿತಿದ್ದಾನೆ. ಯಾರು ಎಷ್ಟೇ ಬಾಯಿ ಬಡಿದಕೊಂಡರೂ ಚಂದಮಾಮ, ಬಾಲಮಿತ್ರ, ಈಸೋಪನ ಕಥೆಗಳು, ಅಕ್ಬರ್-ಬೀರ್‌‌ಬಲ್‌ ಕಥೆಗಳ ಮುಂದೆ ಹ್ಯಾರಿ ಪಾಟರ್ ಅನ್ನು ನಿವಾಳಿಸಿ ಒಗೆಯಬೇಕು. &lt;/div&gt;&lt;div&gt; &lt;/div&gt;&lt;div&gt;1947ರ ಜುಲೈ ತಿಂಗಳಿನಲ್ಲಿ ನಾಗಿ ರೆಡ್ಡಿ ಮತ್ತು ಅವರ ಆಪ್ತಮಿತ್ರ ಚಕ್ರಪಾಣಿಯವರು ಜತೆಗೂಡಿ ಚಂದಮಾ ಮನನ್ನು ಹುಟ್ಟು ಹಾಕಿದ್ದರು. ಚಂದಮಾಮ ಎರಡು ಬಣ್ಣಗಳಲ್ಲಿ ಪ್ರಪ್ರಥಮವಾಗಿ ಹೊರಬಿದ್ದ 64ಪುಟಗಳ ಸಂಚಿಕೆಯ ಬೆಲೆ 6ಅನ್ನಾ  (ಅಂದರೆ 37 ಪೈಸೆ), 1947ರ ಜುಲೈಯಲ್ಲಿ 6 ಸಾವಿರ ಪ್ರತಿಯನ್ನು ಅಚ್ಚು ಹಾಕಿಸಲಾಗಿತ್ತಂತೆ. ಅದನ್ನು ಅಂಚೆ ಕಚೇರಿ ಮೂಲಕ ಕಳುಹಿಸುವ ಏರ್ಪಾಟು ಮಾಡಲಾಗಿತ್ತು. &lt;/div&gt;&lt;div&gt; &lt;/div&gt;&lt;div&gt;ಹೀಗೆ ನಿರಂತರವಾಗಿ ಮಾಸಿಕ ಪ್ರಕಟಣೆ ಕಂಡ ಚಂದಮಾಮ 1998ರಲ್ಲಿ ನೌಕರರ ವಿವಾದದಿಂದಾಗಿ ಪ್ರಕ ಟಣೆ ನಿಂತುಹೋಗಿತ್ತು.ನಂತರ ಮತ್ತೆ ಪ್ರಕಟಣೆಯನ್ನು ಆರಂಭಿಸಲಾಗಿತ್ತು, ಪ್ರಥಮವಾಗಿ ಚಂದಮಾಮ ಚೆ ನ್ನೈಯಲ್ಲಿ ಆರಂಭಗೊಂಡಿದ್ದು, ತೆಲುಗು ಮತ್ತು ತಮಿಳು ಭಾಷೆಯಲ್ಲಿ, ನಂತರ ನಾಲ್ಕು ವರ್ಷಗಳ ಬಳಿಕ ಆರು ಭಾಷೆಗಳಲ್ಲಿ ಪ್ರಕಟಣೆ ಕಾಣಲು ಆರಂಭಿಸಿದ ಚಂದಮಾಮ ನಂತರ ಏಕಕಾಲದಲ್ಲಿ ಇಂಗ್ಲೀಷ್, ಕನ್ನಡ ಸೇರಿದಂತೆ 12 ಭಾಷೆಗಳಲ್ಲಿ ಅದರಲ್ಲೂ ಚಂದಮಾಮದ ಹೆಗ್ಗಳಿಕೆ ಯಾವುದೆಂದರೆ ಪ್ರಪ್ರಥಮವಾಗಿ ಸಿಂಥಿ, ಗುರುಮುಖಿ, ಸಿಂಹಳ ವಿದೇಶ ಭಾಷೆಗಳಲ್ಲಿಯೂ ಪ್ರಕಟವಾಗತೊಡಗಿತು. &lt;/div&gt;&lt;div&gt; &lt;/div&gt;&lt;div&gt;1978ರಲ್ಲಿ ಸಂಸ್ಕೃತ ಭಾಷೆಯಲ್ಲಿಯೂ ಚಂದಮಾಮವನ್ನು ಆರಂಭಿಸಲಾಗಿತ್ತು.  2004ರಲ್ಲಿ ಮಕ್ಕಳಿಗಾಗಿ ಬುಡಕಟ್ಟು ಭಾಷೆಯಲ್ಲಿ ಪ್ರಕಟಣೆ ಆರಂಭಿಸಿದ ಕೀರ್ತಿಗೆ ಭಾಜನವಾದದ್ದೂ ಚಂದಮಾಮ. 1981ರಲ್ಲಿ ಅಂಧರಿ ಗಾಗಿ ಬ್ರೈಲ್ ಎಡಿಷನ್ ಅನ್ನು ಹೊರ ತರಲು ಆರಂಭಿಸಿತ್ತು. ಆ ಮಟ್ಟದಲ್ಲಿ ಬೆಳೆದ ಹೆಮ್ಮೆ ಚಂದಮಾಮ ಕಾಮಿ ಕ್ಸ್‌‌ನದ್ದು. &lt;/div&gt;&lt;div&gt; &lt;/div&gt;&lt;div&gt;ಹೀಗೆ ಚಂದಮಾಮ ತನ್ನ ಅರವತ್ತು ಸಂವತ್ಸರಗಳ ಯಶೋಗಾಥೆಯಲ್ಲಿ ಏರಿದ ಎತ್ತರ ಮಾತ್ರ ಆಗಾಧ ವಾದದ್ದು, 2003ರಲ್ಲಿ ಸಿಂಗಾಪುರದಲ್ಲಿ ಇಂಗ್ಲಿಷ್-ತಮಿಳ್ (ಸಿಂಗಾಪುರದಲ್ಲಿ ಅಂಬುಲಿಮಾಮಾ ಎಂಬ ಹೆಸರಿನಲ್ಲಿ ಪ್ರಕಟಣೆ ಕಾಣುತ್ತಿದ್ದು, ಇದನ್ನು ಅಲ್ಲಿನ ತಮಿಳು ಟಿಚರ್ಸ್ ಯೂನಿಯನ್ ಪುಸ್ತಕ ಹೊರತರುವ ಜವಾಬ್ದಾರಿ ವಹಿಸಿಕೊಂಡಿದೆ). ಭಾಷೆಯಲ್ಲಿ, ಉತ್ತರ ಅಮೆರಿಕದಲ್ಲಿ ಇಂಗ್ಲಿಷ್, ತಮಿಳು, ತೆಲುಗು, ಹಿಂದಿ, ಗುಜರಾತಿ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ. &lt;/div&gt;&lt;div&gt; &lt;/div&gt;&lt;div&gt;ಸುಮಾರು 3 ಲಕ್ಷಕ್ಕೂ ಅಧಿಕ ಓದುಗರನ್ನು ಪಡೆದಿರುವ ಚಂದಮಾಮ, ಅಂದಾಜು ಏಳು ಲಕ್ಷ ಪ್ರಸಾರ ಸಂಖ್ಯೆ ಯನ್ನು ಹೊಂದಿದೆ. ಅಲ್ಲದೇ ಚಂದಮಾಮ ದೀರ್ಘಕಾಲ ಪ್ರಕಟಣೆ ಕಂಡ ಮಕ್ಕಳ ಮ್ಯಾಗಜೀನ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಲ್ಲದೆ, 2002ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲೂ ದಾಖಲೆ ಬರೆದಿದೆ. ಆದರೂ ನಮ್ಮನ್ನೆಲ್ಲ ಸಾಹಿತ್ಯದೆಡೆಗೆ ದೂಡಿದ, ಅರವತ್ತು ವರ್ಷಗಳನ್ನು ಪೂರೈಸಿದ ಚಂದಮಾಮಕ್ಕೊಂದು ಶುಭ ಹಾರೈಕೆ......&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-6277976381602337495?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/6277976381602337495/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=6277976381602337495' title='4 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/6277976381602337495'/><link rel='self' type='application/atom+xml' href='http://www.blogger.com/feeds/5345004557519909367/posts/default/6277976381602337495'/><link rel='alternate' type='text/html' href='http://bahumukhi.blogspot.com/2008/05/blog-post_08.html' title='ಚಂದಮಾಮನಿಗೆ ಅರವತ್ತು......'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp3.blogger.com/_nMGbGbNrNGA/SCMUOCxSRpI/AAAAAAAAADI/lYc2oEHg9Zg/s72-c/chandamam-300.jpg' height='72' width='72'/><thr:total>4</thr:total></entry><entry><id>tag:blogger.com,1999:blog-5345004557519909367.post-8311809655672432145</id><published>2008-05-04T01:24:00.000-07:00</published><updated>2008-05-04T01:33:25.696-07:00</updated><title type='text'>ಆಶ್ವಾಸನೆಗಳ ಭರವಸೆಯಲ್ಲಿ ಕೊಚ್ಚಿಹೋದ ಮತದಾರ !!</title><content type='html'>&lt;p&gt;ಕರ್ನಾಟಕ ರಾಜ್ಯ ರಾಜಕಾರಣದಲ್ಲೀಗ ಮತದಾರರಿಗೆ ಭರವಸೆಗಳ ಸುಗ್ಗಿ ಕಾಲ...ಶತಾಯಗತಾಯ ಅಧಿಕಾರದ ಗದ್ದುಗೆ ಏರಲೇ ಬೇಕೆಂಬ ಹಂಬಲ ಚುನಾವಣಾ ಅಖಾಡದಲ್ಲಿರುವವರದ್ದಾದರೆ, ರಾಜ್ಯದ ಸೂತ್ರವನ್ನು ಹಿಡಿಯುವಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಇನ್ನಿಲ್ಲದ ಪೈಪೋಟಿ ನಡೆಯುತ್ತಿದೆ. &lt;/p&gt;&lt;p&gt;ಭರ್ಜರಿ ಪ್ರಚಾರದೊಂದಿಗೆ ಮತದಾರರ 'ಬೇಟೆಗೆ' ಇಳಿದಿರುವ ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ ಮೊದಲಿಗೆ ರೈತರನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇಂದಿರಾ ಆವಾಜ್ ಯೋಜನೆಯಡಿಯಲ್ಲಿ ರೈತರ ಸಾಲ ಮನ್ನಾ, ಪ್ರತಿ ಹಸಿರು ಕಾರ್ಡ್ ಹೊಂದಿರುವವರಿಗೆ 2ರೂ.ಗೆ ಅಕ್ಕಿ, ಕಲರ್ ಟಿವಿ,  ಹಸಿರು ಕಾರ್ಡ್‌‌ದಾರರಿಗೆ ಯಶಸ್ವಿನಿ ಯೋಜನೆ ವಿಸ್ತರಣೆ,  ನಿರುದ್ಯೋಗಿಗಳಿಗೆ 2ವರ್ಷ ತರಬೇತಿ, ಮಾಸಿಕ ಭತ್ಯೆ ಸೇರಿದಂತೆ ಇನ್ನಿತರ ಭರವಸೆ ನೀಡಿದೆ.&lt;/p&gt;&lt;p&gt;ಕೇಂದ್ರ ಸರಕಾರ ಕೂಡ ಈ ಬಾರಿ ಬಜೆಟ್‌‌ನಲ್ಲಿ ರೈತರ 60ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಘೋ ಷಿಸಿದೆ. ಇವೇ ಅಸ್ತ್ರಗಳನ್ನು ಬಳಸಿಕೊಂಡು ಕಾಂಗ್ರೆಸ್, ರಾಜ್ಯದಲ್ಲಿಯೂ ರೈತರನ್ನ ಗಮನದಲ್ಲಿಟ್ಟು ಕೊಂಡು, ಅಕ್ಕಿ. ಟಿವಿಗಳ ಆಮಿಷದ ಮೂಲಕ ಮತದಾರರನ್ನು ಸೆಳೆಯಲು ಹೊರಟಿದೆ. ಆ ಕಾರಣಕ್ಕಾಗಿಯೇ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರು ರಾಜ್ಯರಾಜಕಾರಣದಲ್ಲಿ ಪಾಂಚಜನ್ಯ&lt;br /&gt;ಮೊಳಗಿಸಿದ್ದಾರೆ. &lt;/p&gt;&lt;p&gt;ರಾಜ್ಯ ರಾಜಕಾರಣದಲ್ಲಿ ಲಿಂಗಾಯಿತ ಮತ್ತು ಒಕ್ಕಲಿಗ ಮತ ಮತ್ತು ಹಿಂದುಳಿದ ಮತಗಳೇ ನಿರ್ಣಾಯಕವಾ ಗಿದ್ದರಿಂದ, ದೇವೇಗೌಡರಿಗೆ ಎದುರಾಳಿಯಾಗಿ ಕೃಷ್ಣರನ್ನು ಅಖಾಡಕ್ಕೆ ಇಳಿಸಲಾಗಿದೆ. ಎಸ್.ಎಂ.ಅವರು ತಮ್ಮ ಅಧಿಕಾರಾವಧಿಯಲ್ಲಿ ಹೈಟೆಕ್ ಮಂತ್ರ ಜಪಿಸುತ್ತಿದ್ದರು. ಈಗ ಅಕ್ಕಿ, ಅನ್ನ ದಾಸೋಹ, ರೈತರ ಪರ ಮುಖವಾಡದೊಂದಿಗೆ ಪ್ರಚಾರಕ್ಕೆ ಇಳಿದಿದ್ದಾರೆ. &lt;/p&gt;&lt;p&gt;ಆದರೆ ಇದೇ ಎಸ್.ಎಂ.ಕೃಷ್ಣರ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ತಲೆದೋರಿದ ಬಿಕ್ಕಟ್ಟು, ಬರಗಾಲದಿಂದಾಗಿ ಕಂಗೆಟ್ಟ ಸುಮಾರು ನೂರಾರು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಸೌಜನ್ಯಕ್ಕಾದರೂ ಭೇಟಿ ನೀಡಿದ್ದೀರಾ ಎಂಬ ಮಾತನ್ನು ಮಾಧ್ಯಮದವರು ಕೇಳಿದಾಗ, ಅದಕ್ಕೆ ಉಡಾಫೆಯ ಉತ್ತರ ನೀಡಿದ್ದರು. ತೆಂಗಿನ ಮರಗಳಿಗೆ ತಗುಲಿದ ನುಸಿ ರೋಗ ನಿವಾರಣೆ ಹೆಸರಲ್ಲಿ ಕೋಟ್ಯಂತರ ರೂಪಾಯಿ ಗುಳುಂ ಮಾಡಲಾಗಿತ್ತು. &lt;/p&gt;&lt;p&gt;ನುಸಿರೋಗದಿಂದ ತತ್ತರಿಸಿದ ರೈತರು ''ನೀರಾ'' ತೆಗೆಯಲು ಮುಂದಾದವರ ಮೇಲೆ ಗೋಲಿಬಾರ್ ನಡೆಸಿದ್ದು ಕೃಷ್ಣ ನೇತೃತ್ವದ ಸರಕಾರ. ಈಗ ಅಧಿಕಾರದ ಗದ್ದುಗೆಗಾಗಿ ರೈತರನ್ನ ಮುಂದಿಟ್ಟುಕೊಂಡು ಮತಯಾಚನೆಗೆ ಹೊರಟಿದ್ದಾರೆ.ಆಶ್ವಾಸನೆಗಳು ಕೊಡಲು ಹಣ ಕೊಡಬೇಕೆಂದಿಲ್ಲ, ಮತ್ತು ಆಶ್ವಾಸನೆ ನೀಡುವುದು ಅಪರಾಧವೂ ಅಲ್ಲ!! &lt;/p&gt;&lt;p&gt;ಕಳೆದ ಚುನಾವಣೆಯಲ್ಲೂ ಧರಂಸಿಂಗ್ ಅಧಿಕಾರಕ್ಕೆ ಏರುವ ಮುನ್ನು ನಿರುದ್ಯೋಗಿಗಳಿಗೆ ಭತ್ಯೆಯ ಆಶ್ವಾಸನೆ ನೀಡಿತ್ತು. ಬಳಿಕ ಮೈತ್ರಿ ಸರಕಾರ ರಚನೆಗೊಂಡಾಗ ಅದರ ಮಾತೇ ಇಲ್ಲ, ಆಗ ನಮ್ಮನ್ನು ನೀವು ಪೂರ್ಣಪ್ರಮಾಣದಲ್ಲಿ ಬೆಂಬಲಿಸಿಲ್ಲದ ಕಾರಣ ಆಶ್ವಾಸನೆ ಈಡೇರಿಕೆ ಮಾಡಲು ಸಾಧ್ಯವಿಲ್ಲ ಎಂದು ಧರಂ ಗರಂ ಆಗಿ ಹೇಳಿದ್ದರು.ಅಷ್ಟಕ್ಕೂ ಟಿವಿ, 2 ರೂ.ಅಕ್ಕಿ, ಸಾಲ ಮನ್ನಾ ಅಂತ ಸಾಲು, ಸಾಲು ಪಟ್ಟಿ ನೀಡುತ್ತಾರೆ, ಹಾಗಂತ ಅವರ ಆಸ್ತಿಯ ಹಣ ಸುರಿದು ಸಾಲ ಮನ್ನಾ, ಟಿವಿ ಖರೀದಿ ಮಾಡುವುದಿಲ್ಲ, ಅವೆಲ್ಲವೂ ಮತ್ತೆ ಸರಕಾರ ಬೊಕ್ಕಸಕ್ಕೆ ಖೋತಾ!!. &lt;/p&gt;&lt;p&gt;ಅಧಿಕಾರದ ಗದ್ದುಗೆ ಏರುವ ಮುನ್ನಾ ನೂರೆಂಟು ಆಶ್ವಾಸನೆ ಕೊಟ್ಟು, ಬಳಿಕ ಅಧಿಕಾರಕ್ಕೆ ಏರಿ ಆಶ್ವಾಸನೆ ಈಡೇರಿಸಿದರೂ ಅದು ಜನಸಾಮಾನ್ಯರಿಗೆ ಹೊರೆಯಾಗುತ್ತ ಹೋಗುತ್ತದೆ. ಕಳೆದ 50ವರ್ಷಗಳಿಂದ ಕಾಂಗ್ರೆ ಸ್ ದೇಶವನ್ನು ಲೂಟಿ ಮಾಡಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ಕೇವಲ 20 ತಿಂಗಳ ಅಧಿಕಾರದ ಅವಧಿ ಯಲ್ಲೇ ಕಾಂಗ್ರೆಸ್ ಅನ್ನು ಮೀರಿ ಬೆಳೆದಿದೆ ಎನ್ನುವುದಕ್ಕೆ ಈ ಬಾರಿ ಚುನಾವಣೆಯಲ್ಲಿ ಅದರ ನಿಲುವು ಗಮನಿಸಿದರೆ ತಿಳಿಯುತ್ತದೆ. ಲ್ಯಾಂಡ್ ಮಾಫಿಯಾ, ಗಣಿ ದೊರೆಗಳಿಗೆ ಮಣೆ ಹಾಕುವ ಮೂಲಕ ಕೋಟ್ಯಾಧೀಶ್ವರರು ಜನಪ್ರತಿನಿಧಿಗಳಾಗಲು ಹೊರಟಿದ್ದಾರೆ.&lt;br /&gt;&lt;/p&gt;&lt;p&gt;ಹಾಗಾದರೆ ಇವರಿಗೆಲ್ಲಾ ಜನಸೇವೆಯ ಮೇಲೆ ಅಷ್ಟೊಂದು ಕಾಳಜಿಯಾ ಅಥವಾ ಅವರ ಸ್ವ ರಕ್ಷಣೆಗಾಗಿ ಅಧಿಕಾರದ ಬೆನ್ನತ್ತಿ ಹೊರಟಿದ್ದಾರೋ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ.ಅಪ್ಪ-ಮಕ್ಕಳ ಪಕ್ಷ ಕಳ್ಳರದ್ದು, ಭೂ ಕಬಳಿಕೆ ಮಾಡುತ್ತಾರೆ ಎಂದೆಲ್ಲಾ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದ ಬಿಜೆಪಿಯ ಯಡಿಯೂರಪ್ಪ ಅವರು ಭ್ರಷ್ಟರಿಗೆ, ಕ್ರಿಮಿನಲ್, ಭೂ ಕಳ್ಳರಿಗೆ ರೆಡ್ ಕಾರ್ಪೆಟ್ ಹಾಸಿ ಪಕ್ಷದಲ್ಲಿ ಸೀಟು ಕೊಟ್ಟಿದ್ದಾರೆ. &lt;/p&gt;&lt;p&gt;ಅಷ್ಟೇ ಅಲ್ಲಾ ಬಿಜೆಪಿ ಕೂಡ ಕಾಂಗ್ರೆಸ್ ಪ್ರಣಾಳಿಕೆಯಂತೆ ರೈತರಿಗೆ ಉಚಿತ ವಿದ್ಯುತ್, ಕಲರ್ ಟಿವಿ, ಬಡವರಿಗೆ 2ರೂ.ಅಕ್ಕಿ, ಆಶ್ರಯ, ಇಂದಿರಾ ಅವಾಜ್ ಗೃಹ ಸಾಲಮನ್ನಾ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.ಯಾವ ಪಕ್ಷದಲ್ಲೂ ಸಿದ್ದಾಂತ, ನೈತಿಕತೆ ಉಳಿದಿಲ್ಲ, ಭರವಸೆಗಳ ಮೂಟೆಯೊಂದಿಗೆ ಮತದಾರರ ಮುಂದೆ ಕೈಮುಗಿಯುವ ಜನಪ್ರತಿನಿಧಿಗಳು ಅಧಿಕಾರದ ಗದ್ದುಗೆ ಏರಿದ ಮೇಲೆ ''ಕೈ'' ಕೊಡುವ ಚಾಳಿಯನ್ನು ಮತದಾರರ ನೋಡಿ,ನೋಡಿ ಸುಸ್ತಾಗಿದ್ದಾನೆ.&lt;/p&gt;&lt;p&gt;ಈಗಾಗಲೇ ರಾಜ್ಯದಲ್ಲಿ ಕೋಟ್ಯಂತರ ರೂಪಾಯಿಯ ಮದ್ಯ, ನಗದು, ಸೀರೆ, ಬಟ್ಟೆಗಳನ್ನು ವಶಪಡಿಸಿಕೊಳ್ಳ ಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಖರ್ಗೆಯ ಹೆಲಿಕ್ಯಾಪ್ಟರ್, ದೇವೇಗೌಡರ ಕಾರು, ಯಡಿಯೂರಪ್ಪನವರ ಕಾರುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಬಿಹಾರ, ಉತ್ತರ ಪ್ರದೇಶ ಚುನಾವಣೆ ಗೂಂಡಾಗಿರಿಯಿಂದ ನಲುಗುತ್ತಿರುವುದನ್ನು ಕೇಳಿದ್ದೇವೆ.&lt;br /&gt;&lt;/p&gt;&lt;p&gt;ಆದರೆ ಈ ಬಾರಿ ಚುನಾವಣಾ ಆಯೋಗ ಎಷ್ಟೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಅಕ್ರಮಗಳಿಗೆ ಕಡಿವಾಣ ಹಾಕುವುದು ತುಸು ಕಠಿಣವೇ ಆಗಬಹುದಾದ ಲಕ್ಷಣ ಗೋಚರಿಸತೊಡಗಿದೆ.ವೈಯಕ್ತಿಕ ಪ್ರತಿಷ್ಠೆ, ಅಸಮಾ ಧಾನ, ಪಿತೂರಿ, ಸ್ವಾರ್ಥಗಳ ಸರಮಾಲೆ ಮೂಲಕ ರಾಜ್ಯ ರಾಜಕೀಯದ ಚದುರಂಗದಾಟದಲ್ಲಿ&lt;br /&gt;ಕಾಂಗ್ರೆಸ್,  ಬಿಜೆಪಿ, ಜೆಡಿಎಸ್, ಎಸ್ಪಿ, ಬಿಎಸ್ಪಿ, ಸಿಪಿಐಎಂ ಅಖಾಡ ಇಳಿದಿದ್ದರೆ, ತ್ರಿಶಂಕು ಸ್ಥಿತಿಯಲ್ಲಿರುವ ಮತದಾರನಿಗೆ ಸುಭಗರನ್ನು ಗುರುತಿಸಿ ಆರಿಸುವುದೇ ಒಂದು ದೊಡ್ಡ ಸವಾಲಾಗಿ ಬಿಟ್ಟಿದೆ..........&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-8311809655672432145?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/8311809655672432145/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=8311809655672432145' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/8311809655672432145'/><link rel='self' type='application/atom+xml' href='http://www.blogger.com/feeds/5345004557519909367/posts/default/8311809655672432145'/><link rel='alternate' type='text/html' href='http://bahumukhi.blogspot.com/2008/05/blog-post.html' title='ಆಶ್ವಾಸನೆಗಳ ಭರವಸೆಯಲ್ಲಿ ಕೊಚ್ಚಿಹೋದ ಮತದಾರ !!'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5345004557519909367.post-7732341939139226152</id><published>2008-04-28T08:21:00.001-07:00</published><updated>2008-04-28T08:27:31.689-07:00</updated><title type='text'>ಸಂಜೀವ್ ಗಾಂಧಿ ಯಾರು ?!</title><content type='html'>&lt;p&gt;ಕೆಲವೊಂದು ವಿಚಾರಗಳು ಅನಾವಶ್ಯಕ ಎಂದೆನಿಸಿದರೂ ಕೂಡ, ಕೆಲವೊಮ್ಮೆ ಆಗಾಗ ವಿವಾದಗಳನ್ನು ಹುಟ್ಟು ಹಾಕುತ್ತಲೇ ಇರುತ್ತದೆ, ಇಂದಿಗೂ ಸುಭಾಶ್ಚಂದ್ರ ಬೋಸ್ ಅವರ ಸಾವಿನ ಪ್ರಕರಣ, ಲಾಲ್ ಬಹದ್ದೂರ್ ಶಾಸ್ತ್ರಿಗಳ ನಿಧನ, ಗಾಂಧಿ ನಿಲುವಿನ ಬಗ್ಗೆ, ಸಂಜಯ್ ಗಾಂಧಿ ಬಲಿ, ಸಾವರ್‌‌ಕರ್ ದೇಶಪ್ರೇಮ ಹೀಗೆ....&lt;/p&gt;&lt;p&gt;ಅದರಲ್ಲೂ ಗಾಂಧಿ ಕುಟುಂಬದ ಬಗ್ಗೆ ನೆಹರೂ ಕುರಿತು, ಇಂದಿರಾ ಬಗ್ಗೆ ಈಗಾಗಲೇ ಸಾಕಷ್ಟು ವಾದ-ವಿವಾದಗಳು ನಡೆಯುತ್ತಲೇ ಇದೆ, ಇತ್ತೀಚೆಗೆ ನನ್ನ ಎದುರಿಗೆ ಧುತ್ತನೇ ಸಂಜಯ್ ಗಾಂಧಿ ಬಗ್ಗೆ ಪ್ರಶ್ನೆ ಎಸೆದಾಕೆ ರಶ್ಮಿ ಪೈ, ಆಕೆ ಗಾಂಧಿ ಕುಟುಂಬದ ತಲೆಮಾರಿನ ಹೆಸರನ್ನು ನೋಡುತ್ತಿದ್ದಾಗ, ಅಲ್ಲಿ ಸಂಜಯ್ ಗಾಂಧಿ ಮುಂದೆ ಮೊಹಮ್ಮದ್ ಯೂನುಸ್ ಅಂತ ದಾಖಲಿಸಲಾಗಿತ್ತು. ಸಂಜಯ್‌‌‌ಗೂ - ಯೂನುಸ್‌‌ಗೂ ಏನು ಸಂಬಂಧ, ಇದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಯಾವ ಸಂಬಂಧ ಎಂಬಂತೆ, ಇದರ ಹಿಂದಿನ ರಹಸ್ಯ ಈಗಾಗಲೇ ಸಾಕಷ್ಟು ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ.&lt;/p&gt;&lt;p&gt; ಆದರೂ ಆ ಹೆಸರಿನ ಹಿಂದಿನ ಇರುವ ರಹಸ್ಯವಾದರು ಏನು, ಹಾಗಾದರೆ ಯಾವ ಸಂಬಂಧ....ಎಂಬುದಕ್ಕಿಂತ ಸ್ವಲ್ಪ ವಿವರವಾಗಿ ನೆಹರು ವಂಶದ ಬಗ್ಗೆ ರಾವ್ ಅವರು ದಾಖಲಿಸಿದ ವಿವರಗಳನ್ನು ಓದುತ್ತಾ ಹೋದರೆ ನಿಮಗೆ ತಿಳಿಯುತ್ತೆ...ಇಂದಿಗೂ ಸಂಜಯ್ ಗಾಂಧಿಯನ್ನು ತಾಯಿ ಇಂದಿರಾಳೇ ಕೊಲೆ ಮಾಡಿಸಿದ್ದಾರೆ, ಆತನ ಬಳಿ ಇದ್ದ ರಿಸ್ಟ್ ವಾಚ್ ಏನಾಯಿತು ಎಂಬಂತಹ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದಿರುವಂತೆ ಇವತ್ತಿಗೂ ಅಂತಹ 'ಚಿದಂಬರ ರಹಸ್ಯ'ದೆಡೆಗೊಂದು ಕುತೂಹಲ ಎಲ್ಲರಲ್ಲಿಯೂ ಇದೆ.ಕೆ.ಎನ್.ರಾವ್ ಅವರು ಬರೆದ ' ನೆಹರು ವಂಶ ' ಪುಸ್ತಕದಲ್ಲಿ ಅವರೇ ಬರೆದಿರುವಂತೆ, ಜವಾಹರಲಾಲ್ ನೆಹರು ಅವರ ಏಕೈಕ ಪುತ್ರಿ ಇಂದಿರಾ ಪ್ರಿಯದರ್ಶಿನಿ ನೆಹರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. &lt;/p&gt;&lt;p&gt;ಕಮಲ ನೆಹರು ಇಂದಿರಾ ತಾಯಿ, ಆಕೆ ತೀರಿಕೊಂಡಿದ್ದು ಸ್ವಿಡ್ಜ್‌‌ರ್‌‌ಲ್ಯಾಂಡ್‌‌ನಲ್ಲಿ. ನೆಹರು ಪ್ರೀತಿಯ ಮಗಳು ಇಂದಿರಾಳ ಮದುವೆ ಗೆ ಮಾತ್ರ ಕಮಲ ನೆಹರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು,ಯಾಕೆ ಫಿರೋಜ್ ಜತೆಗಿನ ಮದುವೆಗೆ ವಿರೋಧ ವ್ಯಕ್ತಪಡಿ ಸಲಾ ಯಿತು, ಫಿರೋಜ್ ಯಾರು? ಆತ ಕಿರಾಣಿ ಅಂಗಡಿ ವರ್ತಕನ ಮಗನಾಗಿದ್ದ, ವೈನ್ ಸಪ್ಲೈಯ್‌‌ರ್ ಮಗನಾಗಿದ್ದ  ಹೀಗೆ ನಾನಾ ರೀತಿಯಲ್ಲಿ ಫಿರೋಜ್‌‌ನನ್ನು ಗುರುತಿಸಲಾಗಿತ್ತು. ರಾಜೀವ್ ಅಜ್ಜನ ಹೆಸರು ಪಂಡಿತ್ ಜವಾಹರಲಾಲ್ ನೆಹರು, ಎಲ್ಲರಿಗೂ ತಿಳಿದಿರುವಂತೆ ಇಬ್ಬರು ಅಜ್ಜಂದಿರು ಇರುತ್ತಾರೆ, ಒಂದು ತಂದೆಯ ತಂದೆ, ಇನ್ನೊಂದು ತಾಯಿಯ ತಂದೆ. &lt;/p&gt;&lt;p&gt;ಹೆಚ್ಚಿನ ಸಮಾಜದಲ್ಲಿ ತಂದೆಯ ತಂದೆಗೆ ಹೆಚ್ಚಿನ ಸ್ಥಾನಮಾನ. ಹಾಗಾದರೆ ರಾಜೀವ್ ಅಜ್ಜನ ಹೆಸರೇನು ಎಂಬುದಾಗಿ  ಕೆ. ಎನ್. ರಾವ್ ನೆಹರು ವಂಶ ಪುಸ್ತಕದ ಲೇಖನದಲ್ಲಿ ಪ್ರಶ್ನಿಸುತ್ತಾರೆ. ನಿಜಕ್ಕೂ ರಾಜೀವ್ ಗಾಂಧಿ ಮತ್ತೊಬ್ಬ ಅಜ್ಜ(ತಂದೆಯ ತಂದೆ) ಮುಸ್ಲಿಂ, ಆತ ಗುಜರಾತ್ ಜುನಾಗಢ್ ಪ್ರದೇಶದ 'ಜಂಟಲ್‌‌ಮೆನ್" ಆಗಿದ್ದರು.ಅವರ ಹೆಸರು ನವಾಬ್ ಖಾನ್ ಅವರು ಮದುವೆ ಯಾಗಿದ್ದು ಪಾರ್ಸಿ ಮಹಿಳೆಯನ್ನ, ವಿವಾಹದ ನಂತರ ಆಕೆಯನ್ನು ಇಸ್ಲಾಂಗೆ ಮತಾಂತರಿಸಲಾಯಿತು.&lt;/p&gt;&lt;p&gt; ಹೀಗೆ ಸಾಗುವ ನೆಹರು ವಂಶ ಪುರಾಣ ಕಥನ, ರಾಜೀವ್ ತಂದೆ ಫಿರೋಜ್, ಇಂದಿರಾ ಗಾಂಧಿಯನ್ನು ಮದುವೆಯಾಗುವ ಮುನ್ನ ಫಿರೋಜ್ ಖಾನ್ ಆಗಿದ್ದರು. ಫಿರೋಜ್ ತಾಯಿ ಕುಟುಂಬದ ಹೆಸರು ಗಾಂಡಿ, ಈ ಹೆಸರನ್ನು ಇಂದಿರಾ ಮದುವೆ ಬಳಿಕ ಗಾಂಧಿ ಎಂದು ಬದಲಾಯಿಸಿದವರು ರಾಷ್ಟ್ರಪಿತ ಮಹಾತ್ಮ ಗಾಂಧಿ!!.ಚಂಚಲ ಚಿತ್ತದ ಇಂದಿರಾಗೆ ಆಪ್ತರಾಗುತ್ತ ಹೋದವರು ಫಿರೋಜ್ ಖಾನ್, ಬಳಿಕ ಆಕೆಯನ್ನು ಲಂಡನ್‌‌ನ ಮಸೀದಿಯಲ್ಲಿ ವಿವಾಹವಾಗಿದ್ದರು. &lt;/p&gt;&lt;p&gt;ಇದು ನೆಹರುಗೆ ನುಂಗಲಾರದ ತುಪ್ಪವಾಗಿತ್ತು.ಫಿರೋಜ್ ಮದುವೆಯ ಬಳಿಕ ಇಂದಿರಾ ಹೆಸರು ಕೂಡ ಮೈಮುನಾ ಬೇಗಂ ಎಂ ದಾಗಿತ್ತು, ಅಷ್ಟೇ ಅಲ್ಲ ಆಕೆ ಮುಸ್ಲಿಂರಂತೆಯೇ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದರು. ಫಿರೋಜ್ ಇಂದಿರಾಗಾಂಧಿಯನ್ನು ಲಂಡನ್ ಮಸೀದಿಯಲ್ಲಿ ಮದುವೆಯಾಗಿದ್ದು, ನೆಹರು ಅವರನ್ನು ಕೆಂಡಮಂಡಲರನ್ನಾಗಿಸಿತ್ತು. ಆದರೆ ಅವರಿಬ್ಬರು ಭಾರತಕ್ಕೆ ಹಿಂದಿರುಗಿದ ಕೂಡಲೇ ವೈದಿಕ ಸಂಪ್ರದಾಯದಲ್ಲಿ ಮದುವೆಯಾದಂತೆ ಎಲ್ಲ ಪತ್ರಿಕೆಗಳಲ್ಲೂ ಫೋಟೋ ಪ್ರಕಟಿಸಲಾಗಿತ್ತು. (ಈ ಮೊದಲೇ ಅವರಿಬ್ಬರು ಲಂಡನ್ ಮಸೀದಿಯಲ್ಲಿ ಮದುವೆಯಾದ ಫೋಟೋವನ್ನು ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯೊಂದು ಪ್ರಕಟಿಸಿತ್ತು).&lt;/p&gt;&lt;p&gt;ಇಂತಹ ಸಂಗತಿಗಳನ್ನೇ ನೆಹರು ರಹಸ್ಯವಾಗಿಡುವಲ್ಲಿ ತುಂಬಾ ಮುತುವರ್ಜಿ ವಹಿಸುತ್ತಿದ್ದರು, ಅದರಂತೆಯೇ ಫಿರೋಜ್-ಇಂದಿರಾ ಪುತ್ರರಾದ ರಾಜೀವ್, ಸಂಜಯ್ ಬಗೆಗೂ ಅನುಮಾನದ ಹುತ್ತಗಳು ಸುತ್ತುತ್ತಲೇ ಇವೆ.ಇಂದಿರೆಯ ಆಡಳಿತ ಅವಧಿಯಲ್ಲಿ ಸಂಜಯ್ ರಾಜಕೀಯ ಶಕ್ತಿಯನ್ನು ದುರ್ಬಳಕೆ ಮಾಡಿಕೊಂಡಿದ್ದ. ಅಲ್ಲದೇ ಕಾರು ಕದ್ದು ಸಿಕ್ಕಿ ಬಿದ್ದ ಸಂಜಯ್‌‌ನನ್ನು ರಕ್ಷಿಸಲು ಇಂದಿರಾ ಮತ್ತು ಸಹೋದ್ಯೋಗಿಗಳು ಇನ್ನಿಲ್ಲದಂತೆ ಶ್ರಮಿಸಿದ್ದರು.ಸಂಜಯ್ ಗಾಂಧಿ ನಿಜವಾದ ಹೆಸರು ಸಂಜೀವ್ ಗಾಂಧಿ, ಈತ ಯುಕೆಯಲ್ಲಿ ಕಾರು ಕದ್ದು ಸಿಕ್ಕಿ ಬಿದ್ದಿದ್ದು, ಅಲ್ಲಿ ಆತನ ಪಾಸ್‌‌ಫೋರ್ಟ್ ಅನ್ನು ವಶಪಡಿಸಿಕೊಂಡಿದ್ದರು. &lt;/p&gt;&lt;p&gt;ನಂತರ ಯುಕೆಯಲ್ಲಿ ಭಾರತದ ರಾಯಭಾರಿಯಾಗಿದ್ದ ನೆಹರು ಆಪ್ತಮಿತ್ರ ಕೃಷ್ಣಮೆನನ್ ಅವರು ಸಂಜಯ್ ಎಂಬ ಹೆಸರಲ್ಲಿ ಹೊಸ ಪಾಸ್‌‌ಫೋರ್ಟ್ ಮಾಡಿಕೊಟ್ಟಿದ್ದರು.ಎಲ್ಲಕ್ಕಿಂತ ಹೆಚ್ಚಾಗಿ ಸಂಜಯ್ ಇಂದಿರಾಗಾಂಧಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ, ಅಲ್ಲದೇ ಪರೋಕ್ಷವಾಗಿ ಸರಕಾರವನ್ನೇ ಹಿಡಿತಲ್ಲಿ ಇಟ್ಟುಕೊಂಡಿದ್ದ, ಆತ ರಾಷ್ಟ್ರವನ್ನು ತನ್ನ ಸ್ವಂತದ ಆಸ್ತಿ ಎಂಬಂತೆ ವರ್ತಿಸುತ್ತಿದ್ದ. ಅಷ್ಟಾಗಿಯೂ ಇಂದಿರೆ ಪುತ್ರ ವ್ಯಾಮೋಹಕ್ಕೆ ಒಳಗಾಗಿ ಗಾಂಧಾರಿಯಂತೆ ಕಣ್ಣಿದ್ದು ಕುರುಡರಾಗಿದ್ದರು.ಇದಕ್ಕೆಲ್ಲಾ ಅಸ್ತ್ರ ಎಂಬಂತೆ ಸಂಜಯ್ ತಾಯಿ ಇಂದಿರೆಯನ್ನು ಅಂಗೈಯಲ್ಲಿಟ್ಟ ಬುಗುರಿಯಂತೆ ತಿರುಗುಸುತ್ತಿದ್ದ, ಮತ್ತೆ ಪದೇ, ಪದೇ ಅದೇ ಮಾತನ್ನು ಕೇಳುತ್ತಿದ್ದ ಹೇಳು ನನ್ನ ನಿಜವಾದ ಅಪ್ಪ ಯಾರು ಅಂತ ??&lt;/p&gt;&lt;p&gt;ಇಂದಿರಾ ಪತಿ ಫಿರೋಜ್ ಖಾನ್‌‌ ಅವರನ್ನು ಪ್ರಧಾನಿ ನಿವಾಸ ತೀನ್‌‌‌ಮೂರ್ತಿ ಭವನದೊಳಗೆ ಕಾಲಿಡದಂತೆ ನೆಹರು ಕಟ್ಟಪ್ಪಣೆ ಹೊರಡಿಸಿದ್ದರು. ಇಂತಹ ಜಂಜಾಟಗಳ ನಡುವೆ ಇಂದಿರಾ ಮತ್ತು ಫಿರೋಜ್ ಕಾನೂನು ಬದ್ಧವಾಗಿ ಅಲ್ಲದಿದ್ದರೂ ಅವರು ಪ್ರತ್ಯೇಕವಾಗಿಯೇ ವಾಸಿಸತೊಡಗಿದ್ದರು. 1960ರಲ್ಲಿ ಫಿರೋಜ್ ಸಾವನ್ನಪ್ಪಿದ್ದರು ಕೂಡ ಈ ಸಾವು ಕೂಡ ಇಂದಿಗೂ ನಿಗೂಢವಾಗಿಯೇ ಉಳಿದಿದೆ.ಸಂಜಯ್ ಗಾಂಧಿ ಫಿರೋಜ್ ಗಾಂಧಿ ಮಗನಲ್ಲ ಆತ ಮತ್ತೊಬ್ಬ ಮುಸ್ಲಿಂ ಜಂಟಲ್ ಮೆನ್ ಆಗಿದ್ದ ಮೊಹಮ್ಮದ್ ಯೂನಿಸ್ ಪುತ್ರ ಎಂಬ ವಾಸ್ತವ ಸಂಗತಿ ಸಂಜಯ್ ತಿಳಿದುಹೋಗಿತ್ತು. &lt;/p&gt;&lt;p&gt;ಅಲ್ಲದೇ ಯೂನಿಸ್‌‌ಗೆ ಸಂಜಯ್ ಸಿಖ್ ಯುವತಿ ಮೇನಕಳಾನ್ನು ಮದುವೆಯಾಗುವುದು ಇಷ್ಟ ಇಲ್ಲವಾಗಿತ್ತು.  ಅಷ್ಟರಲ್ಲಾಗಲೇ ಸಂಜಯ್ ಕರ್ನಲ್ ಆನಂದ್ ಎಂಬವರ ಮಗಳನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ, ಆಕೆಯನ್ನೇ ಮದುವೆಯಾಗ ಬೇಕು ಎಂದು ಕರ್ನಲ್ ಸಂಜಯ್‌ಗೆ ಬೆದರಿಕೆ ಕೂಡ ಒಡ್ಡಿದ್ದರು. ಆದರೆ ಸಂಜಯ್ ಮೇನಕಳನ್ನು ವರಿಸಿಬಿಟ್ಟಿದ್ದ. &lt;/p&gt;&lt;p&gt;ಸಂಜಯ್ ಮುಸ್ಲಿಂ ಯುವತಿಯನ್ನೇ ಮದುವೆಯಾಗಬೇಕು ಎಂದು ಹಂಬಲಿಸಿದ್ದರು. ಸಂಜಯ್ ವಿಮಾನ ಅಪಘಾತದಲ್ಲಿ ತೀರಿ ಕೊಂಡಾಗ ಯೂನುಸ್ ವೇದನೆಗೊಳಗಾಗಿರುವುದಾಗಿ ಯೂನುಸ್ ತಮ್ಮ ವ್ಯಕ್ತಿ,ಮೋಹ ಮತ್ತು ರಾಜಕೀಯ ಎಂಬ ಪುಸ್ತಕದಲ್ಲಿ ದಾಖಲಿಸಿರುವುದಾಗಿ ನೆಹರು ಅವರ ದೀರ್ಘಕಾಲದ ಖಾಸಗಿ ಕಾರ್ಯದರ್ಶಿಯಾಗಿದ್ದ ಎಂ.ಒ.ಮಥಾಯ್ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.ಹೀಗೆ ನೆಹರು ಕಾಲದ ನೆನಪು (ರಿಮಿನಿಸೆಸ್ಸ್ ಆಫ್ ದಿ ನೆಹರು ಏಜ್ ) ಎಂಬ ಪುಸ್ತಕದಲ್ಲಿ ಎಸ್.ಒ.ಮಥಾಯ್ ಅವರು ಇಂತಹ ಹಲವಾರ ರಹಸ್ಯಗಳನ್ನು ಹೊರಗೆಡಹಿದ್ದರು. ಆದರೆ ಭಾರತ ಸರಕಾರ ಆ ಪುಸ್ತಕವನ್ನು ನಿಷೇಧಿಸಿತ್ತು!!.&lt;br /&gt; &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-7732341939139226152?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/7732341939139226152/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=7732341939139226152' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/7732341939139226152'/><link rel='self' type='application/atom+xml' href='http://www.blogger.com/feeds/5345004557519909367/posts/default/7732341939139226152'/><link rel='alternate' type='text/html' href='http://bahumukhi.blogspot.com/2008/04/blog-post.html' title='ಸಂಜೀವ್ ಗಾಂಧಿ ಯಾರು ?!'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5345004557519909367.post-2028406388171470911</id><published>2008-04-03T07:29:00.000-07:00</published><updated>2008-04-03T07:35:12.023-07:00</updated><title type='text'>ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ</title><content type='html'>&lt;p&gt;ಇತ್ತೀಚೆಗೆ ಜೈತ್ರಯಾತ್ರೆ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬೆಳಗಾವಿ ಯಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ರಾಷ್ಟ್ರೀಯ ಪಕ್ಷಗಳು ದ್ವಂದ್ವ ನೀತಿ ಅನುಸರಿಸುತ್ತವೆ.ಕೇಂದ್ರದಿಂದ ನ್ಯಾಯ ಸಿಗುವುದಿಲ್ಲ. ರಾಜ್ಯಕ್ಕೆ ತಕ್ಕ ಗೌರವ ಸಲ್ಲಬೇಕಾದರೆ ತಮಿಳುನಾಡನ್ನು ಮಾದರಿಯಾಗಿಟ್ಟುಕೊಂಡು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸ ಬೇಕು ಎಂಬುದಾಗಿ ಹೇಳಿದ್ದರು.&lt;/p&gt;&lt;p&gt;ಆದರೆ ರಾಜಕೀಯವಾಗಿ ಕುಮಾರಸ್ವಾಮಿಯವರ ಹೇಳಿಕೆಯನ್ನು ತಿರಸ್ಕರಿಸಬಹುದು ಅಥವಾ ಅವರ ವಿಶ್ವಾಸ ದ್ರೋಹವನ್ನೇ ನೆಪವಾಗಿಟ್ಟುಕೊಂಡು ಹಂಗಿಸಬಹುದು. ನಾವು ಅವೆರಡನ್ನೂ ಬಿಟ್ಟು ರಾಜ್ಯದ ವಿಷಯವನ್ನು ಗಮದಲ್ಲಿಟ್ಟುಕೊಂಡರೆ, ಕುಮಾರಸ್ವಾಮಿಯವರು ಹೇಳಿದ ಮಾತಿನಲ್ಲಿ ಸತ್ಯಾಂಶ ಇದೆ. ಅಲ್ಲದೇ 1996ರ ಬಳಿಕ ಹಲವು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸಿರುವುದನ್ನು ಮನಗಾಣಬೇಕಾಗಿದೆ. &lt;/p&gt;&lt;p&gt;1960ರಲ್ಲಿ ಹಿಂದಿ ವಿರೋಧಿ ಚಳವಳಿಯೊಂದಿಗೆ ಜನ್ಮತಳೆದ ಡಿಎಂಕೆ ಜನಪ್ರಿಯವಾಗುವುದರೊಂದಿಗೆ ರಾಜ ಕೀಯವಾಗಿ ಬಹಳಷ್ಟು ಪ್ರಬಲವಾಯಿತು. 1967ರಲ್ಲಿ ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಬಲವನ್ನು ಕುಗ್ಗಿಸುವ ಮೂಲಕ ಡಿಎಂಕೆಯ ಸಿಎನ್ ಅಣ್ಣಾದೊರೈ  ಪ್ರಥಮ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದರು. ಅಣ್ಣಾ ಮರಣಾ ನಂತರ 1969ರಲ್ಲಿ ಕರುಣಾನಿಧಿ ಮುಖ್ಯಮಂತ್ರಿ ಗಾದಿಗೆ ಏರಿದ್ದರು. &lt;/p&gt;&lt;p&gt;ಬಳಿಕ ಕಾಂಗ್ರೆಸ್ ತೊರೆದು ಡಿಎಂಕೆ ಸೇರಿದ್ದ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಎಂ.ಜಿ.ರಾಮಚಂದ್ರನ್(ಎಂಜಿಆರ್) ಕರುಣಾನಿಧಿ ನಡುವಿನ ವಿರಸದಿಂದಾಗಿ 1972ರಲ್ಲಿ ಎಡಿಎಂಕೆ(ನಂತರ ಎಐಎಡಿಎಂಕೆ ಆಗಿದ್ದು) ಅನ್ನು ಹುಟ್ಟು ಹಾಕುವ ಮೂಲಕ ಡಿಎಂಕೆಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಬೆಳೆದಿದೆ. ಇಂದು ತಮಿಳುನಾಡಿನ ಡಿಎಂಕೆ ಕೇಂದ್ರದಲ್ಲಿ ಬಲವಾಗಿ ಧ್ವನಿ ಎತ್ತುವಷ್ಟು ಶಕ್ತವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ತಮಿಳುನಾಡಿನಲ್ಲಿ ಪ್ರತಿ ಮನೆಯಲ್ಲೂ ಗ್ಯಾಸ್ ಸಿಲೆಂಡರ್ (ಪ್ರತಿಮನೆಯಲ್ಲಿ ಟಿವಿ)ಇದೆ, ಇಲ್ಲಿನ ರೈಲು ವ್ಯವಸ್ಥೆ, ಪ್ಲೈ ಒವರ್, ಬಸ್ ಟಿಕೇಟ್ ದರ, ವಿದ್ಯುತ್ ದರ ಎಲ್ಲವೂ ಜನಪರವಾಗಿದೆ. &lt;/p&gt;&lt;p&gt;ಇದು ಸಾಧ್ಯವಾಗಿದ್ದು ಪ್ರಾದೇಶಿಕ ಪಕ್ಷಗಳ ಹೋರಾಟದ ಫಲ. ಅದೇ ರೀತಿಯಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಆಡಳಿತಕ್ಕೆ ಸೆಡ್ಡು ಹೊಡೆದು 1982 ಮಾರ್ಚ್ 29ರಂದು ತೆಲುಗು ಸಿನಿಮಾರಂಗದ ಖ್ಯಾತ ಚಿತ್ರನಟ ಎನ್.ಟಿ.ರಾಮರಾವ್(ಎನ್‌ಟಿಆರ್) ತೆಲುಗು ದೇಶಂ ಪಕ್ಷವನ್ನು ಸ್ಥಾಪಿಸಿದರು.1984ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 35ಸೀಟುಗಳನ್ನು ಪಡೆದಿತ್ತು. 1999-2004ರಲ್ಲಿ ನಡೆದ 13ನೇ ಲೋಕಸಭಾ ಚುನಾವಣೆಯಲ್ಲೇ ಅದು ನಾಲ್ಕನೇ (29ಸೀಟುಗಳನ್ನು ಗಳಿಸಿತ್ತು) ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. &lt;/p&gt;&lt;p&gt;ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ನಂತರ 1996ರಲ್ಲಿ ಚಂದ್ರಬಾಬು ನಾಯ್ಡು ಅವರು ಅಧಿಕಾರಕ್ಕೆ ಬಂದ ಮೇಲೆ ಆಂಧ್ರಪ್ರದೇಶ, ಹೈದರಾಬಾದ್ ಹೆಸರು ಜಾಗತಿಕವಾಗಿ ಬೆಳೆಯಿತು. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ 1969ರಲ್ಲಿ ಕಾಂಗ್ರೆಸ್‌‌ಗೆ ಸೇರ್ಪಡೆಗೊಂಡಿದ್ದ ರಾಮಕೃಷ್ಣ ಹೆಗಡೆಯವರು, ನಂತರದಲ್ಲಿ 1975ರ ತುರ್ತುಪರಿಸ್ಥಿತಿಯಿಂದ ರೋಸಿಹೋದ ಅವರು, ಜನತಾ ಪಕ್ಷವನ್ನು ಸೇರಿದ್ದರು. &lt;/p&gt;&lt;p&gt;ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ಸೇವೇ ಸಲ್ಲಿಸಿದ್ದ, ರಾಮಕೃಷ್ಣ ಹೆಗಡೆ 1983ರಲ್ಲಿ ಬಿಜೆಪಿ ಮತ್ತು ಎಡಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿಯಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆ, ಸಾರ್ವಜನಿಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೀಗೆ ಪ್ರಮುಖ ನಿರ್ಧಾರಗಳು ಜನಪರವಾಗಿದ್ದವು.&lt;/p&gt;&lt;p&gt;ಅಲ್ಲದೆ ಮೌಲ್ಯಾಧಾರಿತ ರಾಜಕಾರಣಿ ಎಂದೆ ಹೆಸರು ಪಡೆದಿದ್ದರು(ಹಗರಣಗಳ ವಿವಾದಗಳಲ್ಲಿ ಸಿಲುಕಿದ್ದು ಕೂಡ ಅಷ್ಟೇ ವಿಪರ್ಯಾಸ) ನಂತರ ಆರೋಪ, ಅಧಿಕಾರ, ಒಳರಾಜಕೀಯ, ಹಗರಣಗಳಿಂದ 1986ರಲ್ಲಿ ರಾಜೀನಾಮೆ ನೀಡಿದ ಹೆಗಡೆ, ನಂತರ ಮತ್ತೆ ಅಧಿಕಾರಕ್ಕೆ ಬಂದ ಅವರು 1988ರವರೆಗೆ ಮುಖ್ಯಮಂತ್ರಿ ಯಾಗಿದ್ದರು. ಬಳಿಕ ರಾಷ್ಟ್ರೀಯ ನವನಿರ್ಮಾಣ ವೇದಿಕೆ,ನಂತರ ಲೋಕಶಕ್ತಿಯನ್ನು ಹುಟ್ಟುಹಾಕಿದರು ಕೂಡ ಅದು ದುರ್ಬಲಗೊಂಡಿತ್ತು.&lt;/p&gt;&lt;p&gt; ಆದರೆ ಇಂದು ಜನತಾಪಕ್ಷ ಒಡೆದು, ಒಡೆದು ಅವುಗಳೇ ತಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದಿಕೊಂಡಿರುವುದು ಹಾಗೂ ಸಮಾಜವಾದಿಗಳಾಗಿ, ಕಾಂಗ್ರೆಸ್ ವಿರೋಧಿ ಧೋರಣೆ ಹೊಂದಿದ್ದ ನಾಯಕರುಗಳೇ ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ದುರಂತವಲ್ಲದೆ ಇನ್ನೇನು. ಇವತ್ತು ಕರ್ನಾಟಕದ ಪ್ರತಿಯೊಂದು ಸಮಸ್ಯೆಗೂ ನಮ್ಮ ರಾಜಕಾರಣಿಗಳು ಕೇಂದ್ರದಲ್ಲಿ ಹ್ಯಾಪು ಮೋರೆ ಹಾಕಿಕೊಳ್ಳವಂತಾಗಿದೆ.&lt;/p&gt;&lt;p&gt; ಅದೇ ತಮಿಳುನಾಡು ವಿಷಯಕ್ಕೆ ಬನ್ನಿ ಕಾವೇರಿ ವಿವಾದ, ಹೊಗೇನಕಲ್ ವಿವಾದ, ವಿದ್ಯುತ್ ಸರಬರಾಜು ಯಾವುದೇ ಇರಲಿ ತನ್ನ ರಾಜ್ಯದ ಹಿತಾಸಕ್ತಿಯನ್ನು ಬಲಿಗೊಡುವುದಿಲ್ಲ, ಅದ್ಯಾಕೆ ಇತ್ತೀಚೆಗೆ ಮಧುರೈಯಲ್ಲಿ ಸಾಂಪ್ರದಾಯಿಕ ಹೆಸರಲ್ಲಿ ನಡೆಯುವ ಜಲ್ಲಿಕಾಟ್ಟು (ಗೂಳಿಕಾಳಗ)ಗೆ ಸ್ವತಃ ಸರಕಾರವೇ ಸರ್ವೊಚ್ಛನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿ, ಅದರಿಂದ ಯಾರಿಗೂ ಜೀವಹಾನಿ ಇಲ್ಲ, ಜಲ್ಲಿಕಾಟ್ಟುಗೆ ಕೆಲವು ಶತಮಾನಗಳ ಇತಿಹಾಸ ಇದೆ ಎಂಬುದಾಗಿ ಸಮರ್ಥಿಸಿಕೊಂಡಿತ್ತು. &lt;/p&gt;&lt;p&gt;ಆದರೂ ನ್ಯಾಯಾಲಯ ಷರತ್ತನ್ನು ವಿಧಿಸಿ ಗೂಳಿಕಾಳಗಕ್ಕೆ ಅನುಮತಿ ನೀಡಿತ್ತಾದರೂ, ಇಬ್ಬರು ಪ್ರಾಣಕಳೆದು ಕೊಂಡಿದ್ದರು.ಇಂದು ತಮಿಳುನಾಡಿನಲ್ಲಿ ಡಿಎಂಕೆ (ದ್ರಾವಿಡ ಮುನ್ನೇತ್ರಾ ಕಜಗಂ), ಎಐಡಿಎಂಕೆ (ಅಣ್ಣಾ ದ್ರಾವಿಡ ಮುನ್ನೇತ್ರಾ ಕಜಗಂ), ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಪಕ್ಷ, ರಾಷ್ಟ್ರೀಯ ತೆಲಂಗಾಣ ಪಕ್ಷ, ಇಂಡಿಯಾ ಫಾರ್ವರ್ಡ್ ಬ್ಲಾಕ್ (ಪಶ್ಚಿಮಬಂಗಾಳ), ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (ಮೇಘಾಲಯ,ಪಶ್ಚಿಮಬಂಗಾಲ), &lt;/p&gt;&lt;p&gt;ಅಸ್ಸೋಮ್ ಗಣ ಪರಿಷತ್ (ಅಸ್ಸಾಂ), ಬಿಜು ಜನತಾದಳ (ಒರಿಸ್ಸಾ), ಇಂಡಿಯನ್ ಫೆಡರಲ್ ಡೆಮೋಕ್ರೆಟಿಕ್ ಪಾರ್ಟಿ(ಕೇರಳ), ಇಂಡಿಯನ್ ನ್ಯಾಶನಲ್ ಲೋಕದಳ (ಹರಿಯಾಣ),ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಕೇರಳ),ಜನತಾದಳ (ಬಿಹಾರ,ಜಾರ್ಖಂಡ್,ನಾಗಾಲ್ಯಾಂಡ್) ರಾಷ್ಟ್ರೀಯ ಜನತಾದಳ (ಬಿಹಾರ್,ಜಾರ್ಖಂಡ್),ಸಮಾಜವಾದಿ ಪಕ್ಷ (ಮಧ್ಯಪ್ರದೇಶ, ಉತ್ತರಪ್ರದೇಶ, ಉತ್ತರಖಂಡ), ಶಿವಸೇನೆ(ಮಹಾರಾಷ್ಟ್ರ),ಯುನೈಟೆಡ್ ಗೋವನ್ಸ್ ಡೆಮೋಕ್ರೆಟಿಕ್ ಪಾರ್ಟಿ(ಗೋವಾ)ಇವು ಪ್ರಮುಖ ಪ್ರಾದೇಶಿಕ ಪಕ್ಷಗಳು. &lt;/p&gt;&lt;p&gt;ತಮಿಳುನಾಡಿನಲ್ಲಂತೂ ಜನ ಒಮ್ಮೆ ಕರುಣಾನಿಧಿಯವರನ್ನು ಅಧಿಕಾರದ ಗದ್ದುಗೆ ಏರಿಸಿದರೆ, ಮತ್ತೊಮ್ಮೆ ಎಐಎಡಿಎಂಕೆ ಜಯಲಲಿತಾ ಅವರನ್ನು, ಹೀಗೆ ಕಳೆದ 40ವರ್ಷಗಳಿಂದ ಪ್ರಾದೇಶಿಕ ಪಕ್ಷಗಳೇ ಇಲ್ಲಿ ಪ್ರಾಬಲ್ಯ ಪಡೆದಿದೆ. ಯಾವುದೇ ರಾಷ್ಟ್ರೀಯ ಪಕ್ಷಗಳು ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಲ್ಲ. ಉತ್ತರಪ್ರದೇಶದಲ್ಲಿಯೂ ಬಹುಜನ್ ಸಮಾಜ ಪಕ್ಷ ಗಟ್ಟಿಯಾಗಿ ನೆಲೆಯೂರಿದೆ, ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ,  ತೆಲಂಗಾಣ ರಾಷ್ಟ್ರ ಸಮಿತಿ ಬಲವರ್ಧಿಸಿಕೊಂಡಿವೆ.&lt;/p&gt;&lt;p&gt; ಕರ್ನಾಟಕದ ಜನ ಹೆಸರಿಗಷ್ಟೇ ಬುದ್ಧಿವಂತರಾಗಿದ್ದೇವೆ. ರಾಷ್ಟ್ರೀಯ ಪಕ್ಷಗಳಲ್ಲಿನ ರಾಜಕೀಯ ನಾಯಕರಿಗೆ ಇಚ್ಛಾಶಕ್ತಿಯ ಕೊರತೆ ತುಂಬಿಕೊಂಡಿದ್ದರೆ, ಕೇವಲ ಭರವಸೆಗಳ ಮೂಟೆಯೊಂದಿಗೆ ಅಧಿಕಾರದ ಗದ್ದುಗೆ ಏರುವುದು ಮಾತ್ರ ಮುಖ್ಯವಾಗಿದೆ ವಿನಃ ಜನಪರ ಕಾಳಜಿ ಬೇಕಾಗಿಲ್ಲ ಎನ್ನುವುದಕ್ಕೆ ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಬಗೆಹರಿಯದೆ ಇರುವ ಸಮಸ್ಯೆಗಳೇ ಸಾಕ್ಷಿ. ಕರ್ನಾಟಕದ ಸಮಸ್ಯೆಯನ್ನು ಪಟ್ಟು ಹಿಡಿದು ಮಾಡಿಸಿಕೊಳ್ಳಲಿಕ್ಕಾದರೂ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ, ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆಯಂತೆ, ಅಂತಹ ನಾಯಕರು ಮತ್ತು ಮತದಾರರು ಯಾರು...!!&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-2028406388171470911?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/2028406388171470911/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=2028406388171470911' title='5 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/2028406388171470911'/><link rel='self' type='application/atom+xml' href='http://www.blogger.com/feeds/5345004557519909367/posts/default/2028406388171470911'/><link rel='alternate' type='text/html' href='http://bahumukhi.blogspot.com/2008/04/vs.html' title='ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-5345004557519909367.post-2038052592183614740</id><published>2008-03-27T06:37:00.000-07:00</published><updated>2008-03-27T06:42:18.813-07:00</updated><title type='text'>ಬದುಕಿದು  ಜಟಕಾ ಬಂಡಿ...</title><content type='html'>&lt;a href="http://bp2.blogger.com/_nMGbGbNrNGA/R-ujX1_eJ6I/AAAAAAAAADA/Irxi5asUxWI/s1600-h/sad-300.jpg"&gt;&lt;img id="BLOGGER_PHOTO_ID_5182415426245502882" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_nMGbGbNrNGA/R-ujX1_eJ6I/AAAAAAAAADA/Irxi5asUxWI/s320/sad-300.jpg" border="0" /&gt;&lt;/a&gt;&lt;br /&gt;ಮನುಷ್ಯನ ಬದುಕು ಹಾವು-ಏಣಿ ಆಟ ಇದ್ದ ಹಾಗೆ, ಆಸೆ, ಆಕಾಂಕ್ಷೆಗಳ ಬೆನ್ನತ್ತಿ ಹೋಗುತ್ತಿರುವಾಗಲೇ ಧುತ್ತನೆ ಎದುರಾಗುವ ಘಟನೆಗಳು ನಮ್ಮ ಜೀವನದ ಗತಿಯನ್ನೇ ಬದಲಿಸಿಬಿಡುತ್ತದೆ. ಅಂತಹ ನೂರಾರು ಘಟನೆಗಳು ನಮ್ಮ ಸುತ್ತ-ಮುತ್ತ ನಡೆಯುತ್ತಲೇ ಇರುತ್ತದೆ. ನಾನೀಗ ಹೇಳ ಹೊರಟಿರುವುದು ಮನಸ್ಸಿನ ತುಂಬಾ ಕನಸುಗಳನ್ನೆ ತುಂಬಿಕೊಂಡು ಸ್ವಪ್ನಲೋಕದಲ್ಲಿ ವಿಹರಿಸುತ್ತ ಇದ್ದ ಹೆಣ್ಣೊಬ್ಬಳ ಕಥಾನಕ..&lt;br /&gt;&lt;br /&gt;ಆ ಮನೆಯಲ್ಲಿ ಒಂದು ತಿಂಗಳಿನಿಂದ ಸಂಭ್ರಮವೋ ಸಂಭ್ರಮ, ಯಾಕೆಂದರೆ ಆ ಮನೆಯಲ್ಲಿ ಮದುವೆ ಕಾರ್ಯ ಕ್ರಮ ನಡೆಯುವುದರಲ್ಲಿತ್ತು. ಆಮಂತ್ರಣ ಪತ್ರಿಕೆ ಹಂಚುವುದರಿಂದ ಹಿಡಿದು (ವರದಕ್ಷಿಣೆ, ಖರ್ಚು ವೆಚ್ಚಗಳ ತಲೆಬಿಸಿಯ ನಡುವೆಯೂ) ಪ್ರತಿಯೊಂದು ಕೆಲಸದಲ್ಲಿ ಮನೆಯ ಸದಸ್ಯರೆಲ್ಲ ತೊಡಗಿಕೊಂಡಿದ್ದರು. ಬಂಧು-ಮಿತ್ರರಿಗೆ, ಊರಿನವರಿಗೆ ಹೀಗೆ ಎಲ್ಲರಿಗೂ ಮದುವೆಗಾಗಿ ಆಮಂತ್ರಣ ಪತ್ರಿಕೆ ಹಂಚಲಾಗಿತ್ತು.&lt;br /&gt;&lt;br /&gt;ಹಸೆಮಣೆ ಏರುವ ದಿನ ಹತ್ತಿರ ಬರುತ್ತಿದ್ದಂತೆಲ್ಲಾ, ಮನಸ್ಸಿನ ಮೂಸೆಯಲ್ಲಿ ಆಸೆಗಳು ಗರಿಗೆದರತೊಡಗಿದ್ದವು. (ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಾಲ ಮಾಡಿ ಮದುವೆ ಮಾಡಿಸುವುದೇ ಹೆಚ್ಚು, ಅಲ್ಲದೆ ಮಗಳು ಗಂಡನ ಮನೆ ಸೇರಿ ಅಲ್ಲಿಯಾದರು ಸುಖದಿಂದ ಇರುತ್ತಾಳಲ್ಲ (!) ಎಂಬ ಸಂತೋಷ ಹುಡುಗಿಯ ತಂದೆ-ತಾಯಿ ಯರದ್ದು.) ನೋಡ, ನೋಡುತ್ತಿದ್ದಂತೆ ಮದುವೆ ದಿನ ಬಂದೆ ಬಿಟ್ಟಿತ್ತು, ದೂರದ ಬಂಧುಗಳು, ನೆಂಟರಿಷ್ಟರು ಬಂದು ಮನೆಯಲ್ಲಿ ಜಮಾಯಿಸಿದ್ದರು.&lt;br /&gt;&lt;br /&gt;ಮರುದಿನ ಬೆಳಿಗ್ಗೆ ಮದುವೆ,ರಾತ್ರಿ ಇಡೀ ಹೆಣ್ಣಿನ ಹಾಗೂ ಗಂಡಿನ ಮನೆಯಲ್ಲಿ ತರಾತುರಿಯ ಕೆಲಸ. ಇತ್ತ ವರನ ಮನೆಯಲ್ಲಿ ಮನೆಯವರೆಲ್ಲ ಮನೆಯ ಚಾವಡಿಯ ಸಮೀಪ ನಿಂತು ಮಾತನಾಡುತ್ತಿದ್ದರು, ಆಗ ಸುಮಾರು 10ಗಂಟೆ ರಾತ್ರಿಯಾಗಿದ್ದಿರಬಹುದು, ಯಾರೋ ಹೇಳಿದ ಹಾಸ್ಯಕ್ಕೆ 'ಮದುಮಗ' ನಗುತ್ತಿದ್ದ. ಆ ಸಂದರ್ಭದಲ್ಲೇ ಮರೆಯಿಂದ ತೂರಿಬಂದ ಕಾಡತೂಸು ವರನ ಬೆನ್ನಿನ ಮೂಲಕ ಎದೆಯನ್ನ ಸೀಳಿ ಹಾಕಿತ್ತು.&lt;br /&gt;&lt;br /&gt;ಮದುವೆ ಮನೆಯಾಗಿ ಶೃಂಗರಿಸಿದ್ದ ತುಳಸಿಕಟ್ಟೆ ಎದುರುಗಡೆನೆ ರಕ್ತದೋಕುಳಿಯಲ್ಲಿ ವರ ಬೋರಲಾಗಿ ಬಿದ್ದಿದ್ದ. ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು, ಇತ್ತ ಗುಂಡು ಹೊಡೆದ ಖದೀಮ ಕಾಡಿನ ದಾರಿಯ ಓಟ ಕಿತ್ತಿದ್ದ. ಬೆಳಗಿನ ಜಾವದಲ್ಲಿ ವಧುವಿನ ಮನೆಗೆ ಸುದ್ದಿ ತಲುಪಿದಾಗ ವಧುವಿನ ಮನೆಯಲ್ಲಿ ಸ್ಮಶಾನ ಮೌನ, ರೋಧನ, ನವದಾಂಪತ್ಯದ ಕನಸು ಕಟ್ಟಿಕೊಂಡಿದ್ದ ಯುವತಿಗೆ ಯಾವ ರೀತಿಯ ಸಾಂತ್ವಾನ ಹೇಳಲಿ....&lt;br /&gt;&lt;br /&gt;(ಇದು ಕುಂದಾಪುರ ತಾಲೂಕಿನ ಸಿದ್ಧಾಪುರದ ಒಂದು ಕುಗ್ರಾಮದಲ್ಲಿ ನಡೆದ ಘಟನೆ, ಸುಮಾರು ಆರೇಳು ವರ್ಷವಾಗಿರಬೇಕು ನಾನು ವರದಿ ಮಾಡಲು ತೆರಳಿದಾಗ ಮದುವೆ ಮನೆಯಲ್ಲಿನ ದೃಶ್ಯ ನೋಡಿ ಆಘಾತಗೊಂಡಿದ್ದೆ. ಆ ಮೇಲೆ ಯುವತಿ ಬದುಕು ಏನಾಯಿತೋ ಗೊತ್ತಿಲ್ಲ. ಹಳೆ ದ್ವೇಷಕ್ಕಾಗಿ ಮನೆಯ ಸಂಬಂಧಿಯೊಬ್ಬ ನಾಡಕೋವಿಯಿಂದ ಗುಂಡು ಹೊಡೆದು ಸಾಯಿಸಿದ್ದ. ಆತ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎರಡು-ಮೂರು ವರ್ಷ ಕಾಡಿನಲ್ಲೆ ಅಲೆದಿದ್ದ, ಈಗಲೂ ಆತ ಪೊಲೀಸರ ಕೈಗೆ ಸಿಕ್ಕಿದಂತಿಲ್ಲ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-2038052592183614740?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/2038052592183614740/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=2038052592183614740' title='3 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/2038052592183614740'/><link rel='self' type='application/atom+xml' href='http://www.blogger.com/feeds/5345004557519909367/posts/default/2038052592183614740'/><link rel='alternate' type='text/html' href='http://bahumukhi.blogspot.com/2008/03/blog-post_27.html' title='ಬದುಕಿದು  ಜಟಕಾ ಬಂಡಿ...'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_nMGbGbNrNGA/R-ujX1_eJ6I/AAAAAAAAADA/Irxi5asUxWI/s72-c/sad-300.jpg' height='72' width='72'/><thr:total>3</thr:total></entry><entry><id>tag:blogger.com,1999:blog-5345004557519909367.post-1675620926983417227</id><published>2008-03-22T22:14:00.000-07:00</published><updated>2008-03-22T22:18:39.253-07:00</updated><title type='text'>ಭಗತ್‌‌ಗೊಂದು 'ಸಲಾಂ'</title><content type='html'>&lt;a href="http://bp0.blogger.com/_nMGbGbNrNGA/R-Xnh1_eJ5I/AAAAAAAAAC4/WBXifscyUYs/s1600-h/bhagat-300.jpg"&gt;&lt;img id="BLOGGER_PHOTO_ID_5180801514974619538" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp0.blogger.com/_nMGbGbNrNGA/R-Xnh1_eJ5I/AAAAAAAAAC4/WBXifscyUYs/s320/bhagat-300.jpg" border="0" /&gt;&lt;/a&gt;&lt;br /&gt;&lt;div&gt;&lt;/div&gt;&lt;p&gt;&lt;/p&gt;&lt;p&gt;ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿ ಉರಿಯುತ್ತಿದ್ದ ಸಂದರ್ಭ ಗಾಂಧಿ ಅಹಿಂಸೆಯ ಅಸ್ತ್ರದೊಂದಿಗೆ ಹೋರಾ ಡುತ್ತಿದ್ದರೆ, ಭಗತ್‌‌ನಂತಹ ತರುಣರು ಮಾಡು ಇಲ್ಲವೇ ಮಡಿ ಎನ್ನುವಂತಹ ಹೋರಾಟಕ್ಕೆ ಇಳಿದುಬಿಟ್ಟಿದ್ದರು. ಅದರ ಪರಿಣಾಮ ಎಂಬಂತೆ 1929 ಏಪ್ರಿಲ್ 9ರಂದು ಬ್ರಿಟಿಷ್ ಅಸೆಂಬ್ಲಿಯ ಒಳಗೆ ಎರಡು ಕಚ್ಛಾ ಬಾಂಬ್‌‌ಗಳನ್ನು ಎಸೆಯುತ್ತಾರೆ, ಹಾಗೆ ಬಾಂಬ್ ಎಸೆದವರು ಕಾಲಿಗೆ ಬುದ್ಧಿ ಹೇಳಿ ಓಡಿ ಹೋಗಿಲ್ಲ, ಬಿ.ಕೆ.ದತ್ತಾ ಮತ್ತು ಭಗತ್ ಸದನದ ಕುರ್ಚಿಯಲ್ಲಿ ಕುಳಿತು, ಬನ್ನಿ ನಮ್ಮನ್ನು ಬಂಧಿಸಿ ಅಂತ ಪೊಲೀಸರನ್ನೇ ಆಹ್ವಾನಿಸುತ್ತಾರೆ, ಬಂಧಿಸುವಾಗಲೂ ಯಾವುದೇ ಪ್ರತಿರೋಧವನ್ನು ಒಡ್ಡಿಲ್ಲ!!.&lt;/p&gt;&lt;p&gt;ದೇಶದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಚರಿತ್ರೆಯಲ್ಲಿ ಭಗತ್‌‌ ಸಿಂಗ್‌ನದ್ದು ಚಿರಸ್ಥಾಯಿಯಾದ ಹೆಸರು, ಭಾರತ ಸಂಗ್ರಾಮದ ಕ್ರಾಂತಿಕಾರಿ ಹಾಗೂ ಭಾರತದ ಪ್ರಥಮ ಮಾರ್ಕಿಸ್ಟ್‌‌ಗಳಲ್ಲಿ ಭಗತ್ ಒಬ್ಬರಾಗಿದ್ದರು. ಭಗತ್ 1907 ಸೆಪ್ಟೆಂಬರ್ 27ರಂದು ಪಂಜಾಬಿನ ಲಾಯಲ್‌‌ಪುರ ಎಂಬ ಜಿಲ್ಲೆಯ ಬಾಂಗಾ ಎಂಬ ಹಳ್ಳಿಯ ಸಿಖ್ ಸಮುದಾಯದ ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿ ದಂಪತಿಗಳ ಪುತ್ರನಾಗಿ ಜನಿಸಿದ್ದರು. &lt;/p&gt;&lt;p&gt;ಜಲಿಯನ್ ವಾಲಾ ಬಾಗ್ ದುರಂತದಿಂದ ಪ್ರಭಾವಿತರಾದ ಇವರು ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿದರು. ನಾವು ಇವತ್ತು ಭಗತ್,ರಾಜಗುರು, ಸುಖ್‌‌ದೇವ್‌‌ ಅವರನ್ನ ನೆನಪಿಸಿಕೊಳ್ಳಬೇಕು, ಒಂದೆಡೆ ಗಾಂಧಿ ಹಾಗೂ ಅಹಿಂಸಾ ಚಳವಳಿಯಲ್ಲಿ ತೊಡಗಿಕೊಂಡವರ ಹಿರಿಯರ ಗುಂಪಿನ ಮೇಲೆ ಅಪಾರ ಗೌರವ ಇದ್ದಿದ್ದರೂ ಕೂಡ, ಬ್ರಿಟಿಷರನ್ನು ಬಗ್ಗು ಬಡಿಯಲು ಅಹಿಂಸಾ ಮಾರ್ಗವೊಂದೇ ಪರಿಣಾಮಕಾರಿಯಾಗಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಈ ಯುವಪಡೆ ದಿಟ್ಟ ಹೋರಾಟಕ್ಕೆ ಧುಮುಕಿದ್ದವು. ಆಜಾದ್, ದತ್, ಪಡ್ಕೆ, ಚಾಪೇಕರ್ ಸಹೋದ ರರು ಹೀಗೆ ನೂರಾರು ಯುವಪಡೆ ಸ್ವಾತಂತ್ರ್ಯ ಹೋರಾಟದಲ್ಲಿ ನಿಸ್ವಾರ್ಥದಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು.&lt;/p&gt;&lt;p&gt; ಆ ನೆಲೆಯಲ್ಲಿ ಭಗತ್‌‌ನಂತಹವರು 23ರ ಹರೆಯದಲ್ಲಿ ಅವರಲ್ಲಿ ಉಕ್ಕುತ್ತಿದ್ದ ದೇಶಪ್ರೇಮ, ಬ್ರಿಟಿಷರೆಡೆಗೆ ಇದ್ದ ಆಕ್ರೋಶ, ವಿಚಾರಧಾರೆ ಗಂಭೀರವಾಗಿದ್ದವು. ಮಾ.22ರ ದಿ ಹಿಂದೂ ಆಂಗ್ಲ ಪತ್ರಿಕೆಯಲ್ಲಿ ಎಸ್.ಇರ್ಫಾನ್ ಹಬೀಬ್ ಅವರು(Bhagat singh as seen by Ramasami Periyar) ಭಗತ್ ಬಗ್ಗೆ ಬರೆಯುತ್ತಾ, ಭಗತ್‌‌ ವಿಚಾರಧಾರೆಗೆ ತಮಿಳುನಾಡಿನ ಇ.ವಿ.ರಾಮಸ್ವಾಮಿ ಪೆರಿಯಾರ್ ಅವರು ತಮ್ಮ ತಮಿಳು ವಾರಪತ್ರಿಕೆಯಾದ ಕುಡಿ ಅರಸುವಿನಲ್ಲಿ ಬರೆದ ಸಂಪಾದಕೀಯ ಹಾಗೂ ಪೆರಿಯಾರರಿಗೆ ಭಗತ್‌‌ನೆಡೆಗೆ ಇದ್ದ ಅಭಿಮಾನದ  ಕುರಿತು ಉಲ್ಲೇಖಿಸಿದ್ದಾರೆ. &lt;/p&gt;&lt;p&gt;ಗಾಂಧಿ ಮತ್ತು ಕಾಂಗ್ರೆಸ್ ಭಗತ್‌‌ನನ್ನು ನೇಣುಕುಣಿಕೆಯಿಂದ ತಪ್ಪಿಸಲು ವಿಫಲರಾದರು, ಅಲ್ಲದೇ ಯಾರೊ ಬ್ಬರು ಭಗತ್‌‌ನನ್ನು ಗಲ್ಲಿಗೇರಿಸಿದ ಬಗ್ಗೆ ಸಂತಾಪ ಸೂಚಿಸಿಲ್ಲ, ಆದರೆ ಭಗತ್ ರಾಷ್ಟ್ರದ ಸ್ವಾಭಿಮಾನಿ ಪ್ರಜೆಗಳ ದೃಷ್ಟಿಯಲ್ಲಿ ಹೀರೋ ಆಗಿ ನೆಲೆಗೊಂಡಿದ್ದ ಎಂಬುದಾಗಿ ಸಂಪಾದಕೀಯದಲ್ಲಿ ಸ್ವಾಮಿ ಬರೆದಿದ್ದರು. &lt;/p&gt;&lt;p&gt;ಭಗತ್ ಕೇವಲ ಕೋಮುವಾರು ಅಷ್ಟೇ ಅಲ್ಲ, ಒಡಕಿನ ರಾಜಕೀಯ ನೀತಿಯನ್ನೂ ವಿರೋಧಿಸುತ್ತಿದ್ದ, ಭಾರತೀ ಯ ಜಾತಿ ಪದ್ಧತಿಯನ್ನೂ ದ್ವೇಷಿಸುತ್ತಿದ್ದ, ಮನುಷ್ಯರ ಹುಟ್ಟನ್ನು ಜಾತಿ ಆಧಾರದ ಮೇಲೆ ಪರಿಗಣಿಸಿ ಅಸ್ಪ್ರಶ್ಯ ತೆಯಿಂದ ನೋಡುತ್ತಿರುವ ಭಾವನೆಯ ವಿರುದ್ಧ ಸಿಡಿದೇಳುವ ಮನೋಭಾವದ ಬಗ್ಗೆ, ಕುರುಡು ನಂಬಿಕೆಯನ್ನು ವಿರೋಧಿಸುತ್ತಿದ್ದ ಸಿಂಗ್‌‌ನ ನಾನೇಕೆ ನಾಸ್ತಿಕ ಎಂಬ ವಿಚಾರಲಹರಿಗಳು ಪೆರಿಯಾರರ ಸಂಪಾದಕೀಯದಲ್ಲಿ ಢಾಳಾಗಿ ಬಳಸಿಕೊಂಡಿರುವುದನ್ನು ಹಬೀಬ್ ವಿವರಿಸಿದ್ದಾರೆ. &lt;/p&gt;&lt;p&gt;ಇಂಕಿಲಾಬ್ - ಜಿಂದಾಬಾದ್ ಘೋಷಣೆಯೊಂದಿಗೆ ಅವರ ಧಮನಿಧಮನಿಗಳಲ್ಲಿ ಹರಿಯುತ್ತಿದ್ದ ಸ್ವಾತಂತ್ರ್ಯದ ಕಿಚ್ಚು ಬರೇ ಬೂಟಾಟಿಕೆಯದ್ದಾಗಿರಲಿಲ್ಲ. ಅವರ ಹೋರಾಟ, ಕೆಚ್ಚು ಹೋರಾಟಗಾರರಿಗೆ, ಯುವಪೀಳಿಗೆಗೆ ಮಾದರಿಯಾಗಿದ್ದವು. ದೇಶದ ಸ್ವಾತಂತ್ರ್ಯಕ್ಕಾಗಿ ಮಾರ್ಚ್ ೨೩, ೧೯೩೧ ರಂದು ನಗುನಗುತ್ತಾ ನೇಣುಕುಣಿಕೆಗೆ ಕೊರಳನೊಡ್ಡಿದ ಭಗತ್, ರಾಜ್‌‌ಗುರು, ಸುಖ್‌‌ದೇವ್ ಅವರ ಬಲಿದಾನಕ್ಕೊಂದು ಹೃತ್ಪೂರ್ವಕ ನಮನ...&lt;br /&gt;&lt;/p&gt;&lt;p&gt;ಪುಸ್ತಕ ಬಿಡುಗಡೆ: 'Shaheed Bhagat Singh's Jail Diary' ಎಂಬ 400 ಪುಟಗಳ ಆಂಗ್ಲ ಭಾಷೆಯ ಪುಸ್ತಕವನ್ನು ದೆಹಲಿಯ ಹೋಪ್‌ ಇಂಡಿಯಾ ಭಗತ್‌ ಸಿಂಗ್‌ ಹುತಾತ್ಮರಾದ ದಿನವಾದ (ಇಂದು) ಮಾ.23 ರಂದು ಪುಸ್ತಕ ಬಿಡುಗಡೆಗೊಳಿಸುತ್ತಿದೆ. &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-1675620926983417227?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/1675620926983417227/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=1675620926983417227' title='5 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/1675620926983417227'/><link rel='self' type='application/atom+xml' href='http://www.blogger.com/feeds/5345004557519909367/posts/default/1675620926983417227'/><link rel='alternate' type='text/html' href='http://bahumukhi.blogspot.com/2008/03/blog-post_22.html' title='ಭಗತ್‌‌ಗೊಂದು &apos;ಸಲಾಂ&apos;'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp0.blogger.com/_nMGbGbNrNGA/R-Xnh1_eJ5I/AAAAAAAAAC4/WBXifscyUYs/s72-c/bhagat-300.jpg' height='72' width='72'/><thr:total>5</thr:total></entry><entry><id>tag:blogger.com,1999:blog-5345004557519909367.post-2200621637445923816</id><published>2008-03-15T05:34:00.000-07:00</published><updated>2008-03-15T05:44:40.991-07:00</updated><title type='text'>ಚಂಡೆ - ಮದ್ದಳೆ ಗುಂಗಿನಲ್ಲಿ....</title><content type='html'>&lt;div&gt;&lt;img id="BLOGGER_PHOTO_ID_5177947228244343970" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_nMGbGbNrNGA/R9vDkfU4_KI/AAAAAAAAACw/i4wHN7nalkY/s320/yaksha-400-2.jpg" border="0" /&gt;&lt;br /&gt;&lt;p&gt;&lt;/p&gt;&lt;p&gt;ಆ ದಿನಗಳಲ್ಲಿ ರಿಕ್ಷಾದಲ್ಲಿ ಮೈಕ್ ಕಟ್ಟಿಕೊಂಡು, ಇಂದು ರಾತ್ರಿ ಒಂಬತ್ತುವರೆಗೆ ಸರಿಯಾಗಿ ಒಂದೇ ಒಂದು ಆಟ (ಯಕ್ಷಗಾನ), ಪ್ರಿಯ ಯಕ್ಷಗಾನ ಪ್ರೇಮಿಗಳೇ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ ಎಂದು ಕೂಗುತ್ತ, ಸಾಗುವ ರಿಕ್ಷಾದ ಹಿಂದೆ, ಆತ ಬಿಸಾಕುವ ಪ್ಯಾಂಪ್ಲೆಟ್ ಹೆಕ್ಕಲು ಓಡುತ್ತಿದ್ದೆವು. &lt;/p&gt;&lt;br /&gt;&lt;p&gt;ಹೀಗೆ ಕೂಗುತ್ತ ಸಾಗುವಾಗಲೇ, ಮನೆಯಲ್ಲಿ ಅಡುಗೆ, ಬೇರೆ, ಬೇರೆ ಕೆಲಸಗಳೆಲ್ಲ ಜಟಾಪಟಾ ಮುಗಿಯುತ್ತಿ ದ್ದವು, ಯಾಕೆಂದರೆ ಒಂಬತ್ತುವರೆಗೆ ಸರಿಯಾಗಿ ಯಕ್ಷಗಾನ ನೋಡಲು ಹೋಗಬೇಕಲ್ಲ ಅದಕ್ಕೆ. ಯಕ್ಷಗಾನದ ಚೌಕಿಯಿಂದ ಕರಿಮುಖದವಗೆ ಗಣಾಧಿಪತಿ....ಎಂದು ಗಣಪತಿ ಪೂಜೆ ಆರಂಭಗೊಂಡು ಚಂಡೆ-ಮದ್ದಳೆ ಸದ್ದು ಕಿವಿಗೆ ಬೀಳುವ ಮುನ್ನ ಹರುಕು-ಮುರುಕು ಚಾಪೆಯೊಂದಿಗೆ ಪಸ್ಟ್ ಕ್ಲಾಸ್ ( ರಂಗಸ್ಥಳದ ಎದುರುಭಾಗದ ನೆಲ)ನಲ್ಲಿ ಕುಳಿತಿರುತ್ತಿದ್ದೆವು. &lt;/p&gt;&lt;img id="BLOGGER_PHOTO_ID_5177946133027683474" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_nMGbGbNrNGA/R9vCkvU4_JI/AAAAAAAAACo/5EyEIobccGw/s320/yaksha-400.jpg" border="0" /&gt;&lt;br /&gt;&lt;p&gt;ಜಾತ್ರೆ ಎಂಬಂತೆ ಜನ ಹಿಂಡು, ಹಿಂಡಾಗಿ ಬಂದು ಕೂರುತ್ತಿದ್ದರು. ಮಕ್ಕಳು, ಹೆಂಗಸರು, ಮುದುಕರು, ಎಲ್ಲರೂ ಬಂದು ಚಾಪೆ, ವಸ್ತ್ರ ಹಾಕಿಕೊಂಡು ಕಣ್ಣಲ್ಲಿ, ಕಣ್ಣಿಟ್ಟು ಯಕ್ಷಗಾನ ವೀಕ್ಷಿಸುತ್ತಿದ್ದರು. ನಮಗೆ ಆರಂಭದಲ್ಲಿ ಭಾರೀ ಉತ್ಸಾಹ, ಸುಮಾರು 11 ಗಂಟೆ ಸುಮಾರಿಗೆ ನಮ್ಮ ಗಾಡಿ ಪ್ಯಾಚ್ (ನಿದ್ರೆ) ಆಗಿರುತ್ತಿತ್ತು. &lt;/p&gt;&lt;p&gt;ಮಧ್ಯರಾತ್ರಿ 12ರ ನಂತರ ರಂಗಸ್ಥಳ ಪ್ರವೇಶಿಸುವ ರಾಕ್ಷಸ, ಒಡ್ಡೋಲಗ ಪ್ರವೇಶದ ಸಂದ ರ್ಭದಲ್ಲಿ ಚಂಡೆಯ ಹೊಡೆತದ ಅಬ್ಬರ, ಭಾಗವತರ ಆರ್ಭಟ, ರಾಕ್ಷಸನ ಕಿರುಚಾಟ, ಬೆಳಕಿನ ಸರ್ಕಸ್‌‌ ಆರಂಭಗೊಂಡ ಕೂಡಲೇ ಮನೆಯಿಂದ ಬಂದಿದ್ದ ಹಿರಿಯರು, ಏಯ್ ಮಕ್ಕಳೇ ಏಳಿ, ಏಳಿ, ರಾಕ್ಷಸ, ರಾಕ್ಷಸ ಅಂತ ಇವರೂ ಬೊಬ್ಬೆ ಹೊಡೆಯುವುದರಿಂದ ನಾವು ದಿಗಿಲುಗೊಂಡು ನಿದ್ದೆಗಣ್ಣಲ್ಲೇ ಎದ್ದು ಕೂರುತ್ತಿದ್ದೇವು. &lt;/p&gt;&lt;p&gt;&lt;/p&gt;&lt;p&gt;ಮತ್ತೆ ಯಕ್ಷಗಾನ ವೀಕ್ಷಣೆ. ಅಷ್ಟು ವೇಳೆಗೆ ನಮಗೆ ಒಂದು ಸುತ್ತಿನ ನಿದ್ದೆ ಆಗಿರುತ್ತದೆ. ಆದರೆ ನಮ್ಮಂತೆ ಬರುವ ಉಳಿದ ಹುಡುಗರು ಪಾಳಿ ಎಂಬಂತೆ ಅವರು ನಿದ್ದೆಗೆ ಶರಣಾಗಿರುತ್ತಿದ್ದರು. ಆಗ ನಾವು ಅವರ ಬಾಯಿಗೆ ಕಾಗದವನ್ನು ಬೀಡಿಯಂತೆ ಸುರುಳಿ ಸುತ್ತಿ ಇಡುತ್ತಿದ್ದೇವು. ಕೆಲವೊಮ್ಮೆ ಬೆಂಕಿ ಹಚ್ಚಿ ನಂದಿಸಿ, ಬಾಯಿಗೆ ಇಟ್ಟಾಗ ಅದು ಬೀಡಿಯಂತೆ ಹೊಗೆಯುಳುತ್ತಿತ್ತು. ಅಲ್ಲಿ ಯಕ್ಷಗಾನ ನಡೆಯುತ್ತಿದ್ದರೆ, ಇಲ್ಲಿ ನಮ್ಮದೇ ಒಂದು ಮೇಳ. ಕೆಲ ಸಂದರ್ಭದಲ್ಲಿ ದೊಡ್ಡವರಿಂದ ಬಾಯಿಗೆ ಬಂದಂತೆ ಬೈಗುಳ ತಿಂದದ್ದು (!!) ಇದೆ. &lt;/p&gt;&lt;p&gt;ಮಧ್ಯರಾತ್ರಿಯಲ್ಲಿ ಚಂಡೆ ಮದ್ದಳೆ ಸದ್ದಿನೊಂದಿಗೆ, ಮಲಗಿದವರಿಂದಲೂ ''ಸದ್ದು'' ಹೊರಡುತ್ತಿದ್ದು, ಆದರೆ ಅದು ಚಂಡೆ ಸದ್ದಿನೊಂದಿಗೆ ಮಿಳಿತವಾಗಿ ಹೋಗುತ್ತಿತ್ತು...... !! ದೇವಿ ಮಹಾತ್ಮೆ, ರಾಮಾಯಣ, ಮಹಾಭಾರತ, ಗದಾಯುದ್ಧ, ಭೀಷ್ಮ ವಿಜಯ, ರತಿ ಕಲ್ಯಾಣ, ಮಹಾಮಂತ್ರಿ ದುಷ್ಟಬುದ್ಧಿ, ನಳದಮಯಂತಿ, ಶಬರಿಮಲೆ ಅಯ್ಯಪ್ಪ, ಸಂಪೂರ್ಣ ಕುರುಕ್ಷೇತ್ರ, ವಿಜಯಶ್ರೀ, ರಾಮ ನಿರ್ಯಾಣ, ಶರಸೇತು ಬಂಧನ, ವಿಭೀಷಣ ನೀತಿ, ಲಂಕಾ ದಹನ, ಲವ-ಕುಶ ಕಾಳಗ, ಕೃಷ್ಣಾರ್ಜುನ, ಕೃಷ್ಣಗಾರುಡಿ, ಸುಭದ್ರೆ ಕಲ್ಯಾಣ, ಸೀತಾ ಕಲ್ಯಾಣ ಹೀಗೆ ಸಾಲು,ಸಾಲು ಯಕ್ಷಗಾನ ನೋಡುತ್ತಿದ್ದೆವು. &lt;/p&gt;&lt;p&gt;ಹಳ್ಳಿಗರಿಗಂತೂ ಯಕ್ಷಗಾನದ ಮೂಲಕವೇ ಎಲ್ಲಾ ಪುರಾಣ ಕಥೆಗಳು ಬಾಯಿಪಾಠವಾಗುವಷ್ಟರ ಮಟ್ಟಿಗೆ ಯಕ್ಷಗಾನದ ಪ್ರಸಂಗಗಳು ಚಿರಪರಿಚಿತವಾಗಿದ್ದವು. ಒಮ್ಮೆ ನಮ್ಮೂರ ಸಮೀಪದ ಅರಾಟೆ ಎಂಬಲ್ಲಿ ಬಯಲಾಟ ನಡೆಯುತ್ತಿದ್ದಾಗ, 1 ಗಂಟೆ ರಂಗಸ್ಥಳ ಪ್ರವೇಶಿಸಿದ ರಾಜನ ವೇಷಧಾರಿ ಇದೇನಾಶ್ಚರ್ಯ ಎಂದು ಗಂಭೀರವಾಗಿ ನುಡಿದಾಗ, ಎದುರು ಸಾಲಿನಲ್ಲಿ ಕುಳಿತು ನಿದ್ದೆಗಣ್ಣಲ್ಲಿದ್ದ ವ್ಯಕ್ತಿಯೊಬ್ಬರು ದಡಬಡಿಸಿ, ಏನಿಲ್ಲಾ ಸುಮ್ಮನೆ ಒಂದು ಗಳಿಗೆ ಆಟ ನೋಡಿಕೊಂಡು ಹೋಗುವಾ ಅಂತ ಬಂದೆ ಅಂದಾಗ,ಪಕ್ಕದಲ್ಲೇ ಕುಳಿತಿದ್ದವರು, &lt;/p&gt;&lt;p&gt;ಆಯ್ಯೋ ಆಚಾರ್ಯರೆ (ವೃತ್ತಿಯಲ್ಲಿ ಅವರು ಬಡಗಿ ನಮ್ಮಲ್ಲಿ ಆಚಾರ್ಯರು ಎನ್ನುತ್ತೇವೆ,ಯಕ್ಷಗಾನದಲ್ಲಿ ಇದೇನು ಆಶ್ಚರ್ಯ ಎಂದಿದ್ದು, ಇವರಿಗೆ ಏನು ಆಚಾರ್ರೇ ಎಂದು ಕೇಳಿಸಿತ್ತು!!!) ಅವರು ನಿಮ್ಮನ್ನು ಕರೆದ್ದಲ್ಲ, ಸ್ವಲ್ಪ ಕಣ್ಣು ಬಿಟ್ಟು ನೋಡಿ ಎಂದಾಗ ನಕ್ಕಿದ್ದೇ, ನಕ್ಕಿದ್ದು. &lt;/p&gt;&lt;p&gt;ಇದು ಸುಮಾರು 20 ವರ್ಷಗಳ ಹಿಂದಿನ ಕಥೆ. ಆ ಸಂದರ್ಭಗಳಲ್ಲಿ ಮಂದರ್ತಿ ಮೇಳ, ಸಾಲಿಗ್ರಾಮ, ಧರ್ಮ ಸ್ಥಳ, ಕಟೀಲು, ಮಾರಣಕಟ್ಟೆ, ಸಿಗಂಧೂರೇಶ್ವರಿ, ಮಂಗಳಾದೇವಿ, ಗರಡಿ-ಮೇಳ ಪ್ರಸಿದ್ಧವಾಗಿದ್ದವು. ಕಾಳಿಂಗ ನಾವಡ, ಸುಬ್ರಹ್ಮಣ್ಯ ಧಾರೇಶ್ವರ, ದಿನೇಶ್ ಅಮ್ಮಣ್ಣಾಯ, ನೆಬ್ಬೂರ್, ಕಡತೋಕರ ಭಾಗವತಿಕೆ ಕೇಳುವುದೇ ಒಂದು ವಿಶಿಷ್ಟ ಅನುಭವ ನೀಡುತ್ತಿತ್ತು. &lt;/p&gt;&lt;p&gt;ಕುಂಬ್ಳೆ ಸುಂದರ ರಾವ್, ಮಲ್ಪೆ ರಾಮದಾಸ ಸಾಮಗರು, ವಾಸುದೇವ ಸಾಮಗ, ದೇರಾಜೆ ಸೀತಾರಾಮಯ್ಯ, ಗೋವಿಂದ ಭಟ್, ನಾರಾಯಣ ಹೆಗ್ಡೆ, ಶೇಣಿ ಗೋಪಾಲಕೃಷ್ಣ ಮುಂತಾದ ಹಿರಿಯರ ಅರ್ಥಗರ್ಭಿತ ಮಾತು ಗಳು ಇಂದಿಗೂ ಚಿರಸ್ಮರಣೀಯ.ಇತ್ತೀಚೆಗೆ ಊರಿನಲ್ಲಿ ಯಕ್ಷಗಾನ ನೋಡುವ ಅವಕಾಶ ಬಂದೊದಗಿತ್ತು. &lt;/p&gt;&lt;p&gt;ನಮ್ಮ ಮನೆಯ ಸಮೀಪವೇ ಯಕ್ಷಗಾನ ಬಯಲಾಟ ಇದ್ದಿತ್ತು. 10ಗಂಟೆ ಸುಮಾರಿಗೆ ಯಕ್ಷಗಾನದತ್ತ ಹೆಜ್ಜೆ ಹಾಕಿದ್ದೆ, ರಂಗಸ್ಥಳದ ಮುಂಭಾಗದಲ್ಲಿ ಬೆರಳೆಣಿಕೆಯ ಜನ ನಿಂತಿದ್ದರು. 12ಗಂಟೆಯಾಗುವ ಹೊತ್ತಿಗೆ ಒಬ್ಬೊ ಬ್ಬರೆ ಮನೆಯತ್ತ ದಾಪುಗಾಲು ಹಾಕತೊಡಗಿದ್ದರು. ಕೊನೆಗೆ ಉಳಿದದ್ದು ರಂಗಸ್ಥಳದಲ್ಲಿ ಕುಣಿಯುವವರು ಮತ್ತು ಚೌಕಿಯಲ್ಲಿದ್ದವರು ಮಾತ್ರ. ಆಗ ನನಗೆ ಹಳೆಯ ನೆನಪುಗಳೆಲ್ಲ ಕಾಡಿದವು. &lt;/p&gt;&lt;p&gt;ಆ ಸಂದರ್ಭದಲ್ಲಿ ಯಕ್ಷಗಾನಕ್ಕೆ ಜನಜಾತ್ರೆ, ರಾತ್ರಿಯಿಂದ ಬೆಳಿಗ್ಗಿನ ಜಾವದವರೆಗೆ ಯಾರೂ ಕದಲುತ್ತಿರಲಿಲ್ಲ, ಅಷ್ಟು ಆಸಕ್ತಿಯಿಂದ ನೋಡುತ್ತಿದ್ದರು. ಹಾಗಂತ ಇತ್ತೀಚೆಗೆ ಸಿನಿಮಾ ಕಥೆ ಆಧಾರಿತ ಯಕ್ಷಗಾನ ಪ್ರಸಂಗಗಳು ಟೆಂಟ್ ಮೇಳಗಳಲ್ಲಿ ಯಶಸ್ವಿ ನೂರನೇ ಪ್ರಯೋಗ ಅಂತ ಕಾಣುತ್ತೇವೆ ಹಾಗೂ ಮಂದರ್ತಿ, ಕಟೀಲು, ಧರ್ಮಸ್ಥಳ ಮೇಳಗಳನ್ನು ಹರಕೆ ರೂಪದಲ್ಲಿ ಆಡಿಸುತ್ತಾರೆ. &lt;/p&gt;&lt;p&gt;ಮಂದರ್ತಿಯ ನಾಲ್ಕು ಮೇಳಗಳೂ 2017ರವರೆಗೂ ಬುಕ್ಕಿಂಗ್ ಆಗಿದೆ. ಇದನ್ನು ಕೂಡ ಹರಕೆ ಹೊತ್ತ ಮನೆ ಮಂದಿ, ನೆಂಟರು ನೋಡಬೇಕಷ್ಟೇ ವಿನಃ ಈ ಹಿಂದಿನ ಆಸಕ್ತಿ, ಕುತೂಹಲ ಇಂದು ಜನರಲ್ಲಿ ಉಳಿದಿಲ್ಲ ಎನ್ನುವುದಂತೂ ಸತ್ಯ..&lt;/p&gt;&lt;br /&gt;&lt;br /&gt;&lt;div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-2200621637445923816?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/2200621637445923816/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=2200621637445923816' title='9 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/2200621637445923816'/><link rel='self' type='application/atom+xml' href='http://www.blogger.com/feeds/5345004557519909367/posts/default/2200621637445923816'/><link rel='alternate' type='text/html' href='http://bahumukhi.blogspot.com/2008/03/blog-post_4112.html' title='ಚಂಡೆ - ಮದ್ದಳೆ ಗುಂಗಿನಲ್ಲಿ....'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_nMGbGbNrNGA/R9vDkfU4_KI/AAAAAAAAACw/i4wHN7nalkY/s72-c/yaksha-400-2.jpg' height='72' width='72'/><thr:total>9</thr:total></entry><entry><id>tag:blogger.com,1999:blog-5345004557519909367.post-4231363118391151779</id><published>2008-03-15T05:26:00.000-07:00</published><updated>2008-03-15T05:32:32.644-07:00</updated><title type='text'>ರಾಜ್ಯರಾಜಕೀಯದ 'ತ್ರಿಶಂಕು ಸ್ಥಿತಿ'</title><content type='html'>&lt;a href="http://bp2.blogger.com/_nMGbGbNrNGA/R9vA5fU4_II/AAAAAAAAACg/REBehqjgG68/s1600-h/visoudha-400.jpg"&gt;&lt;img id="BLOGGER_PHOTO_ID_5177944290486713474" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_nMGbGbNrNGA/R9vA5fU4_II/AAAAAAAAACg/REBehqjgG68/s320/visoudha-400.jpg" border="0" /&gt;&lt;/a&gt;&lt;br /&gt;&lt;p&gt;&lt;/p&gt;&lt;p&gt;ಬೆಂಗಳೂರು: ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವುದು ಖಚಿತವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಾಜಕಾರಣದಲ್ಲೀಗ ಬಿರುಸಿನ ಚಟುವಟಿಕೆ ನಡೆಯತೊಡಗಿದೆ. ಎಲ್ಲವೂ ಸರಿಯಾಗಿದೆ ಎಂಬಷ್ಠರಲ್ಲಿ ಯೇ ಕಾಂಗ್ರೆಸ್ ಹೈಕಮಾಂಡ್ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರನ್ನು ರಾಜ್ಯ ರಾಜಕಾರಣದ ಪಡಸಾಲೆಗೆ ಎಳೆದುತಂದಿದೆ. &lt;/p&gt;&lt;p&gt;ಕೃಷ್ಣ ಅವರು ರಾಜ್ಯ ರಾಜಕೀಯ ಆಗಮಿಸುತ್ತಾರೆ ಎಂಬ ಸುದ್ದಿ ಹಬ್ಬುತ್ತಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅಸಮಾಧಾನ ವ್ಯಕ್ತಪಡಿಸಿದ್ದರು. ಡಿ.ಕೆ.ಶಿವಕುಮಾರ್ ಗುಂಪಿಗೆ ಕೃಷ್ಣರ ಆಗಮನ ಮಹತ್ವದೆನಿಸಿದ್ದರೂ ಕೂಡ ಕಾಂಗ್ರೆಸ್‌‌ನ ಬಹುತೇಕ ಮುಖಂಡರಿಗೆ ಒಳಗೊಳಗೆ ಅಸಮಾಧಾನ ಹೊಗೆಯಾಡುತ್ತಿದೆ. ಅದರ ಪರಿಣಾಮ ಎಂಬಂತೆ ಮೈಸೂರಿನಲ್ಲಿ ಖರ್ಗೆ ನೇತೃತ್ವದಲ್ಲಿ ನಡೆಯಲಿರುವ ರಾಜ್ಯದ ಉದ್ದಗಲಕ್ಕೂ ಜನಜಾಗೃತಿ ಮೂಡಿಸಲು ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. &lt;/p&gt;&lt;p&gt;ಆದರೆ ಎಸ್.ಎಂ.ಕೃಷ್ಣ ಅವರನ್ನು ಆಹ್ವಾನಿಸದೆ ಆಮಂತ್ರಣ ಪತ್ರದಿಂದ ಅವರ ಹೆಸರನ್ನು ಕೈ ಬಿಡಲಾಗಿದೆ. ಇದರಿಂದ ಕಾಂಗ್ರೆಸ್ ಗುಂಪುಗಾರಿಕೆ ಮತ್ತೊಮ್ಮೆ ಬಯಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ರಾಹುಲ್ ಗಾಂಧಿಯನ್ನು ಹೆಚ್ಚಾಗಿ ಪ್ರಚಾರಕ್ಕೆ ಬಳಸಿಕೊಳ್ಳತೊಡಗಿದೆ. ಅದರ ಫಲಿತಾಂಶ ಎಂಬಂತೆ ಗುಜರಾತ್, ಹಿಮಾಚಲ ಪ್ರದೇಶಗಳಲ್ಲಿ ರಾಹುಲ್ ರೋಡ್ ಶೋ ಯಾವುದೇ ಫಲ ಕೊಟ್ಟಿಲ್ಲ. &lt;/p&gt;&lt;p&gt;ಆದರೂ ಒರಿಸ್ಸಾದಿಂದ ಡಿಸ್ಕವರ್ ಇಂಡಿಯಾ ಪ್ರವಾಸ ಆರಂಭಿಸಿರುವ ರಾಹುಲ್ ಕರ್ನಾಟಕಕ್ಕೂ ಆಗಮಿಸು ತ್ತಿದ್ದಾರೆ. ಆದರೆ ಜನರು ರಾಹುಲ್‌‌ಗೆ ಹೆಚ್ಚಿನ ಮಹತ್ವ ನೀಡುವುದು ಅನುಮಾನವೇ, ಇಂದಿರಾ, ರಾಜೀವ್‌‌ಗಾಂಧಿ ರೋಡ್ ಶೋಗಳಿಗೆ ಜನ ಮುಗಿ ಬೀಳುತ್ತಿದ್ದರು, ಹಾಗೂ ನಿಮ್ಮದು ಯಾವುದಕ್ಕೆ ಮತ ಅಂತ ಕೇಳಿದರೆ 'ಕೈ'ಎನ್ನುತ್ತಿದ್ದರು. &lt;/p&gt;&lt;p&gt;ಆದರೆ ಈಗ ಪರಿಸ್ಥಿತಿ ಬದಲಾಗಿದೆ!! ಕಾಂಗ್ರೆಸ್ ಪಕ್ಷಕ್ಕೆ ಸಿದ್ಧರಾಮಯ್ಯ, ಎಂ.ಪಿ.ಪ್ರಕಾಶ್‌‌ರಂತಹ ಘಟಾನುಘ ಟಿಗಳು ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್ ಬಲಶಾಲಿಯಾಗಿದೆ ಎಂಬ ಅಂಶ ಮೇಲ್ನೋಟಕ್ಕೆ ಕಂಡು ಬಂದರೂ ಕೂಡ, ರಾಜ್ಯ ರಾಜಕಾರಣದಲ್ಲಿನ ಸೂಕ್ಷ್ಯ ಎಳೆಗಳನ್ನು ಅವಲೋಕಿಸುತ್ತ ಹೋದರೆ, ಕಾಂಗ್ರೆಸ್‌‌ನಲ್ಲಿ ಒಗ್ಗಟ್ಟು ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. &lt;/p&gt;&lt;p&gt;ಅಲ್ಲದೇ ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರ ಅಸ್ತು ಎಂದ ಮೇಲೆ ಕೆಲವು ಮುಖಂಡರಿಗೆ ದಿಕ್ಕೇ ತೋಚದಂತಾ ಗಿದೆ. ಈ ಸ್ಥಿತಿ ಕೇವಲ ಕಾಂಗ್ರೆಸ್‌‌ಗೆ ಮಾತ್ರವಲ್ಲ,ಬಹುತೇಕ ಪಕ್ಷದಲ್ಲಿನ ಮುಖಂಡರು ಹಲವು ವರ್ಷಗಳ ಕಾಲ ಒಂದೇ ಕ್ಷೇತ್ರದಲ್ಲಿ ಪಾಳೆಗಾರರಂತೆ ಸ್ಪರ್ಧಿಸಿ ಗೆಲ್ಲುತ್ತಿದ್ದರು. ಆ ಅವಕಾಶ ಈ ಬಾರಿ ಕೈ ತಪ್ಪಿ ಹೋಗುವ ಮೂಲಕ ಅವರ ಅಸ್ತಿತ್ವಕ್ಕೆ ಕೊಡಲಿಯೇಟು ಬಿದ್ದಂತಾಗಿರುವುದರಿಂದ ಈ ಬಾರಿಯ ಚುನಾವಣೆ ಅಖಾಡ ಮತ್ತಷ್ಟು ರಂಗೇರಲಿದೆ.&lt;/p&gt;&lt;p&gt;ಇನ್ನು ಭಾರತೀಯ ಜನತಾ ಪಕ್ಷ ಅನುಕಂಪ, ಹಿಂದುತ್ವದ ಅಜೆಂಡಾದ ಮೇಲೆ ಮುನ್ನುಗ್ಗಲು ಪ್ರಯತ್ನಿಸಿದರೂ ಕೂಡ ಯಾವುದೇ ಫಲ ನೀಡದ ಕಾರಣ ಇದೀಗ ಬಿಜೆಪಿ ತನ್ನ ವರಸೆಯನ್ನು ಬದಲಾಯಿಸಿ, ಗಲಭೆ, ದತ್ತ ಪೀಠಗಳೆಲ್ಲವನ್ನು ಬದಿಗೊತ್ತಿ-ರೈತಪರ, ಶಾಸ್ತ್ರೀಯ ಸ್ಥಾನಮಾನ, ಭ್ರಷ್ಠಾಚಾರ ಅಜೆಂಡಾವನ್ನು ಮುಂದಿಟ್ಟು ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧವಾಗಿದೆ. &lt;/p&gt;&lt;p&gt;ಜೆಡಿಎಸ್ ಕಾಂಗ್ರೆಸ್-ಬಿಜೆಪಿಯನ್ನು ಸಮಾನ ಶತ್ರುಗಳೆಂದು ದೂರ ಸರಿದಿದ್ದು (ಕೆಟ್ಟ ಮೇಲೆ ಬುದ್ಧ ಬಂತು ಎಂಬ ಗಾದಿ ಮಾತಿನಂತೆ)ತಮ್ಮ ಸರಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟು ಮತದಾರರ ಬಳಿ ಹೋಗುವುದಾಗಿ ಹೇಳಿದೆ. ಇನ್ನು ಬಿಎಸ್ಪಿ, ಸಮಾಜವಾದಿ,ಸಿಪಿಐಎಂ ಮುಂತಾದವುಗಳು ಕಣದಲ್ಲಿವೆ. &lt;/p&gt;&lt;p&gt;ಒಟ್ಟಿನಲ್ಲಿ ರಾಷ್ಟ್ರೀಯ ಪಕ್ಷವಾಗಲಿ,ಪ್ರಾದೇಶಿಕ ಪಕ್ಷದಲ್ಲಾಗಲಿ ಹೇಳಿಕೊಳ್ಳುವಂತಹ ಒಬ್ಬನೇ ಒಬ್ಬ ಡೈನಾಮಿಕ್ ರಾಜಕಾರಣಿ ಇದ್ದಾರೆಯೇ ಎಂಬುದು ಮತದಾರರ ಮುಂದಿರುವ ಪ್ರಶ್ನೆ. ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾ ವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಆದರೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಈ ಬಾರಿಯೂ ಯಾವ ಪಕ್ಷಕ್ಕೂ ಬಹುಮತ ದೊರೆಯಲಾರದು ಎಂಬ ಅಂಶ ನಿಚ್ಚಳವಾಗತೊಡಗಿದೆ....&lt;/p&gt;&lt;p&gt;ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರ ಸಚಿವ ಸಂಪುಟ ಅನಮೋದನೆ ನೀಡಿರುವ ಹಿನ್ನೆಲೆಯಲ್ಲಿ ಕ್ಷೇತ್ರಗಳನ್ನು ಕಳೆದುಕೊಳ್ಳಲಿರುವವರಲ್ಲಿ ಪ್ರಮುಖರಾಗಿ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(ಗುರುಮಿಠಕಲ್), ಎಂ.ಪಿ.ಪ್ರಕಾಶ್(ಹೂವಿನ ಹಡಗಲಿ), ಡಿ.ಕೆ.ಶಿವಕುಮಾರ್ (ಸಾತನೂರು), ಟಿ.ಬಿ.ಜಯಚಂದ್ರ (ಕಳ್ಳಂಬೆಳ್ಳ), ಡಾ.ಜಿ.ಪರಮೇಶ್ವರ(ಮಧುಗಿರಿ), ಎನ್.ಎಸ್. ಬೋಸರಾಜು (ಮಾನ್ವಿ), &lt;/p&gt;&lt;p&gt;ಗುರುಪಾದಪ್ಪ ನಾಗಮಾರಪಲ್ಲಿ (ಔರಾದ್), ಕೃಷ್ಣಬೈರೇಗೌಡ (ವೇಮಗಲ್). ಸಿ.ಚನ್ನಿಗಪ್ಪ (ಕೊರಟಗೇರಿ), ಡಿ.ಮಂಜುನಾಥ್ (ಹಿರಿಯೂರು), ಅಲಂಗೂರು ಶ್ರೀನಿವಾಸ್(ಮುಳಬಾಗಿಲು), ಕೆ.ಎನ್.ರಾಜಣ್ಣ (ಬೆ ಳ್ಳಾವಿ), ನಾಗರಾಜಯ್ಯ (ಹುಲಿಯೂರುದುರ್ಗ), ಸಂತೋಷ್ ಲಾಡ್ (ಸಂಡೂರು), ಅಮರೇಗೌಡ ಬಯ್ಯಾಪುರ (ಲಿಂಗಸೂರು), ವೈಜನಾಥ್ ಪಾಟೀಲ್(ಚಿಂಚೋಳಿ).&lt;/p&gt;&lt;p&gt;ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ (ಮಾಯಾಕೊಂಡ), ಪಕ್ಷೇತರ ಶಾಸಕರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ (ಬ್ರಹ್ಮಾವರ), ಎಚ್. ಆಂಜನೇಯ (ಭರಮಸಾಗರ), ನಾಗಮಣಿ ನಾಗೇಗೌಡ ಕಿರಗಾವಲ). ಅಲ್ಲದೇ, ದಾವಣಗೆರೆ, ರಾಯಚೂರು, ಬಳ್ಳಾರಿಯಲ್ಲಿ ತಲಾ ಒಂದೊಂದು ವಿಧಾನಸಭಾ ಕ್ಷೇತ್ರಗಳು ಜಾಸ್ತಿಯಾಗಲಿದ್ದು, ಮಂಗಳೂರು, ಚಿಕ್ಕಮಗಳೂರು, ಉಡುಪಿ, ಮಂಡ್ಯ, ಕೋಲಾರ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಮಡಿಕೇರಿ, ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಒಂದೊಂದು ಹಾಗೂ ತುಮಕೂರು ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳು ಕಡಿಮೆ ಆಗಲಿದೆ.&lt;br /&gt;&lt;/p&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-4231363118391151779?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/4231363118391151779/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=4231363118391151779' title='6 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/4231363118391151779'/><link rel='self' type='application/atom+xml' href='http://www.blogger.com/feeds/5345004557519909367/posts/default/4231363118391151779'/><link rel='alternate' type='text/html' href='http://bahumukhi.blogspot.com/2008/03/blog-post_15.html' title='ರಾಜ್ಯರಾಜಕೀಯದ &apos;ತ್ರಿಶಂಕು ಸ್ಥಿತಿ&apos;'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_nMGbGbNrNGA/R9vA5fU4_II/AAAAAAAAACg/REBehqjgG68/s72-c/visoudha-400.jpg' height='72' width='72'/><thr:total>6</thr:total></entry><entry><id>tag:blogger.com,1999:blog-5345004557519909367.post-3097929085673989611</id><published>2008-03-04T06:07:00.000-08:00</published><updated>2008-03-04T06:16:14.325-08:00</updated><title type='text'>ಮಹಿಳೆಯರು ಎಷ್ಟು ಸುರಕ್ಷಿತ.... ?!</title><content type='html'>&lt;a href="http://bp2.blogger.com/_nMGbGbNrNGA/R81YT8RIi7I/AAAAAAAAACY/cUkaiL3-w5o/s1600-h/riots-400.jpg"&gt;&lt;img id="BLOGGER_PHOTO_ID_5173888646537317298" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_nMGbGbNrNGA/R81YT8RIi7I/AAAAAAAAACY/cUkaiL3-w5o/s320/riots-400.jpg" border="0" /&gt;&lt;/a&gt;&lt;br /&gt;&lt;p&gt;&lt;/p&gt;&lt;br /&gt;&lt;p&gt;ಹೆಣ್ಣಿಗೆ ಭಾರತೀಯ ಸಮಾಜದಲ್ಲಿ ಅದೆಷ್ಟು ಗೌರವ, ಪೂಜನೀಯ ಸ್ಥಾನ, ಆಕೆ ಪ್ರೀತಿಯ ತಾಯಿ, ಅಕ್ಕ, ತಂಗಿ, ಪ್ರಿಯೆ, ಪ್ರಿಯತಮೆ ಹೀಗೆ ಎಲ್ಲ ಸ್ಥಾನವನ್ನೂ ಅಲಂಕರಿಸುತ್ತಾಳೆ. ಆದರೆ ಪುರುಷ ಪ್ರಧಾನ (!!) ವ್ಯವಸ್ಥೆಯಲ್ಲಿ ಇಂದಿಗೂ ಹೆಣ್ಣು ಅನುಭವಿಸುತ್ತಿರುವ ಯಾತನೆ, ನೋವುಗಳಿಗೆ ಪರಿಹಾರ ಸಿಕ್ಕಿದೆಯೇ ಎಂಬ ಬಗ್ಗೆ ಮಹಿಳಾ ದಿನಾಚರಣೆ (ಮಾ.8) ಅಂಗವಾಗಿ ಒಂದು ಬರಹ ಇಲ್ಲಿದೆ...&lt;br /&gt;&lt;br /&gt;ಹೆಣ್ಣು ನಾಲ್ಕು ಗೋಡೆ ಮಧ್ಯೆಯೇ ವಾಸಿಸಬೇಕಾದವಳಲ್ಲ, ಆಕೆಗೂ ಸ್ವಾತಂತ್ರ್ಯ, ಹಕ್ಕು, ಸ್ಥಾನಮಾನದ ಅಗತ್ಯ ಇದೆ ಎಂಬಂತಹ ಮಾತುಗಳು ಬಹಳ ಹಿಂದಕ್ಕೆ ಹೋಗಿವೆ. ಅಂತಹ ವಾತಾವರಣ ಬಹಳಷ್ಟು ಕಡಿಮೆಯಾಗಿದೆ. ಇಂದು ಮಹಿಳೆಯರು ನಾಲ್ಕು ಗೋಡೆಯನ್ನು ಯಶಸ್ವಿಯಾಗಿ ದಾಟಿ ಮುಖ್ಯವಾಹಿನಿಗೆ ಬಂದಿದ್ದಾರೆ. ಸ್ವಾತಂತ್ರ್ಯ, ಹಕ್ಕು ಎಲ್ಲವೂ ದೊರೆತಿದೆ ಎಂಬಂತಹ ನಿಟ್ಟುಸಿರುವ ಬಿಡುವ ವಾತಾವರಣ ಭಾರತದಲ್ಲಿ (ಸ್ಥಳೀಯವಾಗಿಯಾಗಲಿ) ಸೃಷ್ಟಿಯಾಗಿದೆಯೇ ಎಂಬುದನ್ನು ವಿಶ್ಲೇಷಿಸಬೇಕಾಗಿದೆ.&lt;br /&gt;&lt;/p&gt;&lt;p&gt;ಇಂದು ಸ್ವಾತಂತ್ರ್ಯ, ಹಕ್ಕುಗಳಿಗಿಂತ ಮಹಿಳೆಯರ ಪಾಲಿಗೆ ಬೇರೆಯದೆ ತೆರನಾದ ಸಮಸ್ಯೆಗಳು ಆವರಿಸಿಕೊಂಡು ಬಿಟ್ಟಿದೆ ಎನ್ನು ವುದಕ್ಕೆ ನಾಗರಿಕ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನೇ ಗಮನಿಸಿದರೆ ಸಾಕು, ಹೆಚ್ಚಿಗೆ ಏನು ಹೇಳಬೇಕಾದ ಅವಶ್ಯಕತೆ ಇಲ್ಲ..&lt;/p&gt;&lt;p&gt;ಘಟನೆ 1 : ನನ್ನ ಮೇಲೆ ಆಸಿಡ್ ದಾಳಿ ನಡೆಸಿದ ಪತಿ ಈಗ ನನ್ನ ಕಣ್ಣ ಮುಂದೆಯೇ ಆರಾಮವಾಗಿದ್ದಾನೆ. ಅವನ ವಿಕೃತಿಗೆ ನನ್ನ ಬದುಕೇ ಬಲಿಯಾಯಿತು. ಆ ಬಗ್ಗೆ ಆತನಿಗೆ ಯಾವುದೇ ಅಳುಕಿಲ್ಲ. ಈ ಘಟನೆ ನಂತರ ನನಗೆ ಯಾರು ಮನೆಯನ್ನು ಬಾಡಿಗೆಗೆ ನೀಡಲಿಲ್ಲ. ಹತ್ತಾರು ಮನೆಗಳ ಬಾಗಿಲು ಬಡಿದರೂ ಮನೆ ಸಿಗಲಿಲ್ಲ, ನನಗೆ ಮನೆ ನೀಡದಿರಲು ಕಾರಣವಾದರೂ ಏನು ಎಂದು ಅಲವತ್ತುಕೊಂಡಾಕೆ ಗಂಡನ ಆಸಿಡ್ ದಾಳಿಗೆ ತುತ್ತಾದ ನತದೃಷ್ಟೆ ಶಾಂತಿ. ನನ್ನ ಮೇಲೆ ಆಸಿಡ್ ದಾಳಿ ನಡೆಸಿದ ಆರೋಪಿಗಳಿಗೆ ಒಂಬತ್ತು ವರ್ಷ ಕಳೆದರೂ ಶಿಕ್ಷೆಯಾಗಿಲ್ಲ ಎಂದು ಕಣ್ಣೀರು ಸುರಿಸಿದಾಕೆ ಹಸೀನಾ. &lt;/p&gt;&lt;br /&gt;&lt;p&gt;ಇವರೆಲ್ಲ ಇತ್ತೀಚೆಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ವತಿಯಿಂದ ನಡೆದ ಆಸಿಡ್ ದಾಳಿ ರಾಷ್ಟ್ರೀಯ ವಿಚಾರಣ ಸಂಕಿರಣದಲ್ಲಿ ಭಾಗವಹಿಸಿ ವಿಕೃತ ಪುರುಷನ ಕ್ರೌರ್ಯಕ್ಕೆ ಬಲಿಯಾದ ನೋವಿನ ಘಟನೆಯ ಸುರುಳಿಯನ್ನು ಬಿಚ್ಚಿಟ್ಟಿದ್ದರು.&lt;/p&gt;&lt;br /&gt;&lt;p&gt;ಘಟನೆ 2: ಒಬ್ಬಂಟಿ ಆದಿವಾಸಿ ಮಹಿಳೆಯನ್ನು ಅಸ್ಸಾಂನ ಗುವಾಹಟಿಯಲ್ಲಿ ಹಾಡಹಗಲೇ ಎಲ್ಲರೆದುರಲ್ಲೇ ಬೆತ್ತಲೆಗೊಳಿಸಿ ಅಟ್ಟಾಡಿ ಸುತ್ತಿರುವ ಪುರುಷನ ಅಮಾನವೀಯ ಕ್ರೌರ್ಯದ ದೃಶ್ಯವನ್ನು ಸಿಎನ್‌‌ಎನ್ ಹಾಗೂ ಟೈಮ್ಸ್ ಮಾಧ್ಯಮಗಳು ಪದೇ, ಪದೇ ತೋರಿಸು ತ್ತಿದ್ದವು. ಒಬ್ಬ ಮಹಿಳೆಯನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಆಕೆಯನ್ನು ಗೋಳುಹೊಯ್ದುಕೊಳ್ಳುವುದು ಇದು ನಾಗರಿಕ ಸಮಾಜದ ಲಕ್ಷಣಗಳಾ ??,&lt;/p&gt;&lt;br /&gt;&lt;p&gt;ಬಳಿಕ ಆಯೋಗ, ದೂರು-ದುಮ್ಮಾನಗಳು ಅಂತ ಗಮನಸೆಳೆದಾಗ ಮುಖ್ಯಮಂತ್ರಿಗಳು ಆಕೆಗೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಆರೋಪಿಗಳನ್ನು ಬಂಧಿಸಿದರು.ಮಾನ ಎಲ್ಲರಿಗೂ ಒಂದೇ, ಆಕೆಯ ದಯನೀಯ ಸ್ಥಿತಿಯನ್ನು ಕೋಟ್ಯಂತರ ಮಂದಿ ವೀಕ್ಷಿಸಿದ್ದರು. ಹಾಗೆ ಹೋದ ಮಾನ ಪರಿಹಾರ ಕೊಟ್ಟರೆ ಮತ್ತೆ ವಾಪಸು ಬರುತ್ತದೆಯಾ... ಯಾವ ಪರಿಹಾರ ಆಕೆಯ ಮಾನಸಿಕ ನೋವು, ಯಾತನೆಗಳನ್ನು ನೀಗಿಸುತ್ತದೆ..&lt;/p&gt;&lt;br /&gt;&lt;p&gt;ಅದರಂತೆಯೇ ಹೊಸ ವರ್ಷದ ಅಮಲಿನಲ್ಲಿ ಮುಂಬೈಯಲ್ಲಿ ಪಡ್ಡೆಗಳು ನಡೆಸಿದ ಮಹಿಳೆಯರ ಮೇಲಿನ ಚುಡಾಯಿಸುವ ಘಟನೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಗೋವಾ ಕಡಸ ಕಿನಾರೆಯಲ್ಲೂ ಅದೇ ತೆರನಾದ ಘಟನೆ ನಡೆಯಿತು. ವಿದೇ ಶಿ ಮಹಿಳೆ ಮೇಲೆ ಅತ್ಯಾಚಾರ ನಡೆಸಲಾಯಿತು. ಹೀಗೆ ಸಾಲು,ಸಾಲಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅಮಾನವೀಯ ಕೃತ್ಯಕ್ಕೆ ಸರಿಯಾದ ಕಾನೂನಾದರೂ ಬಂದಿದೆಯಾ. &lt;/p&gt;&lt;br /&gt;&lt;p&gt;ವರದಕ್ಷಿಣೆ ಹಿಂಸೆಗೆ ಬಲಿಯಾಗುವವರ ಸಂಖ್ಯೆ ಇಂದಿಗೂ ಮುಂದುವರಿದಿದೆ.ಭಾರತದಲ್ಲಿ ನಡೆಯುತ್ತಿರುವ ಆಸಿಡ್ ದಾಳಿ ಪ್ರಕರಣ ಗಳಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ. ಈವರೆಗೆ 58 ಪ್ರಕರಣಗಳು ನಡೆದಿವೆ. ಹೀಗೆ ಪುರುಷನ ವಿಕೃತಿಯ ದಾಳಿಗೆ ಸಿಲುಕಿದವರಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ಆಸಿಡ್ ದಾಳಿಯಿಂದ ಬದುಕುಳಿದ ಯುವತಿಯರು, ಮಹಿಳೆಯರು ನರಕಯಾತನೆ ಅನುಭವಿಸುತ್ತಿದ್ದಾರೆ. &lt;/p&gt;&lt;br /&gt;&lt;p&gt;ಇದೀಗ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಮಹಿಳಾ ಆಯೋಗ (ರಾತ್ರಿ ಪಾಳಿ ಮಹಿಳಾ ಉದ್ಯೋಗಿಗಳಿಗೆ ರಕ್ಷಣೆ ನೀಡುವ ಬಗ್ಗೆ) ಐಟಿ-ಬಿಟಿ, ಕಾಲ್ ಸೆಂಟರ್, ಬಿಪಿಒಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ಕುರಿತು ವಿಶೇಷ ಕಾನೂನು ಜಾರಿಗೆ ತರಲು ಆಗ್ರಹಿಸುವುದಾಗಿ ಹೇಳಿದೆ. ಆದರೆ ಇತ್ತೀಚೆಗಷ್ಟೇ ಬಿಪಿಒ ಉದ್ಯೋಗಿ ಪ್ರತಿಭಾ ಹತ್ಯೆ ಕುರಿತು ಸರ್ವೊಚ್ಛನ್ಯಾಯಾಲಯ, ಮಹಿಳಾ ಸಿಬ್ಬಂದಿಯ ರಕ್ಷಣೆ ಕುರಿತು ಹೊಣೆಯನ್ನು ಕಂಪೆನಿ ಅಥವಾ ಸಾರಿಗೆ ಸೌಲಭ್ಯವನ್ನು ಒದಗಿಸುವ ಸಂಸ್ಥೆ ಹೊರಬೇಕೆ ಎಂಬುದಾಗಿ ಪ್ರಶ್ನಿಸಿತ್ತು. ( ಈ ಬಗ್ಗೆ ಸ್ಪಷ್ಟ ನಿಲುವು ನೀಡುವಂತೆ ಸುಪ್ರೀಂಕೋರ್ಟ್‌‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಆಯೋಗ ಹೇಳಿದೆ) ಹಾಗಾದರೆ ಮಹಿಳೆಯರ ಬದುಕಿಗೆ ರಕ್ಷಣೆ ನೀಡುವವರು ಯಾರು..., &lt;/p&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-3097929085673989611?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/3097929085673989611/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=3097929085673989611' title='4 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/3097929085673989611'/><link rel='self' type='application/atom+xml' href='http://www.blogger.com/feeds/5345004557519909367/posts/default/3097929085673989611'/><link rel='alternate' type='text/html' href='http://bahumukhi.blogspot.com/2008/03/blog-post.html' title='ಮಹಿಳೆಯರು ಎಷ್ಟು ಸುರಕ್ಷಿತ.... ?!'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_nMGbGbNrNGA/R81YT8RIi7I/AAAAAAAAACY/cUkaiL3-w5o/s72-c/riots-400.jpg' height='72' width='72'/><thr:total>4</thr:total></entry><entry><id>tag:blogger.com,1999:blog-5345004557519909367.post-3943726569863692017</id><published>2008-02-27T05:56:00.001-08:00</published><updated>2008-02-27T06:00:42.761-08:00</updated><title type='text'>ಬಾವಡಿ ಜಲಪಾತಕ್ಕೊಂದು ಸುತ್ತು...</title><content type='html'>&lt;div&gt;&lt;a href="http://bp2.blogger.com/_nMGbGbNrNGA/R8VsL7nYWFI/AAAAAAAAACI/6ehN2QNxReE/s1600-h/faills-2.jpg"&gt;&lt;img id="BLOGGER_PHOTO_ID_5171658699342108754" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_nMGbGbNrNGA/R8VsL7nYWFI/AAAAAAAAACI/6ehN2QNxReE/s320/faills-2.jpg" border="0" /&gt;&lt;/a&gt;  &lt;p&gt;&lt;/p&gt;&lt;p&gt;ಮನಸ್ಸು ಒಮ್ಮೊಮ್ಮೆ ಲಂಗು ಲಗಾಮಿಲ್ಲದೆ ಓಡತೊಡಗಲು ಆರಂಭಿಸಿದಾಗ ಅದಕ್ಕೊಂದು ಬ್ರೇಕ್ ನೀಡಲು ಆಗಾಗ ಚಾರಣ, ಪಿಕ್‌‌ನಿಕ್ ಅಂತ ಸುತ್ತಾಡುತ್ತಿರುವುದೇ ತುಂಬಾ ಖುಷಿಯ ವಿಷಯವಾಗಿತ್ತು. ಕೊಲ್ಲೂರಿನ ಅರಸಿನ ಗುಂಡಿ ಜಲಪಾತ, ಬೆಳ್ಕಲ್‌ನ ಗೋವಿಂದ ತೀರ್ಥ, ಕೊಡಚಾದ್ರಿ ಬೆಟ್ಟ ಏರಿ ಇಳಿದು, ಕುಣಿದು ಕುಪ್ಪಳಿಸುತ್ತಿದ್ದೆವು.&lt;br /&gt;&lt;/p&gt;&lt;p&gt;ಜಲಪಾತಗಳಿಗೆ ಹಲವು ಬಾರಿ ಭೇಟಿ ಕೊಟ್ಟಾಗಲು ಆದೊಂದು ಥರ ದಿವ್ಯ ಆನಂದ ದೊರೆಯುತ್ತಿತ್ತು. ಕೊಲ್ಲೂರು ಸುತ್ತಮುತ್ತ ಪ್ರದೇಶವೇ ತುಂಬಾ ಆಹ್ಲಾದಕರವಾದದ್ದು. ಹೀಗೆ ನಾನು ಮತ್ತು ಕಿರಿಯ ಪತ್ರಕರ್ತ ಮಿತ್ರ ರಾಘವೇಂದ್ರ ಪಡುಕೋಣೆ ಕೊಲ್ಲೂರು ಭೇಟಿ ನಿರಂತರವಾಗಿದ್ದ ಸಂದರ್ಭದಲ್ಲಿ, ಅಲ್ಲಿನ ಸ್ಥಳೀಯ ರಮೇಶ್ ಗಾಣಿಗರು ಒಂದು ದಿನ ನೀವು ಅರಸಿನ ಗುಂಡಿ, ಬೆಳ್ಕಲ್ ಅಂತ ಪದೇ, ಪದೇ ಸುತ್ತಿದ್ದಲ್ಲೇ ಸುತ್ತುತ್ತೀರಿ, ಇಲ್ಲಿಯೇ ಮತ್ತೊಂದು ಜಲಪಾತ ಇದೆ ಅದನ್ನ ನೋಡಿದಿರಾ ಅಂತ ಪ್ರಶ್ನಿಸಿದ್ದರು. &lt;/p&gt;&lt;p&gt;ಅರೆ, ಇದ್ಯಾವುದಪ್ಪಾ ನಮ್ಮ ಲಿಸ್ಟ್‌‌ನಿಂದ ಜಾರಿಕೊಂಡ ಜಲಪಾತ ಅಂತ ಎಷ್ಟೇ ಭಾಗಾಕಾರ ಗುಣಕಾರ ಮಾಡಿದರೂ ಉತ್ತರ ದೊರೆಯದಿದ್ದಾಗ ,ಕೊನೆಗೆ ಅವರು, ಮಾಸ್ತಿಕಟ್ಟೆ ಸಮೀಪವೇ ಮಣ್ಣುರಸ್ತೆ ಇದೆಯಲ್ಲ ಅಲ್ಲಿಂದ ನೇರಕ್ಕೆ ಹೋದರೆ ನಿಮಗೆ ಬಾವಡಿ ಅಂತ ಊರು ಸಿಗುತ್ತೆ ಅಲ್ಲೇ ಒಂದೊಳ್ಳೆ ಜಲಪಾತ ಇದೆ ಒಮ್ಮೆ ಹೋಗುವ ಅಂತ ಹೇಳಿದ್ದರು. &lt;/p&gt;&lt;img id="BLOGGER_PHOTO_ID_5171658888320669794" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_nMGbGbNrNGA/R8VsW7nYWGI/AAAAAAAAACQ/TV-JkjZr3t0/s320/falls-500.jpg" border="0" /&gt; &lt;p&gt;&lt;/p&gt;&lt;br /&gt;&lt;p&gt;ಗಾಣಿಗರು ಆ ವಿಚಾರ ಹೇಳಿದ ಮೇಲೆ ತಲೆಯಲ್ಲಿ ಜಲಪಾತ ನೋಡುವ ಹಂಬಲ ಜಾಸ್ತಿಯಾಗತೊಡಗಿತ್ತು. ನಮ್ಮ,ನಮ್ಮ ಕೆಲಸದ ಒತ್ತಡ ಅಲ್ಲಿಗೆ ಹೋಗಲು ಕಾಲ ಕೂಡಿ ಬರಲೇ ಇಲ್ಲ. &lt;/p&gt;&lt;p&gt;ಆದರೆ ನನ್ನ ಮನದೊಳಗೆ ಅದು ಕಾಡುತ್ತಲೇ ಇತ್ತು. ಕೊನೆಗೊಂದು ದಿನ ಹಿರಿಯರು, ಪತ್ರಕರ್ತ ಮಿತ್ರರಾದ ಶ್ರೀಪತಿ ಹಕ್ಲಾಡಿ ಇಬ್ಬರೆ ಸೇರಿ ಕೊಲ್ಲೂರಿನ (ದೇವಾಲಯಕ್ಕಿಂತ 1ಕಿ.ಮಿ.ಮೊದಲೇ ಈ ನಿಲ್ದಾಣ ಇದೆ) ಮಾಸ್ತಿಕಟ್ಟೆಯಲ್ಲಿ ಇಳಿದು ಕಾಲಿಗೆ ಚಕ್ರಕಟ್ಟಿಕೊಂಡವರ ಥರ ನಡೆಯತೊಡಗಿದೆವು, ಮುಂದೆ, ಮುಂದೆ ಹೋದಾಗ ದಟ್ಟಾರಣ್ಯದಲ್ಲಿ ಮರಗಳನ್ನು ಬಿಟ್ಟರೆ ಮನುಷ್ಯರೆಲ್ಲೂ ಕಾಣಿಸುತ್ತಲೆ ಇಲ್ಲ, ದಾರಿ ಮೊದಲೇ ಗೊತ್ತಿಲ್ಲ, ಯಾರಲ್ಲಿ ಕೇಳುವುದು, ಅಲ್ಲೊಂದು ದನ ಮೇಯುತ್ತಿತ್ತಾದರೂ ಅದಕ್ಕೆ ಮಾತು ಬರುವುದಿಲ್ಲವಲ್ಲ ಅಂತ ತಮಾಷೆ ಮಾಡುತ್ತ ಅಂದಾಜಿಗೆ ಗುಂಡು ಹೊಡೆದಂತೆ ನಡೆಯುತ್ತಾ ಸಾಗಿದೆವು. &lt;/p&gt;&lt;p&gt;ಸುಮಾರು ಏಳೆಂಟು ಕಿ.ಮಿ.ಕ್ರಮಿಸಿದ ನಂತರ ಆ ಅಭಯಾರಣ್ಯದೊಳಗೊಂದು ಮನೆ ಕಾಣಿಸಿತು, ಅಯ್ಯಬ್ಬಾ ಅಂತ ನಿಟ್ಟುಸಿರು ಬಿಟ್ಟು ಆ ಪ್ರದೇಶಕ್ಕೆ ತಲುಪಿದೆವು, (ಅಲ್ಲಿ ನಾಲ್ಕಾರು ಮನೆಗಳಿದ್ದವು, ನಮಗೆ ಆಶ್ಚರ್ಯ ವಾಗಿದ್ದು ಯಾವುದೆಂದರೆ, ಈ ಅಭಯಾರಣ್ಯದಲ್ಲಿ ಇವರು ಇಷ್ಟು ವರ್ಷ ಹೇಗೆ ಕಳೆದಿರಬಹುದು ಅಂತ, ಅವರ ಜೀವನದ ಬಗ್ಗೆ, ಅಕ್ಕಿ,ಸಾಮಾನು ಖರೀದಿ ಕುರಿತು ವಿಚಾರಿಸಿದಾಗ ಹೇಳಿದರು, ಏನೇ ಬೇಕಿದ್ದರೂ ಹತ್ತು ಕಿ.ಮಿ.ನಡೆದು ಕೊಲ್ಲೂರಿಗೆ ಬರಬೇಕಂತೆ. &lt;/p&gt;&lt;p&gt;ಆ ಕಾರಣಕ್ಕಾಗಿಯೇ ಮಕ್ಕಳು ಅರ್ಧಂಬರ್ಧ ಓದು ಮುಗಿಸಿ, ಹೋಟೆಲುಗಳಲ್ಲಿ ದುಡಿಯುತ್ತಿರುವುದಾಗಿ ತಿಳಿಸಿದರು. ರಾತ್ರಿ ಆನೆ, ಹುಲಿಗಳ ಕಾಟ ಜೀವ ಕೈಯಲ್ಲಿ ಹಿಡಿದು ಬದುಕು ಸಾಗಿಸಬೇಕು ಎಂದು ಸಂಕ್ಷಿಪ್ತ ವಿವರ ನೀಡಿದ್ದರು) ಆದಾಗಲೇ ಮಧ್ನಾಹ್ನ 2ಗಂಟೆ ದಾಟಿತ್ತು. ಮನೆಯಲ್ಲಿದ್ದವರು ಗಂಜಿ ಊಟ ಪೂರೈಸಿ, ಎಲೆ ಅಡಿಕೆ ತಿನ್ನುತ್ತಿದ್ದರು. &lt;/p&gt;&lt;p&gt;ನಾವು ಹೋಗುತ್ತಲೇ ಆತ್ಮೀಯತೆಯಿಂದ ನಮ್ಮನ್ನು ಬರಮಾಡಿಕೊಂಡು ವಿಚಾರಿಸತೊಡಗಿದರು. (ಆ ಸಂದ ರ್ಭದಲ್ಲಿ ನಕ್ಸಲೀಯರ ಹಾವಳಿ, ಓಡಾಟ ಆರಂಭವಾಗಿದ್ದರಿಂದ ನಮ್ಮನ್ನು ಅನುಮಾನದ ಮೇಲೆ ಮಾತನಾಡಿ ಸಿತೊಡಗಿದ್ದರು) ನಂತರ ಅವರಲ್ಲಿ ಈ ಊರಿಗೆ ಏನು ಹೆಸರು ಅಂತ ಕೇಳಿದೆವು, ಇದು ಬಾವಡಿ ಅಂದಾಗ, ಓಹ್ ಸರಿಯಾದ ಜಾಗಕ್ಕೆ ಬಂದಿದ್ದೆವು ಅಂತ ಒಳಗೊಳಗೆ ಖುಷಿಪಟ್ಟೆವು. &lt;/p&gt;&lt;p&gt;ಜಲಪಾತ (ಆದರೆ ಅವರಿಗೆ ಜಲಪಾತ ಅಂದರೆ ಪಕ್ಕನೆ ತಿಳಿಯಬೇಕಲ್ಲ, ನೀರು ಬೀಳುತ್ತದೆಯಂತಲ್ಲ ಅಂತ ಕೇಳಿದ್ದೇವು) ಇದೆಯಲ್ಲ ಎಲ್ಲಿ ಎಂದಾಗ, ನಮ್ಮ ಮನೆಯಿಂದ ಸ್ವಲ್ಪವೇ ದೂರದಲ್ಲಿ ನಾನೇ ನಿಮಗೆ ತೋರಿಸು ತ್ತೇನೆ ಎಂದು ನಮ್ಮ ಜತೆ ಬಂದಿದ್ದರು. ಹದಿನೈದು-ಇಪ್ಪತ್ತು ನಿಮಿಷಗಳ ಬಳಿಕ ನೋಡಿ ಇದೆ ಬಾವಡಿ ಜಲಪಾತ ಎಂದು ತೋರಿಸಿ, ನೋಡಿ ಇನ್ನು ನೀವುಂಟು ಜತೆಗೆ ಜಲಪಾತ ಇದೆ ಅಂತ ಹೊರಟು ಹೋಗಿದ್ದರು. &lt;/p&gt;&lt;p&gt;ತಿಂಗಳಾಗಿದ್ದರಿಂದ ಜಲಧಾರೆಯ ರಭಸ ಕಡಿಮೆ ಇದ್ದಿದ್ದರೂ ಕೂಡ ನಮಗೆ ತುಂಬಾ ಸಂತೋಷವಾಗಿತ್ತು, ಬೃಹದಾಕಾರದ ಬಂಡೆಯ ಎಡೆಯಿಂದ ಬಳಕುತ್ತ ನೆಲಕ್ಕೆ ಬಂದಪ್ಪಳಿಸುವ ಜಲಧಾರೆಯ ಸೊಬಗನ್ನು ಕಣ್ತುಂಬಿಕೊಂಡಿದ್ದೆವು, ಸಂಜೆ ಅಲ್ಲಿಂದ ಹೊರಟು ಮನೆಯವರಿಗೆ ಕೃತಜ್ಞತೆ ಹೇಳಿ ಊರಿನತ್ತ ಪ್ರಯಾಣ ಬೆಳೆಸಿದ್ದೆವು...&lt;/p&gt;&lt;br /&gt;&lt;br /&gt;&lt;div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-3943726569863692017?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/3943726569863692017/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=3943726569863692017' title='5 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/3943726569863692017'/><link rel='self' type='application/atom+xml' href='http://www.blogger.com/feeds/5345004557519909367/posts/default/3943726569863692017'/><link rel='alternate' type='text/html' href='http://bahumukhi.blogspot.com/2008/02/blog-post_27.html' title='ಬಾವಡಿ ಜಲಪಾತಕ್ಕೊಂದು ಸುತ್ತು...'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_nMGbGbNrNGA/R8VsL7nYWFI/AAAAAAAAACI/6ehN2QNxReE/s72-c/faills-2.jpg' height='72' width='72'/><thr:total>5</thr:total></entry><entry><id>tag:blogger.com,1999:blog-5345004557519909367.post-6131788260944210532</id><published>2008-02-21T04:59:00.000-08:00</published><updated>2008-02-21T05:02:01.381-08:00</updated><title type='text'>ಜೋಧಾ ಯಾರು?</title><content type='html'>&lt;a href="http://bp3.blogger.com/_nMGbGbNrNGA/R7114LnYWDI/AAAAAAAAAB4/KEcifokjsgI/s1600-h/jodha-400.jpg"&gt;&lt;img id="BLOGGER_PHOTO_ID_5169417555342284850" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_nMGbGbNrNGA/R7114LnYWDI/AAAAAAAAAB4/KEcifokjsgI/s320/jodha-400.jpg" border="0" /&gt;&lt;/a&gt;&lt;br /&gt;ಇತಿಹಾಸದಲ್ಲಿನ ವಿಷಯಗಳೇ ಹೆಚ್ಚು ಬಾರಿ ವಿವಾದಕ್ಕೆ ಒಳಗಾಗುವುದು, ಅದು ನಿರಂತರ, ಯಾಕೆಂದರೆ ಇತಿಹಾಸ ಅಂದರೆ ಇತಿ-ಹೀಗೆ, ಹಾಸ-ಆಗಿತ್ತು ಎಂಬುದಾಗಿ ಅರ್ಥ. ಆದರೆ ಭಾರತದ ಇತಿಹಾಸದಲ್ಲಿ ನೈಜ ಇತಿಹಾಸ ಕೂಡ ಸಮಾಧಿಯಾಗಿದೆ. ಎಡ ಪಂಥೀಯ, ಬಲುಪಂಥೀಯ ಇತಿಹಾಸಕಾರರ ದೃಷ್ಟಿಕೋನಗಳಿಂದ ಲಭ್ಯವಿರುವ ಇತಿಹಾಸಗಳು ಒಂದೊಂದು ಕಥೆ ಹೇಳುತ್ತವೆ, ನಾವು ಯಾವುದನ್ನು ನಂಬಬೇಕು ಎಂಬ ಗೊಂದಲ ಮಾತ್ರ ನಮಗೆ ಉಳಿಯುವಂತಾದ್ದು.&lt;br /&gt;&lt;br /&gt;ರಾಮನೂ ಸುಳ್ಳು, ರಾಮಾಯಣನೂ ಸುಳ್ಳು, ರಾಮ ಸೇತು ಸುಳ್ಳು, ಟಿಪ್ಪು ಕನ್ನಡ ವಿರೋಧಿ, ಅಲ್ಲ ಆತ ಕನ್ನಡ ಪರ, ಕೃಷ್ಣ ದೇವರಾಯನ ಕಾಲದಲ್ಲಿ ಬೀದಿ, ಬೀದಿಗಳಲ್ಲಿ ಚಿನ್ನಾಭರಣ ಮಾರಲಾಗುತ್ತಿತ್ತು, ಇಲ್ಲ ಅವೆಲ್ಲ ಸುಳ್ಳು, ಅವರೆಲ್ಲ ಪುಕ್ಕಲು ರಾಜರಾಗಿ ದ್ದರು, ಪುಲಕೇಶಿ ಪುಕ್ಕಲು ರಾಜನಾಗಿದ್ದ, ತಾಜ್ ಮಹಲ್ ಹಿಂದೂಗಳ ಶಿವ ದೇವಾಲಯವಾಗಿತ್ತು....ಹೀಗೆ ಇತಿಹಾಸದ ಎಲ್ಲವೂ ವಾದ-ವಿವಾದಗಳಿಗೆ ಎಡೆಯಾಗುತ್ತಲೇ ಇರುತ್ತದೆ.&lt;br /&gt;&lt;br /&gt;ಇದೀಗ ವಿವಾದಕ್ಕೆ ಗ್ರಾಸವಾಗಿರುವುದು ಜೋಧಾ-ಅಕ್ಬರ್ ಐತಿಹಾಸಿಕ ಕಥೆಯ ಸಿನಿಮಾ. ಈ ಚಿತ್ರದಲ್ಲಿ ಜೋಧಾಳನ್ನು ಅಕ್ಬರನ ಪತ್ನಿಯನ್ನಾಗಿ ಚಿತ್ರಿಸಲಾಗಿದೆ. ಆದರೆ ರಜಪೂತ ಕೆಲವು ಸಂಘಟನೆಗಳು, ಜೋಧಾ ಅಕ್ಬರನ ಪತ್ನಿಯಲ್ಲ, ಪುತ್ರ ಸಲೀಂ(ಜಹಾಂ ಗೀರ್)ನ ಪತ್ನಿ ಎಂಬುದಾಗಿ ಆರೋಪಿಸುತ್ತಿದ್ದಾರೆ.ಆದರೆ ಇತಿಹಾಸ ಪುಟಗಳಲ್ಲಿ ದಾಖಲಾಗಿರುವ ಅಂಶಗಳನ್ನ ಗಮನಿಸಿ:&lt;br /&gt;&lt;br /&gt;1542 ಅಕ್ಟೋಬರ್ 1 ರಂದು ಅಂಬರದ ರಾಜ ಬಾರಾಮಲ್‌‌ನ ಪ್ರಥಮ ಪುತ್ರಿಯಾಗಿ ಜನಿಸಿದವಳು ಹೀರಾ ಕುನ್ವರಿ (ಜೋಧಾ) ಇದು ಆಕೆಯ ಮೊದಲ ಹೆಸರು. 1562 ಜನವರಿ 20ರಂದು ಮೊಗಲ್ ದೊರೆ ಅಕ್ಬರ್ ಜೈಪುರ್ ಸಮೀಪದ ಸಾಂಭಾರ್ ಎಂಬಲ್ಲಿ ಹೀರಾ ಕುನ್ವರ್‌‌ಳನ್ನು ಮದುವೆಯಾಗಿದ್ದ. ನಂತರ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ ಬಳಿಕ ಹಿರಾ ಹೆಸರನ್ನು ಮಾರಿಮ್ ಉಜ್ ಜಮಾನಿ ಎಂಬುದಾಗಿ ಬದಲಾಯಿಸಲಾಗಿತ್ತು.&lt;br /&gt;&lt;br /&gt;ಈಕೆ ಅಕ್ಬರನ ಆಸ್ಥಾನಕವಿಗಳಲ್ಲಿ ಒಬ್ಬನಾಗಿದ್ದ ಭಗವಾನ್‌‌ದಾಸ್ ತಂಗಿ. ಜೋಧಾ ಅಕ್ಬರನ ಮೂವರು ರಾಣಿಯರಲ್ಲಿ ಒಬ್ಬಳಗಾ ಗಿದ್ದಳು, ಮತ್ತು ಪ್ರಥಮ ರಜಪೂತ ಪತ್ನಿಯಾಗಿದ್ದಳು. 1586ರಲ್ಲಿ ಜಮಾನಿ (ಜೋಧಾ) ಯುವರಾಜ ಸಲೀಂ (ನಂತರದ ಹೆಸರು ಜಹಾಂಗೀರ್) ಮದುವೆ ಏರ್ಪಾಡು ಮಾಡಿ, ಮಾನ್‌‌ಸಿಂಗ್‌‌ನ ತಂಗಿ ಮಾನ್ಮಥಿಯೊಂದಿಗೆ ವಿವಾಹ ನಡೆಸಲಾಗುತ್ತದೆ.  ಹೀರಾ(ಜೋಧಾ) 1611ರಲ್ಲಿ ಸಾವನ್ನಪ್ಪಿದ್ದಳು.&lt;br /&gt;&lt;br /&gt;ಆಕೆಗಾಗಿ ಜಹಾಂಗೀರ್ 1611ರಲ್ಲಿ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿ ಬಳಿಯ ಫತೆಪುರ್ ಸಿಕ್ರಿಯಲ್ಲಿ ಸ್ಮಾರಕವನ್ನು ಕಟ್ಟಿಸಿದ್ದ. ಆದರೆ ಗೊಂದಲ ಆರಂಭವಾಗಿದ್ದು, ಅಕ್ಬರನ ಜೀವನಚರಿತ್ರೆಯ ಅಕ್ಬರ್‌‌ನಾಮಾದಲ್ಲಾಗಲಿ, ಜಹಾಂಗೀರ್‌‌ನ ತುಜ್ಕ್ ಎ ಜಹಾಂಗೀರಿಯಲ್ಲಾಗಲಿ ಎಲ್ಲೂ ಜೋಧಾಬಾಯ್ ಎಂಬ ಹೆಸರು ನಮೂದಾಗಿಲ್ಲ, ಎಲ್ಲೆಡೆ ಮಾರಿಮ್ ಉಜ್ ಜಮಾನಿ ಅಂತಲೇ ಉಲ್ಲೇಖಿಸಲಾಗಿದೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಪ್ರೊ.ಶಿರನ್ ಮಾನ್ವಿ ಅವರ ಪ್ರಕಾರ, 18-19ನೇ ಶತಮಾನದ ಇತಿಹಾಸಕಾರರು ಪ್ರಥಮವಾಗಿ ಜೋಧಾಬಾಯ್ ಹೆಸರನ್ನು ನಮೂದಿಸಿದ್ದರು ಎನ್ನುತ್ತಾರೆ.&lt;br /&gt;&lt;br /&gt;ಪಾಟ್ನಾ ಖುದಾ ಭಕ್ಷ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ, ಇತಿಹಾಸ ತಜ್ಞ ಇಮ್ತಿಯಾಜ್ ಅಹ್ಮದ್ ಅವರು, ಅಕ್ಬರನ ಪತ್ನಿ ಜೋಧಾ ಎಂಬುದಾಗಿ ಪ್ರಥಮವಾಗಿ ನೌಕಾಪಡೆಯ ಕಿರಿಯ ಅಧಿಕಾರಿ ಕರ್ನಲ್ ಜೆಮ್ಸ್ ಟೋಡ್ ಅವರು ಅನ್ನಾಲ್ಸ್ ಅಂಡ್ ಆಂಟಿಕ್ವಿಟಿಸ್ ಆಫ್ ರಾಜಸ್ಥಾನ್ ಪುಸ್ತಕದಲ್ಲಿ ಉಲ್ಲೇಖಿಸಿದ್ದರು. ಆದರೆ ಟೋಡ್ ಒಬ್ಬ ಇತಿಹಾಸಕಾರನಲ್ಲ, ಜನಪದ ಸಾಹಿತ್ಯದ ಅಂಶ ಪಡೆದು ದಾಖಲಿಸಿದ್ದಾನೆ ಎಂಬುದಾಗಿ ಹೇಳುತ್ತಾರೆ.&lt;br /&gt;&lt;br /&gt;ಅಲ್ಲದೇ ಮೊಗಲ್ ಎ ಅಜಾಮ್ ಎಂಬ ಸಿನಿಮಾದ ಬಳಿಕ ಜೋಧಾ-ಅಕ್ಬರ್ ಹೆಸರು ಹೆಚ್ಚು ಜನಪ್ರಿಯವಾಯಿತು. ಜೋಧಾ ಬಾ ಯ್ ಎಂಬುದು ಅಕ್ಬರನ ರಜಪೂತ ರಾಣಿಯ ಹೆಸರಲ್ಲ, ಇದು ಜಹಾಂಗೀರನ ಪತ್ನಿಯ ಎಂಬುದು ಎಂ.ಎನ್.ಫಾರುಕಿ ವಾದ. ಜೋಧಾ ಬಾಯ್ ಅಥವಾ ಜೋಧಿ ಬೀಬಿ ಉದಯ ಸಿಂಗ್‌‌ನ ಪುತ್ರಿ ಮತ್ತು ಜಹಾಂಗೀರನ ಪತ್ನಿ ,ಖುರ್ರಮ್‌‌ನ (ಷಹಜಹಾನ್) ತಾ ಯಿ ಎಂಬುದು ಇತಿಹಾಸಕಾರ ಗೋಸಾಯ್ ವಿವರಣೆ.ಜಹಾಂಗೀರ್ ಜನಿಸಿದ್ದು 1569 ಅಗೋಸ್ಟ್ 31 ರಲ್ಲಿ, ಜೋಧಾ ಜನಿಸಿದ್ದು, 1542ರಲ್ಲಿ ಈ ಅಂಕಿ-ಅಂಶದ ಪ್ರಕಾರ ನೋಡಿದರೂ ಜೋಧಾ ಜಹಾಂಗೀರ್‌‌ಗಿಂತ 27ವರ್ಷ ಹಿರಿಯವಳು.&lt;br /&gt;&lt;br /&gt;ಆದರೂ ಇತಿಹಾಸಕಾರರಲ್ಲಿ ಅನೇಕರೂ ಜೋಧಾಬಾಯ್ ಅಕ್ಬರನ ಪತ್ನಿ ಎಂಬುದಾಗಿಯೇ ದಾಖಲಿಸಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು ಎಂದು ನಿರ್ಧರಿಸುವುದು ಇನ್ನೂ ಗೊಂದಲದ ವಿಷಯವಾಗಿದೆ.&lt;br /&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-6131788260944210532?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/6131788260944210532/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=6131788260944210532' title='2 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/6131788260944210532'/><link rel='self' type='application/atom+xml' href='http://www.blogger.com/feeds/5345004557519909367/posts/default/6131788260944210532'/><link rel='alternate' type='text/html' href='http://bahumukhi.blogspot.com/2008/02/blog-post_7354.html' title='ಜೋಧಾ ಯಾರು?'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp3.blogger.com/_nMGbGbNrNGA/R7114LnYWDI/AAAAAAAAAB4/KEcifokjsgI/s72-c/jodha-400.jpg' height='72' width='72'/><thr:total>2</thr:total></entry><entry><id>tag:blogger.com,1999:blog-5345004557519909367.post-3977797697228502883</id><published>2008-02-21T04:52:00.000-08:00</published><updated>2008-02-21T04:58:45.935-08:00</updated><title type='text'>ಅಮೆರಿಕಕ್ಕೆ ಸಿಂಹಸ್ವಪ್ನವಾದ ಕ್ಯಾಸ್ಟ್ರೋ</title><content type='html'>&lt;a href="http://bp2.blogger.com/_nMGbGbNrNGA/R710r7nYWCI/AAAAAAAAABw/rXqQP3Vk9tE/s1600-h/castro-400.jpg"&gt;&lt;img id="BLOGGER_PHOTO_ID_5169416245377259554" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_nMGbGbNrNGA/R710r7nYWCI/AAAAAAAAABw/rXqQP3Vk9tE/s320/castro-400.jpg" border="0" /&gt;&lt;/a&gt;&lt;br /&gt;&lt;p&gt;ಕ್ಯೂಬಾದ ಕ್ರಾಂತಿಕಾರಿ ಫಿಡಲ್ ಕ್ಯಾಸ್ಟ್ರೋ ಅವರು (ಫೆ19) ಅಧಿಕೃತವಾಗಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕ್ಯಾಸ್ಟ್ರೋ ಅವರ ಜೀವನಗಾಥೆಯೇ ರೋಮಾಂಚಕವಾದದ್ದು, 1926,ಆಗೋಸ್ಟ್ 13ರಂದು ಶ್ರೀಮಂತ ಮನೆತನದಲ್ಲಿ ಹುಟ್ಟಿದ ಫಿಡಲ್ ಕ್ಯಾಥೋಲಿಕ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಬಳಿಕ ಹವಾನ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದರು.&lt;br /&gt;&lt;br /&gt;ಬೇಸ್ ಬಾಲ್ ಆಟಗಾರನಾಗಿದ್ದ ಕ್ಯಾಸ್ಟ್ರೋ, ಅಮೆರಿಕ ನಡೆಸುವ ಲೀಗ್‌‌ ಪಂದ್ಯಾಟದಲ್ಲಿ ಮಹತ್ತರವಾದದ್ದನ್ನು ಸಾಧಿಸಬೇಕು ಎನ್ನುವ ಕನಸು ಕಂಡಿದ್ದರು.&lt;br /&gt;&lt;br /&gt;ಆದರೆ ನಂತರ ಅವರು ಕ್ರಾಂತಿಕಾರಿ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸುವಂತಾಯಿತು. ದ್ವೀಪಪ್ರದೇಶವಾದ ಕ್ಯೂಬಾ ದಲ್ಲಿನ ವಸಾಹತುಶಾಹಿ ವ್ಯವಸ್ಥೆ ಹಾಗೂ ಸರ್ವಾಧಿಕಾರಿ ಪುಲ್‌‌ಜೆನ್ಸಿಯೋ ಬಾಟಿಸ್ತಾ ವಿರುದ್ಧ ಚೆಗವೇರಾ (ಲ್ಯಾಟಿನ್ ಅಮೆರಿಕದ ಲ್ಲಿನ ಗೆರಿಲ್ಲಾ ಯುದ್ಧದ ಕ್ರಾಂತಿಕಾರಿ), ರೌಲ್ ಕ್ಯಾಸ್ಟ್ರೋ , ಫಿಡೆಲ್, ಕ್ಯಾಮಿಲಿಯೋ (1959ರಲ್ಲಿ ವಿಮಾನದುರಂತದಲ್ಲಿ ಬಲಿ), ಫ್ರ್ಯಾಂಕ್ ಪಾಯಸ್ ನೇತೃತ್ವದ ತಂಡ ಕೇವಲ 82 ಜನರ ಗುಂಪಿನೊಂದಿಗೆ ಸಶಸ್ತ್ರ ಹೋರಾಟಕ್ಕೆ ಧುಮುಕಿದ್ದರು.&lt;br /&gt;&lt;br /&gt;ಈ ವಿಶ್ವದ ಮಹಾನ್ ಪ್ರಜಾಪ್ರಭುತ್ವ ದೇಶ, ಮಾನವ ಹಕ್ಕುಗಳ ಏಕೈಕ ಸಂರಕ್ಷಕ , ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ಹೋರಾಡುವ ದೇಶ ಎಂದು ಬಾಯಿಬಡಿದುಕೊಳ್ಳುತ್ತಿರುವ ರಕ್ತಪಿಪಾಸು, ಅಮೆರಿಕ ಇಂತಹ ಗೋ ಮುಖ ವ್ಯಾಘ್ರತನ, ಕಪಟ ನಾಟಕದ ಮೂಲಕ ಅದು ಎಸಗಿರುವ ಅಪರಾಧಗಳ ಪಟ್ಟಿಯೇ ಆಘಾತಕಾರಿಯಾದದ್ದು.ಅಮೆರಿಕದ ರಕ್ತಪಿಪಾಸು, ಸಾಮ್ರಾಜ್ಯಶಾಹಿ ಕಬಂಧಬಾಹುವಿಗೆ ವೆನಿಜುಲಾ, ಪೆರಾಗ್ವೆ, ಕೋಸೋರಿಕಾ, ಅರ್ಜೈಂಟೀನಾ, ಬೊಲಿವಿಯಾ, ವಿಯೆಟ್ನಾಂ, ಕಾಂಬೋಡಿಯಾ, ಚಿಲಿ, ಸಾಲ್ವೋಡಾರ್, ಲಿಬಿಯಾ, ಲೆಬನಾನ್, ಕ್ಯೂಬಾ, ಇರಾನ್, ಇರಾಕ್, ಅಷ್ಟೇ ಅಲ್ಲ ನಮ್ಮ ದೇಶದಲ್ಲೂ ವಿಚ್ಛಿದ್ರಕಾರಿ ಶಕ್ತಿಗಳಿಗೆ ಹಾಗೂ ಪ್ರತ್ಯೇಕವಾದಿಗಳಿಗೆ, ಕಟ್ಟಾ ಎಡಪಂಥಿ ಮತ್ತು ಬಲಪಂಥಿಯ ಸಂಘಟನೆಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಸದಾ ದೇಶದಲ್ಲಿ ಅರಾಜಕತೆಯನ್ನು ಹುಟ್ಟುಹಾಕುವಲ್ಲಿ ನಿಸ್ಸೀಮವಾಗಿದೆ. &lt;/p&gt;&lt;p&gt;ಅಮೆರಿಕದ ಸಾಮ್ರಾಜ್ಯಶಾಹಿತನಕ್ಕೆ ಅದು ನಡೆಸಿದ ಕುಟಿಲ ರಾಜನೀತಿಯಿಂದಾಗಿ ಲಕ್ಷಾಂತರ ಮಂದಿ ಹತರಾಗಿದ್ದಾರೆ, ಮಾನವಹಕ್ಕು ಉಲ್ಲಂಘನೆ, ಅಂತಾರಾಷ್ಟ್ರೀಯ ಭಯೋತ್ಪಾದನೆ ಎಂದು ಬೊಬ್ಬಿರುವ ಅಮೆರಿಕದ ಎಸಗಿರುವ ಕರ್ಮಕಾಂಡಕ್ಕೆ ಅದ್ಯಾವ ಶಿಕ್ಷೆಗೆ ಒಳಪಡಿಸಬೇಕು.ಇಂತಹ ಸಾಮ್ರಾಜ್ಯಶಾಹಿ ದೇಶದ ಅಬ್ಬರ, ಕೊಲೆ ಪ್ರಯತ್ನವನ್ನೆಲ್ಲಾ ಮೆಟ್ಟಿನಿಂತು ಸೆಡ್ಡು ಹೊಡೆದ ಏಕೈಕ ವ್ಯಕ್ತಿಯೆಂದರೆ ಫಿಡಲ್ ಕ್ಯಾಸ್ಟ್ರೋ. ಕ್ಯೂಬಾವನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆ ಇಂದಿಗೂ ನೆರವೇರಿಲ್ಲ.&lt;br /&gt;&lt;br /&gt;ಕ್ಯಾಸ್ಟ್ರೋವನ್ನು ಹತ್ಯೆಗೈಯಲು ಅಮೆರಿಕದ ಸಿಐಎ ಸುಮಾರು 600ಕ್ಕೂ ಅಧಿಕ ಬಾರಿ ಪ್ರಯತ್ನಿಸಿತ್ತು!!.ಆದರೂ ಕ್ಯಾಸ್ಟ್ರೋ ಅವೆಲ್ಲ ಅಪಾಯದಿಂದ ಪಾರಾಗಿ ಅಮೆರಿಕದ ನಿದ್ದೆಗೆಡಿಸಿದ ಕ್ರಾಂತಿಕಾರಿಯಾಗಿದ್ದರು. 50 ವರ್ಷಗಳ ಕಾಲ ಕ್ಯೂಬಾವನ್ನು ಕೆಚ್ಚೆದೆಯಿಂದ ಮುನ್ನೆಡಿಸಿದ ಕ್ಯಾಸ್ಟ್ರೋ ದೇಶದಲ್ಲಿ ಸಾಕ್ಷರತೆ, ಮನೆ, ಆರೋಗ್ಯ ಎಲ್ಲವೂ ಅಭಿವೃದ್ಧಿ ಪಥದಲ್ಲಿದ್ದರೂ ಕೂಡ, ಇಂದಿಗೂ ಕ್ಯೂಬಾ ಆರ್ಥಿಕವಾಗಿ ತುಂಬಾ ದುರ್ಬಲವಾಗಿದೆ, ಮತ್ತೊಂದೆಡೆ ಸ್ವಾತಂತ್ರ್ಯಕ್ಕಾಗಿ ಹಪಹಪಿಸುವವರ ಸಂಖ್ಯೆಯೂ ಕಡಿಮೆಯಾಗಿಲ್ಲ.&lt;br /&gt;&lt;br /&gt;ಇದೆ ವಿಷಯದಲ್ಲಿ ಫಿಡೆಲ್ ಅವರನ್ನು ಹಳಿಯುವವರೂ ಬಹಳಷ್ಟು ಮಂದಿ ಇದ್ದಾರೆ. ಫಿಡೆಲ್ ಸರ್ವಾಧಿಕಾರತನದಿಂದಾಗಿ ಕ್ಯೂಬಾ ವನ್ನು ಆರ್ಥಿಕ ದುಸ್ಥಿತಿಗೆ ತಳ್ಳಿದ್ದಾರೆ ಎಂಬುದಾಗಿ ಆಪಾದಿಸಲಾಗುತ್ತಿದೆ. ಆದರೆ ಅಮೆರಿಕದಂತಹ ರಕ್ತ ಪಿಪಾಸು ದೇಶಕ್ಕೆ ಸಿಂಹ ಸ್ವಪ್ನವಾಗಿ ಒಂದು ದೇಶವನ್ನು ಸತತ 50 ವರ್ಷಗಳ ಕಾಲ ಮುನ್ನೆಡೆಸುವುದು ಸುಲಭದ ಮಾತಲ್ಲ.  ಕ್ಯಾಸ್ಟ್ರೋ ಇನ್ನೊಬ್ಬ ನಾಯ ಕನನ್ನು ಬೆಳೆಸದಿರಬಹುದು. ಆತ ತನ್ನ ದೇಶದ ಜನರಿಗಾಗಿ ಹಾಗೂ ಜನರು ಈತನಿಗೆ ನೀಡಿದ ಬೆಂಬಲ ಮಾತ್ರ ಅಮೋಘವಾದದ್ದು. &lt;/p&gt;&lt;p&gt;ಸಮಾಜವಾದಿ, ಸಾಮ್ರಾಜ್ಯಶಾಹಿ ಅರ್ಥಹೀನ ಎನಿಸಿಕೊಂಡರೂ ಕೂಡ ,ಅಮೆರಿಕದಂತಹ ದೇಶ ಸೋಗಿನ ಮಾತು ಹಾಗೂ ಬಲವಂತದ ಆಕ್ರಮಣ, ಕುಯುಕ್ತಿಯಿಂದಾಗಿ ಇಂದು ನೂರಾರು ದೇಶಗಳು ಆಂತರಿಕ ಕಲಹದಿಂದ ಹೊತ್ತಿ ಉರಿಯುತ್ತಿವೆ ಎಂಬುದನ್ನು ಗಮನಿಸಬೇಕು. ಅದು ಪಕ್ಕಾ ವ್ಯಾವಹಾರಿಕವಾಗಿ ವರ್ತಿಸುತ್ತಿದೆ. ಕ್ಯೂಬಾ ಫಿಡೆಲ್ ಅವರ ಸರ್ವಾಧಿಕಾರದಿಂದ ನರಳಿದರೆ, ಅಮೆರಿಕದ ಸಾಮ್ರಾಜ್ಯಶಾಹಿ ವ್ಯವಸ್ಥೆಗೆ ನೂರಾರು ದೇಶಗಳು ಬಲಿಪಶುವಾಗಿದೆಯಲ್ಲ ಅದಕ್ಕೆ ಏನೆನ್ನೋಣ ?.&lt;br /&gt;&lt;br /&gt;ಫಿಡೆಲ್, ಚೆಗುವೆರಾ, ರೌಲ್ ಅವರು ಸಣ್ಣ ಗುಂಪಿನೊಂದಿಗೆ ಸಂಘಟಿಸಿದ ಗೆರಿಲ್ಲಾ ಪಡೆಯ ಯುದ್ಧ ಹಾಗೂ ಜನತೆಯ ಸಹಕಾ ರದಿಂದ ಕ್ಯೂಬಾದ ಸರ್ವಾಧಿಕಾರಿ ಬತಿಸ್ತಾ ಅವರಿಂದ 1959 ಜನವರಿ 1ರಂದು ಮುಕ್ತಿಗೊಳಿಸಿತ್ತು. ಫಿಡೆಲ್ ಸತತ 15 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. 1960ರಲ್ಲಿ ಫಿಡೆಲ್ ದೇಶದ ಅಧಿಕಾರದ ಗದ್ದುಗೆ ಏರಿದ ಮೇಲೆ ಅಮೆರಿಕದ ಸಹಾಯವನ್ನು ತಿರಸ್ಕರಿಸಿದ್ದರು. ತದನಂತರ ಅಮೆರಿಕದ ಕ್ಯೂಬಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಸಕ್ಕರೆಯನ್ನು ನಿಷೇಧಿಸಿತ್ತು.&lt;br /&gt;&lt;br /&gt;ಈ ಸಂದರ್ಭದಲ್ಲಿ ಎಲ್ಲ ರೀತಿಯಿಂದಲೂ ಸಹಾಯ ನೀಡಿದ್ದು ರಷ್ಯಾ.ಇಂದು ಹೆಚ್ಚು ಕಡಿಮೆ ಜಗತ್ತಿನ ಅನೇಕ ದೇಶಗಳು ಅಮೆರಿಕದ ದಾಸರಾಗಿವೆ. ಜಾಗತೀಕರಣದ ಹೆಸರಲ್ಲಿ ಅದಾಗಲೇ ತಳವೂರಿ, ತನಗೆ ಬೇಕಾದ ಹಾಗೆ ವರ್ತಿಸುವುದು ಅಮೆರಿಕಕ್ಕೆ ಚೆನ್ನಾಗಿ ಗೊತ್ತು. ಅಮೆರಿಕವೇ ಬೆಳೆಸಿದ ಭಯೋತ್ಪಾದನೆ ಇಂದು ಆ ದೇಶವನ್ನು ಬಲಿ ತೆಗೆಯಲು ಹೊರಟಿದೆ. ಸಿಐಎ ಪ್ರಪಂಚದಲ್ಲಿ ನಡೆಸಿದ ಸಂಚುಗಳ ಜಗಜ್ಜಾಹೀರಾಗಿವೆ.&lt;br /&gt;&lt;br /&gt;ಅಮೆರಿಕ ಎಕ್ಸಪಿರಿಯನ್ಸ್ ಬ್ಲಾಗ್‌‌ನಲ್ಲಿ ಫಿಡೆಲ್ ಕ್ಯಾಸ್ಟ್ರೋ ಕುರಿತ ಬರಹಕ್ಕೆ ಕ್ಯಾಲಿಫೋರ್ನಿಯಾದಿಂದ ಪ್ರತಿಕ್ರಿಯಿಸಿದ ಓದುಗರೊ ಬ್ಬರ ಪ್ರತಿಕ್ರಿಯೆಯನ್ನು ಇಲ್ಲಿ ಬಳಸಿಕೊಂಡಿದ್ದೇನೆ.&lt;br /&gt;( I have gone to Cuba 4 different times under licensed travel. My experiences completely flew in the face of what I expected from what I now know as U.S. propaganda. The results of the revolution are powerful and wonderful. Cuba is a place where you can experience a society without racism. The population is literate, nearly 100% -- much higher than ours. Education is free -- tuition, books, and a stipend -- for all levels, including medical school, law school, art school, whatever. Even adults who want to change careers re-enter the university mid-life, free. I experienced freedom of religion -- Fidel is open to all things,&lt;br /&gt;&lt;br /&gt;as long as they are not against the values of social justice that are the heart of the revolution. Your approach at PBS has been slanted against what I have come to know is the truth. Cuba is, however, a threat to the U.S. way of doing business in the world -- the threat of a good idea, said one international scholar.Cuba IS actually an ownership society -- everyone has a home, there are no homeless. They pay the government 10% of their income toward ownership. Of course, there is economic poverty, the result, they believe, of our 40+ years of blockade and economic warfare.&lt;br /&gt;&lt;br /&gt;We refuse to let them pay reparation for the land they nationalized -- all other nations have done so, and now have business partnerships on the island. The bottom line -- that Cuba has the lowest infant mortality rate and the highest literacy rate in the Western Hemisphere -- speaks well for Fidel. Of course he is strong. He is brilliant, idealistic, charismatic, a leader loved by many worldwide... when the U.S. stops sending millions of $s to fund mercenaries on the island to work against the revolution, then Cubans will be able to have greater political freedoms. They now have human rights (education, jobs, food, shelter, health care) -- now they wait for greater political rights, when the playing field of their sovereignty is respected.)&lt;br /&gt;G.R.A.Encinitas, California&lt;/p&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-3977797697228502883?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/3977797697228502883/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=3977797697228502883' title='1 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/3977797697228502883'/><link rel='self' type='application/atom+xml' href='http://www.blogger.com/feeds/5345004557519909367/posts/default/3977797697228502883'/><link rel='alternate' type='text/html' href='http://bahumukhi.blogspot.com/2008/02/blog-post_21.html' title='ಅಮೆರಿಕಕ್ಕೆ ಸಿಂಹಸ್ವಪ್ನವಾದ ಕ್ಯಾಸ್ಟ್ರೋ'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_nMGbGbNrNGA/R710r7nYWCI/AAAAAAAAABw/rXqQP3Vk9tE/s72-c/castro-400.jpg' height='72' width='72'/><thr:total>1</thr:total></entry><entry><id>tag:blogger.com,1999:blog-5345004557519909367.post-1898627701250008087</id><published>2008-02-13T07:34:00.000-08:00</published><updated>2008-02-13T07:36:58.814-08:00</updated><title type='text'>''ಪ್ರೇಮಲೋಕ'' ದ ವಿಸ್ಮಯ..!!</title><content type='html'>&lt;a href="http://bp1.blogger.com/_nMGbGbNrNGA/R7MOPLnYWBI/AAAAAAAAABo/3qqh51KaRUQ/s1600-h/lovebird-400.jpg"&gt;&lt;img id="BLOGGER_PHOTO_ID_5166488851502880786" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp1.blogger.com/_nMGbGbNrNGA/R7MOPLnYWBI/AAAAAAAAABo/3qqh51KaRUQ/s320/lovebird-400.jpg" border="0" /&gt;&lt;/a&gt;&lt;br /&gt;&lt;p&gt;&lt;/p&gt;&lt;p&gt;ಅಲ್ಲಿ ಎಲ್ಲವೂ ಇದೆ, ಕೊಂಚ ಮುನಿಸು, ಕೊಂಚ ಜಗಳ, ಈರ್ಷ್ಯೆ, ಮತ್ಸರ, ಬಾಹುಕತೆ, ಧಾರಾಳತನ, ಸ್ನೇಹಪರತೆ, ಹೃದಯ ವೈಶಾಲ್ಯತೆ, ನಿಷ್ಕಲ್ಮಶವಾದ ಹಾಗೂ ವಂಚನೆ, ಮದುವೆ, ವಿಚ್ಛೇದನ ಹೀಗೆ ಎಲ್ಲವೂ, ಇದೆ ಅಲ್ಲವೇ ''ಪ್ರೇಮಲೋಕ''..ಪ್ರೀತಿ ಕುರುಡು ಎಂಬ ಮಾತೊಂದಿದೆ, ಪ್ರೀತಿಯೇ ಹಾಗೆ ಅದು ಜಾತಿ, ಅಂತಸ್ತು, ವಯಸ್ಸು ಎಲ್ಲವನ್ನೂ ದಾಟಿ ಪ್ರೇಮಾಲಾಪದಲ್ಲಿ ಅವೆಲ್ಲವೂ ಕೊಚ್ಚಿಹೋಗಿ ಅಲ್ಲಿ ಪ್ರೇಮದ ಅಮೃತಧಾರೆ ಹರಿಯುತ್ತಿರುತ್ತದೆ.....&lt;/p&gt;&lt;p&gt;ವಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪಕ್ಕನೆ ನೆನಪಿಗೆ ಬಂದದ್ದೇ , ಯಶೋಧರ ಚರಿತೆ...ಇತಿಹಾಸ ಹಾಗೂ ಪುರಾಣ ಸೇರಿದಂತೆ ಕನ್ನಡದ ಕಾವ್ಯ ಪರಂಪರೆಯಲ್ಲಿ ಇಂತಹ ಅದ್ಭುತ ಪ್ರೇಮಕಾವ್ಯಗಳು ಹೇರಳವಾಗಿವೆ. ಪ್ರೀತಿ ಕುರುಡು ಮತ್ತು ಅದು ಎಲ್ಲವನ್ನೂ ಮೀರಿ ಹೇಗೆ ಪ್ರೇಮಪಾಶದೊಳಕ್ಕೆ ಬಂಧಿಯಾಗುತ್ತಾರೆ ಎಂಬುದಕ್ಕೆ ಕನ್ನಡದ ರನ್ನತ್ರಯರಲ್ಲಿ ಒಬ್ಬನಾದ ಜನ್ನ ಕವಿಯ ಯಶೋಧರ ಚರಿತೆ ಉತ್ತಮ ಪ್ರೇಮ ಕಾವ್ಯವಾಗಿದೆ.&lt;br /&gt;&lt;br /&gt;ಜನ್ನ ಕವಿ ರಚಿಸಿದ ಯಶೋಧರ ಚರಿತೆ ಸಂಕಲ್ಪ ಹಿಂಸೆ ಕೃತಿಯ ಕೇಂದ್ರ ಬಿಂದುವಾದರೂ ಕೂಡಾ ಅದು ಈಗಲೂ ಕಾಡುವ ಸುಂದರವಾದ ಪ್ರೇಮ ಕಥನ...ಯಶೋಧರ ರಾಜನ (ಯಕ್ಷಗಾನದ ಖ್ಯಾತ ಭಾಗವತರಾದ ದಿ.ಪಿ.ಕಾಳಿಂಗ ರಾವ್ ಅವರ ಅಮೃತಮತಿ ಯಕ್ಷಗಾನವೂ ಕೂಡ ಬಹಳಷ್ಟು ಹೆಸರು ಗಳಿಸಿತ್ತಲ್ಲದೆ, ಕಾಳಿಂಗ ರಾವ್ ಅವರ ಕಂಚಿನ ಕಂಠದಿಂದ ಹೊರಹೊಮ್ಮುತ್ತಿದ್ದ ಅದರಲ್ಲಿನ ರೂಪಕ ರಾಗಗಳು ಕೇಳುಗರ ಮತ್ತೇರಿಸುತ್ತಿತ್ತು, ಆ ಪದಗಳು ಈಗಲೂ ಕಿವಿಯಲ್ಲಿ ರಿಂಗಣಿಸುತ್ತದೆ)&lt;br /&gt;ಪತ್ನಿ, ರಾಣಿ ಅಮೃತಮತಿ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದ ಆಕೆಗೆ ಸಕಲ ಐಶ್ವರ್ಯವೂ ಇದ್ದಿತ್ತು. ಆದರೆ ಅಂತಹ ಚೆಲುವಿನ ಅಮೃತಮತಿಗೆ, ಅರಮನೆಯ ಪಕ್ಕದಿಂದ ತೇಲಿಬರುತ್ತಿದ್ದ ಕೊಳಲನಾದ ಆಕೆಯ ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸುತ್ತದೆ. ರಾಗದ ಜಾಡನ್ನು ಹಿಡಿದು ಅರಸುತ್ತ ಬಂದ ಆಕೆಗೆ ಕಾಣಸಿಕ್ಕಿದ್ದು, ಅರಮನೆಯ ಮಾವುತ.&lt;br /&gt;&lt;br /&gt;ರೂಪದಿಂದ ಚೆಲುವನಲ್ಲದ್ದರೂ ಆತನ ಕೊಳಲಿನಿಂದ ಹೊರಹೊಮ್ಮುವ ರಾಗ ಅಮೃತಮತಿಯನ್ನು ಬಿಟ್ಟುಬಿಡದೆ ಕಾಡುತ್ತೇ, ಈ ನಾದಕ್ಕೆ ಸೋತ ರಾಣಿ ಅಮೃತಮತಿ ಮಾವುತನಿಗೆ ಮನಸ್ಸು ಮತ್ತು ದೇಹವನ್ನೂಪ್ಪಿಸುತ್ತಾಳೆ. ಹೀಗೆ ಮಾವುತನೊಂದಿಗೆ ಅಮೃತಮತಿ ಪ್ರೇಮ ಸಲ್ಲಾಪ ನಿರಂತರವಾಗಿ ನಡೆಯುತ್ತಿರುತ್ತದೆ. ಒಮ್ಮೆ ರಾಜ ಅಮೃತಮತಿಯನ್ನು ಹಿಂಬಾಲಿಸಿ ಬಂದಾಗ, ಆತ ಕಂಡದ್ದು, ಮಾವುತನ ತೋಳತೆಕ್ಕೆಯಲ್ಲಿ ಬಂಧಿಯಾಗಿದ್ದ ರಾಣಿ ಅಮೃತಮತಿಯನ್ನ!!, ಆ ಕ್ಷಣದಲ್ಲೇ ಆಕೆಯನ್ನು ಕೊಲ್ಲಬೇಕೆಂದು ಸಂಕಲ್ಪಿಸುತ್ತಾನೆ, ಆದರೆ ಜಿನ ಧರ್ಮ ಆತನನ್ನ ತಡೆಯುತ್ತೆ, ಆಕೆಯ ವಿಷಯ ತಿಳಿದೂ ಯಶೋಧರ ಸುಮ್ಮನಿರುತ್ತಾನೆ. &lt;/p&gt;&lt;p&gt;ಆದರೆ ರಾಜನ ತಾಯಿ ರಾಜಮಾತೆ ಚಂದ್ರಮತಿಗೆ ಮಗನ ಬೇಗುದಿ ತಿಳಿಯುತ್ತೆ, ಸಂಕಲ್ಪ ಹಿಂಸೆಯನ್ನು ನಿವಾರಿಸಲು ಹಿಟ್ಟಿನ ಕೋಳಿ ಬಲಿ ಕೊಡಲು ನಿರ್ಧರಿಸುತ್ತಾರೆ. ಆದರೆ ಬಲಿಕೊಡುವ ಸಂದರ್ಭದಲ್ಲಿ ಹಿಟ್ಟಿನ ಕೋಳಿ ಒಳಗೆ ಸೇರಿಕೊಂಡಿದ್ದ ಪ್ರೇತಾತ್ಮವೊಂದು ಜೀವತಳೆದು ಕಿರುಚಿಕೊಳ್ಳುತ್ತದೆ. ಅದು ಮತ್ತೆ ಸಂಕಲ್ಪ ಹಿಂಸೆಯಾಗಿ ಕಾಡತೊಡಗುತ್ತದೆ. ಮುಂದೆ ಯಶೋಧರ ಮತ್ತು ಚಂದ್ರಮತಿ ಪಶು-ಪಕ್ಷಿ ನಾನಾ ವಿಧದಲ್ಲಿ ಜನ್ಮವೆತ್ತಿ , ಅಂತಿಮವಾಗಿ ಅಭಯ ರುಚಿ ಹಾಗೂ ಅಭಯಮತಿ ಎಂಬ ಅಣ್ಣ-ತಂಗಿಯರಾಗಿ ಹುಟ್ಟುತ್ತಾರೆ.&lt;/p&gt;&lt;p&gt;ಅದೇ ರೀತಿ ಜನ್ನನ ಅನಂತನಾಥ ಪುರಾಣ, 13ನೇ ಶತಮಾನದ ದೇವ ಕವಿಯ ಕುಸುಮಾವಳಿ, ನೇಮಿಚಂದ್ರನ ಲೀಲಾವತಿ, ಬಾಣನ ಕಾದಂಬರಿ, ಸುವಿಂಧುವಿನ ವಾಸವದತ್ತೆ, ಬೌದ್ಧ ಸಾಹಿತ್ಯದ ಮಣಿಚೋರ ಜಾತಕ, ಶುಭೆಯ ಕಥೆ, ಮಹಾಭಾರತದಲ್ಲಿನ ನಳದಮಯಂತಿ, ಕನಕದಾಸರ ಮೋಹನ ತರಂಗಿಣಿ ಸೇರಿದಂತೆ ದೇಶಿಯ ಮತ್ತು ಪೌರಾತ್ಯ ಸಾಹಿತ್ಯಗಳ ಕಾವ್ಯ ಪ್ರಪಂಚದಲ್ಲಿ ಇಂತಹ ಹಲವಾರು ಪ್ರೇಮ ಕಾವ್ಯಗಳು ದೊರೆಯುತ್ತದೆ. &lt;/p&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-1898627701250008087?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/1898627701250008087/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=1898627701250008087' title='5 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/1898627701250008087'/><link rel='self' type='application/atom+xml' href='http://www.blogger.com/feeds/5345004557519909367/posts/default/1898627701250008087'/><link rel='alternate' type='text/html' href='http://bahumukhi.blogspot.com/2008/02/blog-post.html' title='&apos;&apos;ಪ್ರೇಮಲೋಕ&apos;&apos; ದ ವಿಸ್ಮಯ..!!'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp1.blogger.com/_nMGbGbNrNGA/R7MOPLnYWBI/AAAAAAAAABo/3qqh51KaRUQ/s72-c/lovebird-400.jpg' height='72' width='72'/><thr:total>5</thr:total></entry><entry><id>tag:blogger.com,1999:blog-5345004557519909367.post-5130045524163348711</id><published>2008-01-23T23:59:00.000-08:00</published><updated>2008-01-24T00:01:33.634-08:00</updated><title type='text'>ಉತ್ತರಿಸಲಾಗದ ಪ್ರಶ್ನೆ !!</title><content type='html'>&lt;a href="http://bp2.blogger.com/_nMGbGbNrNGA/R5hF0RAjo8I/AAAAAAAAABg/Ga_Kyney3Mc/s1600-h/unanswerable-300.jpg"&gt;&lt;img id="BLOGGER_PHOTO_ID_5158950137374155714" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_nMGbGbNrNGA/R5hF0RAjo8I/AAAAAAAAABg/Ga_Kyney3Mc/s320/unanswerable-300.jpg" border="0" /&gt;&lt;/a&gt;&lt;br /&gt;&lt;div&gt;&lt;br /&gt;1958-59 ರಲ್ಲಿ ನಡೆದ ಘಟನೆ ಇದು, ಬೆಳ್ತಂಗಡಿ ತಾಲೂಕಿನ ಜಮೀನ್ದಾರರೊಬ್ಬರ ಮನೆಯನ್ನು ಮುರಿದು ಬೆಲೆಬಾಳುವ ಬಂಗಾ ರ, ಬೆಳ್ಳಿ ಸೇರಿದಂತೆ ನಗದನ್ನು ಅಪಹರಿಸಲಾಗಿತ್ತು.ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಅದಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಬಂಧಿಸಿದ್ದರು. ಕಳವು ಮಾಡಿದ ಚಿನ್ನಾಭರಣಗಳನ್ನು ಊರಿನ ಪಟೇಲರು ಹಣ ಕೊಟ್ಟು ಖರೀದಿಸಿರುವುದಾಗಿ ಬಾಯ್ಬಿಟ್ಟಿದ್ದರು. ನಂತರದಲ್ಲಿ ಪಟೇಲರಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.&lt;br /&gt;&lt;br /&gt;ಪ್ರಕರಣಕ್ಕೆ ಸಂಬಂಧಿಸಿದಂತೆ 4ಮಂದಿಯ ಮೇಲೆ ದೂರು ದಾಖಲಿಸಿ, ಅವರನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಯಿತು. ನಾನಾಗ ಅಲ್ಲಿನ ಮ್ಯಾಜಿಸ್ಟ್ರೇಟ್ ಆಗಿದ್ದೆ. ಪ್ರಕರಣದ ವಿಚಾರಣೆ ನಡೆಸಿ ಪಟೇಲರಿಗೆ ಜಾಮೀನು ನೀಡಿ, ಉಳಿದ ಮೂವರಿಗೆ ಜೈಲು ಶಿಕ್ಷೆ ವಿಧಿಸಿದ್ದೆ. ಅವರನ್ನು ಕೋರ್ಟ್ ಹಿಂಭಾಗದಲ್ಲಿ ಇದ್ದ ಜೈಲು ಕಂಬಿಯ ಹಿಂದೆ ತಳ್ಳಲಾಯಿತು. ಆದರೆ ಕೆಲವೆ ದಿನಗಳಲ್ಲಿ ಈ ಕಳ್ಳರು ಜೈಲಿನ ಸರಳುಗಳನ್ನು ಎಕ್ಸೋ ಬ್ಲೇಡ್‌‌ನಿಂದ ಕತ್ತರಿಸಿ ಪರಾರಿಯಾಗಿದ್ದರು.&lt;br /&gt;&lt;br /&gt;ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರ ಕೈಗೆ ಇಬ್ಬರು ಮತ್ತೆ ಸಿಕ್ಕಿಬಿದ್ದಿದ್ದರು. ಒಬ್ಬ ಮಾತ್ರ ತಲೆತಪ್ಪಿಸಿಕೊಂಡಿದ್ದ. ಇದರಿಂದಾಗಿ 2-3ಬಾರಿ ವಿಚಾರಣೆಯನ್ನು ಮುಂದೂಡಲಾಯಿತು.ಸ್ವಲ್ಪ ಸಮಯದ ಬಳಿಕ ಮೂರನೇ ಕಳ್ಳನನ್ನೂ ಸೆರೆಹಿಡಿದು,ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ವಿಚಾರಣೆ ಬಳಿಕ ಅವರವರ ಹಿನ್ನೆಲೆ ತಿಳಿದುಕೊಂಡು ಇಬ್ಬರಿಗೆ ಜಾಮೀನು ನೀಡಿ, ಮೂರನೇ ವ್ಯಕ್ತಿಗೆ ಜಾಮೀನು ತಿರಸ್ಕರಿಸಲಾಯಿತು.&lt;br /&gt;&lt;br /&gt;ಆ ಸಂದರ್ಭದಲ್ಲಿ ಕಟಕಟೆಯಲ್ಲಿ ನಿಂತಿದ್ದ ಮೂರನೇ ಆರೋಪಿ, ಕಾನೂನು ಬಡವ-ಶ್ರೀಮಂತರಿಗೆ ಒಂದೇ ರೀತಿಯಾಗಿರಬೇಕು, ಪಟೇಲರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದೀರಿ, ಅವರಿಗೂ ಜಾಮೀನು ನಿರಾಕರಿಸಬೇಕಿತ್ತು ಎಂದು ವಕಾಲತ್ತು ಮಾಡಿದ್ದ. ಆಗ ನನ್ನ ತಾಳ್ಮೆ ಕೆಟ್ಟು ಹೋಗಿ ಸಿಟ್ಟಿನಿಂದ ಕೂಗಿ, ಸಾಕೋ ನಿನ್ನ ಕಾನೂನು, ನಿನ್ನನ್ನು ಜಾಮೀನಿನ ಮೇಲೆ ಬಿಡಲಾಗುವುದಿಲ್ಲ ಎಂದೆ.ಆಗ ಆತ, ಸರ್....ಕೋರ್ಟ್‌‌ನಲ್ಲಿ ಕಾನೂನು ಮಾತನಾಡದೇ ಬೇರೆ ಎಲ್ಲಿ ಸಾರ್ ಕಾನೂನು ಮಾತಾಡಬೇಕು ? (If I cannot speak law in the court where else can i) ಎಂದು ಪ್ರಶ್ನಿಸಿದ್ದ !!.&lt;br /&gt;&lt;br /&gt;ಇದು ಆದೂರು ವೆಂಕಟ ರಾವ್ ಅವರ "Memoirs of judge" ಪುಸ್ತಕದಲ್ಲಿನ ಒಂದು (The unanswerable Question) ಅಧ್ಯಾಯದ ಕಥನ, ಹೀಗೆ 30 ಅಧ್ಯಾಯಗಳ ಈ ಪುಸ್ತಕದಲ್ಲಿ ರಾವ್ ಅವರು, ನ್ಯಾಯಾಧೀಶರಾಗಿದ್ದ ಸಂದರ್ಭ ನಡೆದ ಮರೆಯಲಾರದ ಘಟನೆಗಳನ್ನು ಚಿಕ್ಕ-ಚೊಕ್ಕದಾಗಿ ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟಿದ್ದಾರೆ.&lt;br /&gt;&lt;br /&gt;ನಿಮಗೆಲ್ಲಾದರು ಈ ಪುಸ್ತಕ ಕಣ್ಣಿಗೆ ಕಾಣಿಸಿದರೆ ಓದಿ, ಇದರಲ್ಲಿ ನಿಟ್ಟೂರು ಶ್ರೀನಿವಾಸರಾಯರು, ನ್ಯಾಯಮೂರ್ತಿ ಮಳಿಮಠ, ಮುಖ್ಯನ್ಯಾಯಮೂರ್ತಿ ಕೆ.ಗೋವಿಂದ ಭಟ್, ಲೋಕಾಯುಕ್ತದಲ್ಲಿ ಹೆಸರುಗಳಿಸಿದ ವೆಂಕಟಾಚಲಯ್ಯ, ಜಗನ್ನಾಥ್ ಶೆಟ್ಟಿ, ಚಂದ್ರ ಚೂಡಾ ಮುಂತಾದವರೊಂದಿಗಿನ ಸ್ಮರಣಿ ಗಳಿಗೆಗಳನ್ನು, ಅವರ ಔದಾರ್ಯವನ್ನು ಬರಹದಲ್ಲಿ ಅನಾವರಣಗೊಳಿಸಿದ್ದಾರೆ.ಲೇಖರ ಪರಿಚಯ: ಆದೂರು ವೆಂಕಟ ರಾವ್ ಅವರು 1926ರಲ್ಲಿ ತಂಜಾವೂರಲ್ಲಿ ಜನಿಸಿದ್ದರು.&lt;br /&gt;&lt;br /&gt;ಇವರ ತಂದೆ-ತಾಯಿ ದಕ್ಷಿಣ ಕನ್ನಡ ಮೂಲದವರು. ಎಸ್‌‌ಎಸ್‌‌ಎಲ್‌‌ಸಿ ಹಾಗೂ ಬಿಎಸ್ಸಿ ಪದವಿಗಳನ್ನು ಮಂಗಳೂರಿನಲ್ಲಿ ಪಡೆದಿದ್ದ ಅವರು, ಕಾನೂನು ಪದವಿಯನ್ನು ಮದ್ರಾಸ್‌‌ ಯೂನಿರ್ವಸಿಟಿಯಲ್ಲಿ ಪಡೆದಿದ್ದರು. 1954ರಿಂದ ಮಂಗಳೂರು, ಕುಂದಾಪುರ, ಬಿ.ಸಿ.ರೋಡ್, ಪುತ್ತೂರು,ಕೊಳ್ಳೇಗಾಲ, ಚಾಮರಾಜನಗರ, ವೀರಾಜಪೇಟೆ, ಮೈಸೂರು ಮುಂತಾದೆಡೆ ನ್ಯಾಯಾಧೀಶರಾಗಿದ್ದರು. 1981ರಲ್ಲಿ ನಿವೃತ್ತರಾಗಿದ್ದರು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-5130045524163348711?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/5130045524163348711/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=5130045524163348711' title='1 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/5130045524163348711'/><link rel='self' type='application/atom+xml' href='http://www.blogger.com/feeds/5345004557519909367/posts/default/5130045524163348711'/><link rel='alternate' type='text/html' href='http://bahumukhi.blogspot.com/2008/01/blog-post_23.html' title='ಉತ್ತರಿಸಲಾಗದ ಪ್ರಶ್ನೆ !!'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_nMGbGbNrNGA/R5hF0RAjo8I/AAAAAAAAABg/Ga_Kyney3Mc/s72-c/unanswerable-300.jpg' height='72' width='72'/><thr:total>1</thr:total></entry><entry><id>tag:blogger.com,1999:blog-5345004557519909367.post-4018786284803536569</id><published>2008-01-16T06:30:00.000-08:00</published><updated>2008-01-16T06:32:16.579-08:00</updated><title type='text'>ಶಾಸಕರೊಬ್ಬರ ಅಜ್ಞಾತವಾಸ ಕಥನ....</title><content type='html'>ಇದು ಜನಪ್ರತಿನಿಧಿಯೊಬ್ಬರ ಬದುಕಿನ ಚಿತ್ರಣ. ಅಧಿಕಾರ, ರಾಜಕೀಯ ,ಮೋಹ ಎಷ್ಟರಮಟ್ಟಿಗೆ ಅವರ ಜೀವನದಲ್ಲಿ ಹಾಸು ಹೊಕ್ಕಾಗಿರುತ್ತದೆ ಎನ್ನುವುದಕ್ಕೆ ಇಲ್ಲಿರುವ ಮಾಜಿ ಶಾಸಕ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯರೊಬ್ಬರ ಬದಕಿನ ಚಿತ್ರಣನ್ನ ಓದಿ....ಕುಂದಾಪುರ ತಾಲೂಕಿನ ಹೈಕಾಡಿಯಲ್ಲಿ ಇರುವ ಹಾಲಿ ವಿಧಾನ ಪರಿಷತ್ ಸದಸ್ಯ, ಮಾಜಿ ಶಾಸಕ ಪ್ರತಾಪ್ ಚಂದ್ರ ಶೆಟ್ಟಿ ಅವರ ಮನೆಗೆ ಕಾಲಿಟ್ಟಾಗ ಗೌಜಿ, ಗದ್ದಲಗಳಿಲ್ಲದೆ ಪ್ರಶಾಂತವಾಗಿತ್ತು.&lt;br /&gt;&lt;br /&gt;ಅಲ್ಲಿ ಮೊದಲಿನಂತೆ ದಂಡು ಇರಲಿಲ್ಲ, ಅರ್ಧ ತಾಸಿನ ಬಳಿಕ ನಿದ್ದೆಯಿಂದ ಎದ್ದು ಬಂದ ಅವರು ಏನು ಎಂದು ವಿಚಾರಿಸಿದಾಗ, ವಿಷಯ ತಿಳಿಸಿ ವಿವರಕ್ಕಾಗಿ ಕಾದರೆ ಯಾವ ಮಾತನ್ನೂ ಆಡಲೂ ಅವರು ಸಿದ್ದರಿರಲಿಲ್ಲ. ಇದು ಕಳೆದ ಐದಾರು ವರ್ಷಗಳ ಕಠಿಣ ವೃತವೇನೋ ಎಂಬಂತೆ ಪಾಲಿಸಿಕೊಂಡು ಬಂದಿದ್ದಾರೆ. ಹಾಗಂತ ಆಪ್ತ ಕಾರ್ಯಕರ್ತರಲ್ಲಿ ಸಮಾಲೋಚನೆ, ಮಾತುಕತೆ ನಡೆಸುತ್ತಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌‌ನ ಭದ್ರಕೋಟೆಯಾಗಿತ್ತು.&lt;br /&gt;&lt;br /&gt;ಈ ಕ್ಷೇತ್ರವನ್ನು ಸುಮಾರು 16ವರ್ಷಗಳ ಕಾಲ ಆಳಿದವರು ಕೊಳ್ಕೆಬೈಲ್ ಪ್ರತಾಪ್‌‌ಚಂದ್ರ ಶೆಟ್ಟಿಯವರು. 1983ರಲ್ಲಿ ರಾಜಕೀಯ ರಂಗ ಪ್ರವೇಶಿಸಿದ್ದ ಪ್ರತಾಪರು ಸಹಜವಾಗಿಯೇ ತನ್ನ ಪ್ರತಾಪವನ್ನು ತೋರ್ಪಡಿಸಿದ್ದರು. ಇವರ ಹಿಂದೆ ಕಾರ್ಯಕರ್ತರ ದಂಡೆ ನೆರೆದಿರುತ್ತಿತ್ತು. ರಾಜಕೀಯದಲ್ಲಿ ಚಾಣಾಕ್ಷ ಎಂಬ ಬಿರುದು ಇತ್ತು. ಎಲ್ಲವನ್ನೂ ಕುಳಿತಲ್ಲೇ ಮಾಡಿಸಿಕೊಳ್ಳಬಲ್ಲ ತಾಕತ್ತು ಅವರಿಗಿದ್ದಿತ್ತು. ಅದೇ ರೀತಿಯಾಗಿ ವಿಧಾನಸಭೆಯಲ್ಲೂ ಅವರ ಧ್ವನಿಗೆ ಬೆಲೆಯೂ ಇದ್ದಿತ್ತು.&lt;br /&gt;&lt;br /&gt;ಆದರೆ ಅವರಿಗೆ ಕಾರ್ಯಕರ್ತರೆಡೆಗಿದ್ದ ಕುರುಡು ವ್ಯಾಮೋಹ ಅವರನ್ನು 1999ರಲ್ಲಿ ನಡೆದ ಚುನಾವಣೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ಕೇವಲ ಒಂದು ಸಾವಿರ ಮತಗಳ ಅಂತರದಿಂದ ಅವರದ್ದೇ ಊರಿನ ದಾಯಾದಿ, ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಎದುರು ಪರಾಜಯ ಹೊಂದಿದ್ದರು.1999ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ ಸಚಿವರಾಗುತ್ತಿದ್ದರು. ಅದು ಕೊನೆಗೂ ಈಡೇರಲಿಲ್ಲ. ಈ ವಿಷಯದಲ್ಲಿ ತಾಲೂಕಿಗೆ ಸಚಿವ ಸ್ಥಾನದ ಅದೃಷ್ಟವೇ ಇಲ್ಲ ಎಂಬಂತಾಗಿ ಬಿಟ್ಟಿದೆ.&lt;br /&gt;&lt;br /&gt;ಬಹುಶಃ ಯಾವ ಶಾಸಕರೂ ಈ ಪರಿಯಲ್ಲಿ ನೊಂದುಕೊಂಡ ಇತಿಹಾಸ ಇರಲಿಕ್ಕಿಲ್ಲ. ಆದರೆ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ತನ್ನನ್ನು ಗೆಲ್ಲಬಲ್ಲ ಇನ್ನೊಬ್ಬ ವ್ಯಕ್ತಿ ಕ್ಷೇತ್ರದಲ್ಲಿ ಯಾರಿದ್ದಾರೆ ಎಂಬ ಬಲವಾದ ನಂಬಿಕೆಯಲ್ಲಿದ್ದ ಅವರಿಗೆ ಈ ಸೋಲು ಯಾವ ಪರಿ ಅಜ್ಞಾತವಾಸಕ್ಕೆ ನೂಕಿ ಬಿಟ್ಟಿತ್ತೆಂದರೆ, ಆ ಸಂದರ್ಭದಲ್ಲಿ ಮೌನಕ್ಕೆ ಶರಣಾದ ಅವರಲ್ಲಿ ಹಿಂದಿನ ಗೆಟಪ್ಪು ಹೊರಟು ಹೋಗಿತ್ತು. ಅತೀ ಆತ್ಮೀಯರಷ್ಟೇ ಅವರಲ್ಲಿಗೆ  ಬಂದು ಹೋಗುತ್ತಿದ್ದದ್ದು ಬಿಟ್ಟರೆ, ಪಕ್ಷದ ಕಾರ್ಯಕರ್ತರನ್ನು ದೂರವಿಟ್ಟರು. &lt;br /&gt;&lt;br /&gt;ದೂರವಾಣಿ ಕರೆಗಳಿಗೂ ಅವರು ಮನೆಯಲ್ಲಿ ಇದ್ದೂ ಇಲ್ಲ ಎಂಬ ಉತ್ತರ ಸಿಗುತ್ತಿತ್ತು. ಸಾರ್ವಜನಿಕವಾಗಿ ಕಾಣಿಸುವುದೇ ಅಪರೂ ಪವಾಯಿತು. ಗಾಢ ಆಲೋಚನೆಯಲ್ಲಿ ಮಗ್ನರಾಗತೊಡಗಿದ ಪ್ರತಾಪರನ್ನು 2003ರಲ್ಲಿ ವಿಧಾನಪರಿಷತ್  ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.ಆದರೂ ಮಾಜಿ ಶಾಸಕ ಎಂಬ ಶಾಕ್‌ನಿಂದ ಆವಾಗಲೂ ಹೊರಬರಲು ಸಿದ್ಧರಿರಲಿಲ್ಲ.&lt;br /&gt;&lt;br /&gt;ಇತ್ತೀಚೆಗಷ್ಟೇ ಕೆಲವು ಸಮಾರಂಭಗಳಲ್ಲಿ ಅವರ ಮುಖ ಕಾಣಿಸತೊಡಗಿದೆ.ಪದವಿ ಶಿಕ್ಷಣ ಮುಗಿದ ಬಳಿಕ ಪ್ರತಾಪರು ಆಯ್ದು ಕೊಂಡ ಕ್ಷೇತ್ರ ಬ್ಯಾಂಕಿಂಗ್. ತಂದೆ ಹುಯ್ಯಾರು ಹಿರಿಯಣ್ಣ ಪಟೇಲ್ ನಿಧನರಾದ ಬಳಿಕ ಮೈಸೂರಿನ ಬ್ಯಾಂಕಿ (ಆ ಸಂದರ್ಭದಲ್ಲಿ ಈಗಿನ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಕೂಡ ಬ್ಯಾಂಕ್‌‌ ಕೆಲಸದಲ್ಲಿ ಜತೆಗಿದ್ದರು)ನಲ್ಲಿ ಇದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಹಾಲಾಡಿಗೆ ಬಂದಿದ್ದರು.&lt;br /&gt;&lt;br /&gt;1983ರಲ್ಲಿ ಪ್ರತಾಪರು ಜನತಾದಳದ ಮಾಣಿಗೋಪಾಲ್ ಅವರನ್ನು ಸೋಲಿಸುವ ಮೂಲಕ ಪ್ರಥಮಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಆ ನಂತರದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಂತವರು ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್. ಇಂದಿಗೂ ಪ್ರತಾಪ್‌‌ಗೆ ಬಲಗೈಯಾಗಿರುವವರು ಆಸ್ಕರ್ ಮಾತ್ರ1985 ರಲ್ಲಿ ಅಪ್ಪಣ್ಣ ಹೆಗ್ಡೆ, 1989ರಲ್ಲಿ ಗೋವರ್ಧನ್, 1994ರಲ್ಲಿ ಎ.ಜಿ.ಕೊಡ್ಗಿ ವಿರುದ್ಧ ಜಯಗಳಿಸಿದ್ದರು.&lt;br /&gt;&lt;br /&gt;1999ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರ ಎದುರು ಪರಾಭವ ಹೊಂದಿದ್ದರು. ಇದೀಗ ಆಧ್ಯಾತ್ಮಿಕ ಹಾಗೂ ಕೃಷಿ ಪುಸ್ತಕಗಳನ್ನು ಆಳವಾಗಿ ಓದುವುದರಲ್ಲಿ ಮಗ್ನರಾಗಿದ್ದಾರೆ. ಯೋಗದ ಬಗ್ಗೆ ಒಲವು ಹೊಂದಿದ್ದು ಮುಂದಿನ ರಾಜಕೀಯ ತಂತ್ರಗಾರಿಕೆಯಲ್ಲಿ ಮಗ್ನರಾಗಿದ್ದಾರೆ....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-4018786284803536569?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/4018786284803536569/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=4018786284803536569' title='2 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/4018786284803536569'/><link rel='self' type='application/atom+xml' href='http://www.blogger.com/feeds/5345004557519909367/posts/default/4018786284803536569'/><link rel='alternate' type='text/html' href='http://bahumukhi.blogspot.com/2008/01/blog-post_9515.html' title='ಶಾಸಕರೊಬ್ಬರ ಅಜ್ಞಾತವಾಸ ಕಥನ....'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-5345004557519909367.post-6041880026614576535</id><published>2008-01-16T06:26:00.000-08:00</published><updated>2008-01-16T06:30:01.428-08:00</updated><title type='text'>ಗೋಡ್ಸೆ ಎಂಬ ಹೀರೋ !!!</title><content type='html'>&lt;a href="http://bp0.blogger.com/_nMGbGbNrNGA/R44U1Hq8OYI/AAAAAAAAABY/PAxcDph7Lvo/s1600-h/godse-400.jpg"&gt;&lt;img id="BLOGGER_PHOTO_ID_5156081526210574722" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp0.blogger.com/_nMGbGbNrNGA/R44U1Hq8OYI/AAAAAAAAABY/PAxcDph7Lvo/s320/godse-400.jpg" border="0" /&gt;&lt;/a&gt;&lt;br /&gt;&lt;div&gt;&lt;br /&gt;ಸಾಗರದ ಹೆಗ್ಗೋಡಿನ ಶಿಲ್ಪಿ ಹಿರಿಯರಾದ ದಿ.ಕೆ.ವಿ.ಸುಬ್ಬಣ್ಣನವರು ಸಮಾಜ ಮತ್ತು ಜನತಂತ್ರದ ಕುರಿತು ಬರೆದ ಲೇಖನದಲ್ಲಿ, ಗಾಂಧಿ ನಾಯಕತ್ವದ ಪ್ರಸ್ತುತ ಸ್ವಾತಂತ್ರ್ಯ ಹೋರಾಟದ 30 ವರ್ಷಗಳು ಇತಿಹಾಸದ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ಅವಧಿಯಾಗಿದೆ. ಪ್ರಾಚೀನ ಹಾಗೂ ಆಧುನಿಕತೆ ಬಹು ಭದ್ರವಾಗಿ ಬೆಸೆದುಕೊಂಡಿರುವ ಕೊಂಡಿಕಾಲ ಅದು.&lt;br /&gt;&lt;br /&gt;ಆ ಕಾಲದಲ್ಲಿ ಗಾಂಧಿ ಮಾರ್ಗದರ್ಶನ ದೊರೆಯದೆ ಹೋಗಿದ್ದರೆ ಈ ದೇಶ ಈಗಿರುವ ಹಾಗೆ ಉಳಿಯುತ್ತಿರಲಿಲ್ಲ. ನಿಶ್ಚಿತವಾಗಿ ಒಂದೋ ಪಾಕಿಸ್ತಾನ ಮಾದರಿಯಂತೆ ಭಾರತ ಹಿಂದೂ ರಾಷ್ಟ್ರವಾಗಿರುತ್ತಿತ್ತು, ಅಥವಾ ಆಧುನಿಕ ಚೀನಾದ ಹಾಗೆ, ತನ್ನ ಪೂರ್ತಿ ಪರಂಪರೆಗಳನ್ನು ಪೂರ್ಣ ತುಂಡರಸಿ ಆಧುನಿಕವನ್ನಪ್ಪಿಕೊಂಡಿರುತ್ತಿತ್ತು. ಆದರೆ ಭಾರತ ಹಾಗಾಗದೆ ಎರಡೂ ದಾರಿ ಬಿಟ್ಟು ತನ್ನದೆ ಹಾದಿಯಲ್ಲಿ ಬೆಳೆದು ನಿಂತಿರುವುದು ಮಹತ್ವವಾದ ಅಂಶವಾಗಿದೆ.&lt;/div&gt;&lt;br /&gt;&lt;div&gt;&lt;br /&gt;ಈ ಮಾತನ್ನು ಪ್ರಸ್ತಾಪಿಸಲು ಪ್ರಮುಖ ಕಾರಣ ಇಂದು ಗಾಂಧಿಯ ತತ್ವಗಳಾಗಲಿ, ಗ್ರಾಮಸ್ವರಾಜ್ಯದ ಕಲ್ಪನೆಯಾಗಲಿ ಯಾವುದೂ ಯಾರಿಗೂ ಬೇಕಾಗಿಲ್ಲ. ಅದರಲ್ಲೂ ಗಾಂಧಿ,ಗಾಂಧಿ ಎಂದು ಜಪಿಸುತ್ತಿದ್ದ ಕಾಂಗ್ರೆಸ್ಸೂ ಕೂಡ ನೈತಿಕ ಬಲವನ್ನು ಕಳೆದುಕೊಂಡಿದೆ. ಶಾಂತಿಮಂತ್ರ ಜಪಿಸಿದ್ದ ಗಾಂಧಿ ನಾಡು ಗುಜರಾತ್‌‌ನಲ್ಲಿ ರಕ್ತದೋಕುಳಿ ಹರಿದಿದೆ.&lt;br /&gt;&lt;br /&gt;ಯಾವ ಹಿಂದು-ಮುಸ್ಲಿಂರ ಏಕತೆಗಾಗಿ ಹೋರಾಡಿ ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾದರೊ, ಅಂತಹ ಗಾಂಧಿಯ ಅಹಿಂಸಾ ತತ್ವ ಗುಜರಾತ್‌‌ನಲ್ಲಿ ಗಾಳಿಗೆ ತೂರಿಹೋಗಿದೆ. ಗಾಂಧಿಯ ಒಂದೇ ಒಂದು ಕರೆಗೆ ಲಕ್ಷಾಂತರ ಜನ ಒಗೊಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ್ದರು, ದೇಶಾದ್ಯಂತ ಸಂಚರಿಸಿ ಪ್ರತಿಯೊಂದು ಸ್ಥಿತಿಗತಿಯ ಕುರಿತು ಕೂಲಂಕಷ ಅಧ್ಯಯನ ನಡೆಸಿದ್ದ ಗಾಂಧಿ ಇಂದು ಯುವ ಮನಸ್ಸಿನಿಂದ ದೂರವಾಗಿದ್ದಾರೆ.&lt;br /&gt;&lt;br /&gt;ಗಾಂಧಿ ನುಡಿದಂತೆ ಬದುಕಿನಲ್ಲಿ ನಡೆದ ಸಾಧಕ, ಆದರೆ ನಮ್ಮ ರಾಜಕೀಯ ಪುಡಾರಿಗಳಿಗೆ ಅಂತಹ ಮನೋಬಲ ಇದೆಯೇ, ಕೇವಲ ಅಧಿಕಾರದ ಗದ್ದುಗೆಗಾಗಿ ಗಾಂಧಿ, ಅಹಿಂಸೆ, ಜಾತ್ಯತೀತ ಎಂದೆಲ್ಲ ಬೊಗಳೆ ಬಿಟ್ಟು ಕುರ್ಚಿಯನ್ನು ಹಿಡಿದರೆ ವಿನಃ ಬೇರೆನೂ ಆಗಿಲ್ಲ. ಇತ್ತೀಚೆಗೆ ಆಂಧ್ರದ ತಾಡಂಪಲ್ಲಿಗುಡಂ ಪಟ್ಟಣದ ಬಿಜೆಪಿ ಮುಖಂಡ ಆರ್‌‌ಎಸ್‌‌ಎಸ್ ನಾಯಕ ಶ್ಯಾಂಪ್ರಸಾದ್ ಮುಖರ್ಜಿ ನಾಥೂರಾಮ್ ಗೋಡ್ಸೆಯ ಪ್ರತಿಮೆಯನ್ನು ಸ್ಥಾಪಿಸಿರುವುದು ಗಾಂಧಿ ಬಗ್ಗೆ ಇಷ್ಟೆಲ್ಲಾ ಪೀಠಿಕೆಗೆ ಕಾರಣ.&lt;br /&gt;&lt;br /&gt;ಕೋಮುದ್ವೇಷದ ಜ್ವಾಲಾಗ್ನಿ ಮಹಾತ್ಮ ಗಾಂಧಿಯನ್ನು ನಾಥೂರಾಂ ಗೋಡ್ಸೆಯ ಮೂಲಕ ಬಲಿ ತೆಗೆದುಕೊಂಡಿತ್ತು. ಇಂದು ಯಾರು ಆದರ್ಶವಾಗಬೇಕಿತ್ತು. ಅವರಾರು ಮಾದರಿಯಾಗುತ್ತಿಲ್ಲ. ಭಯೋತ್ಪಾದಕ, ಪಂಜಾಬ್ ಪ್ರತ್ಯೇಕತವಾದಿ ಖಾಲ್ಸಾ ಉಗ್ರಗಾಮಿ ಸಂಘಟನೆಯ ಬಿಂದ್ರನ್‌‌ವಾಲೆಯನ್ನು ಸಿಖ್ ಸಮುದಾಯ ವೀರತ್ವ ಏರಿಸಿದೆ, ಅದರಂತೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಹಂತಕರಾದ ಸತ್ವಂತ್ ಸಿಂಗ್ ಮತ್ತು ಕೇಹರ್ ಸಿಂಗ್‌‌ಗೂ ಕೂಡ ಸಿಖ್ ಸಮುದಾಯ ವೀರಪುರುಷರು ಎಂಬ ಪಟ್ಟ ನೀಡಿ ಉನ್ನತ ಮಟ್ಟಕ್ಕೇರಿಸಿದೆ.&lt;br /&gt;&lt;br /&gt;ಅದೇ ತೆರನಾಗಿ ಪೆರಿಯಾರ್, ದ್ರಾವಿಡ್ ಚಳವಳಿ ಎಂದೆಲ್ಲ ಕ್ರಾಂತಿ ಎಬ್ಬಿಸಿದ್ದ ತಮಿಳುನಾಡಿನ ಜನ ಚಿತ್ರನಟಿ ಖುಷ್ಬೂ, ಜಯಲಲಿತಾ ಅವರಂತವರಿಗೆ ದೇವಾಲಯ ಕಟ್ಟಿವೆ. ವಿಪರ್ಯಾಸ ಎಂಬಂತೆ ತಮಿಳುನಾಡಿನ ಜನರಿಂದ ಆರಾಧಿಸಲ್ಪಟ್ಟ ಖುಷ್ಬೂಗೆ, ಲೈಂಗಿಕತೆ ಬಗ್ಗೆ ಹೇಳಿಕೆ ನೀಡಿದ್ದಕ್ಕೆ, ದೇವಾಲಯದಲ್ಲಿ ಪಾದರಕ್ಷೆ ಹಾಕಿ ಪ್ರವೇಶಿಸಿದ್ದಕ್ಕೆ ಕೋರ್ಟ್ ಮೆಟ್ಟಿಲು ಹತ್ತಿಸಿದ್ದಾರೆ.ಎರಡು ದಶಕಗಳ ಕಾಲ ಕಾಡಿನ ರಾಜನಾಗಿ ಮೆರೆದ ನರಹಂತಕ ವೀರಪ್ಪನ್‌‌ನ್ನು ಗೋಪಿನಾಥಂನಲ್ಲಿ ಪ್ರತಿಮೆ ಪೂಜಿಸುತ್ತಿದ್ದಾರೆ.&lt;br /&gt;&lt;br /&gt;ಬಹುಶಃ ಇನ್ನು ಮುಂದೆ ಈ ಪಟ್ಟಿಯಲ್ಲಿ ಉಗ್ರಗಾಮಿ ಸಂಘಟನೆಯ ಒಸಾಮ ಬಿನ್ ಲಾಡೆನ್, ದಾವೂದ್ ಇಬ್ರಾಹಿಂ, ಎಲ್‌‌ಟಿಟಿಇಯ ಪ್ರಭಾಕರನ್....ಹೀಗೆ ಎಂಥೆಂತಹ ಮಹಾನುಭಾವರ ಸೇರ್ಪಡೆಯಾಗಲಿಕ್ಕಿದೆಯೋ ಹೇ ರಾಮ್.....!!!....&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-6041880026614576535?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/6041880026614576535/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=6041880026614576535' title='1 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/6041880026614576535'/><link rel='self' type='application/atom+xml' href='http://www.blogger.com/feeds/5345004557519909367/posts/default/6041880026614576535'/><link rel='alternate' type='text/html' href='http://bahumukhi.blogspot.com/2008/01/blog-post_16.html' title='ಗೋಡ್ಸೆ ಎಂಬ ಹೀರೋ !!!'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp0.blogger.com/_nMGbGbNrNGA/R44U1Hq8OYI/AAAAAAAAABY/PAxcDph7Lvo/s72-c/godse-400.jpg' height='72' width='72'/><thr:total>1</thr:total></entry><entry><id>tag:blogger.com,1999:blog-5345004557519909367.post-4323435984570838924</id><published>2008-01-07T07:12:00.000-08:00</published><updated>2008-01-07T07:16:22.809-08:00</updated><title type='text'>ಮುನಿಯಾಲ್ ಎಂಬ ' ಅಲೆಮಾರಿ '</title><content type='html'>&lt;a href="http://bp2.blogger.com/_nMGbGbNrNGA/R4JCNnq8OXI/AAAAAAAAABQ/WzagM4sd6lg/s1600-h/Muniyal-400.jpg"&gt;&lt;img id="BLOGGER_PHOTO_ID_5152753725420091762" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_nMGbGbNrNGA/R4JCNnq8OXI/AAAAAAAAABQ/WzagM4sd6lg/s320/Muniyal-400.jpg" border="0" /&gt;&lt;/a&gt;&lt;br /&gt;&lt;p&gt;ನಾವು ಎಲ್ಲರೊಂದಿಗೂ ಬೆರೆಯುತ್ತಾ, ಹರಟೆ ಹೊಡೆಯುತ್ತಿರುತ್ತೇವೆ. ಆದರೆ ಎಲ್ಲರಿಗೂ ಎಲ್ಲಾ ವಿಷಯಗಳಲ್ಲೂ ಆಸಕ್ತಿಯಾಗಲಿ, ಕೇಳುವ ವ್ಯವಧಾನ ಇರುವುದಿಲ್ಲ. ಹಾಗೆಯೇ ಪತ್ರಕರ್ತ ರಾದವ ರಿಗೆ ಪ್ರತಿಕ್ಷೇತ್ರದ ಬಗ್ಗೆ ಕುತೂಹಲ, ಆಸಕ್ತಿ ಇರಬೇಕಾಗುತ್ತದೆ. ಆ ಕಾರಣಕ್ಕಾಗಿಯೇ ಕೆಲವರು ಬಹಳಷ್ಟು ಆತ್ಮೀಯರಾಗುತ್ತಾರೆ.&lt;br /&gt;&lt;br /&gt;ನಾವು ಒಂದೇ ವಿಷಯಕ್ಕೆ ಗಂಟು ಬಿದ್ದು ಮಿತ್ರರೊಡನೆ ಕೊರೆಯುತ್ತಿದ್ದರೆ ಅದೂ ಒಂದು ರೀತಿಯಲ್ಲಿ ಬೋರು ಹೊಡೆಸುತ್ತದೆ. ಅದನ್ನು ಬಿಟ್ಟು ಬೇರೆ ವಿಷಯಕ್ಕೆ ಹೊರಳಿದಾಗ ಹೋ... ಯಾಕ್ರಿ ಸುಮ್ಮನೆ ಸಾಹಿತ್ಯ, ವಿಜ್ಞಾನ, ವಿಸ್ಮಯ ಅಂತ ತಲೆ ತಿಂತೀರಾ ಅನ್ನೋ ಅಸಡ್ಡೆಯೂ ಅಷ್ಟೇ ರೇಜಿಗೆ ಹುಟ್ಟಿಸುತ್ತದೆ. ಅದಕ್ಕಾಗಿ ನನಗೆ ಮುನಿಯಾಲ್ ಗಣೇಶ್ ಶೆಣೈಯಂತಹ ಹಿರಿಯರ ವ್ಯಕ್ತಿತ್ವ ತುಂಬಾ ಖುಷಿ ಕೊಡುತ್ತದೆ.&lt;br /&gt;&lt;br /&gt;ಬೆಂಗಳೂರಿನ ಕಾಂಕ್ರೀಟ್ ಕಾಡುಗಳ ಮಧ್ಯೆ ನೆಲೆಸಿದ್ದ ಮುನಿಯಾಲರು ಆ ಜಂಡವೇ ಬೇಡ ಎಂದು ಕುಂದಾಪುರ ತಾಲೂಕಿನ ಗಾವಳಿಯ ಸ್ವಂತ ಜಮೀನಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಪತ್ರಕರ್ತರಾಗಿ, ಸಾಹಿತಿಯಾಗಿ, ಅಲೆಮಾರಿ, ಪುಸ್ತಕ ವ್ಯಾಪಾರಿ, ಪ್ರಕಾಶಕ ಹೀಗೆ ಎಲ್ಲವೂ ಆಗಿರುವ ಮುನಿಯಾ ಲರು ' ಬಹುಮುಖಿ ' ವ್ಯಕ್ತಿತ್ವ ಹೊಂದಿದವರು.&lt;br /&gt;&lt;br /&gt;ಅವರೊಡನೆ ಮಾತನಾಡಿದ ಯಾರಿಗಾದರೂ ಬೇಜಾರು ಅಥವಾ ಬೋರು ಅನ್ನಿಸುವುದಿಲ್ಲ. ಗಾವ ಳಿಯ ಕುಗ್ರಾಮದಿಂದ ಹಿಡಿದು ಚೀನಾ, ಟಿಬೇಟ್, ಬೌದ್ಧ, ಜೈನ, ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಎಡ, ಬಲ, ಆಯುರ್ವೇದ ಎಲ್ಲ ವಿಚಾರಗಳ ಕುರಿತು ಬಹು ಸ್ವಾರಸ್ಯವಾಗಿ ವಾಗ್ಝರಿಯನ್ನು ಹರಿಸುತ್ತಾರೆ.&lt;br /&gt;&lt;br /&gt;ಅಂತಹ ಮಾತು, ಚರ್ಚೆ ಮೌಲ್ಯಯುತವಾಗಿರುತ್ತದೆ. ಸ್ವತಃ ಪುಸ್ತಕ ವ್ಯಾಪಾರಿಗಳಾಗಿರುವ ಅವರು ಈಗಾಗಲೇ ದೇಶದ ಹಲವಾರು ಭಾಗಗಳಿಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ ಹಲವಾರು ವಿಷಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. 20ಕ್ಕೂ ಅಧಿಕ ಪುಸ್ತಕ ಬರೆದಿದ್ದಾರೆ. &lt;/p&gt;&lt;br /&gt;&lt;p&gt;50ರ ಆಸುಪಾಸಿನಲ್ಲಿರುವ ಮುನಿಯಾಲರ ಅಲೆಮಾರಿ ಬದುಕು ಮಾತ್ರ ನಿಂತಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಸ್ವಭಾವದ ಅವರು ಮಾನಸ ಸರೋವರ, ಕೈಲಾಸ ಪರ್ವತ, ಸಿಕ್ಕಿಂ, ಲಕ್ಷದ್ವೀಪ, ಚಂದ್ರಕಣಿ ಪಾಸ್ ಹೀಗೆ ಎಲ್ಲೆಂದರಲ್ಲಿ ಅಲೆದಾಡುತ್ತಿರುತ್ತಾರೆ. ಮತ್ತು ಅದನ್ನು ಅಷ್ಟೇ ಅಂದವಾಗಿ ಅಕ್ಷರರೂಪಕ್ಕಿಳಿಸಿ ಸಾಹಿತ್ಯಾಸಕ್ತರಿಗೆ ಉಣಬಡಿಸುತ್ತಾರೆ.&lt;br /&gt;&lt;br /&gt;ವಿಜ್ಞಾನದ ಬಗ್ಗೆ, ಮಕ್ಕಳ ಸಾಹಿತ್ಯದ ಬಗ್ಗೆ ಪ್ರತಿಯೊಂದು ವಿಷಯದ ಕುರಿತು ಮಾತನಾಡುತ್ತಾರೆ. ಇದೀಗ ಇತ್ತೀಚೆಗೆ ಸಿಕ್ಕಿಂ ರಾಜ್ಯಕ್ಕೆ ಭೇಟಿ ನೀಡಿರುವುದಾಗಿ ಹೇಳಿದ್ದ ಅವರು ಅಲ್ಲಿನ ಜನಾಂಗವೊಂದರ ಕುರಿತು ಮಾಹಿತಿ ಕಲೆ ಹಾಕಿರುವುದಾಗಿ ತಿಳಿಸಿದ್ದರು. ಜೀವವಿದ್ದರೂ ಸದಾ ಕಾಲ ಒಂದಲ್ಲ ಒಂದು ಬಗೆಯ ಅಶಾಂತಿಯಿಂದ ತೊಳಲಾಡುವವರಿಗೆ ಅನಂತ ಪ್ರಕೃತಿಯ ಮಡಿಲಲ್ಲಿ ನೆಮ್ಮದಿ ಸಿಗುವ ಸಾಧ್ಯತೆ ಇದ್ದರೆ ಅದು ಹಿಮಾಲಯ ಎಂದೆನ್ನುವ ಮುನಿಯಾಲರ ಹಿಮಾಲಯ ಚಾರಣದ ಅದ್ಭುತ ಕಥನವೇ ಚಂದ್ರಕಣಿ ಪಾಸ್.&lt;br /&gt;&lt;br /&gt;ಅದೇ ರೀತಿ ದಟ್ಟವಾದ ಮಂಜು ಮುಸುಕಿದ ಕಣಿವೆಗಳಲ್ಲಿ ರಕ್ತ ಹೆಪ್ಪುಗಟ್ಟಿಸುವ ಚಳಿಗಾಳಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಎತ್ತರದ ಶಿಖರವೇರಿದ ರೋಮಾಂಚನ ವಿವರ ಅವರ ಮಂಜು ಮುಸುಕಿದ ಕಣಿವೆಗಳ ರೋಮಾಂಚಕಾರಿ ವಿವರಗಳು ಈ ಪುಸ್ತಕದಲ್ಲಿ ಲಭ್ಯ.&lt;br /&gt;&lt;br /&gt;ನೀವು ಯಾವುದೇ ಊರಿಗೆ ಪ್ರವಾಸ, ಚಾರಣ ಹೋಗಬೇಕಿದ್ದರೂ ಅವರಲ್ಲಿ ಸುಲಭವಾದ ಉಪಾ ಯ ಮತ್ತು ಸಲಹೆಗಳನ್ನು ಸೂಚಿಸಬಲ್ಲರು. ಅಂತಹ ಸ್ಥಳಗಳನ್ನು ನೋಡಬೇಕೆಂಬ ಕುತೂಹಲ ಇದ್ದರೂ ಕೂಡ ನೀವು ಅವರನ್ನು ಸಂಪರ್ಕಿಸಿದರೂ (9448869963) ಸಾಕು. ಮುಂದೆ ನಿಮಗೆ ಬೇಕಾದ ಎಲ್ಲ ಮಾಹಿತಿಗಳು ಲಭ್ಯವಾಗುತ್ತವೆ. ಈಗ ಹೇಳಿ ಇಂತಹ ವ್ಯಕ್ತಿತ್ವ ಬೋರು ಹಿಡಿಸುತ್ತದೆಯಾ ಅಂತ......&lt;/p&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-4323435984570838924?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/4323435984570838924/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=4323435984570838924' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/4323435984570838924'/><link rel='self' type='application/atom+xml' href='http://www.blogger.com/feeds/5345004557519909367/posts/default/4323435984570838924'/><link rel='alternate' type='text/html' href='http://bahumukhi.blogspot.com/2008/01/blog-post.html' title='ಮುನಿಯಾಲ್ ಎಂಬ &apos; ಅಲೆಮಾರಿ &apos;'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_nMGbGbNrNGA/R4JCNnq8OXI/AAAAAAAAABQ/WzagM4sd6lg/s72-c/Muniyal-400.jpg' height='72' width='72'/><thr:total>0</thr:total></entry><entry><id>tag:blogger.com,1999:blog-5345004557519909367.post-4203487070638924816</id><published>2007-12-15T06:10:00.000-08:00</published><updated>2007-12-15T06:14:53.885-08:00</updated><title type='text'>ಧರ್ಮ ಬೆಳಕು ನೀಡಬೇಕು, ಹಿಂಸೆಯನ್ನಲ್ಲ</title><content type='html'>ಉತ್ತರಕರ್ನಾಟಕ ಜನರ ಪ್ರೀತಿ, ಅಲ್ಲಿನ ಪ್ರಾಕೃತಿಕ ಸೌಂದರ್ಯ ಇವುಗಳೆಲ್ಲವೂ ಮರೆಯಲಾರದ ನೆನಪುಗಳಾಗಿವೆ. ಆಗಾಗ ಉತ್ತರ ಕರ್ನಾಟಕಕ್ಕೆ ಭೇಟಿ ನೀಡುವುದೊಂದು ಅಭ್ಯಾಸವಾಗಿತ್ತು. ಹಾಗೆ ಧಾರವಾಡಕ್ಕೆ ಭೇಟಿ ನೀಡಿದ ಪ್ರತಿ ಸಂದರ್ಭದಲ್ಲೂ ಎನ್.ಕೆ. ಕುಲಕರ್ಣಿ, ಕಣವಿ, ಪ್ರೊ.ನಾರಾಯಣಾಚಾರ್ಯ ಮುಂತಾದ ಹಿರಿಯರನ್ನ ಮಾತನಾಡಿಸಿ ಬರುತ್ತಿದ್ದೆ.&lt;br /&gt;&lt;br /&gt;ಸಾಹಿತ್ಯ ಕ್ಷೇತ್ರದಲ್ಲಿನ ಬೆಳವಣಿಗೆಗಳು, ಸಾಹಿತ್ಯ  ಕ್ಷೇತ್ರ ಹಿಡಿದಿರುವ ಹಾದಿಗಗಳು, ಕನ್ನಡದ ಮನಸ್ಸು, ಧರ್ಮದ ಕುರಿತಾಗಿ ಮುಕ್ತ ಮನಸ್ಸಿನಿಂದ ಹರಟಿದ ನಗುಮೊಗದ ಚೆಂಬೆಳಕಿನ ಕವಿ ಚೆನ್ನವೀರ ಕಣವಿಯೊಂದಿಗಿನ ಕಿರು ಸಂದರ್ಶನದ ಭಾಗ ಇಲ್ಲಿದೆ.&lt;br /&gt;&lt;br /&gt;ಪ್ರಶ್ನೆ: ನಿಮಗೆ ಸಾಹಿತ್ಯದ ಒಲವು ಮೂಡಿದ ಬಗೆ ?&lt;br /&gt;&lt;br /&gt;ಕಣವಿ: ಗದಗ ತಾಲೂಕಿನ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಲಿಯುತ್ತಿರುವಾಗಲೇ ಸಾಹಿತ್ಯದ ಕುರಿತು ಒಲವು ಮೂಡಿದ್ದು, ಶಾಲಾ ಶಿಕ್ಷಕರಾಗಿದ್ದ ನನ್ನ ತಂದೆ ಸಕ್ರಪ್ಪನವರ ಪ್ರಭಾವವೂ ಕಾರಣವಾಗಿದೆ.&lt;br /&gt;&lt;br /&gt;ಪ್ರಶ್ನೆ: ಇಂದಿನ ಸಾಹಿತ್ಯ ವಲಯದ ಕುರಿತು..&lt;br /&gt;&lt;br /&gt;ಕಣವಿ: ಹೊಸಗನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆದು ಬಂದಿದೆ. ಕನ್ನಡದ ಪ್ರಾಚೀನ ಪರಂಪರೆಗೆ ಪಂಪನಂತಹ ಶ್ರೇಷ್ಠ ಕವಿಗಳು ದೊರೆತರೆ, ಆಧುನಿಕ ಕನ್ನಡ ಸಾಹಿತ್ಯಕ್ಕೂ ಕೂಡ ನವೋದಯದ ಕೆಲವು ಹಿರಿಯರಾದ ಮಾಸ್ತಿ, ಕಾರಂತ, ಕುವೆಂಪು, ಬೇಂದ್ರೆ, ಡಿವಿಜಿಯಂತಹವರು ಪ್ರಮುಖರು. ಹಿಂಸೆ, ಕ್ರೌರ್ಯ, ಸಾಮಾಜಿಕ ವ್ಯತ್ಯಾಸಗಳಿಗೆ ವಿರುದ್ಧವಾಗಿ ಪ್ರತಿಭಟನೆ, ಸಮಾನತೆ ತರಲು ಬರವಣಿಗೆ ಸಾಧನವಲ್ಲ. ಇದು ಕಾಲದಿಂದ ಕಾಲಕ್ಕೆ ಆದ ಬೆಳವಣಿಗೆಯೇ ಸಾಹಿತ್ಯದ ವೈಶಿಷ್ಟ್ಯ.&lt;br /&gt;&lt;br /&gt;ಪ್ರಶ್ನೆ: ಸಾಹಿತ್ಯ ಜನತೆಗೆ ಎಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿ ಪರಿಣಮಿಸಿದೆ..&lt;br /&gt;&lt;br /&gt;ಕಣವಿ: ಸಾಹಿತ್ಯದಿಂದ ಜನರ ಮನಸ್ಸಿನ ಮೇಲೆ ಉತ್ತಮ ಸಂಸ್ಕಾರ ಆಗುತ್ತದೆ. ಆದರೆ ಶೀಘ್ರವಾಗಿ ಸಾಮಾಜಿಕ ಬದಲಾವಣೆ ಸಾಧ್ಯ ಎಂಬುದನ್ನು ನಿರೀಕ್ಷಿಸುವಂತಿಲ್ಲ. ಸಾಹಿತ್ಯ ಒಳ್ಳೆಯ ಪ್ರೇರಣೆ ಕೊಡಬಹುದು. ಅದರಿಂದ ಕ್ರಾಂತಿ ನಡೆಯಲಾರದು. ಬದುಕಿಗೆ ಒಂದು ನೆಮ್ಮದಿಯ ದಾರಿಯನ್ನು ತೋರಿಸಿಕೊಡುವಲ್ಲಿ ಸಾಹಿತ್ಯ ಬೆಳೆದು ನಿಂತಿದೆ ಎನ್ನಬಹುದು.&lt;br /&gt;&lt;br /&gt;ಪ್ರಶ್ನೆ: ಭಾಷೆ, ರಾಜ್ಯ, ಧರ್ಮಾಂಧತೆ ಬಗ್ಗೆ...&lt;br /&gt;&lt;br /&gt;ಕಣವಿ: ತಮ್ಮ,ತಮ್ಮ ಮಾತೃ ಭಾಷೆಯನ್ನು ಪ್ರೀತಿಸುತ್ತ, ರಾಜ್ಯ ಭಾಷೆಯ ಬಗ್ಗೆ ಅಭಿಮಾನವಿಟ್ಟುಕೊಂಡು, ರಾಷ್ಟ್ರೀಯ ಪ್ರವಾಹದಲ್ಲಿ ಸಮರಸರಾದರೆ ಯಾವ ಗೊಂದಲವೂ ಉಂಟಾಗದು. ಭಾಷೆಯೊಡನೆ ಸಾಹಿತ್ಯ, ಸಂಸ್ಕೃತಿಯೂ ಮೇಳೈಸಿರುವುದರಿಂದ ಉತ್ತಮ ಸಂಸ್ಕಾರಕ್ಕೂ ಅದು ಮಾರ್ಗದರ್ಶಿಯಾಗುತ್ತದೆ. ಬೇರೆ ಭಾಷೆಯನ್ನು ಕಲಿಯುತ್ತ ಅವುಗಳೊಡನೆ ಮೈತ್ರಿಯನ್ನು ಬೆಳೆಸಿಕೊಂಡಷ್ಟು ನಾವು ದೊಡ್ಡವರಾಗುತ್ತೇವೆ.&lt;br /&gt;&lt;br /&gt;ಅದೇ ರೀತಿ ಧರ್ಮ ಬೆಳಕನ್ನು ಬೀರಬೇಕಲ್ಲದೆ, ಅದನ್ನು ಸಂಕುಚಿತಾರ್ಥದಲ್ಲಿ ಸ್ವಾರ್ಥ, ಮೋಸ, ದ್ವೇಷ, ಹಿಂಸೆಗಳಿಗೆ ಬಳಸಿದರೆ ಅದರಂತಹ ಅಪಾಯ ಬೇರೊಂದಿಲ್ಲ. ದಯೆಯೇ ಇಲ್ಲದಿದ್ದರೆ ಅದನ್ನು ಧರ್ಮವೆಂದು ಏಕೆ ಕರೆಯಬೇಕು?, ಅದಕ್ಕಾಗಿಯೆ ಬಸವಣ್ಣ ಹೇಳಿದ್ದು ದಯೆಯೇ ಧರ್ಮದ ಮೂಲವೆಂದು, ಧರ್ಮ ಖಾಸಗಿಯಾದದ್ದು ಎಂಬುದನ್ನು ಮರೆಯಬಾರದು.&lt;br /&gt;&lt;br /&gt;ಎಲ್ಲದಕ್ಕೂ ಮಿಗಿಲಾದದ್ದು ಮಾನವ ಧರ್ಮ. ಅದಕ್ಕೆ ಸಾವಿರ ವರ್ಷಗಳ ಹಿಂದೆ ಮಹಾಕವಿ ಪಂಪ ಮನುಷ್ಯ ಜಾತಿ ತಾನೊಂದೆವಲಂ ಎಂದು ಸಾರಿದ್ದ.&lt;br /&gt;&lt;br /&gt;ಪ್ರಶ್ನೆ: ಸಾಹಿತ್ಯ ಜನಸಾಮಾನ್ಯರಿಂದ ದೂರವಾಗುತ್ತಿದೆಯೇ..&lt;br /&gt;&lt;br /&gt;ಕಣವಿ: ಹಾಗೇನಿಲ್ಲ, ಹಿಂದಿಗಿಂತ ಈಗ ಜನಸಾಮಾನ್ಯರು ಅಕ್ಷರಸ್ಥರಾಗುತ್ತಿರುವುದರಿಂದ ಸಾಹಿತ್ಯ ಸಾಮಾನ್ಯರಿಗೂ ಹತ್ತಿರವಾಗುತ್ತಿದೆ. ಅನಕ್ಷರತೆ ಕಡಿಮೆಯಾದಂತೆ ಇನ್ನೂ ಹೆಚ್ಚಿನ ಪರಿಣಾಮಕಾರಿ ಆಗಬಹುದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-4203487070638924816?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/4203487070638924816/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=4203487070638924816' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/4203487070638924816'/><link rel='self' type='application/atom+xml' href='http://www.blogger.com/feeds/5345004557519909367/posts/default/4203487070638924816'/><link rel='alternate' type='text/html' href='http://bahumukhi.blogspot.com/2007/12/blog-post_15.html' title='ಧರ್ಮ ಬೆಳಕು ನೀಡಬೇಕು, ಹಿಂಸೆಯನ್ನಲ್ಲ'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5345004557519909367.post-4715126362473176888</id><published>2007-12-05T06:59:00.000-08:00</published><updated>2007-12-05T07:05:55.419-08:00</updated><title type='text'>'ನೇತ್ರಾಣಿ' ಕಡಲ ಧ್ಯಾನ</title><content type='html'>&lt;a href="http://bp0.blogger.com/_nMGbGbNrNGA/R1a-OGassZI/AAAAAAAAABI/Yc66zXmnqMo/s1600-h/Netrani-400.jpg"&gt;&lt;img id="BLOGGER_PHOTO_ID_5140505174140039570" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp0.blogger.com/_nMGbGbNrNGA/R1a-OGassZI/AAAAAAAAABI/Yc66zXmnqMo/s320/Netrani-400.jpg" border="0" /&gt;&lt;/a&gt;&lt;br /&gt;&lt;div&gt;ಪ್ರವಾಸ, ಚಾರಣ ಎಂದರೆ ಮೊದಲಿನಿಂದಲೂ ಹುಮ್ಮಸ್ಸು, ಆದರೆ ಪತ್ರಿಕೋದ್ಯಮದ ಜಂಜಡಗಳ ನಡುವೆ ಸಮಯದ ಅಭಾವವೇ ಹೆಚ್ಚಾಗಿರುವುದರಿಂದ ಹೋಗಬೇಕಾದ ಸ್ಥಳಗಳಿಗೆ (ಚೆನ್ನೈಗೆ ಬರುವ ಮುನ್ನ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳಕ್ಕೆ ಹೋಗಲು ಎಲ್ಲಾ ತಯಾರಿ ಮಾಡಿಕೊಂಡಿದ್ದರೂ, ಕೊನೆ ಕ್ಷಣದಲ್ಲಿ ಆ ಅವಕಾಶ ಕೈತಪ್ಪಿ ಹೋಗಿತ್ತು.) ಹೋಗಲಾರದೆ ಬಹಳಷ್ಷು ಸಂಕಟ ಅನುಭವಿಸಿದ್ದಿದೆ.&lt;br /&gt;&lt;br /&gt;ಆದರೂ ಕೆಲವೊಮ್ಮೆ ಬಿಡುವು ಮಾಡಿಕೊಂಡು ಅಂತಹ ಸ್ಥಳಗಳಿಗೆ ಹೋಗುವುದೆಂದರೆ ಕಷ್ಟದ ಕೆಲಸವೇ. ಹಾಗೆ ಬೆಂಗಳೂರಿನಿಂದ ರಜೆಯಲ್ಲಿ ಊರಿಗೆ ಬಂದಿದ್ದಾಗ ಆಕಸ್ಮಿಕವಾಗಿ ಸಿಕ್ಕ ಗೆಳೆಯರು ಈ ಬಾರಿ ನೇತ್ರಾಣಿಗೆ ಹೋಗುತ್ತಿದ್ದೇವೆ ಭಾನುವಾರ ರೆಡಿಯಾಗಿ ಎಂದು ಹೇಳಿ ಹೋಗಿದ್ದರು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಮುದ್ರದ ನಡುಗಡ್ಡೆಯೇ ನೇತ್ರಾಣಿ ಪ್ರದೇಶ. ಅಲ್ಲಿಗೆ ಒಮ್ಮೆ ಭೇಟಿ ನೀಡಬೇಕು ಎಂಬುದು ಹಲವು ದಿನಗಳ ಕನಸಾಗಿತ್ತು.ಆದರೆ ಜಲಪಾತ, ಬೆಟ್ಟ - ಗುಡ್ಡವಾಗಿದ್ದರೆ ಒಂದಿಬ್ಬರ ಸಂಗಡ ಹೊರಟು ಬಿಡಬಹುದಾಗಿತ್ತು. ಇದು ಸಮುದ್ರದ ಮಧ್ಯಭಾಗದಲ್ಲಿ ಇರುವುದು, ಅಲ್ಲದೇ ಅಲ್ಲಿಗೆ ಹೋಗಲು ಬೋಟ್ ಬೇಕು. ಅಂತೂ 2004ರ ಮೇ ತಿಂಗಳಿನಲ್ಲಿ ನೇತ್ರಾಣಿ ಪ್ರಯಾಣ ಸಾಗಿತ್ತು. ಬೆಳಿಗ್ಗೆ ನಾನು, ಸಹೋದರ ರಾಜೇಂದ್ರ, ಪತ್ರಕರ್ತ ಮಿತ್ರ ಗಣೇಶ್, ಗೆಳೆಯ ದಿವಾಕರ್, ಸಂತೋಷ್ ತ್ರಾಸಿಯಿಂದ ಕಾರಿನಲ್ಲಿ ಭಟ್ಕಳ ಬಂದರು ತಲುಪಿದ್ದೇವು.&lt;br /&gt;&lt;br /&gt;ಅಲ್ಲಿ ಮೀನುಗಾರ ಮಿತ್ರರ ದೊಡ್ಡ ಬೋಟ್ ಸಮುದ್ರದ ಅಲೆಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿತ್ತು. ಪೂಜಾ ಸಾಮಗ್ರಿ, ಪುರೋಹಿತರು ಸೇರಿದಂತೆ ಸುಮಾರು 40 ಜನರ ತಂಡ ಬೋಟ್ ಏರಿದ್ದೇವು. ಜೊತೆಗೆ ಒಂದು ಕುರಿ, ಕೋಳಿ. ಅರೆ ಮನುಷ್ಯರ ಜತೆ ಪ್ರಾಣಿಗಳು ಯಾಕೆ ಅಂತ ಅಲ್ವಾ,ನೇತ್ರಾಣಿ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ನೇತ್ರ ಹೈಗುಳಿ ಸೇರಿದಂತೆ ಅನೇಕ ದೇವರುಗಳಿವೆ. ಸಮುದ್ರದಲ್ಲಿ ತಮಗೆ ಅಪಾಯವಾಗದಿರಲಿ, ದುಡಿಮೆ ಚೆನ್ನಾಗಿರಲಿ ಅಂತ ನೇತ್ರಾಣಿ ದೇವರಿಗೆ ಹರಕೆ ಹೊತ್ತಿರುತ್ತಾರೆ. ಅಲ್ಲಿ ದೇವರಿಗೆ ಕುರಿ, ಕೋಳಿ, ಆಡುಗಳನ್ನು ಹರಕೆ ಬಿಡುವುದು ವಾಡಿಕೆ. ಭಟ್ಕಳ ಬಂದರು ಪ್ರದೇಶದಿಂದ ಸುಮಾರು 10 ನಾಟಿಕಲ್ ಮೈಲ್ ದೂರದಲ್ಲಿರುವ ನೇತ್ರಾಣಿಯತ್ತ ಬೋಟ್ ನಿಧಾನಕ್ಕೆ ಚಲಿಸತೊಡಗಿತ್ತು.&lt;br /&gt;&lt;br /&gt;ಸಮುದ್ರದಲ್ಲಿ ನನ್ನ ಮೊತ್ತ ಮೊದಲ ಪ್ರಯಾಣ ಅದಾಗಿತ್ತು.ಸಮುದ್ರದ ಬಗ್ಗೆ ನನಗೆ ಮೊದಲಿನಿಂದಲೂ ಭಯ. ಪ್ರವಾಸದ ಹುಚ್ಚು ನನ್ನನ್ನ ಅಷ್ಟು ದೂರಕ್ಕೆ ಎಳೆದೊಯ್ಯಿದಿತ್ತು.ಎರಡು ಗಂಟೆಗಳ ಕಾಲ ಬಳುಕುತ್ತ - ಓಲಾಡುತ್ತ ಸಾಗಿದ ಹಡಗು ಗುಡ್ಡದಿಂದ 20ಅಡಿ ದೂರದಲ್ಲಿ ಲಂಗರು ಹಾಕಿತ್ತು. ಇದೇನ್ ಕಥೆಯಪ್ಪಾ ನಮ್ಮನ್ನ ನಡು ನೀರಿನಲ್ಲಿ ಕೈಬಿಟ್ಟರಾ ಹೇಗೆ, ರಸ್ತೆಯಲ್ಲಿ ನಡೆದಾಡುವುದೇ ನಮಗೆ ಕಷ್ಟ,ಇನ್ನು ಈಜು ಮೊದಲೇ ಬರುವುದಿಲ್ಲ.&lt;br /&gt;&lt;br /&gt;ಹಡಗಿನಿಂದ ಇಣುಕಿ ಕೆಳಗೆ ನೋಡಿದರೆ ಎದೆ ಬಡಿತ ಹೆಚ್ಚಾಗಿತ್ತು.ಬೋಟ್‌ನಲ್ಲಿದ್ದ ಎರಡು ಚಿಕ್ಕ ಡಿಂಗಿ (ಲೈಫ್ ಬೋಟ್) ಗಳನ್ನು ಇಳಿಬಿಟ್ಟು ನಾಲ್ಕಾರು ಮಂದಿ ಈಜು ಪರಿಣತರು ಅದರಲ್ಲೆ ಸೇರಿ ಗುಡ್ಡದತ್ತ ಸಾಗಿದರು. ಅದರಲ್ಲಿ ನಾಲ್ಕು ಮಂದಿ ಈಜಿ ಗುಡ್ಡ ಸೇರಿದರು. ಎರಡು ಲೈಫ್ ಬೋಟ್‌ಗಳು ನಮ್ಮತ್ತ ಬಂದು ಎಂಟು ಮಂದಿಯಂತೆ ಎರಡು ಡಿಂಗಿಯಲ್ಲಿ ಹತ್ತಿಸಿಕೊಂಡು ಅಲೆಗಳ ಮೇಲೆ ಸಾಗುತ್ತಿರುವಾಗ ನಾನಂತೂ ಅಕ್ಷರಶಃ ಕಣ್ಣುಮುಚ್ಚಿಕೊಂಡಿದ್ದೆ.&lt;br /&gt;&lt;br /&gt;ಸ್ವಲ್ಪ ಆಯ ತಪ್ಪಿದರೂ ಸಾವು ನಿಶ್ಚಿತವಾಗಿತ್ತು. ಬಲವಾದ ಗಾಳಿಗೆ ಅಲೆಗಳು ಆಳೆತ್ತರಕ್ಕೆ ಬಂದಪ್ಪಳಿಸುತ್ತಿತ್ತು. ಅಂತಹ ಅಲೆಗಳ ಆರ್ಭಟಕ್ಕೆ ಸಿಕ್ಕ ನಮ್ಮ ಲೈಫ್ ಬೋಟ್ ಮುಂದಕ್ಕೂ ಸಾಗದೇ ಅತಂತ್ರವಾದಾಗ ನಮ್ಮ ಲೈಫ್ ಬಗ್ಗೆನೇ ಅನುಮಾನ ಮೂಡತೊಡಗಿತ್ತು. ಈ ಹುಚ್ಚಾಟ ಬೇಡಾಗಿತ್ತು ಅಂತ ಅನಿಸತೊಡಗಿತ್ತು.&lt;br /&gt;&lt;br /&gt;ಅದಾಗಲೇ ಐಸ್ ಲಾಂಬೆ ಅಂತ ರೋಪ್‌ನಿಂದ ಎಳೆದು ಗುಡ್ಡದ ತಳಭಾಗದಲ್ಲಿನ ಕಲ್ಲಿನಪಾಯದ ಮೇಲೆ ಡಿಂಗಿ ಬಂದು ಕುಳಿತಾಗ ನಾವೆಲ್ಲ ಒಂದೇ ನೆಗೆತಕ್ಕೆ ಗುಡ್ಡಕ್ಕೆ ಪಾದಸ್ಪರ್ಶ ಮಾಡಿ ಬದುಕಿದೆಯ ಬಡ ಜೀವವೇ ಅಂತ ಉಸಿರು ಬಿಟ್ಟಿದ್ದೇವು. ಹೀಗೆ ಗಂಟೆಗಳ ಕಾಲ ಅಲೆಗಳೊಂದಿಗೆ ಸರ್ಕಸ್ ನಡೆಸಿ 40 ಮಂದಿ ನೇತ್ರಾಣಿ ಗುಡ್ಡ ಏರತೊಡಗಿದ್ದೇವು.ಅದಾಗಲೇ ಸೂರ್ಯ ನಡುನೆತ್ತಿಗೆ ಬಂದಿದ್ದ. 25ನಿಮಿಷಗಳ ನಡಿಗೆಯ ನಂತರ ಗುಡ್ಡದ ತಲೆಮೇಲೆ ನಿಂತಿದ್ದೆವು.&lt;br /&gt;&lt;br /&gt;ಸುತ್ತಲೂ ಆವರಿಸಿರುವ ಅರಬ್ಬಿ ಸಮುದ್ರ, ಮಧ್ಯೆಗುಡ್ಡದಲ್ಲಿ ನಾವು ಅಬ್ಬಾ ನೆನೆಸಿಕೊಂಡರೆ ರೋಮಾಂಚ ನವಾಗುತ್ತೆ. ಮನುಷ್ಯರ ವಾಸನೆ ಬಡಿಯುತ್ತಲೇ ಹಿಂಡುಗಟ್ಟಲೇ ತುಂಬಿಕೊಂಡಿದ್ದ ಕೋಳಿ, ಆಡುಗಳೆಲ್ಲ ದಿಕ್ಕಾಪಾಲಾಗಿ ಒಡತೊಡಗಿದವು. ಶತ್ರುಗಳ ಮೇಲೆ ಆಕ್ರಮಣ ಮಾಡಲು ಬಂದಂತಹ ಸೈನಿಕರಂತೆ ನಾವು ಸಾಗುತ್ತಿದ್ದರೆ, ಅವುಗಳು ಅಡಗುತಾಣವನ್ನರಸುತ್ತ ಶತ್ರುಗಳಂತೆ ತಲೆಮರೆಸಿಕೊಂಡು ಬಿಟ್ಟವು.&lt;br /&gt;&lt;br /&gt;ಬೆಟ್ಟದ ಮೇಲೆ ನಾಲ್ಕಾರು ಕರಿಕಲ್ಲಿನ ದೇವರ ಮೂರ್ತಿಗಳು, ಅಷ್ಟೇ ಅಲ್ಲ , ಹೀಗೆ ನಮ್ಮಂತೆ ಅಲ್ಲಿಗೆ ಭೇಟಿ ನೀಡಿದ್ದ ಪ್ರವಾಸಿಗರು ಸುಮ್ಮನೆ ಇದ್ದಿಲ್ಲ. ಯೇಸುವಿನ ಶಿಲುಬೆ, ಗೋರಿಗಳನ್ನು ಕೃತವಾಗಿ ಸೃಷ್ಟಿಸುವ ಮೂಲಕ ಅದನ್ನೊಂದು ಧಾರ್ಮಿಕ ಸಮನ್ವಯ ತಾಣವನ್ನಾಗಿ ಮಾಡಿದ್ದರು. ನಮ್ಮೊಂದಿಗೆ ಬಂದಿದ್ದ ಪುರೋಹಿತರು ದೇವರಿಗೆ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಿದರು. ಆಡನ್ನು ಅಲ್ಲಿಯೇ ದೇವರಿಗೆ ಬಿಡಲಾಯಿತು.&lt;br /&gt;&lt;br /&gt;ಪೂರ್ವ ಜನ್ಮದ ವಾಸನಾಬಲದ ನೆನಪು ಮರುಕಳಿಸಿದ ಪರಿಣಾಮ ಕೆಲವರು ಅದಾಗಲೇ ಭೇಟೆಯಾಡ ತೊಡಗಿದ್ದರು, (ಇಲ್ಲಿಗೆ ಬರುವ ಪ್ರವಾಸಿಗರಿಗೆ ಅದೊಂದು ಖಯಾಲಿ, ಈ ಮೊದಲು ಬಂದ ಭಕ್ತರು ಹರಕೆ ಸಲ್ಲಿಸಿ ಬಿಟ್ಟು ಹೋಗಿದ್ದ ಕೋಳಿಗಳನ್ನು ಪದಾರ್ಥ ಮಾಡಿ ತಿನ್ನುವುದೊಂದು ರೂಢಿ) ನೋಡ, ನೋಡುತ್ತಿದ್ದಂತೆಯೇ ಎಂಟತ್ತು ಕೋಳಿಗಳ ಸಂಹಾರ ಆಗಿತ್ತು.&lt;br /&gt;&lt;br /&gt;ಅಲ್ಲಿಯೇ ರಾಶಿ ಬಿದ್ದಿದ್ದ ಕಟ್ಟಿಗೆಗಳನ್ನು ಒಟ್ಟು ಮಾಡಿ, ಬೆಂಕಿ ಹಚ್ಚಿ ಅದರಲ್ಲೇ ಕೋಳಿಗಳು ಸುಟ್ಟು ಕರಕಲಾಗಿ ಹದವಾಗಿದ್ದವು.ಮಿತ್ರ ಗಣೇಶ್ ಅವುಗಳನ್ನು ಕತ್ತರಿಸಿ, ತಿನ್ನತೊಡಗಿದ ಜತೆಗೆ ನನ್ನನ್ನು ಗುಂಪಿಗೆ ಸೇರಿಸತೊಡಗಿದಾಗ ನನಗ್ಯಾಕೋ ಅದು ಸಹ್ಯವಾಗಲಿಲ್ಲ. ಅಂತೂ ಬಕಾಸುರರೆಲ್ಲ ಕುಕ್ಕಟಗಳ ಸಂಹಾರ ಮುಗಿಸಿ, ಸಂಚಾರಕ್ಕೆ ಹೊರಡಲು ಅಣಿಯಾದರು.&lt;br /&gt;&lt;br /&gt;ನೇತ್ರಾಣಿ ಸುಮಾರು ಎರಡು ಕಿ.ಮಿ. ಸುತ್ತಳತೆಯ ಗುಡ್ಡ. ಗಿಡ-ಮರಗಳಿಂದ ಆವೃತ್ತವಾಗಿರುವ ಗುಡ್ಡದಲ್ಲಿ ದೇವರೆ ಪ್ರಮುಖ ಆಕರ್ಷಣೆ ಕೇಂದ್ರ ಬಿಂದು. ತಂಪಾಗಿ ಬೀಸುವ ತಂಗಾಳಿ, ನೀಲಿ ಬಣ್ಣದಿಂದ ಕಂಗೊಳಿಸುವ ಸಮುದ್ರದ ತಳಭಾಗದಲ್ಲಿ ಮಿರ, ಮಿರನೆ ಮಿಂಚುವ ವಿವಿಧ ಜಾತಿ ಮೀನುಗಳನ್ನು ನೋಡುವುದೇ ಒಂದು ಖುಷಿ. ಮತ್ತೊಂದು ಭಾಗದಲ್ಲಿ ಬೃಹತ್ ಗುಹೆಯೊಂದಿದೆ, ಅಲ್ಲಿಗೆ ತೆರಳಬೇಕೆಂಬ ನಮ್ಮ ದುಸ್ಸಾಹಸಕ್ಕೆ ಕೆಲವು ಹಿರಿಯರು ತಣ್ಣೇರೆರಚಿದರು.&lt;br /&gt;&lt;br /&gt;ಹಾಗೆ ಬೆಟ್ಟದ ಮೇಲೆ ನಿಂತು ಸುತ್ತಲೂ ವೀಕ್ಷಣೆ ನಡೆಸುತ್ತಿದ್ದಾಗ, ಮತ್ತೊಂದು ಗುಂಪು ಕಲ್ಲೆಸುವ ಪಂದ್ಯದಲ್ಲಿ ನಿರತರಾಗಿದ್ದವು. ಬೆಟ್ಟದ ಮೇಲೆ ನಿಂತು ಎಷ್ಟೇ ಬಲಯುತವಾಗಿ ಸಮುದ್ರಕ್ಕೆ ಕಲ್ಲು ಬಿಸಾಕಿದರೂ ಅದು ಅಲ್ಲಿಗೆ ತಲುಪುವುದಿಲ್ಲ ಎಂಬುದಾಗಿ ಕೆಲವು ಗೆಳೆಯರು ವಿವರಣೆ ನೀಡಿದರು. ನಾವು ಕೆಲವು ಕಲ್ಲುಗಳನ್ನೆತ್ತಿ ಪ್ರಯೋಗ ಮಾಡಿದೆವು ಊಹುಂ, ಅದು ಸಮುದ್ರದಕ್ಕೆ ತಾಗಲೇ ಇಲ್ಲ. ಅಷ್ಟರಲ್ಲಾಗಲೇ ಗಂಟೆ ಮೂರು ದಾಟತೊಡಗಿತ್ತು.&lt;br /&gt;&lt;br /&gt;ಸಂಜೆಯಾದರೆ,ತೂಫಾನ್ ಜಾಸ್ತಿಯಾಗಿಬಿಟ್ಟರೆ ಹರಹರಾ ಗೋವಿಂದ ಎನ್ನಬೇಕಾಗುತ್ತೆ ಎಂಬ ಎಚ್ಚರಿಕೆಯಿಂದ ವಾಪಸು ಹೊರಟೆವು.ಮತ್ತೆ ಡಿಂಗಿ ಮೂಲಕ ಸಾಗಿ ಬೋಟ್ ಏರಿಕೊಂಡೆವು.ಆ ಹೊತ್ತಿಗೆ ಅಡುಗೆಯಾಳುಗಳು ಊಟ ತಯಾರಿ ಮಾಡಿ, ಎಲ್ಲರಿಗೂ ಅನ್ನ ಬಡಿಸತೊಡಗಿದರು. ನಿಧಾನಕ್ಕೆ ಹಡಗು ಚಲಿಸುತ್ತಿದ್ದಂತೆ, ನಮ್ಮ ಕೈಗಳು ಅನ್ನದ ಬಟ್ಟಲಿನತ್ತ ಜಾರತೊಡಗಿತ್ತು...&lt;br /&gt;&lt;br /&gt;(ಇತ್ತೀಚೆಗಷ್ಟೇ ನೇತ್ರಾಣಿ ಗುಡ್ಡದಲ್ಲಿ ಶಸ್ತ್ರಾಸ್ತ್ರ ತರಬೇತಿಗೆ ಪರಿಸರವಾದಿಗಳಿಂದ ವಿರೋಧ ಎಂಬ ವರದಿ ಪ್ರಕಟವಾಗಿತ್ತು.ಅದನ್ನು ಓದಿದಾಗ ಯಾಕೋ ನೇತ್ರಾಣಿ ನೆನಪು ಮತ್ತೆ ಮರುಕಳಿಸಿತ್ತು. ಅಲ್ಲಿ ನೌಕಾ ನೆಲೆಯವರು ಪ್ರತಿವರ್ಷ ಈ ಗುಡ್ಡದ ಮೇಲೆಯೇ ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಾರೆ. ನಾವು ಭೇಟಿ ನೀಡಿದಾಗ ಹಾಗೆ ತರಬೇತಿ ನಡೆಸುತ್ತಿದ್ದಾಗ ಸ್ಫೋಟಗೊಳ್ಳದ ಎರಡು ಬಾಂಬ್‌ಗಳು ಅಲ್ಲಿದ್ದವು. ಆ ಸಂದರ್ಭದಲ್ಲಿ ಸಮುದ್ರದಲ್ಲಿ ಇಂದು ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ ಎಂಬ ಪ್ರಕಟಣೆ ನೀಡಲಾಗುತ್ತದೆ.) &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-4715126362473176888?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/4715126362473176888/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=4715126362473176888' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/4715126362473176888'/><link rel='self' type='application/atom+xml' href='http://www.blogger.com/feeds/5345004557519909367/posts/default/4715126362473176888'/><link rel='alternate' type='text/html' href='http://bahumukhi.blogspot.com/2007/12/blog-post.html' title='&apos;ನೇತ್ರಾಣಿ&apos; ಕಡಲ ಧ್ಯಾನ'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp0.blogger.com/_nMGbGbNrNGA/R1a-OGassZI/AAAAAAAAABI/Yc66zXmnqMo/s72-c/Netrani-400.jpg' height='72' width='72'/><thr:total>0</thr:total></entry><entry><id>tag:blogger.com,1999:blog-5345004557519909367.post-816193084497199951</id><published>2007-11-01T05:15:00.000-07:00</published><updated>2007-11-01T05:20:56.080-07:00</updated><title type='text'>ಭಾವುಕ ಜೀವಿ ಕಥೆಗಾರ ವ್ಯಾಸ</title><content type='html'>&lt;a href="http://bp2.blogger.com/_nMGbGbNrNGA/RynEklXpcII/AAAAAAAAABA/NI-0dARBs70/s1600-h/Flower-400.jpg"&gt;&lt;img id="BLOGGER_PHOTO_ID_5127845783523651714" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_nMGbGbNrNGA/RynEklXpcII/AAAAAAAAABA/NI-0dARBs70/s320/Flower-400.jpg" border="0" /&gt;&lt;/a&gt;&lt;br /&gt;&lt;p align="justify"&gt;&lt;br /&gt;ಕನ್ನಡ ಸಾಹಿತ್ಯಲೋಕದಲ್ಲಿ ನಾನು ಇಷ್ಟಪಡುವ ಕೆಲವೇ ಕೆಲವು ಪ್ರಮುಖರಲ್ಲಿ ಸಾಹಿತಿ, ಕಥೆಗಾರ ಎಂ.ವ್ಯಾಸರು ಒಬ್ಬರಾಗಿದ್ದಾರೆ. ಅವರು ಕನ್ನಡ ಸಾಹಿತ್ಯಲೋಕದಲ್ಲಿ ತೆರೆಮರೆಯಲ್ಲಿದ್ದರೂ ಕೂಡ, ಅಪಾರ ಅಭಿಮಾನಿಗಳನ್ನು ಪಡೆದುಕೊಂಡವರು. ತಮ್ಮ ವಿಭಿನ್ನ ಶೈಲಿಯ ಕಥೆಗಳ ಮೂಲಕ ಸಾಹಿತ್ಯ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದವರು ವ್ಯಾಸರು. ಕನ್ನಡದ ದೈನಿಕಗಳಾದ ಪ್ರಜಾವಾಣಿ, ಕನ್ನಡಪ್ರಭ , ಉದಯವಾಣಿ, ವಿಜಯಕರ್ನಾಟಕ ಸೇರಿದಂತೆ ಹೆಚ್ಚಿನ ಪತ್ರಿಕೆ, ವಾರ ಪತ್ರಿಕೆ, ಮಾಸಿಕಗಳಲ್ಲಿ ಅವರ ಕಥೆಗಳು ಆಗಾಗ ಪ್ರಕಟವಾಗುತ್ತಿರುತ್ತದೆ.&lt;br /&gt;&lt;br /&gt;ನಾನು ಕೂಡ ಅವರ ಅಭಿಮಾನಿಯಾಗಿದ್ದೆ. ಉಷಾಕಿರಣ ಪತ್ರಿಕೆಯಲ್ಲಿದ್ದಾಗ ಬೆಂಗಳೂರಿನಿಂದ ಮಂಗಳೂರಿಗೆ ನಾನು ವರ್ಗಾವಣೆಗೊಂಡಿದ್ದೆ. ಆ ಸಂದರ್ಭದಲ್ಲಿ ಕಾಸರಗೋಡಿನ (ರೂಮ್‌ಮೇಟ್) ಪತ್ರಕರ್ತ ಮಿತ್ರ ಬಾಲಮುರಳಿ ಒತ್ತಾಯದ ಮೂಲಕ ವ್ಯಾಸರು ಲೇಖನ ಬರೆಯಲು ಆರಂಭಿಸಿದ್ದರು. ಅವರ ಬರಹ ಮತ್ತು ಕಥೆಗಳೆರಡೂ ಕೂಡ ವಿಭಿನ್ನ ಶೈಲಿಯವು. ಆಳವಾದ ಚಿಂತನೆಯ ಬರಹಗಳನ್ನು ವ್ಯಾಸರು ತಮ್ಮದೇ ರೂಪದಲ್ಲಿ ಅಕ್ಷರಕ್ಕಿಳಿಸುತ್ತಾರೆ. ಕಾಸರಗೋಡಿನ ಮಣ್ಣಿಪ್ಪಾಡಿಯ ಪ್ರಶಾಂತವಾದ ವಾತಾವರಣದ ತೋಟದಲ್ಲಿನ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುವ ವ್ಯಾಸರು ತುಂಬಾ ಮೌನಿ, ಏಕಾಂತ ಜೀವಿ.&lt;br /&gt;&lt;br /&gt;ಅವರು ಎಲ್ಲಾ ಪತ್ರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ, ಯುವ ಬರಹಗಾರರ ಲೇಖನ ಓದಿ, ಅವರನ್ನು ಪ್ರೋತ್ಸಾಹಿಸುವ ವ್ಯಾಸರು ಕನ್ನಡ ಸಾಹಿತ್ಯ ವಲಯದ ಅಪರೂಪದ ವ್ಯಕ್ತಿ. ಈಗಾಗಲೇ ಸುಮಾರು 300 ಕ್ಕಿಂತಲೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಹೆಚ್ಚಿನ ಸಾಹಿತಿಗಳು ಪ್ರಶಸ್ತಿ, ಸನ್ಮಾನ ಅಂತ ರಾಜಕಾರಣಿಗಳ ಚುಂಗು ಹಿಡಿದು ಓಡಾಡುತ್ತಿದ್ದರೆ, ವ್ಯಾಸರು ಮಾತ್ರ ಅದ್ಯಾವ ಗೊಡವೆಗೂ ಹೋಗದವರು. ಈವರೆಗೂ ಅವರನ್ನು ಕನ್ನಡ ಸಾಹಿತ್ಯಲೋಕ ಗಂಭೀರವಾಗಿ ಪರಿಗಣಿಸದೆ ಇರುವುದು ವಿಪರ್ಯಾಸ. ವೇದಿಕೆ, ಹಾರ, ಸನ್ಮಾನ ಅಂದರೆ ಮಾರು ದೂರ ಸರಿಯುವ ವ್ಯಾಸರಿಗೆ ಯುವ ಬರಹಗಾರರು, ಮಿತ್ರರೆಂದರೆ ಪಂಚಪ್ರಾಣ.&lt;br /&gt;&lt;br /&gt;ತುಂಬಾ ಭಾವುಕ ಸ್ವಭಾವದ ಅವರು ತಮ್ಮ ಕಥೆಗಳ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಕಂಬನಿ, ಕೃತ ಅವರ ಕಥಾ ಸಂಕಲನಗಳು, ಸುಳಿ, ಕ್ಷೇತ್ರ ಅವರ ಕವನ ಸಂಕಲನಗಳಾಗಿವೆ.ವ್ಯಾಸರ ಕಥೆಗಳ ಚುಂಬಕ ಶಕ್ತಿಯ ಶೈಲಿ ಹೇಗಿರುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ಮಯೂರದಲ್ಲಿ ಪ್ರಕಟವಾದ "ಕೆಂಡ'' ಕಥೆಯ ಕೆಲವು ಸಾಲುಗಳನ್ನು ಓದಿ. ಮೌನದಲ್ಲೇ ಮಾತುಗಳು ಹುಟ್ಟುತ್ತವೆ. ಅದನ್ನು ನಿನ್ನ ಮಾವ ಧ್ಯಾನ ಅನ್ನುತ್ತಿದ್ದರು.&lt;br /&gt;&lt;br /&gt;ಕಥೆಯೊಂದು ಮನಸ್ಸಿನಲ್ಲಿ ಹುಟ್ಟಿಕೊಂಡರೆ ಸಾಕು,&lt;br /&gt;&lt;br /&gt;ಮೌನ ಮುನಿಯಂತಾಗಿ ಬಿಡುತ್ತಿದ್ದರು.&lt;br /&gt;&lt;br /&gt;ದಿನಗಟ್ಟಲೆ ಅವರು ವರ್ತಮಾನದಿಂದ ಅದೃಶ್ಯರಾಗಿ ಬಿಡುತ್ತಿದ್ದರು.&lt;br /&gt;&lt;br /&gt;ನನಗೆ ಮೌನ ಅಭ್ಯಾಸವಾಗಿ ಬಿಟ್ಟಿತ್ತು.&lt;br /&gt;&lt;br /&gt;ಧ್ಯಾನದ ಮೌನವಲ್ಲ, ಶವದ ಮೌನ. ಸ್ಮಶಾನ ಮೌನ. &lt;/p&gt;&lt;br /&gt;&lt;p align="justify"&gt;ನೀನು ಈ ಗೂಡಿನಲ್ಲಿ ಹೇಗಿದ್ದೆ ? ಬಹಳ ತಡವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ.&lt;br /&gt;&lt;br /&gt;ಈವರೆಗೆ ಪ್ರಕಟವಾಗಿರುವ ವ್ಯಾಸರ ಕಥೆ, ಕವನಗಳೆಲ್ಲವೂ ಮೂರಕ್ಷರದ್ದು, ಅದು ಅವರ ವಿಶೇಷತೆ. ಮಿತ್ರ ಮುರಳಿಯೊಂದಿಗೆ ಅವರನ್ನು ಭೇಟಿಯಾಗಿ ಬಂದ ಮೇಲೆ ಊರಿಗೆ ಹೋದಾಗಲೆಲ್ಲ, ಹಿರಿಯ ಜೀವದೊಂದಿಗೆ ಒಂದಿಷ್ಟು ಹೊತ್ತು ಕಳೆದು ಬರುವುದು ರೂಢಿ. ಅವರೊಂದಿಗೆ ಮಾತನಾಡುವಾಗೆಲ್ಲ ನನಗೆ ತೇಜಸ್ವಿ, ಖಾಸನೀಸರ ನೆನಪು ಆಗಾಗ ಕಾಡುತ್ತಿರುತ್ತೆ. ತೇಜಸ್ವಿಯೂ ಪ್ರಶಸ್ತಿ, ಸನ್ಮಾನಗಳಿಂದ ದೂರ ಉಳಿದವರು, ಖಾಸನೀಸರಂತೂ ಹದಿನೇಳು ವರ್ಷಗಳ ಕಾಲ ಪಾರ್ಕಿನ್‌ಸನ್ ಖಾಯಿಲೆಯಲ್ಲಿ ನರಳಿ ಇಹಲೋಕ ತ್ಯಜಿಸಿದ್ದರು. ಆದರೆ ಅವರ ಕಥೆಗಳಲ್ಲಿ ಮಾತ್ರ ಖಾಸನೀಸ ಇನ್ನೂ ಜೀವಂತವಾಗಿದ್ದಾರೆ.&lt;br /&gt;&lt;br /&gt;ಇತ್ತೀಚೆಗೆ ಮತ್ತೊಬ್ಬ ಪತ್ರಕರ್ತ ಮಿತ್ರ ಹರೀಶ್ ಆದೂರ್ ಸಂದೇಶವೊಂದನ್ನು ಕಳುಹಿಸಿದ್ದ, ಮೂಡುಬಿದಿರೆಯ ತಮ್ಮ ಮನೆಯಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ ಇಟ್ಟುಕೊಂಡಿದ್ದೇನೆ. ಕಾರ್ಯಕ್ರಮದಲ್ಲಿ ವ್ಯಾಸರು ಭಾಗವಹಿಸುತ್ತಿದ್ದಾರೆ ಅಗತ್ಯವಾಗಿ ಬರಬೇಕೆಂದು ವಿನಂತಿಸಿಕೊಂಡಿದ್ದ. ಅನಿವಾರ್ಯ ಕಾರಣಗಳಿಂದ ಹೋಗಲಾಗಿಲ್ಲ. ಸಭೆ, ಸಮಾರಂಭದಿಂದ ದೂರ ಉಳಿಯುವ ವ್ಯಾಸರು ಯುವ ಬರಹಗಾರನ ಒತ್ತಾಯಕ್ಕೆ ಮಣಿದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ತುಂಬಾ ಸಂತೋಷ ನೀಡಿತ್ತು. ಜತೆಗೆ ಆದೂರ್‌ನಂತಹ ಮಿತ್ರರ ಸಾಹಿತ್ಯ ಚಟುವಟಿಕೆಗಳು ಶ್ಲಾಘನೀಯ.&lt;br /&gt;&lt;br /&gt;ಆ ನೆಲೆಯಲ್ಲಿ ತಮ್ಮ ಪಾಡಿಗೆ ತಾವು ಕೃಷಿಯೊಂದಿಗೆ, ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಮೌನ ಹಕ್ಕಿ ವ್ಯಾಸರಿಗೆ ಅಕ್ಷರಗಳ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಕೋರುವೆ.&lt;/p&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-816193084497199951?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/816193084497199951/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=816193084497199951' title='2 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/816193084497199951'/><link rel='self' type='application/atom+xml' href='http://www.blogger.com/feeds/5345004557519909367/posts/default/816193084497199951'/><link rel='alternate' type='text/html' href='http://bahumukhi.blogspot.com/2007/11/blog-post.html' title='ಭಾವುಕ ಜೀವಿ ಕಥೆಗಾರ ವ್ಯಾಸ'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_nMGbGbNrNGA/RynEklXpcII/AAAAAAAAABA/NI-0dARBs70/s72-c/Flower-400.jpg' height='72' width='72'/><thr:total>2</thr:total></entry><entry><id>tag:blogger.com,1999:blog-5345004557519909367.post-2325677544842829822</id><published>2007-10-30T03:30:00.001-07:00</published><updated>2007-10-30T04:01:13.165-07:00</updated><title type='text'>ತೆಹಲ್ಕಾ ಸೃಷ್ಟಿಸಿದ ಕೋಲಾಹಲ</title><content type='html'>&lt;a href="http://bp2.blogger.com/_nMGbGbNrNGA/RycJ1FXpcHI/AAAAAAAAAA4/VFpMB_oYiWg/s1600-h/tehalka-400.jpg"&gt;&lt;img id="BLOGGER_PHOTO_ID_5127077508363677810" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_nMGbGbNrNGA/RycJ1FXpcHI/AAAAAAAAAA4/VFpMB_oYiWg/s320/tehalka-400.jpg" border="0" /&gt;&lt;/a&gt;&lt;br /&gt;&lt;div align="justify"&gt;&lt;/div&gt;&lt;br /&gt;&lt;div align="justify"&gt;ಏನ್ ಸಾರ್ ಈ ರೀತಿ ಕೋಮುಗಲಭೆ, ಲೂಟಿ, ಅನಾಚಾರ ನಡೆಯುತ್ತಿದ್ದರೆ ಮುಂದಿನ ಕಥೆ ಏನು ಅಂದರೆ ಸಾಕು, ಆ ನನ್ಮಕ್ಕಳನ್ನ ಮೊದಲು ಗುಂಡಿಟ್ಟು ಸಾಯಿಸಬೇಕು.ಮುಸ್ಲಿಮರಿಂದಾಗಿ ಇಲ್ಲಿನ ನೆಮ್ಮದಿ ಹಾಳಾಗುತ್ತಿದೆ ಎಂಬ ಮಾತುಗಳು ಪುಂಖಾನುಪುಂಖವಾಗಿ ಹರಿದು ಬರುತ್ತದೆ.ಬಹುತೇಕ ಹಿರಿಯರು-ಕಿರಿಯರು ಎನ್ನದೆ ಇಂತಹದ್ದೇ ಆಕ್ರೋಶದ ಮಾತುಗಳನ್ನ ಆಡುತ್ತಿರುತ್ತಾರೆ. ಸಮಾಜದಲ್ಲಿ ಮತ್ತೆ,ಮತ್ತೆ ಹಿಂದೂ-ಮುಸ್ಲಿಂ ಸಂಘರ್ಷಗಳು ಆಗಾಗ ಎದುರಾಗುತ್ತಲೇ ಇವೆ.ಹೀಗೆ ಆದಾಗಲೆಲ್ಲ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇರುತ್ತದೆ.&lt;br /&gt;&lt;br /&gt;ಆದರೆ ನಮ್ಮ ಬಹುಮುಖಿ ಸಂಸ್ಕೃತಿಯಲ್ಲಿ ಕೇವಲ ಹಿಂದೂ-ಮುಸ್ಲಿಂರ ಘರ್ಷಣೆಯಂತೆಯೇ, ಹಿಂದೂ-ಜೈನ್, ಹಿಂದೂ-ಬುದ್ಧಿಸ್ಟ್, ಹಿಂದೂ-ಕ್ರಿಶ್ಚಿಯನ್, ಹಿಂದೂ-ಸಿಖ್ ನಡುವೆ ಘರ್ಷಣೆ ನಡೆ(ಯುತ್ತಿದೆ)ದಿದೆ. ಯಾವಾಗ ಆಳುವ ವರ್ಗಕ್ಕೆ ಓಟ್ ಬ್ಯಾಂಕ್ ರಾಜಕಾರಣಕ್ಕೊಂದು ಅಸ್ತ್ರ ಬೇಕಾಯಿತೋ ಆಗ ಇಂತಹ ಕುತಂತ್ರ ರಾಜಕಾರಣ, ಓಲೈಕೆ, ಹಿಂದೂತ್ವದಂತಹ ವಿಚಾರಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ ಪರಿಣಾಮ ಹಿಂದೂ-ಮುಸ್ಲಿಂರ ನಡುವಿನ ಅಂತರ ಮತ್ತಷ್ಟು ದೂರವಾಗತೊಡಗಿತು. ಹಾಗಂತ ನಾನು ಕೂಡ ಇಲ್ಲಿ ಮುಸ್ಲಿಂ ಪರವಾಗಿ ವಾದಿಸುತ್ತಿಲ್ಲ.&lt;br /&gt;&lt;br /&gt;ಗೋದ್ರಾ ಘಟನೆಯನ್ನು ಖಂಡಿಸುವ ಬುದ್ಧಿಜೀವಿಗಳು, ಎಡಪಂಥದವರಿಗೆ, ಕೋಮು ಸಾಮರಸ್ಯ ಸಾರುವ ಮಂದಿಗೆ ಹಿಂದೂಗಳ ಮೇಲಾಗುವ ದಬ್ಬಾಳಿಕೆ, ಹತ್ಯೆಗಳು ಯಾಕೆ ಕಾಣಿಸುತ್ತಿಲ್ಲ ಎಂಬ ವಾದವೂ ಇದೆ. ಆದರೆ ಇದರಲ್ಲಿ ಸಂಘಪರಿವಾರದ ಪ್ರವೀಣ್ ಭಾಯ್ ತೊಗಾಡಿಯಾ, ಪ್ರಮೋದ್ ಮುತಾಲಿಕ್‌ ಅವರಂತಹವರ ಮೋಡಿಯ ಮಾತು ಹಾಗೂ ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸ ದ್ವೇಷದ ದಳ್ಳುರಿಯನ್ನು ಸದಾ ಉರಿಯುವಂತೆ ಮಾಡಿರುವುದಂತು ಸತ್ಯ.&lt;br /&gt;&lt;br /&gt;ಕಾಂಗ್ರೆಸ್ಸಿಗೆ ಮುಸ್ಲಿಂ ಓಲೈಕೆ, ಬಿಜೆಪಿಗೆ ಹಿಂದೂತ್ವ, ಎಡಪಕ್ಷಗಳಿಗೆ ಮುಸ್ಲಿಂ ಪರ ಇರುವುದೇ ಪ್ರಮುಖ&lt;br /&gt;ಬಂಡವಾಳವಾಗಿದೆ. ಇಂತಹ ಸಂರ್ಭದಲ್ಲಿ ತೆಹಲ್ಕಾ ಪತ್ರಿಕೆ ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಹಿಂಸಾಚಾರದ ತನಿಖಾ ವರದಿಯನ್ನು ಮಾಡುವ ಜರೂರತ್ತು ಇತ್ತೇ ಎಂಬ ಪ್ರಶ್ನೆ ಕೇಳಿಬಂದಿದೆ. ಅಲ್ಲದೇ ಪ್ರಮುಖ ಚಾನೆಲ್‌ಗಳಾದ ಸಿಎನ್‌ಎನ್, ಐಬಿಎನ್7, ಆಜ್‌ತಕ್ ವರದಿಯನ್ನು ಪ್ರಸಾರ ಮಾಡದಂತೆ ರಾಜ್ಯ ಸರಕಾರ ಆ ದಿನ ನಿಷೇಧ ಹೇರಿತ್ತು.&lt;br /&gt;&lt;br /&gt;ತೆಹಲ್ಕಾ ನಡೆಸಿದ ಆಪರೇಶನ್ ಕಳಂಕ್ ಹೆಸರಿನ ಈ ತನಿಖಾ ವರದಿ ಗೋದ್ರಾ ನಂತರ ನಡೆದ ಹತ್ಯಾಕಾಂಡ ಭೀಕರ ಸ್ವರೂಪದ ಚಿತ್ರಣದ ಬಗ್ಗೆ ಬಿಜೆಪಿಯ ರಾಜಕಾರಣಿಗಳು, ವಕೀಲರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದನ್ನು ತನ್ನ ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದಿತ್ತು. ಸುಮಾರು ಆರು ತಿಂಗಳ ಕಾಲ ಪತ್ರಕರ್ತ ಆಶೀಶ್ ಚೇತನ್ ತನಿಖೆ ನಡೆಸಿ ಸಿದ್ಧಪಡಿಸಿದ ವರದಿ ಇದಾಗಿದೆ.ಆದರೆ ಇದೀಗ ಪ್ರಶ್ನೆ ಎದುರಾಗಿರುವುದು ಈ ಸಮಯದಲ್ಲಿ ಕೋಮುಗಲಭೆಗೆ ಸಂಬಂಧಿಸಿದ ವರದಿಯ ಅಗತ್ಯ ಏನಿತ್ತು.&lt;br /&gt;&lt;br /&gt;ತೆಹಲ್ಕಾ ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಡಿಸೆಂಬರ್‌ನಲ್ಲಿ&lt;br /&gt;ಗುಜರಾತ್‌ನಲ್ಲಿ ಚುನಾವಣೆ ನಡೆಯುತ್ತಿದ್ದು, ಆ ನೆಲೆಯಲ್ಲಿ ಮೋದಿ ವಿರುದ್ಧವಾಗಿ ಆಪರೇಶನ್ ಕಳಂಕ್ ಹೆಸರಿನಲ್ಲಿ ವರದಿ ಮಾಡಲಾಗಿದೆ ಎಂದು ದೂರಲಾಯಿತು. ಏನೇ ಆದರೂ ತೆಹಲ್ಕಾ ಮಹತ್ತರವಾದದ್ದನ್ನು ಸಾಧಿಸದೆ ಇರಬಹುದು. ಯಾಕೆಂದರೆ ಕೋಮು ಹಿಂಸಾಚಾರದ ಕುರಿತು ತನಿಖೆ ನಡೆಸಿ ನಾನಾವತಿ ಆಯೋಗ ವರದಿ ಸಲ್ಲಿಸಿತ್ತು. ಅದರಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೂಡ ವಿವರವಾದ ವರದಿ ಸಲ್ಲಿಸಿತ್ತು. ತೆಹಲ್ಕಾ ಘಟನೆಯಲ್ಲಿ ಭಾಗಿಯಾದ ಆಡಳಿತರೂಢ ಜನಪ್ರತಿನಿಧಿಗಳ ಬಾಯಿಂದಲೇ ಸತ್ಯ ಹೊರಡಿಸಿರುವುದು ಇಲ್ಲಿನ ಹೈಲೈಟ್ ಮತ್ತು ತನಿಖೆಗೆ ಸರಕಾರ ನೇಮಿಸಿದ ನಾನಾವತಿ ಆಯೋಗದ ಜಸ್ಟೀಸ್ ನಾನಾವತಿ ಮತ್ತು ಕೆ.ಜಿ.ಶಾ ಅವರು ಹಣ ಪಡೆದಿದ್ದಾರೆ ಎಂಬುದಾಗಿ ಸರಕಾರಿ ವಕೀಲ ಅರವಿಂದ ಪಾಂಡ್ಯ ತೆಹಲ್ಕಾದ ರಹಸ್ಯ ಕ್ಯಾಮೆರಾದ ಮುಂದೆ ಬಾಯ್ಬಿಟ್ಟಿರುವುದು ಆಘಾತಕಾರಿ ವಿಷಯವಾಗಿದೆ.&lt;br /&gt;&lt;br /&gt;ಹಿಂದುತ್ವದ ವಿಷಯವನ್ನು ಬದಿಗೆ ಸರಿಸಿ, ಪತ್ರಕರ್ತರಾದವರು,ನಿಜಾಂಶ ತಿಳಿಯುವ ಕುತೂಹಲ ಇದ್ದವರು ತೆಹಲ್ಕಾ ವಿಶೇಷವಾಗಿ ಹೊರತಂದ 106ಪುಟಗಳ ದಿ.ಟ್ರೂಥ್ ಗುಜರಾತ್ 2002 ಸಂಚಿಕೆಯನ್ನು ಓದಬೇಕು. ಹಾಗಂತ ಅದನ್ನೆ ಒಪ್ಪಬೇಕಂತ ಅಲ್ಲ. ತನಿಖಾ ಪತ್ರಿಕೋದ್ಯಮ ಎಷ್ಟು ಪರಿಣಾಮಕಾರಿ ಎನ್ನುವುದು ತಿಳಿಯುತ್ತದೆ. ಈ ವರದಿ ಅದಾಗಲೇ ಸಾಕಷ್ಟು ಗೊಂದಲ ಸೃಷ್ಟಿಸಿರುವುದಂತೂ ನಿಜ. ಈ ಬಗ್ಗೆ ಸ್ವತಃ ನಾನಾವತಿಯವರೇ ಕೂಲಂಕಷ ತನಿಖೆ ನಡೆಸಿ ತೆಹಲ್ಕಾದ ಸತ್ಯಾಸತ್ಯತೆಯನ್ನು ಪರಾಮರ್ಶಿಸಲಾಗುವುದು ಎಂದು ಹೇಳಿದ್ದಾರೆ. ಹಾಗಾದರೆ ಕೋಮುಹಿಂಸಾಚಾರ - ಮೋದಿ ಇವೆರಡು ವಿಚಾರಗಳಲ್ಲಿ ಪತ್ರಿಕೆ ಬಯಲಿಗೆಳೆದ ವಿಷಯಗಳನ್ನ ನಂಬಬೇಕೋ ಅಥವಾ ಹಿಂದುತ್ವಕ್ಕೆ ಕಟ್ಟುಬಿದ್ದು ಮೋದಿಗೆ ಜೈಕಾರ ಹಾಕಬೇಕೋ ಎಂಬುದೀಗ ಪ್ರಶ್ನೆ...&lt;br /&gt;&lt;br /&gt;ಅತೃಪ್ತ ಮುಸ್ಲಿಂ ಗುಂಪಿನ ಅಟ್ಟಹಾಸದಿಂದಾಗಿ 2002 ರ ಫೆ.27ರಂದು ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ಪರಿಣಾಮ 58 ಮಂದಿ ಕರಸೇವಕರು ಜೀವಂತ ದಹನವಾಗಿ ಹೋಗಿದ್ದರು. ಆ ನಂತರ ಗೋದ್ರಾದಲ್ಲಿ ನಡೆದದ್ದು ಇತಿಹಾಸದಲ್ಲಿ ನಡೆಯದೇ ಇದ್ದಂತಹ ಬರ್ಭರ ಜನಾಂಗೀಯ ಹತ್ಯೆ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಗಲಭೆಯಲ್ಲಿ 790 ಮುಸ್ಲಿಮರು, 254 ಹಿಂದೂಗಳು ಬಲಿಯಾಗಿದ್ದರು. 223 ಮಂದಿ ಕಾಣೆಯಾಗಿದ್ದರು, 919 ಮಹಿಳೆಯರು ವಿಧವೆಯರಾಗಿ, 606 ಮಕ್ಕಳು ಅನಾಥರಾಗಿದ್ದರು.&lt;br /&gt;&lt;br /&gt;ಅನಧಿಕೃತ ಅಂಕಿ ಅಂಶಗಳ ಪ್ರಕಾರ ಎರಡು ಸಾವಿರಕ್ಕೂ ಅಧಿಕ ಮಂದಿ ಕೊಲೆಯಾಗಿ,9000 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ.ಇದು ಮೋದಿ ಅವರನ್ನು ಪರಮೋಚ್ಛ ನಾಯಕನನ್ನಾಗಿ ಮಾಡಿದರೆ, ಮತ್ತೊಂದೆಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಆಧುನಿಕ ಹಿಟ್ಲರ್ ಎಂಬ ಅಪಖ್ಯಾತಿಗೆ ಒಳಗಾದರು. ಅಧಿಕಾರದ ಗದ್ದುಗೆ ಏರಿದ ಮೋದಿ ನಂತರದಲ್ಲಿ "ನಿಮಗೆ ಸಹಾಯ ಬೇಕೆ ? ಹಾಗಾದರೆ ಮೋದಿಗೆ ನೇರವಾಗಿ ದೂರವಾಣಿ ಕರೆ ಮಾಡಿ ಎಂಬ ದೊಡ್ಡ ನಾಮಫಲಕಗಳು ಗುಜರಾತ್‌ನಲ್ಲಿ ರಾರಾಜಿಸತೊಡಗಿದವು.&lt;br /&gt;&lt;br /&gt;ನೀವು ಆ ದೂರವಾಣಿ ಸಂಖ್ಯೆಗೆ ಕರೆ ಮಾಡಿದಲ್ಲಿ ಆ ಕಡೆಯಿಂದ ನಮಸ್ಕಾರ ನಾ, ನರೇಂದ್ರ ಮೋದಿ ಮಾತನಾಡುತ್ತಿದ್ದೇನೆ ನಿಮ್ಮ ತೊಂದರೆಗಳನ್ನು ನನ್ನ ಬಳಿ ಹೇಳಿಕೊಳ್ಳಿ ,ನಾನು ಖಂಡಿತ ನಿಮ್ಮ ತೊಂದರೆಗಳನ್ನು ಪರಿಹರಿಸುವ ಯತ್ನ ಮಾಡುತ್ತೇನೆ ಎಂಬ ಭರವಸೆ ನೀಡುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು. ಇದು ಮೋದಿಯವರ ಮತ್ತೊಂದು ಮುಖ. ಇದೀಗ ಸಂಘಪರಿವಾರವೇ ತಮ್ಮ ನಾಯಕನ ಬಗ್ಗೆ ಅಪಸ್ವರ ಎತ್ತಿವೆ. ಮೋದಿ ಹಿಂದುಗಳಿಗೆ ಹಾಗೂ ಹಿಂದುತ್ವಕ್ಕೆ ಏನೂ ಮಾಡಿಲ್ಲ ಎಂದು ಒಳಗೊಳಗೆ ಕತ್ತಿ ಮಸೆಯುತ್ತಿವೆ.&lt;br /&gt;&lt;br /&gt;ಅಂದರೆ ಒಂದಿಡಿ ಜನಾಂಗವನ್ನೇ ನಾಶ ಮಾಡಬೇಕು ಅನ್ನುವುದರಲ್ಲಿ ಯಾವ ಪುರುಷಾರ್ಥ ಇದೆ. ಗುಜರಾತ್‌ನಲ್ಲಿ ನಡೆದಂತೆ ವಿದೇಶಗಳಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರು ಹಿಂದೂಗಳ ಮಾರಣಹೋಮ ನಡೆಸಿದರೆ ಅದು ಎಷ್ಟು ಅಮಾಯಕ, ಅಪದ್ಧವೋ , ಅದೇ ರೀತಿ ಮತಾಂಧರು, ಮೂಲಭೂತವಾದಿಗಳು ನಡೆಸಿದ ಅನಾಹುತಕ್ಕೆ ಒಂದಿಡಿ ಜನಾಂಗದ ವಿರುದ್ಧ ಸೇಡು ತೀರಿಸಿಕೊಳ್ಳುವುದರಲ್ಲಿ ಅರ್ಥ ಇದೆಯಾ?. ಅಂತಹ ಜನಾಂಗಕ್ಕೆ ದೇಶದಲ್ಲಿ ಬದುಕಲು ಹಕ್ಕು ಇಲ್ಲ ಎಂಬುದು ನ್ಯಾಯವೇ ಎಂಬ ಬಗ್ಗೆ ಆಲೋಚಿಸಬೇಕಾಗಿದೆ...&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-2325677544842829822?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/2325677544842829822/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=2325677544842829822' title='3 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/2325677544842829822'/><link rel='self' type='application/atom+xml' href='http://www.blogger.com/feeds/5345004557519909367/posts/default/2325677544842829822'/><link rel='alternate' type='text/html' href='http://bahumukhi.blogspot.com/2007/10/blog-post_30.html' title='ತೆಹಲ್ಕಾ ಸೃಷ್ಟಿಸಿದ ಕೋಲಾಹಲ'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_nMGbGbNrNGA/RycJ1FXpcHI/AAAAAAAAAA4/VFpMB_oYiWg/s72-c/tehalka-400.jpg' height='72' width='72'/><thr:total>3</thr:total></entry><entry><id>tag:blogger.com,1999:blog-5345004557519909367.post-6464340226047869393</id><published>2007-10-26T01:16:00.000-07:00</published><updated>2007-10-26T01:21:32.269-07:00</updated><title type='text'>ಆದರ್ಶ ಸಮಾಜದ ಬೆನ್ನೇರಿ ಹೊರಟವರು....</title><content type='html'>&lt;a href="http://bp0.blogger.com/_nMGbGbNrNGA/RyGjaFXpcGI/AAAAAAAAAAw/Fa9ap-l0h5s/s1600-h/movement-400.jpg"&gt;&lt;img id="BLOGGER_PHOTO_ID_5125557519437623394" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp0.blogger.com/_nMGbGbNrNGA/RyGjaFXpcGI/AAAAAAAAAAw/Fa9ap-l0h5s/s320/movement-400.jpg" border="0" /&gt;&lt;/a&gt;&lt;br /&gt;&lt;div align="justify"&gt;&lt;/div&gt;&lt;br /&gt;&lt;div align="justify"&gt;ಇತ್ತೀಚೆಗೆ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರ ಸಹೋದರ, ನಟ ಪವನ್ ಕಲ್ಯಾಣ್ ಅವರು ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ತಮ್ಮ ರಿವಾಲ್ವರ್ ಅನ್ನು ನೀಡಿದ ಬಳಿಕ, ತಾನು ಬಡಜನರ ರಕ್ಷಣೆಗಾಗಿ 'ಜನಸಾಮಾನ್ಯರ ರಕ್ಷಣಾ ಸಂಘಟನೆ'ಯನ್ನು ಹುಟ್ಟು ಹಾಕುತ್ತಿರುವುದಾಗಿ ಘೋಷಿಸಿದ್ದರು.&lt;br /&gt;&lt;br /&gt;ನೂರಾರು ಬೆಂಬಲಿಗರೊಂದಿಗೆ ಹೈದರಾಬಾದ್ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ಆಗಮಿಸಿದ್ದ ಪವನ್ ಕಲ್ಯಾಣ್ ತುಂಬಾ ನಾಟಕೀಯವಾಗಿ ತನ್ನ ರಿವಾಲ್ವರ್, ಅದಕ್ಕೆ ಸಂಬಂಧಪಟ್ಟ ದಾಖಲಾತಿಯನ್ನು ಆರಕ್ಷಕರ ವಶ ಒಪ್ಪಿಸಿ ತನ್ನ ನಿಲುವಿನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದರು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಇಂತಹ ಸಂಘಟನೆಯನ್ನು ಸ್ಥಾಪಿಸುತ್ತಿದ್ದು, ಅದಕ್ಕಾಗಿ ಒಂದು ಕೋಟಿ ರೂಪಾಯಿ ವಂತಿಗೆ ನೀಡುತ್ತಿರುವುದಾಗಿ ತಿಳಿಸಿದ್ದರು.&lt;br /&gt;&lt;br /&gt;ಮದರಾಸ್ ರೈಫಲ್ ಕ್ಲಬ್ ಸದಸ್ಯರಾಗಿರುವ ಪವನ್ ಕಲ್ಯಾಣ್, 1998ರಲ್ಲಿ ರಿವಾಲ್ವರ್ ಲೆಸೆನ್ಸ್ ಪಡೆದಿದ್ದರು.ಇದೀಗ ತನಗೆ ಅದರ ಅಗತ್ಯ ಇಲ್ಲ ಎಂದು ಹೇಳಿದ್ದರು.ಪವನ್ ಕಲ್ಯಾಣ್ ಅವರ ಹೇಳಿಕೆಯನ್ನು ಗಮನಿಸಿದ ಬಳಿಕ, ನೆನಪಿಗೆ ಬಂದಿದ್ದೆ ಕರ್ನಾಟಕದಲ್ಲಿ ಬಾಂಬ್ ಎಸೈ ಎಂದೇ ಹೆಸರು ಪಡೆದ ಗಿರೀಶ್‌ ಲೋಕನಾಥ್‌ ಮಟ್ಟೆಣ್ಣವರ್‌.&lt;br /&gt;&lt;br /&gt;ಪವನ್ ನಟರಾದರೇ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಟ್ಟೆಣ್ಣ , ಭ್ರಷ್ಟಾಚಾರದ ವಿರುದ್ಧ, ಜನರ ಹಿತರಕ್ಷಣೆಗಾಗಿ ಶಾಸಕರ ಭವನದಲ್ಲಿ ಬಾಂಬ್ ಇಡುವ ಮೂಲಕ ಕರ್ನಾಟಕದಾದ್ಯಂತ ಒಂದೇ ದಿನದಲ್ಲಿ ಮನೆಮಾತಾಗಿದ್ದರು. ಆ ಸಂದರ್ಭದಲ್ಲಿ ಹಾಯ್ ಬೆಂಗಳೂರ್ ಪತ್ರಿಕೆ ಆತನಿಗೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಬಳಿಕ ಮಟ್ಟೆಣ್ಣ ಭ್ರಷ್ಟಾಚಾರ ವಿರೋಧಿ ವೇದಿಕೆ ಅಂತ ಮಾಡಿಕೊಂಡು ಊರನ್ನ ಸುತ್ತ ತೊಡಗಿದರು, ಹಾಗೆ ಅವರು ಭಾರತೀಯ ಜನತಾ ಪಕ್ಷ ಸೇರುವುದಾಗಿ ಘೋಷಿಸಿದ್ದರು.&lt;br /&gt;&lt;br /&gt;ಕ್ರಾಂತಿ ಮಾಡಲು ಹೊರಟ ಮಟ್ಟೆಣ್ಣ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ. ರಾಜಕಾರಣ, ರಾಜಕೀಯ ನಾಯಕರು ಅದೆಷ್ಟು ಪರಿಶುದ್ಧರಾಗಿದ್ದಾರೆ ಎಂಬುದನ್ನು ವಿವರಿಸಬೇಕಾದ ಅಗತ್ಯ ಇಲ್ಲ. ಅವರು ಪಕ್ಷ ಮೂಲಕ ಅದ್ಯಾವ ಕ್ರಾಂತಿ ಮಾಡುತ್ತಾರೋ. ಅದೇ ರೀತಿ ಆಂಧ್ರದಲ್ಲಿ ಪವನ್ ಕಲ್ಯಾಣ್ ಕೂಡ ಅಂತಹ ನಿರ್ಧಾರಕ್ಕೆ ಗಂಟು ಬಿದ್ದಿದ್ದಾರೆ. ತೆಲುಗು ಸಿನಿಮಾ ರಂಗದಲ್ಲಿ ಕಳೆದ 30 ವರ್ಷಗಳಿಂದ ಅಭಿನಯಿಸಿ ಖ್ಯಾತಿ ಗಳಿಸಿದ ಚಿರಂಜೀವಿ ಹಣ, ಯಶಸ್ವಿ ಎಲ್ಲವೂ ಗಳಿಸಿದ್ದಾರೆ.&lt;br /&gt;&lt;br /&gt;ಆದರೆ ಸಹೋದರ ಪವನ್ ನಟರಾಗಿ, ಸಾಮಾಜಿಕ ಸೇವಕನಾಗಿ ಆಗಲಿ ಮುಂಚೂಣಿಯಲ್ಲಿದ್ದ ವ್ಯಕ್ತಿಯಾಗಿರಲಿಲ್ಲ. ಇದೀಗ ದಿಢೀರನೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಟೊಂಕ ಕಟ್ಟಿ ನಿಲ್ಲುವುದಾಗಿ ಘೋಷಿಸಿದ್ದಾರೆ.ಪ್ರಪಂಚದಲ್ಲಿ ಕ್ರಾಂತಿಗಳಿಗೆ ಯಾವುದೇ ಬರ ಇಲ್ಲ. ಕರ್ನಾಟಕದಲ್ಲಿ 12ನೇ ಶತಮಾನದ ಬಸವಣ್ಣನವರ ಕ್ರಾಂತಿಯೇ ಐತಿಹಾಸಿಕವಾಗಿ ಪ್ರಮುಖವಾದದ್ದು. ಅದರ ಬಳಿಕ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿನ ಚಳವಳಿಗಳು ಯಶಸ್ವಿಯಾಗಿದ್ದವು.&lt;br /&gt;&lt;br /&gt;ಆದರೆ ನಂತರದ ಲೋಹಿಯಾ, ಜೈಪ್ರಕಾಶ್ ನಾರಾಯಣ್, ಮಾವೋವಾದಿ, ರೈತ, ದಲಿತ, ನಕ್ಸಲ್ ಚಳವಳಿಗಳೆಲ್ಲ ಇಂದು ಏನಾಗಿವೆ ಎಂಬುದು ನಮ್ಮ ಕಣ್ಣ ಮುಂದಿದೆ. ಹಾಗೇ ಜನರ ಕಲ್ಯಾಣಕ್ಕಾಗಿ ಹುಟ್ಟಿಕೊಂಡ ಚಳವಳಿಗಳ ಸಂಘಟನೆಗಳೇ ಇವತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಒಡೆದು ಬೇರೆ, ಬೇರೆ ಹೆಸರಿನ ಸಂಘಟನೆಗಳಾಗಿ ಜನ್ಮ ತಳೆದಿವೆ..... &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-6464340226047869393?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/6464340226047869393/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=6464340226047869393' title='5 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/6464340226047869393'/><link rel='self' type='application/atom+xml' href='http://www.blogger.com/feeds/5345004557519909367/posts/default/6464340226047869393'/><link rel='alternate' type='text/html' href='http://bahumukhi.blogspot.com/2007/10/blog-post_26.html' title='ಆದರ್ಶ ಸಮಾಜದ ಬೆನ್ನೇರಿ ಹೊರಟವರು....'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp0.blogger.com/_nMGbGbNrNGA/RyGjaFXpcGI/AAAAAAAAAAw/Fa9ap-l0h5s/s72-c/movement-400.jpg' height='72' width='72'/><thr:total>5</thr:total></entry><entry><id>tag:blogger.com,1999:blog-5345004557519909367.post-1959528501281220513</id><published>2007-10-21T03:13:00.000-07:00</published><updated>2007-10-21T03:18:10.843-07:00</updated><title type='text'>ದತ್ತ ಪೀಠ ವಿವಾದದ ಸುತ್ತ</title><content type='html'>&lt;a href="http://bp3.blogger.com/_nMGbGbNrNGA/RxsmqygLKdI/AAAAAAAAAAk/7XC7kAWbUsc/s1600-h/Dutta+pita.jpg"&gt;&lt;img id="BLOGGER_PHOTO_ID_5123731517617154514" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_nMGbGbNrNGA/RxsmqygLKdI/AAAAAAAAAAk/7XC7kAWbUsc/s320/Dutta+pita.jpg" border="0" /&gt;&lt;/a&gt;&lt;br /&gt;&lt;div align="justify"&gt;ಚಿಕ್ಕಮಗಳೂರಿನ ಬಾಬಾಬುಡನ್ ಗಿರಿಯಲ್ಲಿ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಸೇರಿದಂತೆ ಸಂಘ ಪರಿವಾರ ಮತ್ತೆ ಬಿಗುಪಟ್ಟು ಹಿಡಿದಿದೆ.ಆದರೆ ಜಿಲ್ಲಾಡಳಿತ ಅದಕ್ಕೆ ಅವಕಾಶ ನೀಡಬಾರದು ಎಂದು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ಫರ್ಮಾನು ಹೊರಡಿಸಿದ್ದಾರೆ.&lt;br /&gt;&lt;br /&gt;ದೇಶದ ಶ್ರದ್ಧಾ ಕೇಂದ್ರಗಳು, ಜಾತಿ, ಒಲೈಕೆ, ಹಿಂದುತ್ವದಂತಹ ವಿಷಯಗಳು 'ರಾಜಕೀಯ ಪಕ್ಷ' ಗಳ ಓಟ್ ಬ್ಯಾಂಕ್‌ನ ಪ್ರಮುಖ 'ದಾಳ' ವಾಗಿ ಬಿಟ್ಟಿವೆ ಎನ್ನುವುದಕ್ಕೆ ನಡೆಯುತ್ತಿರುವ ಘಟನೆಗಳು ಮತ್ತಷ್ಟು ಪುಷ್ಠಿ ನೀಡುತ್ತಿವೆ. ಬಾಬಾಬುಡನ್ ಗಿರಿ ಬಡ ಹಿಂದು ಮತ್ತು ಮುಸ್ಲಿಮರ ಧಾರ್ಮಿಕ ಕೇಂದ್ರವಾಗಿತ್ತು.ಹಿಂದು ಧರ್ಮದ ಕಂದಾಚಾರಗಳ ವಿರುದ್ಧ ಸಿಡಿದೆದ್ದ ಚಾರುವಾಕರಂತೆ,ಮುಸ್ಲಿಂ ಕಂದಾಚಾರಗಳನ್ನು ವಿರೋಧಿಸಿದ ಸೂಫಿ ಪಂಥದ ಸಮಾಗಮ ಕ್ಷೇತ್ರ ಇದಾಗಿತ್ತು.&lt;br /&gt;&lt;br /&gt;ಇದನ್ನು ಬಡ ಹಿಂದು-ಮುಸ್ಲಿಮರು ಬೇರೆ, ಬೇರೆ ಹೆಸರಲ್ಲಿ ಆರಾಧಿಸುತ್ತಾ,ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ನಿರಾತಂಕವಾಗಿ ಪೂಜೆ,ವಿಧಿವಿಧಾನಗಳು ನಡೆಯುತ್ತಿದ್ದವು.ಮುಸ್ಲಿಮರು ನಾಸಿರುದ್ದೀನ್ ಎಂದು ಅಡ್ಡಬಿದ್ದರೆ, ಹಿಂದುಗಳು ನಾಗನಾಥ ಎಂದು ಆರಾಧಿಸುತ್ತಿದ್ದರು, ಹಿಂದು-ಮುಸ್ಲಿಂ ಎರಡರಲ್ಲೂ ಭೇದ-ಭಾವ,ಕಂದಾಚಾರಾ, ಅಸ್ಪ್ರಶ್ಯತೆಗಳಿಂದ ಕಂಗೆಟ್ಟ ಜಾತಿಗಳಾಗಿದ್ದವು.&lt;br /&gt;&lt;br /&gt;ಅಂತಹ ಸಂದರ್ಭದಲ್ಲಿ ಸಹಬಾಳ್ವೆಯನ್ನು ಕಲಿಸಿಕೊಟ್ಟಿದ್ದ ಸೂಫಿ ಪಂಥ 12ನೇ ಶತಮಾನದ ಬಸವಣ್ಣನವರ ಶರಣ ಸಂಪ್ರದಾಯದಂತೆ, ಬಡ ಜನತೆ, ಜಾತಿ-ಧರ್ಮಗಳನ್ನು ಮೀರಿ ಬಾಬಾ ಬುಡನ್‌ಗಿರಿಯಲ್ಲಿ ನೆಲೆಸಿದ್ದ ದಾದಾ ಹಯಾತ್ ಮೀರ್ ಖಲಂದರ್‌ನನ್ನು ದತ್ತಾತ್ತ್ರೇಯನೆಂದೂ, ಬಾಬಾ ಬುಡನ್ ಎಂದೂ ನಂಬಿಕೊಂಡು ಪೂಜಿಸುತ್ತಿದ್ದರು.ಆತ ಮರಣವನ್ನಪ್ಪಿದ ಮೇಲೂ ಅದೇ ಸಂಪ್ರದಾಯ ಮುಂದುವರಿಯಿತು.&lt;br /&gt;&lt;br /&gt;ಸುಮಾರು 90ರ ದಶಕದವರೆಗೆ ಈ ಶ್ರದ್ಧಾ ಕೇಂದ್ರಗಳ ಬಗೆಗಿನ ವಿವಾದದ ಪ್ರಮಾಣ ಕಡಿಮೆಯಾಗಿತ್ತು. 1992ರ ಬಾಬರ್ v/s ರಾಮನ ವಿವಾದ ಮತ್ತು ಮಸೀದಿ ಧ್ವಂಸದ ಘಟನೆ ಎಲ್ಲಾ ಅನಾಹುತಗಳಿಗೂ ಮೂಲವಾಯಿತು. ಅವೆಲ್ಲ ರಾಜಕೀಯಗೊಂಡ ಮೇಲೆ ಚುನಾವಣಾ ವಿಷಯಗಳಾಗಿ ಜನರ ಸೌಹಾರ್ದತೆಯನ್ನೇ ಬಲಿ ತೆಗೆದುಕೊಂಡು ಬಿಟ್ಟವು. ಕೋಮು ವಿಷ ಜ್ವಾಲೆ, ಓಲೈಕೆಯ ರಾಜಕಾರಣದಿಂದಾಗಿ ಇಂದು ಮಧುರಾ, ಕಾಶಿ, ಅಯೋಧ್ಯೆ, ತಾಜ್ ಮಹಲ್, ಕುತುಬ್ ಮಿನಾರ್ ಸೇರಿದಂತೆ ಐತಿಹಾಸಿಕ, ಧಾರ್ಮಿಕ ತಾಣಗಳೆಲ್ಲವೂ ವಿವಾದದ ಕೇಂದ್ರಗಳಾಗಿವೆ.&lt;br /&gt;&lt;br /&gt;ದತ್ತ ಪೀಠದ ವಿವಾದವೀಗ ಮತ್ತೆ ಚುನಾವಣೆಯ ಅಜೆಂಡವಾದಂತಿದೆ. ಕಳೆದ ಚುನಾವಣೆಯಲ್ಲಿ ದತ್ತ ದೇವರ ಕೃಪೆಯಿಂದ ಬಿಜೆಪಿ ಅಧಿಕ ಸೀಟುಗಳನ್ನು ಪಡೆಯುವಲ್ಲಿ ಸಹಕಾರಿಯಾಗಿತ್ತು. ಜಾತಿ-ಮತ, ಭೇದ-ಭಾವ ತೊಡೆದು ಸೌಹಾರ್ದತೆಯ ಕೇಂದ್ರವಾಗಿದ್ದ ಬಾಬಾಬುಡನ್ ಗಿರಿಯ ಸುತ್ತ ಈಗ ಪೊಲೀಸ್ ಸರ್ಪಗಾವಲು. ನಿರಾತಂಕವಾಗಿ ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದ ಬಡ ಹಿಂದು - ಮುಸ್ಲಿಂ ಭಕ್ತರಲ್ಲಿ ಇದೀಗ ತುಂಬಿರುವುದು ಆತಂಕ ಮಾತ್ರ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-1959528501281220513?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/1959528501281220513/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=1959528501281220513' title='1 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/1959528501281220513'/><link rel='self' type='application/atom+xml' href='http://www.blogger.com/feeds/5345004557519909367/posts/default/1959528501281220513'/><link rel='alternate' type='text/html' href='http://bahumukhi.blogspot.com/2007/10/blog-post_21.html' title='ದತ್ತ ಪೀಠ ವಿವಾದದ ಸುತ್ತ'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp3.blogger.com/_nMGbGbNrNGA/RxsmqygLKdI/AAAAAAAAAAk/7XC7kAWbUsc/s72-c/Dutta+pita.jpg' height='72' width='72'/><thr:total>1</thr:total></entry><entry><id>tag:blogger.com,1999:blog-5345004557519909367.post-2586367973630487572</id><published>2007-10-20T04:00:00.000-07:00</published><updated>2007-10-20T04:10:57.921-07:00</updated><title type='text'>ದೇಶ ವಿಭಜನೆ ಮತ್ತು ಸಾದತ್ ಮಂಟೋ</title><content type='html'>&lt;a href="http://bp2.blogger.com/_nMGbGbNrNGA/RxnhCCgLKcI/AAAAAAAAAAc/55ZJ7V_6_fU/s1600-h/sadat-300.jpg"&gt;&lt;img id="BLOGGER_PHOTO_ID_5123373476258458050" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_nMGbGbNrNGA/RxnhCCgLKcI/AAAAAAAAAAc/55ZJ7V_6_fU/s320/sadat-300.jpg" border="0" /&gt;&lt;/a&gt;&lt;br /&gt;&lt;div&gt;&lt;/div&gt;&lt;br /&gt;&lt;div align="justify"&gt;ಭಾರತ - ಪಾಕಿಸ್ತಾನ ದೇಶ ವಿಭಜನೆ ಹಾಗೂ ಆ ಸಂದರ್ಭದಲ್ಲಿನ ವಿಪ್ಲವ, ಹಿಂಸಾಚಾರ, ಸಾವು, ನೋವುಗಳು ಎರಡೂ ದೇಶಗಳ ನಡುವಿನ ಬಾಂಧವ್ಯಕ್ಕೆ ಕೊಳ್ಳಿ ಇಟ್ಟಿತ್ತು. ಆ ನೋವಿನ, ದ್ವೇಷ, ಅಸಹನೆಯ ನಡುವೆ ಈಗಲೂ ನಮ್ಮನ್ನು ಕಾಡುತ್ತಿರುವವ ಭಾರತದಲ್ಲಿ ಮುಸ್ಲಿಮನಾಗಿ ಹುಟ್ಟಿ, ಪಾಕಿಸ್ತಾನದಲ್ಲಿ ಮೃತ್ಯುವಶವಾದ ಲೇಖಕ ಸಾದತ್ ಹಸನ್ ಮಂಟೋ ಆತನ ಕುರಿತ ಜೀವನ ಯಾತ್ರೆಯ ತುಣುಕು ಇಲ್ಲಿದೆ......&lt;br /&gt;&lt;br /&gt;ದೇಶ ವಿಭಜನೆಯ ನಂತರ ಲಾಹೋರ್ ಮಂಟೋಗೆ ಜೀವನ ನಡೆಸುವ ಅವಕಾಶವನ್ನೇ ನೀಡಲಿಲ್ಲ. ಹೆಂಡತಿ, ಮೂರು ಮಂದಿ ಹೆಣ್ಣು ಮಕ್ಕಳ ಸಂಸಾರ ರಥ ನಡೆಯಬೇಕಿತ್ತು. ಇಂತಹ ಜಂಜಡಗಳ ನಡುವೆ ಸಾದತ್ ಕುಡಿತದ ದಾಸನಾಗಿಬಿಟ್ಟಿದ್ದ. ಆತನಿಗೆ ಬದುಕಲು ತಿಳಿದಿರುವ ಏಕೈಕ ಕೆಲಸವೆಂದರೆ ಬರವಣಿಗೆ ಮಾತ್ರ. ಬದುಕಲು ಕೊನೆಗೂ ಆತ ಹಗಲು ರಾತ್ರಿ ಬರೆಯತೊಡಗಿದ.&lt;br /&gt;&lt;br /&gt;ಹೀಗೆ ಅನೇಕ ಕಥೆ, ನಾಟಕ, ಕಾದಂಬರಿ, ಪ್ರಬಂಧಗಳನ್ನು ಬರೆದ. ಕೆಲವೊಮ್ಮೆ ಪತ್ರಿಕಾ ಕಚೇರಿಯಲ್ಲಿ ಕುಳಿತೆ ಬರೆದು ಕೊಡುತ್ತಿದ್ದ ಸಾದತ್‌ಗೆ ದೊರೆಯುತ್ತಿದ್ದ ಸಂಭಾವನೆ 30 ರೂಪಾಯಿ. ಆದರೆ ಆ ಹಣ ಆತನ ಕುಡಿತಕ್ಕೆ ಸಾಲುತ್ತಿರಲಿಲ್ಲವಾಗಿತ್ತು. ವರ್ಷಗಳ ಕಾಲ ಇದೇ ರೀತಿ ಎರಡು ತುಂಡು ಬ್ರೆಡ್ ಮತ್ತು ಕುಡಿತ, ಬರಹಗಳಲ್ಲಿ ಜೀವಿಸತೊಡಗಿದ ಮಂಟೋಗೆ ಆಘಾತ ಕಾಡಿತ್ತು.&lt;br /&gt;&lt;br /&gt;ಆತ ಬರೆದ ಕಥೆಗಳಲ್ಲಿ ಪ್ರೇಮ, ಲೈಂಗಿಕತೆ, ಸೂಳೆಗಾರಿಕೆಯ ಅಂಶಗಳಿವೆ ಎಂಬುದಾಗಿ ಆರೋಪಿಸಿ ಒಂದರ ಮೇಲೊಂದರಂತೆ 5 ಕೇಸುಗಳನ್ನು ದಾಖಲಿಸಲಾಯಿತು. ಇದರಿಂದ ಮಂಟೋ ಅಕ್ಷರಶಃ ಮಾನಸಿಕವಾಗಿ ರೋಸಿ ಹೋಗಿದ್ದ. 1955 ಜನವರಿ 18 ರಂದು ಮುಂಜಾನೆ ಸಾದತ್ ಮೂಗಿನಿಂದ ರಕ್ತಸ್ರಾವವಾಗ ತೊಡಗಿತ್ತು. ಆ ಸಂದರ್ಭದಲ್ಲಿ ಆತ ಶರಾಬಿಗಾಗಿ ಅಂಗಲಾಚುತ್ತಿದ್ದ.ಮಂಟೋ ತೀರಿಹೋದಾಗ ಆತನ ವಯಸ್ಸು 44. ಅವನು ಭಾರತ ಬಿಟ್ಟು ಹೋದ ಮೇಲೆ ಲಾಹೋರಿನಲ್ಲಿ ಏಳು ವರ್ಷ ಕಳೆದಿದ್ದ.&lt;br /&gt;&lt;br /&gt;ಆ ಏಳು ವರ್ಷಗಳು ಆತನ ಪಾಲಿಗೆ ಹಾವು - ಏಣಿಯಂತೆ ಜೀವಿತಾವಧಿ ಕಳೆದಿದ್ದ. ಮಂಟೋ ಪ್ರತಿಭೆಗೆ ಮನ್ನಣೆ ನೀಡಿದ್ದು ಮುಂಬೈ ಹಿಂದಿ ಚಿತ್ರರಂಗ. ಶಿಸ್ತಿನ ಸಿಪಾಯಿಯಂತಿದ್ದ ತಂದೆಯ 2ನೇ ಹೆಂಡತಿಯ ಕೊನೆಯ ಮಗನಾಗಿ 1912ರಲ್ಲಿ ಪಂಜಾಬ್‌ ಲೂಧಿಯಾನದ ಸಾಮ್ರಾಲದಲ್ಲಿ ಜನಿಸಿದ್ದ. ಈತನಿಗೆ 11 ಜನ ಸಹೋದರ, ಸಹೋದರಿಯರು. ಮಲತಾಯಿಯ ಪ್ರೀತಿರಹಿತ ಕುಟುಂಬದಲ್ಲಿ, ತಂದೆಯ ಭಯದಲ್ಲಿಯೇ ಮಂಟೋ ಬೆಳೆದಿದ್ದ. ಮಂಟೋ ಅಮೃತಸರದ ರಾತ್ರಿಗಳನ್ನು ಪೋಲಿಗಳ ಸಹವಾಸದಲ್ಲೇ ಕಳೆಯುತ್ತಾ ಮೆಟ್ರಿಕ್‌ನಲ್ಲಿ 2ಬಾರಿ ನಪಾಸಾಗಿ, 3ನೇ ಸಲ ಉತ್ತೀರ್ಣನಾದರೂ, ಆ ಸೋಲು ಆತನನ್ನು ಕೊನೆಯವರೆಗೂ ಬಿಟ್ಟಿರಲಿಲ್ಲ.1937ರಲ್ಲಿ ಸಿನಿಮಾ ಮಾಸಿಕವೊಂದರ ಪತ್ರಕರ್ತನಾಗಿ ಮುಂಬೈಗೆ ಬಂದ ಸಾದತ್, ತಾರೆಯರ, ಚೆಲುವೆಯರ, ಸೂಳೆಯರ ಮತ್ತು ವಂಚಕರಿಂದ ತುಂಬಿದ್ದ ಚಿತ್ರಲೋಕವನ್ನು ಕಂಡ.&lt;br /&gt;&lt;br /&gt;ಆ ಬಳಿಕ ಸುಮಾರು ಎಂಟು ಸಿನಿಮಾ ಕಥೆ ಬರೆದ. ಮುಂದಕ್ಕೆ 2ನೇ ವಿಶ್ವಯುದ್ಧದ ಸಮಯದಲ್ಲಿ ದೆಹಲಿ ಆಕಾಶವಾಣಿ ಬರಹಗಾರನಾಗಿ ದುಡಿದು ಅಲ್ಲಿಂದ ಹೊರಬಿದ್ದಿದ್ದ. ಚಿತ್ರರಂಗ ಸಾದತ್‌ಗೆ ಹಣ, ಕೀರ್ತಿ, ಹೆಸರು ತಂದುಕೊಟ್ಟಿತ್ತಾದರೂ, ಪ್ರೀತಿಯಿಲ್ಲದೆ ಕಳೆದ ಅವನ ತಳಮಳ ಮಾತ್ರ ಮುಂದುವರಿದೇ ಇತ್ತು. ಇಂತಹ ಸಂದರ್ಭದಲ್ಲಿ ಬಾಂಬೆ ಟಾಕೀಸಿನಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಮುಸ್ಲಿಂ ಪ್ರತಿಭೆಗಳ ವಿರುದ್ಧ ಅಶೋಕ್ ಕುಮಾರ್ (ಬಾಂಬೆ ಟಾಕೀಸಿನ ದಾದಾಮೋನಿ ಅಶೋಕ್)ಗೆ ಬೆದರಿಕೆ ಪತ್ರಗಳು ಬರತೊಡಗಿದವು.&lt;br /&gt;&lt;br /&gt;ಆ ಬಳಿಕ ಮಂಟೋ ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿದ. ಅಶೋಕ್‌ ಹಾಗೂ ಆತನ ಮುಂಬೈ ಸ್ನೇಹಿತರು ಬಹಳಷ್ಟು ಒತ್ತಾಯ ಮಾಡಿದರೂ ಕೂಡ ಮಂಟೋ ಲಾಹೋರಿನತ್ತ ಪ್ರಯಾಣಿಸುತ್ತಾನೆ. 1948ರ ಜನವರಿಯಲ್ಲಿ, ಅದಾಗಲೇ ಹೆಂಡತಿ, 3ಹೆಣ್ಣು ಮಕ್ಕಳು ಲಾಹೋರಿಗೆ ಹೋಗಿ ನೆಲೆಸಿದ್ದರು. ಆ ಸಮಯದಲ್ಲಿ ಅದು ಪಾಕಿಸ್ತಾನವಾಗಿರಲಿಲ್ಲ. ಸಾದತ್ ಕೊನೆಯವರೆಗೂ ಮುಂಬೈ ಸೆಳೆತದಿಂದ ಹೊರಬಂದಿರಲಿಲ್ಲ. ಲಾಹೋರ್ - ಪಾಕಿಸ್ತಾನ ಅವನಿಗೆಂದೂ ಸ್ವಂತ ನೆಲ ಅನಿಸಲೇ ಇಲ್ಲ. ತ್ರಿಶಂಕು ಮನಸ್ಥಿತಿಯಲ್ಲೇ ಆತ ಕೊನೆಯುಸಿರೆಳೆದಿದ್ದ.......&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-2586367973630487572?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/2586367973630487572/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=2586367973630487572' title='1 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/2586367973630487572'/><link rel='self' type='application/atom+xml' href='http://www.blogger.com/feeds/5345004557519909367/posts/default/2586367973630487572'/><link rel='alternate' type='text/html' href='http://bahumukhi.blogspot.com/2007/10/blog-post_20.html' title='ದೇಶ ವಿಭಜನೆ ಮತ್ತು ಸಾದತ್ ಮಂಟೋ'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_nMGbGbNrNGA/RxnhCCgLKcI/AAAAAAAAAAc/55ZJ7V_6_fU/s72-c/sadat-300.jpg' height='72' width='72'/><thr:total>1</thr:total></entry><entry><id>tag:blogger.com,1999:blog-5345004557519909367.post-994472554584114675</id><published>2007-10-12T05:48:00.000-07:00</published><updated>2007-10-20T03:34:58.009-07:00</updated><title type='text'>ಬನ್ನಿ ಅಭಯಾರಣ್ಯಕ್ಕೆ....!</title><content type='html'>&lt;a href="http://bp3.blogger.com/_nMGbGbNrNGA/RxnZySgLKbI/AAAAAAAAAAU/t3YFahw85jI/s1600-h/kollur[1].jpg"&gt;&lt;img id="BLOGGER_PHOTO_ID_5123365509094123954" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_nMGbGbNrNGA/RxnZySgLKbI/AAAAAAAAAAU/t3YFahw85jI/s320/kollur%5B1%5D.jpg" border="0" /&gt;&lt;/a&gt;&lt;br /&gt;&lt;div align="justify"&gt;&lt;span style="font-family:arial;font-size:100%;"&gt;ಬೆಂಗಳೂರಿನಿಂದ ಸುಮಾರು 500ಕಿ.ಮೀ.ದೂರದಲ್ಲಿರುವ ಉಡುಪಿ ಜಿಲ್ಲೆಯಲ್ಲಿನ ಪ್ರಸಿದ್ಧ ಧಾರ್ಮಿಕ ಕೇಂದ್ರ ಕೊಲ್ಲೂರು. ಈ ಕ್ಷೇತ್ರ ಕೇರಳ, ತಮಿಳುನಾಡು ಸೇರಿದಂತೆ ಅನೇಕ ಭಾಗದ ಸಹಸ್ರಾರು ಭಕ್ತರನ್ನು ಹೊಂದಿದೆ. ಪ್ರ&lt;a href="http://bp1.blogger.com/_nMGbGbNrNGA/Rw9wzaHnB_I/AAAAAAAAAAM/anZCL9J3Dew/s1600-h/kollur.jpg"&gt;&lt;span style="font-family:arial;font-size:130%;"&gt;&lt;/span&gt;&lt;/a&gt;ತಿನಿತ್ಯ ಬೇರೆ, ಬೇರೆ ರಾಜ್ಯದ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಕೊಲ್ಲೂರು ಮೂಕಾಂಬಿಕೆ ಭಕ್ತರಿಂ&lt;a href="http://bp1.blogger.com/_nMGbGbNrNGA/Rw9wzaHnB_I/AAAAAAAAAAM/anZCL9J3Dew/s1600-h/kollur.jpg"&gt;&lt;span style="font-family:arial;font-size:130%;"&gt;&lt;/span&gt;&lt;/a&gt;ದಾಗಿ ಸಾಕಷ್ಟು ಖ್ಯಾತಿ ಪಡೆದಿದ್ದಾಳೆ. ಆದರೆ ಧಾರ್ಮಿಕವಾಗಿ ಹೆಸರು ಗಳಿಸಿರುವ ಈ ಕ್ಷೇತ್ರ, ಪ್ರವಾಸೋದ್ಯಮದ ದೃಷ್ಟಿಯಲ್ಲಿ ಇದೊಂದು ಸುಂದರ ತಾಣ ಎಂಬುದನ್ನು ಗಮನಿಸಬೇಕು.&lt;/span&gt;&lt;/div&gt;&lt;br /&gt;&lt;div align="justify"&gt;&lt;span style="font-family:arial;font-size:100%;"&gt;&lt;/span&gt;&lt;/div&gt;&lt;br /&gt;&lt;div align="justify"&gt;&lt;span style="font-family:arial;font-size:100%;"&gt;ಅಭಯಾರಣ್ಯದಿಂದ ಆವೃತ್ತವಾಗಿರುವ ಕೊಲ್ಲೂರು ದಟ್ಟ ಹಸಿರಿನಿಂದ ನೋಡುಗರ ಮನಸೆಳೆಯಬಲ್ಲ ಊರು ಇದಾಗಿದೆ. ದಾರಿಯುದ್ದಕ್ಕೂ ಹಾವಿನಂತೆ ಮುಂದಕ್ಕೆ ಸಾಗುವ ರಸ್ತೆಯಲ್ಲಿ ಎಡ - ಬಲದಲ್ಲಿ ಕಣ್ಣು ಹಾಯಿಸಿದರೆ ಕಾಣ ಸಿಗುವುದು ಹಚ್ಚಹಸುರಿನ ಅಭಯಾರಣ್ಯ, ರಾತ್ರಿ ಸಮಯದಲ್ಲಂತೂ ಇಲ್ಲಿನ ಪ್ರಯಾಣ ಹೆದರಿಕೆ ಹುಟ್ಟಿಸುತ್ತೆ, ಒಮ್ಮೊಮ್ಮೆ ರಸ್ತೆಯಲ್ಲೇ ಕಾಡೆಮ್ಮೆಗಳು ಠಿಕಾಣಿ ಹೂಡಿರುತ್ತವೆ. ಹುಲಿ, ಚಿರತೆಗಳ ದರ್ಶನ ಆಗಾಗ ಆಗುತ್ತಿರುತ್ತದೆ.&lt;/span&gt;&lt;/div&gt;&lt;br /&gt;&lt;div align="justify"&gt;&lt;span style="font-family:arial;font-size:100%;"&gt;&lt;/span&gt;&lt;/div&gt;&lt;br /&gt;&lt;div align="justify"&gt;&lt;span style="font-family:arial;font-size:100%;"&gt;ಕೊಲ್ಲೂರು ಧಾರ್ಮಿಕವಾಗಿ ಹೆಸರು ಗಳಿಸಿದಷ್ಟು, ಪ್ರವಾಸಿ ತಾಣವಾಗಿ ಇನ್ನೂ ರೂಪುಗೊಂಡಿಲ್ಲ ಎನ್ನಬಹುದಾಗಿದೆ. ಇಲ್ಲಿನ ಆನೆಝರಿ ಹಾಗೆ ಮುಂದಕ್ಕೆ ಸಾಗಿ ಎಡಕ್ಕೆ ತಿರುಗಿ 10ಕಿ.ಮೀ.ಸಾಗಿದರೆ ಕಾಡಿನ ಮಧ್ಯೆ ಸಿಗುವ ಬಾವ್ಡಿ ಎಂಬ ಊರು. ಅಲ್ಲಿರುವುದೇ ನಾಲ್ಕಾರು ಮನೆ. ಅಲ್ಲಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಅದ್ಭುತವಾದ ಜಲಪಾತ ನಮ್ಮ ಮನಸೂರೆಗೊಳ್ಳುತ್ತದೆ. ಅದರಂತೆ ಕೊಲ್ಲೂರು ದೇವಳ ಸಮೀಪದ ಎಡಭಾಗದ ರಸ್ತೆಯಿಂದ ಮುಂದಕ್ಕೆ ಸಾಗಿದರೆ ಅಭಯಾರಣ್ಯದ ಹೊರಕ್ಕೆ ದೊಡ್ಡದಾಗಿ ಫಲಕವೊಂದು ಕಾಣಿಸುತ್ತದೆ, ಅರಸಿನಗುಂಡಿಗೆ ಹೋಗುವ ದಾರಿ ಅಂತ, ಅದರಲ್ಲಿ ಸಾಗಿ ಆ ಜಲಪಾತದ ವೈಭವವನ್ನು ಅನುಭವಿಸಿಯೇ ನೋಡಬೇಕು. ಹಾಗೆ ಟ್ರಕ್ಕಿಂಗ್ ಮಾಡುತ್ತ ಹೋದರೆ ಕೊಡಚಾದ್ರಿ ಬೆಟ್ಟಕ್ಕೆ ಹೋಗಬಹುದಾಗಿದೆ. ಅಲ್ಲಿ ಸೂರ್ಯಾಸ್ತ, ಸೂರ್ಯೋದಯದ ದೃಶ್ಯವಂತೂ ಮರೆಯಲಾರದ್ದು. ಹಾಗೆ ಇಲ್ಲಿನ ಮುದೂರಿನಲ್ಲಿರುವ ಬೆಳ್ಕಲ್ ಜಲಪಾತವೂ ಕೂಡ ಆಕರ್ಷಕವಾಗಿದೆ.&lt;/span&gt;&lt;/div&gt;&lt;br /&gt;&lt;div align="justify"&gt;&lt;span style="font-family:arial;font-size:100%;"&gt;&lt;/span&gt;&lt;/div&gt;&lt;br /&gt;&lt;div align="justify"&gt;&lt;span style="font-family:arial;font-size:100%;"&gt;ಕೊಲ್ಲೂರಿಗೆ ದಿನಬೆಳಗಾದರೆ ಸಾವಿರಾರು ಭಕ್ತರು ಆಗಮಿಸುತ್ತಾರೆ, ಆದರೆ ಅವರಿಗೆ ಈ ತಾಣಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದ್ದರೂ ಕೆಲವರಿಗೆ ಅದು ಬೇಕಾಗಿಲ್ಲ. ಬೇಕಾದವರಿಗೆ ಮಾಹಿತಿ ತಿಳಿದಿಲ್ಲ ಎಂಬಂತಾಗಿದೆ. ಆ ನೆಲೆಯಲ್ಲಿ ಹಚ್ಚ ಹಸುರಿನ ಕೊಲ್ಲೂರು ಸುಂದರವಾದ ಪ್ರವಾಸಿ ತಾಣ ಹೌದೋ ಅಲ್ಲವೊ ಎಂಬ ಅನುಮಾನವಿದ್ದರೆ ಒಮ್ಮೆ ಬಿಡುವು ಮಾಡಿಕೊಂಡು ಬನ್ನಿ.......&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5345004557519909367-994472554584114675?l=bahumukhi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://bahumukhi.blogspot.com/feeds/994472554584114675/comments/default' title='Post Comments'/><link rel='replies' type='text/html' href='http://www.blogger.com/comment.g?blogID=5345004557519909367&amp;postID=994472554584114675' title='0 Comments'/><link rel='edit' type='application/atom+xml' href='http://www.blogger.com/feeds/5345004557519909367/posts/default/994472554584114675'/><link rel='self' type='application/atom+xml' href='http://www.blogger.com/feeds/5345004557519909367/posts/default/994472554584114675'/><link rel='alternate' type='text/html' href='http://bahumukhi.blogspot.com/2007/10/blog-post.html' title='ಬನ್ನಿ ಅಭಯಾರಣ್ಯಕ್ಕೆ....!'/><author><name>Nagendra Trasi</name><uri>http://www.blogger.com/profile/07859784462516384967</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp3.blogger.com/_nMGbGbNrNGA/RxnZySgLKbI/AAAAAAAAAAU/t3YFahw85jI/s72-c/kollur%5B1%5D.jpg' height='72' width='72'/><thr:total>0</thr:total></entry></feed>
